<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-6784968909963868342</id><updated>2011-11-27T16:53:16.045-08:00</updated><title type='text'>ನದಿ ಪ್ರೀತಿ</title><subtitle type='html'></subtitle><link rel='http://schemas.google.com/g/2005#feed' type='application/atom+xml' href='http://nadipreeti.blogspot.com/feeds/posts/default'/><link rel='self' type='application/atom+xml' href='http://www.blogger.com/feeds/6784968909963868342/posts/default?max-results=100'/><link rel='alternate' type='text/html' href='http://nadipreeti.blogspot.com/'/><link rel='hub' href='http://pubsubhubbub.appspot.com/'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><generator version='7.00' uri='http://www.blogger.com'>Blogger</generator><openSearch:totalResults>83</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-6784968909963868342.post-3691240767000862169</id><published>2011-02-07T03:56:00.000-08:00</published><updated>2011-02-07T03:58:03.639-08:00</updated><title type='text'>ನನ್ನ ಪುಸ್ತಕ ಬಿಡುಗಡೆಗೆ ಬನ್ನಿ</title><content type='html'>&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_vATu7yhIrAw/TU_eN6dusgI/AAAAAAAAAVk/B7dXMX7ACYw/s1600/Ravi_cover%2Bpage.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 204px;" src="http://3.bp.blogspot.com/_vATu7yhIrAw/TU_eN6dusgI/AAAAAAAAAVk/B7dXMX7ACYw/s400/Ravi_cover%2Bpage.jpg" border="0" alt=""id="BLOGGER_PHOTO_ID_5570915594694210050" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_vATu7yhIrAw/TU_eNvj3uSI/AAAAAAAAAVc/vHFoCamMSHk/s1600/new%2Bcard.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 190px;" src="http://3.bp.blogspot.com/_vATu7yhIrAw/TU_eNvj3uSI/AAAAAAAAAVc/vHFoCamMSHk/s400/new%2Bcard.jpg" border="0" alt=""id="BLOGGER_PHOTO_ID_5570915591767177506" /&gt;&lt;/a&gt;&lt;br /&gt;ಆತ್ಮೀಯರೆ&lt;br /&gt;ಎಲ್ಲಿಂದ ಶುರು ಮಾಡಬೇಕೋ ಗೊತ್ತಾಗ್ತಿಲ್ಲ. 1998ರಲ್ಲಿ ಅನಿಸುತ್ತೆ. ಮೆಜೆಸ್ಟಿಕ್ ನ   ಅಂಗಳದಲ್ಲಿ ಇಳಿದವನಿಗೆ ದಿಕ್ಕೇ ತೋಚದಾಗಿತ್ತು. ಯಾರು ಗೆಳೆಯರು ನನಗೆ ಇಲ್ಲಿ? ಬೆಂಗಳೂರು ನನ್ನನ್ನ ಒಪ್ಪಿಕೊಳ್ಳುತ್ತಾ? ಇಲ್ಲಿ ನಾನು ಬದುಕು ಕಂಡುಕೊಳ್ಳುತ್ತೇನಾ ಅನ್ನೋ ಪ್ರಶ್ನೆ ಬೊಗಸೆಯಲ್ಲಿದ್ದವು. ಗೆಳೆಯ ಶ್ರೀನಿವಾಸ  ಮಾಸ್ ಕಮ್ಯೂನಿಕೇಷನ್ ಓದುತ್ತಾ ಸಂಟ್ರಲ್ ಕಾಲೇಜಿನ ಹಾಸ್ಟೆಲ್  ನಲ್ಲಿ ಉಳಿದುಕೊಂಡಿದ್ದ. ಅಲ್ಲಿಗೆ ಹೋದೆ. ನನ್ನ ಬಳಿ ಇದ್ದದ್ದು  ಒಂದು ಟವಲ್. ಒಂದು ಬ್ಯಾಗು ಅಷ್ಟೆ. ಆ ಬ್ಯಾಗಿನಲ್ಲಿದ್ದದ್ದು  ನಾನು ಬರೆದ ಕವಿತೆಗಳು. ಚಿತ್ರಗಳು.  ಗೆಳೆಯನೊಬ್ಬ ಸಿಕ್ಕಿದಾಗ ಎಲ್ಲಾದ್ರೂ ಒಂದು ಕೆಲಸ   ಕೊಡಿಸು ಮಾರಾಯ ಅಂದಿದ್ದೆ. ಏನು ಕೆಲಸ ಮಾಡ್ತೀಯ ಅಂದ. ಕವಿತೆ ಬರಿತೀನಿ ಅಂದಿದ್ದಕ್ಕೆ, ಅಲ್ಲಪ್ಪ ಹೊಟ್ಟೆಪಾಡಿಗೆ ಏನು ಕೆಲಸ ಮಾಡ್ತೀ  ಹೇಳು ಅಂದ್ದಿದ್ದ.  ಹಾಗಾದ್ರೆ ಕವಿತೆ ಬರೆಯೋದ್ರಿಂದ  ಅನ್ನ ಹುಟ್ಟಲಾರದಾ? ಅನ್ನೋ ನನ್ನ ಪ್ರಶ್ನೆಗೆ ಇವತ್ತಿಗೂ ಉತ್ತರ ಸಿಕ್ಕಿಲ್ಲ.&lt;br /&gt;ಬೆಂಗಳೂರು ನನ್ನಂತಹವರ ಪಾಲಿಗೆ ಯಾವತ್ತೂ ಅಮ್ಮನ ಹಾಗೆ. ಯಾರನ್ನೂ ಅದು ದೂರ ತಳ್ಳುವುದಿಲ್ಲ. ಸೆಂಟ್ರಲ್ ಕಾಲೇಜಿನ ಹಾಸ್ಟೆಲ್ ನಲ್ಲಿ ಮೂರ್ನಾಲ್ಕು ದಿನ ಉಳಿದುಕೊಂಡಿದ್ದೆ. ಎಲ್ಲಿ ಇದ್ದ ಹಣವೂ ಖರ್ಚಾಗುತ್ತೋ ಅಂತ ಸಂಜೆ ಆದ್ರೆ ಎರಡೇ ಎರಡು ಇಡ್ಲಿ ತಿಂದುಕೊಂಡು ರಾತ್ರಿ ಇಡೀ ನಿದ್ರೆ ಮಾಡದೆ ಒದ್ದಾಡುತ್ತಿದ್ದೆ. ನನ್ನವ್ವ ಬಡತನವಿದ್ದರೂ ಎಂದೂ ಮಕ್ಕಳನ್ನ   ಹಸಿವಿಗೆ ಕೆಡವಿದವಳಲ್ಲ. ತಾನು ತಿನ್ನದೆಯೇ ನಮಗೆ ತಿನ್ನಿಸಿದ ಜೀವ ಅದು. ಹಾಗಂತ ಹಸಿವಿಗೆ ಹೆದರಿ ಬೆಂಗಳೂರು ಬಿಟ್ಟು ಹೋಗುವುದಾ? ಏನೇ ಆದ್ರೂ ಸರಿ ಬೆಂಗಳೂರು ಬಿಟ್ಟು ಬರಕೂಡದು ಅಂತ ತೀರ್ಮಾನ ಮಾಡಿಕೊಂಡೇ ಬಂದಿದ್ದೆನಾದ್ದರಿಂದ ಕೆಲಸ ಹುಡುಕಿಕೊಂಡು ಅಲೆಯತೊಡಗಿದೆ.  ಆದ್ರೆ ತುಂಬಾ  ದಿನ ಸೆಂಟ್ರಲ್ ಕಾಲೇಜಿನ ಹಾಸ್ಟೆಲ್ ನಲ್ಲಿ ಇರುವಹಾಗಿರಲಿಲ್ಲ. ಹಾಗಾಗಿ ನನ್ನ ಸಂಬಂಧಿಕರೊಬ್ಬರ ಮನೆಗೆ ಹೋದೆ. ಅದೂ ಅವ್ವ ಹೇಳಿದಳು ಅಂತ. ಆದ್ರೆ ಅವರು  ಅನ್ನ ಹಾಕಿ ಹೀಯಾಳಿಸತೊಡಗಿದರು. ಅವತ್ತೊಂದಿನ ಅದೆ ತಟ್ಟೆಯ ಮುಂದೆ ಕುಳಿತು ಗಳಗಳನೆ ಅತ್ತುಬಿಟ್ಟಿದ್ದೆ. ಹಸಿವು ತಡೆದುಕೊಳ್ಳಬಹುದು...ಅಪಮಾನ ತಡೆದುಕೊಳ್ಳೋದಕ್ಕೆ ಆಗುವುದಿಲ್ಲ. ಅವತ್ತು ಬೆಳಿಗ್ಗೆ ಎದ್ದು ಅವರ ಮನೆಯಿಂದ ಹೊರಟವನು ಆ ಕಡೆ ತಿರುಗಿ ಕೂಡ ನೋಡಲಿಲ್ಲ.&lt;br /&gt;ಬೆಂಗಳೂರಿನಲ್ಲಿ ಎಲ್ಲೆಲ್ಲಿ ಸುತ್ತಿದೆನೋ ನೆನಪಿಲ್ಲ. ಅಲೆದು ಅಲೆದು ಚಪ್ಪಲಿ ಸವೆದವು. ನಿರಾಶೆ ಆವರಿಸಿಕೊಳ್ಳತೊಡಗಿತು. ಹೀಗಿದ್ದಾಗಲೆ ಗೆಳೆಯ ವೀರಣ್ಣ ಕಮ್ಮಾರ ಒಂದ್ಸಲ ನವಕರ್ನಾಟಕಕ್ಕೆ ಹೋಗಿ ಕೇಳಿ ನೋಡು ಅಂದ. ಆಯ್ತು ಅಂತ ಹೋದೆ. ಅಲ್ಲಿ ನನ್ನ ಪಾಲಿಗೆ ದೇವರಂತೆ ಸಿಕ್ಕಿದವರು ಆರ್ ಎಸ್ ರಾಜಾರಾಮ್. ನನ್ನ ಕವಿತೆಗಳನ್ನ ನೋಡಿ... ಚಿತ್ರಗಳನ್ನ ನೋಡಿ... ನಾಳೆಯಿಂದಲೇ ಕೆಲಸಕ್ಕೆ ಬನ್ನಿ ಅಂದ್ರು. ಹೋದೆ. ಕೆಲಸ ಕಲಿಸಿದರು...ಬರೀ ಕೆಲಸವಲ್ಲ ಕೆಲಸದಲ್ಲಿರಬೇಕಾದ ಡಿಸಿಪ್ಲೀನ್ ಕಲಿಸಿದವರೂ ಅವರೆ. ಅವರ ಪ್ರೀತಿಗೆ ನಾನು ಋಣಿ.&lt;br /&gt;ಅದಾದ ಮೇಲೆ ವಿಜಯಕರ್ನಾಟಕಕ್ಕೆ ಹೋದೆ... ಉಷಾಕಿರಣಕ್ಕೆ ಬಂದೆ. ಅಲ್ಲಿಂದ ಸಿದಾ ಹೋಗಿದ್ದು ಓ ಮನಸೇಗೆ. ಅಲ್ಲಿಗೆ ನನ್ನ ಬೆಂಗಳೂರಿನ ಬದುಕು ಹದಕ್ಕೆ ಬಂದಿತ್ತು. ಬದುಕಬಲ್ಲೆ ಅನ್ನೋ ಕಾನ್ಫಿಡೆನ್ಸ್ ಬಗಲಲ್ಲಿತ್ತು. &lt;br /&gt;ಈಗ ನನ್ನದೇ ಅಜ್ಜೀಪುರ ಪ್ರಕಾಶನ ಶುರು ಮಾಡುತ್ತಿದ್ದೇನೆ. ಅದರಲ್ಲಿ ನನ್ನ ಮೊದಲ ಪುಸ್ತಕ ಬಿಡುಗಡೆಗೆ ಸಿದ್ಧವಾಗ್ತಿದೆ. ಪುಸ್ತಕದ ಹೆಸರು 'ನೆನಪಿರಲಿ, ಪ್ರೀತಿ ಕಾಮವಲ್ಲ'. &lt;br /&gt;ದಿನಾಂಕ 12-2-2011ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ನೆನಪಿರಲಿ ಪ್ರೀತಿ ಕಾಮವಲ್ಲ ಪುಸ್ತಕ ಬಿಡುಗಡೆ. ರವಿ ಬೆಳಗೆರೆ, ಗುರುಪ್ರಸಾದ್, ಶಶಿಕಲಾ ವೀರಯ್ಯಸ್ವಾಮಿ ಇರ್ತಾರೆ. ನೀವು ಬನ್ನಿ.  &lt;br /&gt;ಪುಸ್ತಕ  ಬಹಳ ಮುದ್ದಾಗಿದೆ. ನನ್ನ ಪುಸ್ತಕ ಬಿಡುಗಡೆಯಾದ ಒಂದೇ ಒಂದು  ದಿನಕ್ಕೆ ಪ್ರೇಮಿಗಳ ದಿನಾಚರಣೆ. ಈ ಪುಸ್ತಕ ಖಂಡಿತಾ ನಿಮ್ಮ ಸಂಗಾತಿಗೆ ಬೆಸ್ಟ್ ಉಡುಗೊರೆ ಆದೀತು.&lt;br /&gt;ಶನಿವಾರ ಬೆಳಗ್ಗೆ 10.30 ಕ್ಕೆ ನಯನ ಸಭಾಗಂಣದಲ್ಲಿ ಭೇಟಿ ಆಗೋಣ.&lt;br /&gt;ತಪ್ಪದೆ ಬನ್ನಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-3691240767000862169?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/3691240767000862169/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=3691240767000862169&amp;isPopup=true' title='7 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/3691240767000862169'/><link rel='self' type='application/atom+xml' href='http://www.blogger.com/feeds/6784968909963868342/posts/default/3691240767000862169'/><link rel='alternate' type='text/html' href='http://nadipreeti.blogspot.com/2011/02/blog-post.html' title='ನನ್ನ ಪುಸ್ತಕ ಬಿಡುಗಡೆಗೆ ಬನ್ನಿ'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_vATu7yhIrAw/TU_eN6dusgI/AAAAAAAAAVk/B7dXMX7ACYw/s72-c/Ravi_cover%2Bpage.jpg' height='72' width='72'/><thr:total>7</thr:total></entry><entry><id>tag:blogger.com,1999:blog-6784968909963868342.post-8070914866150254805</id><published>2010-10-24T06:57:00.000-07:00</published><updated>2010-10-24T07:02:44.720-07:00</updated><title type='text'>ಅದಕ್ಕಿಂತ ಅಮಾನವೀಯತೆ ಇನ್ನೊಂದಿದೆಯೇ?</title><content type='html'>&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_vATu7yhIrAw/TMQ8clYgs5I/AAAAAAAAAVM/9MCkZbY-n-s/s1600/images.jpeg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 283px; height: 178px;" src="http://1.bp.blogspot.com/_vATu7yhIrAw/TMQ8clYgs5I/AAAAAAAAAVM/9MCkZbY-n-s/s400/images.jpeg" border="0" alt=""id="BLOGGER_PHOTO_ID_5531612704086733714" /&gt;&lt;/a&gt;&lt;br /&gt;ಇತ್ತೀಚೆಗೆ ಒಂದು ಡಾಕ್ಯುಮೆಂಟರಿ ನೋಡುತ್ತಿದ್ದೆ. ಅದರಲ್ಲಿ  ಕಾಡೆಮ್ಮೆಯೊಂದು  ಕೆಸರಿನಲ್ಲಿ  ಹೂತು ಹೋಗಿ ಕೇವಲ ತಲೆ ಮಾತ್ರ ಮೇಲಿರುತ್ತದೆ. ಕೆಸರಿನಿಂದ ಬಚಾವ್ ಆಗಿ ಬದುಕುವ ಎಲ್ಲಾ ಆಸೆಗಳೂ ಅದರ ಪಾಲಿಗೆ ಕಮರಿಹೋಗಿರುತ್ತದೆ. ಅದು ಅಂಥ ಡೆಡ್ಲಿ ಕೆಸರು.ಇದನ್ನ ಕ್ಯಾಮೆರಾ ಸೆರೆಹಿಡಿಯುತ್ತಲೇ ಇರುತ್ತದೆ. ಅದೇ ಸಮಯಕ್ಕೆ ಮೂರ್ನಾಲ್ಕು ಸಿಂಹದ ಮರಿಗಳು  ಒಣಗಿದ ಕೆಸರಿನ ಮೇಲೆ ಮೆಲ್ಲ ಮೆಲ್ಲ ಹೆಜ್ಜೆ ಇಡುತ್ತಾ ಬಂದು ಕಾಡೆಮ್ಮೆಯ ಮೂತಿಗೆ ಬಾಯಿ ಹಾಕಿ ತಿನ್ನೋದಕ್ಕೆ ಶುರು ಮಾಡುತ್ತವೆ. ಕಾಡೆಮ್ಮೆ ಸಣ್ಣದೊಂದು ಚೀತ್ಕಾರ ಮಾಡಲೂ ಆಗದೆ ಸತ್ತುಹೋಗುತ್ತದೆ. ಸಾವು ಕೆಮೆರಾದಲ್ಲಿ ದಾಖಲಾಗುತ್ತದೆ.&lt;br /&gt;***&lt;br /&gt;ಕೆವಿನ್ ಕಾರ್ಟರ್ ಅನ್ನೋ ಒಬ್ಬ ಹೆಸರಾಂತ ಫೋಟೋ ಜರ್ನಲಿಸ್ಟ್ ಇದ್ದ. ಜೊಹಾನಸ್ ಬರ್ಗ್ ಅವನ ಊರು. ಕೆವಿನ್ ಹೆಸರು ನೀವೂ ಕೇಳಿರಬಹುದು. ಯಾಕೆಂದ್ರೆ ಅವನ ಬದುಕು ಬಲಿಯಾಗಿದ್ದು ಕೇವಲ ಒಂದು  ಫೋಟೋಗಾಗಿ. 1994 ರಲ್ಲಿ ಸೂಡಾನಿಗೆ ಹೋದ ಕೆವಿನ್ ಅಲ್ಲಿನ ಬಡತನದ  ಬೇಗೆಯನ್ನ ಸೆರೆಹಿಡಿಯುತ್ತಲೇ  ಅದ್ಭುತ(?)ವಾದ್ದೊಂದು ಫೋಟೋ ತೆಗೆದುಬಿಡುತ್ತಾನೆ. ಆ ಫೋಟೋ ಅವನಿಗೆ ಪುಲಿಟ್ಜರ್ ಬಹುಮಾನವನ್ನೂ  ತಂದುಕೊಡುತ್ತದೆ. ದುರಂತ ಅಂದ್ರೆ ಅದೇ ಫೋಟೊ ಅವನ ಸಾವಿಗೂ ಕಾರಣವಾಗಿಹೋಗುತ್ತದೆ.&lt;br /&gt;ಹಸಿವಿನಿಂದ ಬಳಲಿದ ಮಗುವೊಂದು ಸಾಯುವ ಸ್ಥಿತಿಯಲ್ಲಿ  ಕುಳಿತಿರುತ್ತದೆ. ಅದರ ಹಿಂದೇನೆ ಆ ಮಗುವಿನ ಸಾವಿಗಾಗಿ ರಣ ಹದ್ದೊಂದು ಕಾಯುತ್ತಾ ಕುಳಿತಿರುತ್ತದೆ. ಈ ಫೋಟೋ ತೆಗೆದ ಕೆವಿನ್ ಆ ಕ್ಷಣಕ್ಕೆ ಥ್ರಿಲ್ ಆಗಿ ಹೋಗಿದ್ದ. ಯಾಕೆಂದ್ರೆ ಅಂಥ ಕರುಣಾಜನಕವಾದ ಫೋಟೋವನ್ನ ಅದುವರೆಗೂ ಯಾರೂ ತೆಗೆದಿರಲಿಲ್ಲ. ತೆಗೆಯೋದಕ್ಕೂ ಅಂಥ ಸಂದರ್ಭ ಸಿಗಬೇಕಲ್ಲ. ಹಾಗಾಗಿ ಗ್ರೇಟ್ ಫೋಟೋ ಅಂತ ಪರಿಗಣಿಸಿ ಕೆವಿನ್ ಗೆ ಪುಲಿಟ್ಜರ್ ಪ್ರಶಸ್ತಿಯೂ ಬಂತು.&lt;br /&gt;ಪ್ರಶಸ್ತಿ  ಪಡೆದ ಕೆವಿನ್ನನ ಖುಷಿ ಅವನ ಕಾಲ ಬುಡದಲ್ಲೆ ಸತ್ತುಬಿದ್ದಿತ್ತು. ಕೆವಿನ್ನನನ್ನ ನಿಲ್ಲಿಸಿ, ಅಲ್ಲಯ್ಯ ನೀನು 20 ನಿಮಿಷ ಕೂತು ಅಡ್ಜೆಸ್ಟ್ ಮಾಡಿ ನಿನಗೆ ಬೇಕಾದ ಥರ  ಆ ಫೋಟೋ ತೆಗೆದೆಯಲ್ಲ. ಅಷ್ಟು ನಿಮಿಷದಲ್ಲಿ ಆ ಮಗುವಿಗೊಂದು ಬ್ರೆಡ್ ಪೀಸ್ ಕೊಡೋದಕ್ಕೆ  ಆಗಲಿಲ್ಲವಾ... ಕೈ ಹಿಡಿದು ಎತ್ತಿ ಸಾಂತ್ವನ ಮಾಡೋದಕ್ಕೆ ಆಗಲಿಲ್ಲವಾ... ಹಚಾ ಹಚಾ ಅಂತ ರಣಹದ್ದನ್ನು ಓಡಿಸಿ ಮಗುವನ್ನ ಬದುಕಿಸೋದಕ್ಕೆ ಆಗಲಿಲ್ಲವಾ? ದೊಡ್ಡ ಈಡಿಯಟ್ ನೀನು. ನಿನಗೆ ಬೇಕಾದ ಫೋಟೋ ಆ ಮಗುವಿನ ಪ್ರಾಣಕ್ಕಿಂತ  ದೊಡ್ಡದಾಗಿಹೋಯ್ತಾ ಅಂತ   ಯಾರು ಕೇಳಿದರೋ ಗೊತ್ತಿಲ್ಲ. ಪ್ರಶ್ನೆ ಕೇಳಿ ಕೆವಿನ್  ವಿಲವಿಲನೆ ಒದ್ದಾಡಿಹೋಗಿದ್ದ. ಮನಸ್ಸು ಹೌದಲ್ಲವಾ ಅಂತ ಪರಿತಪಿಸಿಬಿಟ್ಟಿತ್ತು.  ತಪ್ಪು ಮಾಡಿಬಿಟ್ಟೆ ಅಂತೆನಿಸಿ  ಒಳಗೊಳಗೆ ಕೊರಗಿದ್ದ ಕೆವಿನ್. ಮಾಡಿದ ತಪ್ಪು ಮನಸ್ಸನ್ನು ಕ್ಷಣಕ್ಷಣವೂ ಕಿತ್ತು ತಿನ್ನುತ್ತಿತ್ತು. ಆ ಶಾಕ್ನಿಂದ ಹೊರಬರಲಾರದೆ ಕೆವಿನ್ ಮೂರು ತಿಂಗಳಲ್ಲಿ ಮಾನಸಿಕವಾಗಿ ಬಳಲಿ ಬಳಲಿ ಸತ್ತು ಹೋದ.&lt;br /&gt;ಯಾರೂ ಕೊಡದಿದ್ದನ್ನ ನಾನು ಜಗತ್ತಿಗೆ ಮೊದಲು ಕೊಡಬೇಕು....ಮೊದಲು ತೋರಿಸಬೇಕು...ನನ್ನ ಹೆಸರು ರಾರಾಜಿಸಬೇಕು ಅನ್ನೋ ಪತ್ರಕರ್ತರ ಹಪಾಹಪಿಗೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ. ಎಲ್ಲಿ ತಪ್ಪು ಮಾಡುತ್ತಿದ್ದೇನೆ ಅನ್ನೋದ್ರ ಅರಿವೂ ಇಲ್ಲದಂತೆ ಕೆಲವೊಮ್ಮೆ  ಪತ್ರಕರ್ತ ಬ್ಲೈಂಡ್  ಆಗಿ ಕೆಲಸ ಮಾಡಿಬಿಟ್ಟಿರುತ್ತಾನೆ. ಹೆಸರು ಮಾಡಬೇಕೆನ್ನುವ ಪತ್ರಕರ್ತನ ಹಪಾಹಪಿ ಒಂದು ಜೀವದ ಬೆಲೆಯನ್ನ ಒಂದು  ಪೋಟೋದ ಬೆಲೆಗೆ ತಂದು ನಿಲ್ಲಿಸಿಬಿಡುತ್ತದೆ? ಕೆವಿನ್ ಫೋಟೋ ತೆಗೆದುಕೊಂಡು ಬಂದ... ಅಲ್ಲಿ ಮಗು ಬದುಕ್ತಾ... ರಣ ಹದ್ದಿಗೆ ಆಹಾರವಾಗಿಹೋಯ್ತಾ? ಅವನಿಗೇನಾಗಬೇಕಿದೆ. ಇಲ್ಲಿ ಅದೇ ಮಗುವಿನ ಹಸಿವಿನ ನರಳಿಕೆಯ ಮೇಲೆ ಹೊಗಳಿಕೆಯ ಸೌಧ ಕಟ್ಟುತ್ತಿರುತ್ತಾರಲ್ಲ. ಸಾಕವನಿಗೆ.&lt;br /&gt;***&lt;br /&gt;ಕಲಹರಿ ಮರುಭೂಮಿಯಲ್ಲಿ ಮೀರ್ ಕ್ಯಾಟ್ ಅನ್ನೋ ಚುರುಕಾದ ಅಪರೂಪದ ಪುಟ್ಟ ಪ್ರಾಣಿಗಳಿವೆ.ಅವು ರಸ್ತೆ ದಾಟಬೇಕಾದರೆ  ಕ್ಷಣ ನಿಂತು ಅತ್ತ ಇತ್ತ ನೋಡಿ ಯಾವುದೇ ವೆಹಿಕಲ್ ಬರ್ತಾ ಇಲ್ಲ ಅಂದಾಗ ಮಾತ್ರ ರಸ್ತೆ ದಾಟುವುದಕ್ಕೆ ಮುಂದಾಗುತ್ತವೆ. ಅದು ಅವುಗಳ ಬುದ್ಧಿವಂತಿಕೆಗೆ ಹಿಡಿದ ಕನ್ನಡಿ. ಆದ್ರೆ ಎಲ್ಲಾ ಸಲ ಅವುಗಳ ಲೆಕ್ಕಾಚಾರ  ಸರಿ  ಇರುವುದಿಲ್ಲ. ಮನುಷ್ಯರಾದ ನಮ್ಮದೇ ಗೆಸ್ ಎಷ್ಟೋ  ಸಲ ಹಳ್ಳ ಹಿಡಿದಿರುತ್ತೆ ಅಂದ ಮೇಲೆ ಪಾಪ  ಪ್ರಾಣಿಗಳ ಲೆಕ್ಕಾಚಾರ ಹೇಗೆ ಸರಿ ಇರಲು ಸಾಧ್ಯ. ಮೀರ್ ಕ್ಯಾಟ್  ಒಂದು ರಸ್ತೆ ಮಧ್ಯದಲ್ಲಿ  ಹಾಗೆ ಲೆಕ್ಕಾಚಾರದಲ್ಲಿ ನಿಂತಿದ್ದಾಗಲೇ ಟ್ರಕ್ ಒಂದು ಹೊಡೆದು ದಾರುಣವಾಗಿ ಸತ್ತುಹೋಗುವುದನ್ನ ತೋರಿಸಿ ನೋಡಿ ಅವುಗಳ ಲೆಕ್ಕಾ ಚಾರ ಹೇಗೆ ತಪ್ಪಾಗಿ ಹೋಯ್ತು  ಅನ್ನುತ್ತಾನೆ ಡಾಕ್ಯುಮೆಂಟರಿ ಮಾಡಿದಾತ. ಟ್ರಕ್ ಕೆಳಗಿನಿಂದ ಕೆಮೆರಾ ಇಟ್ಟು ಅದು ಸಾಯುವುದನ್ನ ಚಿತ್ರೀಕರಿಸಿದವನಿಗೆ  ಪುಟ್ಟ ಮೀರ್ ಕ್ಯಾಟ್ ನ್ನ ಬಚಾವ್ ಮಾಡಲು ಆಗಲಿಲ್ಲವೇ?  ಜಸ್ಟ್ ಥಿಂಕ್.&lt;br /&gt;***&lt;br /&gt;ಪ್ರಪಂಚದ ಇನ್ನೊಂದು ಮುಖ ಹೇಗೆಲ್ಲ ಇದೆ ಅನ್ನೋದನ್ನ ಒಂದೊಂದು  ಮೂಲೆಯಿಂದಲೂ ಹೆಕ್ಕಿ ತಂದು ಇನ್ನೊಂದು ಮೂಲೆಗೆ ತಿಳಿಯಪಡಿಸುವ ಜವಾಬ್ದಾರಿ ಖಂಡಿತಾ ಪತ್ರಕರ್ತರ ಮೇಲಿದೆ. ಆದ್ರೆ ಆ ತರಾತುರಿಯಲ್ಲಿ ಮಾನವೀಯತೆಯನ್ನ ಕಳೆದುಕೊಳ್ಳಬಾರದು. ಸತ್ತುಹೋದ ಮಗುವಿನ ದಃಖದಲ್ಲಿರುವ ತಾಯಿಯನ್ನ ನಿಮ್ಮ ಮಗ ಸತ್ತುಹೋದ ಹೇಗನಿಸ್ತಾ ಇದೆ ಅಂತ ಕೇಳಿದ್ರೆ ಅದಕ್ಕಿಂತ ಅಮಾನವೀಯವಾದ್ದು ಇನ್ನೊಂದಿದೆಯಾ? ಐ ಡೋಂಟ್ ನೋ.&lt;br /&gt;ಒಂದು ಜೀವವನ್ನ ಬದುಕಿಸುವ ಸಾಧ್ಯತೆಯಿದ್ದಾಗ ಯಾರೇ ಆಗಲಿ ಮೊದಲು ಅದಕ್ಕೆ ಪ್ರಾಧಾನ್ಯತೆ ಕೊಡಬೇಕು. ಉಳಿದಿದ್ದು ನೆಕ್ಸ್ಟ್. &lt;br /&gt;ಏನಂತೀರಿ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-8070914866150254805?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/8070914866150254805/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=8070914866150254805&amp;isPopup=true' title='7 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/8070914866150254805'/><link rel='self' type='application/atom+xml' href='http://www.blogger.com/feeds/6784968909963868342/posts/default/8070914866150254805'/><link rel='alternate' type='text/html' href='http://nadipreeti.blogspot.com/2010/10/blog-post_24.html' title='ಅದಕ್ಕಿಂತ ಅಮಾನವೀಯತೆ ಇನ್ನೊಂದಿದೆಯೇ?'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_vATu7yhIrAw/TMQ8clYgs5I/AAAAAAAAAVM/9MCkZbY-n-s/s72-c/images.jpeg' height='72' width='72'/><thr:total>7</thr:total></entry><entry><id>tag:blogger.com,1999:blog-6784968909963868342.post-7468393765922461360</id><published>2010-10-07T03:31:00.000-07:00</published><updated>2010-10-07T03:53:16.642-07:00</updated><title type='text'>ಹೇಗೆ ಮರೆಯೋದು ಹೇಳು ಬದುಕಿಗೆ ಕೊಳ್ಳಿ ಇಟ್ಟವನನ್ನ</title><content type='html'>ಇಷ್ಟಕ್ಕೂ ಪ್ರೀತಿ ಸೋತು ಹೋಗುವುದು ಯಾವಾಗ?&lt;br /&gt;ಯಾವ ಪ್ರಿತಿಯನ್ನ.. ಯಾರ ಪ್ರೀತಿಯನ್ನ ಎದೆಗಪ್ಪಿಕೊಂಡು... ಕೈ ಕೈ ಹಿಡಿದುಕೊಂಡು  ತಿರುಗಾಡುತ್ತೇವೆಯೋ ಅದೇ ಪ್ರೀತಿ ಒಂದೊಂದ್ಸಲ  ಥತ್ ತೇರಿಕೆ ಅನ್ನಿಸಿಬಿಡುತ್ತದೆ. ಇಷ್ಟೇನಾ ಈ ಪ್ರೀತಿಯ ಅರ್ಥ ಅನಿಸಿಬಿಡುತ್ತದೆ. ಹಾಗಂತ  ಪ್ರೀತಿ ಸೋತಿತು ಅಂತಲ್ಲ. ಕೆಲವು ಸಲ ನಾವೇ ಪ್ರಿತಿಗೆ ಅರ್ಹರಾಗಿರೋಲ್ಲ ಅಷ್ಟೆ.&lt;br /&gt;ಹೇಳಬೇಕೆಂದೆರೆ, ನಾನು ನೀನು ಜನ್ಮ ಇರೋ ತನಕ ಪ್ರೀತಿಸೋಣ ಅನ್ನೋದು ಆ ಕ್ಷಣದ ಭಾವುಕತೆಯಾಗಿರುತ್ತದೆ.ಇಂಥ ಮಾತುಗಳು ಕೆಲವೊಮ್ಮೆ ಇಷ್ಟಪಟ್ಟವರನ್ನ ಒಲಿಸಿಕೊಳ್ಳಲು ಒಂದು ಅಸ್ತ್ರವಾಗಬಹುದು. ಇದು ಪ್ರೀತಿಯಲ್ಲ... ಯಾವಾಗ ಪ್ರ್ರೀತಿ ನಾಟಕವಾಗುತ್ತದೋ... ಒಂದು ಅಸ್ತ್ರವಾಗುತ್ತದೋ ಅಲ್ಲಿ ಪ್ರೀತಿಗೆ ಬೆಲೆ ಇರೋದಿಲ್ಲ. ಆಡಿದ ನಾಟಕಕ್ಕೆ ಅರ್ಥ ಇರೋದಿಲ್ಲ.&lt;br /&gt;ಇತ್ತೀಚೆಗೆ ನನಗೊಂದು ಹುಡುಗಿ ಪೋನ್ ಮಾಡಿದ್ದಳು. ಹೆಸರು ಲಕ್ಷ್ಮೀ. ಆಕೆ ಹುಡುಗನೊಬ್ಬನನ್ನು ಇಷ್ಟ ಪಟ್ಟು ಪ್ರೀತಿಸುತ್ತಿದ್ದಳಂತೆ. ಪ್ರೀತಿ ಒಂದು ಹಂತಕ್ಕೆ ಬಂದಾಗ ಮನೆಯವರನ್ನೆಲ್ಲ ದಿಕ್ಕರಿಸಿ ಮದುವೆ ಆಗಿದ್ದರು. ಇಷ್ಟು ಸಾಕು ನಮ್ಮ ಪ್ರೀತಿ ಗೆದ್ದಿತು ಅಂತ ಬೆಂಗಳೂರಿಗೆ ಬಂದು ಸಂಸಾರ ಹೂಡುವಷ್ಟರಲಿ ಪ್ರೀತಿಗೆ ಹುಳು ಬಿದ್ದಿತ್ತು. ಬದುಕಿನ ರಿಯಾಲಿಟಿ ಎದ್ದು ಕುಳಿತಿತ್ತು.  ಪರಸ್ಫರ ಈಗೊ ಇಬ್ಬರ ಕಣ್ಣಲ್ಲಿ ಕುಣಿಯುತ್ತಿತ್ತು. ನಾವಿಬ್ರೂ ತುಂಬಾನೆ ಪ್ರೀತಿಸುತ್ತಿದ್ವಿ. ಎರಡು ಕುಟುಂಬವನ್ನ ಎದುರುಹಾಕಿಕೊಂಡು ಹೊರಗೆ ಬಂದು ಮದುವೆ ಕೂಡ ಆದ್ವಿ.  ಇನ್ನೂ ಒಂದು ವರ್ಷ  ತುಂಬಿಲ್ಲ. ಆಗಲೇ ಈಗ ಅದರ ಕಷ್ಟ ಗೊತ್ತಾಗ್ತಿದೆ. ನನ್ನ ಪತಿ ಅನಿಸಿಕೊಂಡ ಭೂಪ ಕೆಲಸ ಬಿಟ್ಟು ಮನೇಲಿ ಕುಳಿತಿದ್ದಾನೆ. ಅವನಿಗೆ ವಿಪರೀತ ಇನ್ಫೀರಿಯಾರಿಟಿ. ಡೌಟು. ಯಾರೊ ನಿನ್ನನ್ನ ಹಿಂಬಾಲಿಸ್ತಿದಾನೆ ಅಂತ ನನ್ನ ಕೈಲಿದ್ದ ಕೆಲಸವನ್ನೂ ಬಿಡಿಸಿಬಿಟ್ಟ.ಇಬ್ಬರೂ ಮನೆಯಲ್ಲಿ ಕುಳಿತಿದ್ದೇವೆ. ನನ್ನ ಮಾತನ್ನ ಅವನು ಕೇಳುತ್ತಿಲ್ಲ... ಅವನ ಮಾತನ್ನೂ ನಾನು ಕೇಳುತ್ತಿಲ್ಲ. ಏನು ಮಾಡೋದು ಅಂತ ಗೊತ್ತಾಗುತ್ತಿಲ್ಲ. ಬದುಕು ಇಲ್ಲಿಗೆ ಸಾಕು ಅನಿಸಿಬಿಟ್ಟಿದೆ. ಈ ಕೆಟ್ಟ ಪ್ರೀತೀನ ನಂಬಿಕೊಂಡು ನನ್ನೆಲ್ಲ ಸಂಬಂಧಗಳನ್ನ ಕಳೆದುಕೊಂಡು ಬಿಟ್ಟೆ ಅಂತ ಕಣ್ಣೀರಾದಳು ಲಕ್ಷ್ಮಿ.&lt;br /&gt;ಇಂಥ ಸೋತ ಪ್ರೀತಿಗಳೆಷ್ಟೋ.... ಒಡೆದು ಹೋದ ಮನಸುಗಳೆಷ್ಟೋ... ಹಾಗಂತ ಪ್ರೀತಿಸುವುದು ನಿಂತುಹೋಯ್ತಾ? ನೋ. ಆದ್ರೆ ಜನ ಯಾಕೋ ಪ್ರೀತಿಯನ್ನ ನಂಬಿಕೊಂಡಷ್ಟು ಸಂಖ್ಯೆಯಲ್ಲಿ  ಬದುಕಿನ ಸತ್ಯವನ್ನ ನಂಬಿಕೊಳ್ಳುವುದಿಲ್ಲ. ಹಸಿವು ಪ್ರೀತಿಗಿಂತ ದೊಡ್ಡದಾಗಿ ಕಂಡಾಗ ಪ್ರೀತಿ ಸತ್ತು ಹೋಗುತ್ತದೆ. ಅವಮಾನಗಳು ಹೆಡೆ ಎತ್ತುತ್ತವೆ. ನಂಬಿಕೆ ಗೋತಾ ಹೊಡೆಯುತ್ತದೆ. ಅವನು ಕೆಲಸಕ್ಕೆ ಹೋಗುತ್ತಿಲ್ಲ... ಇವಳನ್ನೂ ಅನುಮಾನದಿಂದ ಬಿಡಿಸಿದ. ಹೊಟ್ಟೆಗೇನು ತಣ್ಣೀರು ಬಟ್ಟೆ ಹಾಕಿಕೊಂಡು ಇರಲಿಕ್ಕಾಗುತ್ತದಾ? ನಿಜ್ಜ ಹೇಳ್ತೀನಿ, ಹಸಿವಿನ ಗರ್ಭದಲ್ಲಿ ಪ್ರೀತಿ ಹುಟ್ಟಲಾರದು. ಆದ್ರೆ ಇಂತ ಮನೆಬಿಟ್ಟು ಓಡಿ ಬರುವ ಪ್ರೇಮಿಗಳಿಗೆ ಬದುಕಿನ ಕಟು ಸತ್ಯ ಗೊತ್ತಾಗುವುದು ಯಾವಾಗ?&lt;br /&gt;ಇಲ್ಲಿ ಗಮನಿಸಬೇಕಾದ್ದು ಪ್ರೀತಿಸುತ್ತೇವೆ ಅಂತ ಹೊರಟವರ ಜಿದ್ದು. ಪ್ರೀತಿ ಸಿಕ್ತಲ್ಲ ಇನ್ನೆಲ್ಲ ಸಿಕ್ಕಿತು ಬಿಡು ಅಂತ ಅಂದುಕೊಂಡುಬಿಡುವ ಮೂರ್ಖತನ. ಯಾವ ಪ್ರೀತಿಯೂ ಹಸಿವಿಗೆ ಮದ್ದಲ್ಲ ಅನ್ನುವುದು ಗೊತ್ತಿದ್ದರೆ ಚೆನ್ನ. ಬದುಕಿನ ರಿಯಾಲಿಟಿ ಅರಿತುಕೊಳ್ಳದ ಹೊರತು ಎಷ್ಟೇ ಪ್ರೀತಿ ಇದ್ದರೂ ವೇಸ್ಟ್.&lt;br /&gt;ನನ್ನ ಗೆಳೆಯನೊಬ್ಬನಿದ್ದ ಜಗ್ಗಿ ಅಂತ. ಊರಿನಲ್ಲಿ ಆತ ಲೇಡಿಸ್ ಟೈಲರ್. ಪಕ್ಕಾ ಹುಂಬ ಮನಸ್ಸಿನವ. ಪ್ರೀತಿ ಮಾಡೊದು ಅವನಿಗೊಂದು ಖಯಾಲಿ. ಬಟ್ಟೆ ಹೊಲಿಸಿಕೊಳ್ಳಲು ಬರುವ ಬಹುತೇಕ ಹುಡುಗೀರ ಜೊತೆ ಅವರಿಗೆ ಇಷ್ಟವಾಗುವ ಹಾಗೆ ಮಾತಾಡುತ್ತಿದ್ದ. ಜೋಕ್ ಮಾಡುತ್ತಿದ್ದ.  ನಗಿಸುತ್ತಿದ್ದ. ಕೀಟಲೇ ಮಾಡುತ್ತಿದ್ದ. ಕೆಲವು ಚೆಲುವೆಯರಿಗೆ ಜಗ್ಗಿ ಪಕ್ಕನೆ  ಇಷ್ಟ ಕೂಡ ಆಗಿಬಿಡುತ್ತಿದ್ದ. ನಾವೆಲ್ಲ ಅವನ ಹೀರೋಯಿಸಂ ನೋಡಿ ಬೆಕ್ಕಸ ಬೆರಗಾಗುತ್ತಿದ್ದೆವು. ಹುಡುಗೀರ ಮುಂದೆ ಅಷ್ಟೆಲ್ಲ ಶಾಣ್ಯಾತನ ತೋರಿಸಿ ಅವರನ್ನ ಬುಟ್ಟಿಗೆ  ಹಾಕಿಕೊಳ್ಳುವ ಅವನ ಕಲೆ ನಮಗೆ ಮಿರಾಕಲ್ ಥರ ಕಾಣಿಸುತ್ತಿತ್ತು. ಅವನಿಗೋ ಊರ ತುಂಬಾ ಪ್ರೇಯಸಿಯರಿದ್ದರು.ವಾರದಲ್ಲಿ ಒಂದೆರಡು ದಿನ ಒಬ್ಬೊಬ್ಬರ ಜೊತೆ ಹೊರಗೆಲ್ಲೋ ಹೋಗಿ ಸುತ್ತಾಡಿಕೊಂಡು ಬರುತ್ತಿದ್ದ. ನಮಗೋ ಒಳಗೊಳಗೇ ಹೊಟ್ಟೆಕಿಚ್ಚು.&lt;br /&gt;ಮೇಲಿಂದ ಮೇಲೆ ಅವನ ಹುಡಗೀರ ಆಪಾದನೆಗಳು ಕೇಳಿಬಂದವು. ಅದನ್ನೆಲ್ಲ ಹೇಗೋ ಮ್ಯಾನೇಜ್ ಮಾಡಿಕೊಳ್ಳುತ್ತಿದ್ದ ಜಗ್ಗಿ, ಒಂದ್ಸಲ ವಿಪರೀತ ಯಡವಟ್ಟು ಮಾಡಿಕೊಂಡುಬಿಟ್ಟಿದ್ದ. ಹುಡುಗಿಯೊಬ್ಬಳನ್ನು ಪ್ರೀತಿಸುವ ಅವನ ಇನ್ನೊಂದು ನಾಟಕ ಆರಂಭವಾಗಿತ್ತು.  ಆ ಪ್ರೀತಿ ಕೂಡ ಹುಟ್ಟಿಕೊಂಡಿದ್ದೇ ವಿಚಿತ್ರ. ಜಗ್ಗಿಯ ಅಣ್ಣನಿಗೆ ಹೆಣ್ಣು ನೋಡಲು ಹೋದಾಗ ಆ ಮದುವೆ ಕುದುರಿರಲಿಲ್ಲ. ಆದ್ರೆ ಜಗ್ಗಿ ಹುಡುಗಿಯ ತಂಗಿಯನ್ನ ಒಲಿಸಿಕೊಂಡುಬಿಟ್ಟಿದ್ದ. ನೋಡ ನೋಡುತ್ತಿದ್ದಂತೆ ಅವನ ಓಡಾಟ ಜೋರಾಗತೊಡಗಿತು. ಟೈಲರ್ ಅಂಗಡಿ ಬಾಗಿಲು ತೆಗೆಯುವುದೇ ಅಪರೂಪವಾಗಿತ್ತು. ಬಟ್ಟೆ ಹೊಲಿಯಲು ಕೊಟ್ಟಿದ್ದ  ಮಹಿಳೆಯರು ಬೈದುಕೊಂಡು ತಿರುಗಾಡತೊಡಗಿದರು. ನಾವು ಕೂಡ ಆ ಅಡ್ಡ ಬದಲಾಯಿಸಿದೆವು.&lt;br /&gt;ಹೀಗಿರುವಾಗಲೇ ಜಗ್ಗಿ ಒಂದಿನ ಎಲ್ಲಿಂದಲೋ ಫೋನ್ ಮಾಡಿದ್ದ. ನನಗೊಂದು ಹೆಲ್ಪ್ ಆಗಬೇಕು ರವೀ ಅಂತ. ಏನು ಅಂದಿದ್ದೆ. ನಾನು ಒಂದು ಹುಡುಗಿಯನ್ನ ಕರೆದುಕೊಂಡು ಬಂದುಬಿಟ್ಟಿದ್ದೇನೆ. ಏನು ಮಾಡುವುದೋ ಗೊತ್ತಾಗುತ್ತಿಲ್ಲ ಅಂದ. &lt;br /&gt;ಯಾರು ಆ ಹುಡುಗಿ? ಅಂದೆ.&lt;br /&gt;ಅದೇ ನಾನು ಇತ್ತೀಚೆಗೆ ಪ್ರೀತಿಸುತ್ತಿದ್ದೆನಲ್ಲ ಅದೇ ಹುಡುಗಿ ಅಂದ. &lt;br /&gt;ಇನ್ನಾರಾದ್ರೂ ಹೊಸಬರು ಸಿಕ್ಕಿರಬೇಕು ಅಂದುಕೊಂಡ ನಾನು ಯಾರು ಗೊತ್ತಾಗ್ತಿಲ್ಲ ಕಣೋ ಅಂದೆ.&lt;br /&gt;ಪ್ರಣತಿ ಕಣೋ ಅಂದ.&lt;br /&gt;ನನಗೆ ನಿಜಕ್ಕೂ ಶಾಕ್ ಆಗಿದ್ದು ಆಗಲೇ... ಯಾಕೆಂದ್ರೆ ಆ ಹುಡುಗಿ ಸೌಮ್ಯ ಸ್ವಭಾವದವಳು. ಮರ್ಯಾದಸ್ತ ಮನೆತನದವಳು. ಅಂಥವಳು ಇವನ ಬಲೆಗೆ ಬಿದ್ದುಬಿಟ್ಟಳು ಅಂದ್ರೆ ಇವನು ಎಂಥ ಗಾಳ ಹಾಕಿರಬೇಡ...?&lt;br /&gt;ಬೆಂಗಳೂರಿಗೆ ಬಂದು ಮೂರು ದಿನ ಆಯ್ತು. ಯಾರದ್ದೋ ಸಂಬಂಧಿಕರ ಮನೆಯಲ್ಲಿದ್ದೇವೆ. ಯಾಕೋ ಭಯ ಆಗ್ತ್ತಿದೆ. ಏನ್ಮಾಡ್ಲೀ ಅಂತ ಕಣ್ಣೀರಾಕಿದ್ದ.&lt;br /&gt;ಇಂಥವನಿಗೆ ಏನೂ ಮಾಡಬಾರದು ಅಂತ ನನಗಾಗಲೇ ಗೊತ್ತಾಗಿಹೋಗಿತ್ತು ಹಾಗಾಗಿ ಆಯ್ತು ನೋಡೋಣ ಅಂತ ಸುಮ್ಮನಾದೆ. ವಾರ ಕಳೆಯುವಷ್ಟರಲ್ಲಿ ಆತ ನಮ್ಮ ಊರಿಗೆ ಅವಳ ಜೊತೆ ಬಂದಿದ್ದ. ಮಗಳು ಪ್ರಣತಿ ನಾಪತ್ತೆ ಆಗಿದ್ದು ಈ ಟೈಲರ್ ಜೊತೆಗೇ ಅಂತ ಗೊತ್ತಾದ ಆಕೆಯ ಮನೆಯವರು ವ್ಯಗ್ರರಾಗಿದ್ದರು. ಸಿಗಲಿ ಕತ್ತರಿಸಿ ಹಾಕುತ್ತೇವೆ ಅಂತ ಅಬ್ಬರಿಸುತ್ತಿದ್ದರು. ಕತ್ತರಿಸಿ ಹಾಕಿದ್ರೆ ಗತಿ ಏನು ಅನ್ನೋದು ನಮ್ಮೆಲ್ಲರ ಆತಂಕವೂ ಆಗಿತ್ತು. &lt;br /&gt;ಪ್ರಣತಿ ಒಂದು ರಾತ್ರಿ ಮನೆ ತಲುಪಿದ್ದಳು. ಆದ್ರೆ ಅವಳನ್ನು ಬಿಟ್ಟ  ಜಗ್ಗಿ ಅಬ್ಸ್ಕ್ಯಾಂಡ್. ಎಲ್ಲಿ ಹೋದ? ಆಕೆಯ ಮನೆಯವರು ಹುಡುಕತೊಡಗಿದರು. ನಾವು ಪ್ರಣತಿಯನ್ನ ಭೇಟಿ ಆಗಿ ಏನೆಲ್ಲ ನಡೀತು ಅಂತ ತಿಳಿದುಕೊಂಡೆವು. ನಿನ್ನನ್ನ ಮದುವೆ ಆಗುತ್ತೇನೆ ಅಂತ ನಂಬಿಸಿ ಜಗ್ಗಿ ಪ್ರಣತಿಯನ್ನ ಕರೆದುಕೊಂಡು ಹೋಗಿದ್ದನಂತೆ. ಹುಡುಗಿಗೆ ಸತ್ಯ ಅರ್ಥವಾಗಿತ್ತು. ನನಗೆ ಜಗ್ಗಿಯ ಜೊತೆ ಇಷ್ಟವಿಲ್ಲ ಅಂತ ಗೋಳಾಡುತ್ತಿದ್ದಳು. ಅವಳಿಗೆ ಅವನ ಇನ್ನೊಂದು ಮುಖ ಆಗಲೇ ತಿಳಿದುಹೋಗಿತ್ತು. ಆದ್ರೆ ಏನೂ ಮಾಡುವ ಹಾಗಿರಲಿಲ್ಲ. ಊರ ತುಂಬಾ ಇವರಿಬ್ಬರ ವಿಷಯವೇ ಗುಲ್ಲು ಗುಲ್ಲು.&lt;br /&gt;ಪ್ರಣತಿಯಂತೂ ವಾರದಲ್ಲೇ ಸೊರಗಿಹೋಗಿದ್ದಳು. ಎರಡು ರಾತ್ರಿ ಏನೂ ತಿಂದಿರಲಿಲ್ಲವಂತೆ. ನನಗೆ ಈ ಪ್ರೀತೀನು ಬೇಡ ಏನೂ ಬೇಡ. ಊರಿಗೆ ಕರೆದುಕೊಂಡು ಹೋಗಿ ಬಿಟ್ಟುಬಿಡು ಅಂತ ಹಟ ಹಿಡಿದಿದ್ದಳಂತೆ. ಆದ್ರೆ ಜಗ್ಗಿ ಅಷ್ಟು ಸುಲಭವಾಗಿ ಬಿಡುವವನಲ್ಲ. &lt;br /&gt;ಒಂದಿನ ಜಗ್ಗಿ ಊರಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದ. ಮೊದಲೇ ಹೇಳಿದಂಗೆ ಹುಂಬು ಧೈರ್ಯ ಅವನದ್ದು. ಪ್ರಣತಿಯ ಮನೆಯವರು ಜಗ್ಗಿಯನ್ನ ಹಿಡಿದು ಯಾವ ಪರಿ ತದುಕಿದ್ದರೆಂದ್ರೆ ಕೊಂದೇ ಹಾಕಿಬಿಡುತ್ತಾರೆನೋ ಅಂತ ನಾವೆಲ್ಲ ಗಾಬರಿ ಆಗಿದ್ದೆವು. ಇಬ್ಬರನ್ನೂ ಕೂರಿಸಿಕೊಂಡು ಮದುವೆ ಆಗ್ತಿರಾ ಅಂತ ಕೇಳಿದ್ರೆ ಪ್ರಣತಿ ಬಿಲ್ಕುಲ್ ನಾನು ಮದುವೆ ಆಗೊಲ್ಲ ಅಂದುಬಿಟ್ಟಿದ್ದಳು. ಜಗ್ಗಿಗೂ ಅವಳು ಬೇಕಾಗಿರಲಿಲ್ಲ. ಇವಳಿಲ್ಲದಿದ್ರೆ ಇನೊಬ್ಬಳು ಅನ್ನುವ ಆಸಾಮಿ ಆತ. ಪ್ರಣತಿ ಹೋದರೇನು ...?&lt;br /&gt;ಆ ಕೇಸ್ ಅಲ್ಲಿಗೆ ಹೇಗೋ ಸ್ತಭ್ದವಾಯಿತು. &lt;br /&gt;ಇದಾದ ಮೇಲೆ ಒಂದೆರಡು ತಿಂಗಳು ಸರಿಯಾಗಿ ಬಾಗಿಲು ತೆಗೆದ ಜಗ್ಗಿ. ಆದ್ರೆ  ನಾಯಿ ಬಾಲ ನೆಟ್ಟಗಾದೀತೆ. ಮತ್ತೆ ಅವನ ಬೇಟೆ ಶುರುವಾಗಿತ್ತು.  ಪ್ರಣತಿಯನ್ನ ಅವಳ ಮನೆಯವರು ತರಾತುರಿಯಲ್ಲಿ  ಮದುವೆ ಮಾಡಿ ಬೆಂಗಳೂರಿಗೆ ಹುಡುಗನ ಮನೆಗೆ ಕಳುಹಿಸಿಕೊಟ್ಟುಬಿಟ್ಟಿದ್ದರು. ಅವಳು ಒಮ್ಮೆ ಊರಿಗೆ ಬಂದಾಗ ನನಗೆ ಸಿಕ್ಕಿದ್ದಳು. ಎಲ್ಲೋ ಜಗ್ಗಿ ಅಂದಿದ್ದಳು. ನೀನು ಅವನನ್ನ ಇನ್ನೂ ಮರೆತಿಲ್ವಾ... ಅಂದೆ. ಬದುಕಿಗೆ ಕೊಳ್ಳಿ ಇಟ್ಟವನನ್ನ ಹೇಗೋ ಮರೆಯೋದು ಅಂದಿದ್ದಳು. &lt;br /&gt;ಹೇಗಿದೆ ಹೊಸ ಜೀವನ ಅಂದೆ. ನಿನ್ನ ಗೆಳೆಯನ ಪ್ರೀತಿ ನಂಬಿಕೊಂಡಿದ್ರೆ ನಾನು ಹಸಿವಿನಿಂದ... ಕೀಳರಿಮೆಯಿಂದ.. ದುಃಖದಿಂದ ಸತ್ತು ಹೋಗ್ತಿದ್ದೆ ಕಣೋ. ದೇವರು ಡೊಡ್ಡವನು. ಆದ್ರೆ ಆ ನೋವಿನ್ನೂ ಎದೆಯಲ್ಲಿ ಜೀಕುತ್ತಿದೆ. ಅದನ್ನ ಸಮಾಧಿ ಮಾಡಲುಪ್ರಯತ್ನಿಸುತ್ತಿದ್ದೇನೆ ಅಂದಿದ್ದಳು. ಕಣ್ಣು ಒದ್ದೆ ಒದ್ದೆ.&lt;br /&gt;***&lt;br /&gt;ಯಾಕೋ ಲಕ್ಷ್ಮಿಯಂಥವರ  ಫೋನ್ ಕರೆಗಳು ಬಂದಾಗಲೆಲ್ಲ ಪ್ರೀತಿಯ ಇನ್ನೊಂದು ಮುಖ ಕೈ ಹಿಡಿದು ಜಗ್ಗಿದಂತಾಗುತ್ತದೆ.&lt;br /&gt;ಟೇಕ್ ಕೇರ್.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-7468393765922461360?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/7468393765922461360/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=7468393765922461360&amp;isPopup=true' title='7 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/7468393765922461360'/><link rel='self' type='application/atom+xml' href='http://www.blogger.com/feeds/6784968909963868342/posts/default/7468393765922461360'/><link rel='alternate' type='text/html' href='http://nadipreeti.blogspot.com/2010/10/blog-post.html' title='ಹೇಗೆ ಮರೆಯೋದು ಹೇಳು ಬದುಕಿಗೆ ಕೊಳ್ಳಿ ಇಟ್ಟವನನ್ನ'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><thr:total>7</thr:total></entry><entry><id>tag:blogger.com,1999:blog-6784968909963868342.post-6388383314431985335</id><published>2010-01-03T21:15:00.000-08:00</published><updated>2010-01-03T21:21:48.872-08:00</updated><title type='text'>ನಿಮ್ಮನ್ನು ನೋಡುವ ಭಾಗ್ಯ ಹೀಗಾದರೂ ಸಿಗಲಿ</title><content type='html'>&lt;a href="http://1.bp.blogspot.com/_vATu7yhIrAw/S0F61VQE4QI/AAAAAAAAAUQ/9qQoNix9sNc/s1600-h/Invitation1.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 238px; height: 320px;" src="http://1.bp.blogspot.com/_vATu7yhIrAw/S0F61VQE4QI/AAAAAAAAAUQ/9qQoNix9sNc/s320/Invitation1.jpg" border="0" alt=""id="BLOGGER_PHOTO_ID_5422750482987016450" /&gt;&lt;/a&gt;&lt;br /&gt;&lt;br /&gt;ಗೆಳೆಯ ಮಣಿಕಾಂತ್ ಮತ್ತು ನನ್ನದು  ಆರೇಳು ವರ್ಷಗಳ ಗಟ್ಟಿ ಸ್ನೇಹ. ನಾನು ವಿಜಯಕನರ್ಾಟಕದ ಹೊಸ್ತಿಲು ತುಳಿಯುವ ಹೊತ್ತಿಗಾಗಲೇ ಅವರು ಅಲ್ಲಿ ಸ್ಥಾಪಿತರಾಗಿಬಿಟ್ಟಿದ್ದರು. ತುಂಬಾ ಆತ್ಮೀಯ. ಸ್ನೇಹಿತರ ಬಗ್ಗೆ ತುಂಬಾ ಪ್ರೀತಿ ಇಟ್ಟುಕೊಂಡವರು. ಯಾವಾಗ ಸಿಕ್ಕರೂ ಗಂಟೆಗಟ್ಟಲೇ ಕುಳಿತು ಹರಟುತ್ತೇವೆ. ಬನ್ನಿ ರವಿ ನಿಮಗೆ ಗಣೇಶ್ ಸ್ವೀಟ್ಸ್ನಲ್ಲಿ  ಮೈಸೂರ್ ಪಾಕ್ ಕೊಡಸ್ತೀನಿ ಅಂತ ಕರ್ಕೊಂಡು ಹೋಗಿ ಅವಾಗವಾಗ ಮೈಸೂರ್ ಪಾಕ್ ತಿನ್ನಿಸ್ತಿರ್ತಾರೆ. ಹಾಗಾಗೆ ನಾನು ದಪ್ಪ ಅಂತ ಏನಾದರೂ ಆಗಿದ್ದರೆ ಅದರ ಹಿಂದೆ ಮಣಿಯ ಕೈವಾಡವೂ ಇದೆ ಅನ್ನುವ ಗುಮಾನಿ ನನಗೆ.  ಒಮ್ಮೊಮ್ಮೆ ಅಂತೂ ನಿಮ್ಮನ್ನು ನೋಡಬೇಕು ಎಲ್ಲಿ ಸಿಕ್ತೀರಾ ಅಂತ ಮೆಸೇಜ್ ಬಿಟ್ಟು ತುದಿಗಾಲಲ್ಲಿ ನಿಂತಿರ್ತಾರೆ. ಪ್ರತಿ ಸಲ ಸಿಕ್ಕಾಗಲೂ ಅದೇ ಪ್ರಿತಿ ಅದೇ ರೀತಿ.&lt;br /&gt;ಇಂಥ 'ಮಣಿಯ ಹಾಡು ಹುಟ್ಟಿದ ಸಮಯ' ಅನ್ನೋ ಪುಸ್ತಕ ಹತ್ತನೇ ತಾರೀಕು ಬೆಳಿಗ್ಗೆ  ಹತ್ತೂ ಮೂವತ್ತಕ್ಕೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಅನಾವರಣಗೊಳ್ಳುತ್ತಿದೆ. ವಿಜಯಕನರ್ಾಟಕದಲ್ಲಿ ಅತ್ಯಂತ ಪಾಪ್ಯುಲರ್ ಆದ ಕಾಲಂ ಅದು. ಗುನುಗುನಿಸುವ ಹಾಡು ಹುಟ್ಟಿದ್ದರ ಹಿಂದೆ ಒಂದು ಪ್ರೀತಿ ಇದ್ದ ಹಾಗೆ ದುಃಖವೂ ಇರುತ್ತದೆ. ಪ್ರತಿ ಹಾಡಿಗೂ ಒಂದು ಇತಿಹಾಸ ಇದ್ದೇ ಇರುತ್ತದೆ. ಅಂತ ಹಾಡುಗಳ  ಇತಹಾಸವೇ ಈ ಪುಸ್ತಕ. ಅವತ್ತು ನಟ ರಮೇಶ್ ಅರವಿಂದ್ ಬರ್ತಿದಾರೆ. ವಿಶ್ವೇಶ್ವರಭಟ್, ಅನಂತ ಚಿನಿವಾರ್  ಮುಂತಾದವರು ವೇದಿಕೆ ಹಂಚಿಕೊಳ್ಳಲಿದ್ದಾರೆ.&lt;br /&gt;ಒಂದಿಷ್ಟು ಹಾಡುಗಳಿವೆ. ನೀವು ಅವತ್ತು ಬಿಡುವು ಮಾಡಿಕೊಂಡು ಬರಲೇಬೇಕು ಇಲ್ಲದಿದ್ದರೆ ನಾನು ಸುಮ್ಮನಿರೋಲ್ಲ ಅಂತ ಅವಾಜ್ ಹಾಕಿ ಹೋಗಿದ್ದಾರೆ ಮಣಿ. ಬಹುಶಃ ಅವರಿಗಿಂತ ಮೊದಲೇ ಅವತ್ತು ನಾನಲ್ಲಿರುತ್ತೇನೆ.&lt;br /&gt;ನೀವೂ ಬನ್ನಿ... ನಿಮ್ಮನ್ನು ನೋಡುವ ಭಾಗ್ಯ ಹೀಗಾದರೂ ಸಿಗಲಿ.&lt;br /&gt;ಮಿಸ್ ಮಾಡಲ್ಲ ತಾನೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-6388383314431985335?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/6388383314431985335/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=6388383314431985335&amp;isPopup=true' title='5 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/6388383314431985335'/><link rel='self' type='application/atom+xml' href='http://www.blogger.com/feeds/6784968909963868342/posts/default/6388383314431985335'/><link rel='alternate' type='text/html' href='http://nadipreeti.blogspot.com/2010/01/blog-post.html' title='ನಿಮ್ಮನ್ನು ನೋಡುವ ಭಾಗ್ಯ ಹೀಗಾದರೂ ಸಿಗಲಿ'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_vATu7yhIrAw/S0F61VQE4QI/AAAAAAAAAUQ/9qQoNix9sNc/s72-c/Invitation1.jpg' height='72' width='72'/><thr:total>5</thr:total></entry><entry><id>tag:blogger.com,1999:blog-6784968909963868342.post-6117167699146557253</id><published>2009-11-02T06:42:00.000-08:00</published><updated>2009-11-02T06:43:02.863-08:00</updated><title type='text'>ಮುಖ ಮುಖವಾಡಕ್ಕೆ ಬಲಿಯಾಗಿದೆ</title><content type='html'>ಓ ಮನಸೇಯಲ್ಲಿ ನಾನು ಅತ್ಯಂತ ಪ್ರೀತಿಯಿಂದ ಬರೆಯುವ ಕಾಲಂ ಇನ್ಬಾಕ್ಸ್. ಹಾಗೇ ಹೆಚ್ಚು ತಲೆಕೆಡಿಸಿಕೊಂಡು ಬರೆಯುವ ಕಾಲಂ ಸಹ ಅದೆ. ಅದಕ್ಕೆ ಅದರದೇ ಆದ ಸಾವಿರಾರು ಓದುಗರಿದ್ದಾರೆ. ಅಭಿಮಾನಿಗಳಿದ್ದಾರೆ. ಕೆಲಸದ ಒತ್ತಡದಿಂದಲೋ ಅಥವಾ ನನ್ನ ಸೋಮಾರಿತನದಿಂದಲೋ ಒಂದಷ್ಟು ಕಾಲ  ಬರೆಯಲಾಗಿರಲಿಲ್ಲ. ರವಿ ಬೆಳಗೆರೆ ಕೂಡ ಅದೇನೋ ಇನ್ಬಾಕ್ಸ್ ಅಂತ ಬರಿತೀರಲ್ಲ ರವಿ ಅದಕ್ಕೆ ತುಂಬಾ ಜನ ಓದುಗರಿದ್ದಾರೆ  ಮತ್ತೆ ಬರೀರಿ ಅನ್ನುವ ಪ್ರೀತಿ ತೋರಿಸಿದ್ದರು. ಆದರೆ ನನಗೇ ಯಾಕೋ ಸಾಧ್ಯವಾಗಿರಲಿಲ್ಲ. ಕೆಲವೊಮ್ಮೆ ಬರೀಬೇಕು ಅನ್ನುವ ತುಡಿತ  ಇದ್ದರೂ ಮನಸು  ಚಂಡಿ ಹಿಡಿದು ಕುಳಿತುಬಿಡುತ್ತದೆ. ಜಪ್ಪಯ್ಯ ಅಂದರೂ ಒಂದು ಸಾಲು ಬರೆಯಲಾಗುವುದಿಲ್ಲ. ಎಲ್ಲಾ ಸರಿ ಇದೆ ಇನ್ನೇನು ಬರೆದುಬಿಡೋಣ ಅಂತ ಕೂತರೆ ಇನ್ನೇನೋ ಅವಾಂತರ. ಒಟ್ಟಿನಲ್ಲಿ ಇನ್ಬಾಕ್ಸ್ಗೆ ಕಲ್ಲುಬಿದ್ದಿತ್ತು.&lt;br /&gt;ಈಗ ಮತ್ತೆ ಎರಡು ಸಂಚಿಕೆಯಿಂದ ಬರೆಯಲು ತೊಡಗಿದ್ದೇನೆ. ಅದೇ ಶ್ರದ್ಧೆಯಿಂದ ಅದೇ ಪ್ರೀತಿಯಿಂದ. ಓದಿಕೊಳ್ಳಿ.&lt;br /&gt;&lt;br /&gt;ಇನ್ನು&lt;br /&gt;ಕಾರಣ ಸಾಕು&lt;br /&gt;ಆಚೆ ಹೋಗು&lt;br /&gt;ಎದೆಯಿಂದ &lt;br /&gt;ಅಲ್ಲೀಗ&lt;br /&gt;ಪಟ್ಟಾಭಿಷೇಕ&lt;br /&gt;ನಡೆಯುತ್ತಿದೆ &lt;br /&gt;ಇನ್ನೊಬ್ಬನಿಗೆ&lt;br /&gt;*&lt;br /&gt;ನೆಲ &lt;br /&gt;ಅಗೆದು&lt;br /&gt;ನೀರು ಕೊಡಬಲ್ಲೆ&lt;br /&gt;ಎದೆ ಬಗೆದು &lt;br /&gt;ಹೇಗೆ ಕೊಡಲಿ&lt;br /&gt;ರಕುತ&lt;br /&gt;*&lt;br /&gt;ನೀನು&lt;br /&gt;ಎಲ್ಲಾ ಕೇಳಿದೆ&lt;br /&gt;ನನ್ನ ಬಳಿ&lt;br /&gt;ಪ್ರೀತಿಯೊಂದನ್ನು &lt;br /&gt;ಬಿಟ್ಟು&lt;br /&gt;*&lt;br /&gt;ನನಗೊಂದು &lt;br /&gt;ಆಸೆ ಇದೆ&lt;br /&gt;ನಿನ್ನ&lt;br /&gt;ತೋಳ ತೆಕ್ಕೆಯಲಿ&lt;br /&gt;ಸಾಯಬೇಕೆಂದು&lt;br /&gt;*&lt;br /&gt;ಪ್ರೀತಿ ಅಂದರೆ&lt;br /&gt;ದೇವರ &lt;br /&gt;ಕಾಲ ಕೆಳಗಿನ &lt;br /&gt;ಹೂವಲ್ಲ&lt;br /&gt;ಅದು &lt;br /&gt;ನೀಲಾಂಜನ&lt;br /&gt;*&lt;br /&gt;ನಾವು &lt;br /&gt;ಕಾಮವನ್ನು&lt;br /&gt;ಬಿಡಬಹುದು&lt;br /&gt;ಕಾಮ&lt;br /&gt;ನಮ್ಮನ್ನು&lt;br /&gt;ಬಿಡೋಲ್ಲ&lt;br /&gt;*&lt;br /&gt;ನನಗೆ&lt;br /&gt;ಅಳುವುದಕ್ಕೆ  ಬಿಡು&lt;br /&gt;ದೇವರೇ&lt;br /&gt;ಇನ್ನಾದರೂ &lt;br /&gt;ಅವಳ &lt;br /&gt;ನೆನಪು &lt;br /&gt;ಸಾಯಲಿ&lt;br /&gt;*&lt;br /&gt;ಕಷ್ಟ ಬಂದಾಗ&lt;br /&gt;ದೇವರೇ &lt;br /&gt;ನನಗೊಂದು&lt;br /&gt;ದೊಡ್ಡ&lt;br /&gt;ಕಷ್ಟ ಇದೆ&lt;br /&gt;ಏನು ಮಾಡಲಿ&lt;br /&gt;ಅನ್ನಬೇಡಿ&lt;br /&gt;ಕಷ್ಟವೇ&lt;br /&gt;ನನ್ನಲ್ಲಿ&lt;br /&gt;ದೊಡ್ಡ ದೇವರಿದ್ದಾನೆ ಎನ್ನಿ&lt;br /&gt;*&lt;br /&gt;ಗೊತ್ತಾಗುತ್ತೆ ಬಿಡು&lt;br /&gt;ನಿನಗೂ&lt;br /&gt;ಒಡೆದ ಹೃದಯದ &lt;br /&gt;ನೋವು &lt;br /&gt;ಏನೆಂದು!&lt;br /&gt;*&lt;br /&gt;ಸೋಲುವುದು&lt;br /&gt;ಸುಲಭ&lt;br /&gt;ಗೆಲ್ಲುವುದು ಕಷ್ಟ&lt;br /&gt;ಅದಕ್ಕೆ&lt;br /&gt;ನಾನು ನಿನಗೆ&lt;br /&gt;ಸೋತಿದ್ದು&lt;br /&gt;*&lt;br /&gt;ತುಂಬಾ ಜನ&lt;br /&gt;ಪ್ರಪೋಸ್ ಮಾಡಿದ್ರು&lt;br /&gt;ನಂಗೆ ಇಷ್ಟ ಇಲ್ಲ ಅಂದೆ&lt;br /&gt;ಈಗ&lt;br /&gt;ಅವರೆಲ್ಲ&lt;br /&gt;ಸುಖವಾಗಿದಾರೆ&lt;br /&gt;*&lt;br /&gt;ನೀನು ಕೊಟ್ಟ&lt;br /&gt;ಗುಲಾಬಿ&lt;br /&gt;ಬಣ್ಣ&lt;br /&gt;ಕಳಕೊಂಡಿದೆ&lt;br /&gt;*&lt;br /&gt;ಎಂದಿಗಿಂತ&lt;br /&gt;ಇಂದು&lt;br /&gt;ರುಚಿಯಾಗಿತ್ತು ಕಣೆ&lt;br /&gt;ಕಾಫಿ&lt;br /&gt;ನಿನ್ನ&lt;br /&gt;ಪ್ರೀತಿ&lt;br /&gt;ಬೆರೆಸಿದ್ಯಾ?&lt;br /&gt;*&lt;br /&gt;ನಿನಗೊಂದು &lt;br /&gt;ಮಾತೂ ಹೇಳದೆ&lt;br /&gt;ಸತ್ತು ಹೋಗಬಹುದು&lt;br /&gt;ನಾನು&lt;br /&gt;ಡೋಂಟ್ ವರಿ&lt;br /&gt;ಸತ್ತ ಮೇಲೂ&lt;br /&gt;ನಿನ್ನ&lt;br /&gt;ಪ್ರೀತಿಸುವುದಿದ್ದರೆ&lt;br /&gt;ಅದು&lt;br /&gt;ನಾನು ಮಾತ್ರ&lt;br /&gt;*&lt;br /&gt;ಪ್ರತಿ ಕಣ್ಣೀರೂ&lt;br /&gt;ದುಃಖದ್ದಲ್ಲ&lt;br /&gt;ಪ್ರತಿ ನಗುವೂ&lt;br /&gt;ಸುಖದ್ದಲ್ಲ&lt;br /&gt;ಪ್ರತಿ ಮೌನವೂ&lt;br /&gt;ಏಕಾಂತದ್ದಲ್ಲ&lt;br /&gt;ಮುಖ&lt;br /&gt;ಮುಖವಾಡಕ್ಕೆ&lt;br /&gt;ಬಲಿಯಾಗಿದೆ&lt;br /&gt;*&lt;br /&gt;ದೇವರು &lt;br /&gt;ಒಂದು ಹೂ ಮಾಡಿ&lt;br /&gt;ಜೇನಿನಲ್ಲಿ ಅದ್ದಿ&lt;br /&gt;ಇಟ್ಕೋ ಅಂತ ಕೊಟ್ಟ&lt;br /&gt;ಅದು &lt;br /&gt;ನೀನೇ ಕಣೆ&lt;br /&gt;*&lt;br /&gt;ಒದ್ದೆಯಾದ &lt;br /&gt;ಮಣ್ಣ ಮೇಲೆ ನಿಂತು&lt;br /&gt;ಆಚೆ ಬಂದಾಗಲೂ&lt;br /&gt;ಉಳಿದುಬಿಡುತ್ತದಲ್ಲ&lt;br /&gt;ಗುರುತು&lt;br /&gt;ಹಾಗೇ ಪ್ರೀತಿ&lt;br /&gt;*&lt;br /&gt;ಪುಟ್ಟ ಕಥೆ ಹೇಳ್ತೀನಿ&lt;br /&gt;ಅವನು ನಕ್ಕ&lt;br /&gt;ಇವಳೂ ನಕ್ಕಳು&lt;br /&gt;ಮಗು ಮಾತ್ರ&lt;br /&gt;ಅಳ್ತಿತ್ತು&lt;br /&gt;*&lt;br /&gt;ಮಳೆ ಅಂದ್ರೆ&lt;br /&gt;ಇಷ್ಟ ಅಂದವರೆ&lt;br /&gt;ಬಂದಾಗ&lt;br /&gt;ಛತ್ರಿ ಹುಡುಕ್ತಾರೆ&lt;br /&gt;ಸೂರ್ಯ ಅಂದ್ರೆ&lt;br /&gt;ಇಷ್ಟ ಅಂದವರೆ&lt;br /&gt;ನೆರಳು ಹುಡುಕ್ತಾರೆ&lt;br /&gt;ತಂಗಾಳಿ ಬೀಸಲಿ &lt;br /&gt;ಅಂದವರೆ&lt;br /&gt;ಬಂದಾಗ ಕಿಟಕಿ ಹಾಕ್ತಾರೆ&lt;br /&gt;ಅದಕ್ಕೇ ಗೆಳೆಯ&lt;br /&gt;ಯಾರಾದ್ರೂ&lt;br /&gt;ಐ ಲವ್ ಯೂ &lt;br /&gt;ಅಂದಾಗೆಲ್ಲ&lt;br /&gt;ನನಗೆ ಭಯ&lt;br /&gt;*&lt;br /&gt;ಏನೂ &lt;br /&gt;ಕೊಡಬೇಡ&lt;br /&gt;ಕೇವಲ&lt;br /&gt;ಪ್ರೀತಿಯ&lt;br /&gt;ಹೊರತು&lt;br /&gt;*&lt;br /&gt;ಪ್ರೀತಿ &lt;br /&gt;ಸುಲಭವೂ ಅಲ್ಲ&lt;br /&gt;ಕಷ್ಟವೂ ಅಲ್ಲ&lt;br /&gt;ಅದು ಹಗ್ಗದ &lt;br /&gt;ಮೇಲಿನ ನಡಿಗೆ&lt;br /&gt;*&lt;br /&gt;ನಿಜ ಹೇಳ್ತೀನಿ&lt;br /&gt;ನಾನು ಬಡವನಾಗಲು&lt;br /&gt;ನಿನ್ನ ಬ್ಯೂಟಿಯೇ ಕಾರಣ&lt;br /&gt;ನಿನಗೆ&lt;br /&gt;ಕಾಸ್ಮೆಟಿಕ್ಸ್ ಕೊಡಿಸಲಿಲ್ಲ ಅಂದ್ರೆ&lt;br /&gt;ಬೆಂಗಳೂರಲ್ಲೊಂದು&lt;br /&gt;ಸೈಟ್ ಮಾಡ್ತಿದ್ದೆ&lt;br /&gt;*&lt;br /&gt;ಮೊನ್ನೆ ಕೇಳಬೇಕು ಅಂತಿದ್ದೆ&lt;br /&gt;ಆಗಲಿಲ್ಲ&lt;br /&gt;ನಿನ್ನೆ ಕೇಳಬೇಕು ಅಂತಿದ್ದೆ&lt;br /&gt;ಆಗಲಿಲ್ಲ&lt;br /&gt;ಇವತ್ತು ಕೇಳ್ತಿದೀನಿ ಕಣೋ&lt;br /&gt;ನನ್ನ ಮರೆತು ಬಿಡು&lt;br /&gt;ನನಗೆ ಪ್ರೀತಿಯೆಂದರೆ&lt;br /&gt;ಕೇವಲ ಶೋಕಿಯಲ್ಲ&lt;br /&gt;*&lt;br /&gt;ಕೆಲವರು&lt;br /&gt;ಬದುಕು&lt;br /&gt;ಬಿಸಾಕಿ ಎದ್ದು ಹೋಗಿದ್ದು&lt;br /&gt;ಬಾಳಲಿಕ್ಕಾಗಲ್ಲ ಅಂತಲ್ಲ&lt;br /&gt;ನಾವೇ&lt;br /&gt;ಬಿಡಲಿಲ್ಲ ಅಂತ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-6117167699146557253?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/6117167699146557253/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=6117167699146557253&amp;isPopup=true' title='11 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/6117167699146557253'/><link rel='self' type='application/atom+xml' href='http://www.blogger.com/feeds/6784968909963868342/posts/default/6117167699146557253'/><link rel='alternate' type='text/html' href='http://nadipreeti.blogspot.com/2009/11/blog-post_02.html' title='ಮುಖ ಮುಖವಾಡಕ್ಕೆ ಬಲಿಯಾಗಿದೆ'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><thr:total>11</thr:total></entry><entry><id>tag:blogger.com,1999:blog-6784968909963868342.post-7582551155285275344</id><published>2009-11-02T06:37:00.000-08:00</published><updated>2009-11-02T06:40:04.707-08:00</updated><title type='text'>ನೂರು ರುಪಾಯಿಗೆ ಏನು ಬರುತ್ತೆ?</title><content type='html'>ಮೊನ್ನೆ ಸಂಜೆ ಯಾಕೋ ಫುಲ್ ಅಜರ್ೆಂಟಾಗಿ ಒಂದು ಟೀ ಕುಡಿಯಬೇಕೆನಿಸಿತು. ಒಮ್ಮೊಮ್ಮೆ ಯಾಕೆ ಹಾಗನ್ನಿಸುತ್ತದೆ ಅಂತ ನನಗೂ ಗೊತ್ತಿಲ್ಲ. ಬೇಜಾರಗಲಿಕ್ಕೆ, ತಲೆ ನೋವು ಬರಲಿಕ್ಕೆ ಆಫೀಸಿನಲ್ಲಿ ಬೇಜಾನ್ ಕಾರಣಗಳಿವೆ ಬಿಡಿ. ಆದರೆ ಅವತ್ತು ಅಂಥದ್ದೇನೂ ನಡೆದಿರಲಿಲ್ಲ.&lt;br /&gt;    ಆಫೀಸಿನ ಪಕ್ಕದಲ್ಲೊಂದು ಬೇಕರಿ ಇದೆ. ಅದು ಮರಳುಗಾಡಿನಲ್ಲಿ ಸಿಕ್ಕ ಓಯಸಿಸ್ ಥರ. ಅಲ್ಲಿಗೆ ಹೋಗಿ ಒಂದು ಟೀ ಹೇಳಿ ನಿಂತುಕೊಂಡೆ. ಬ್ಲೂ ಜೀನ್ಸ್ ಬ್ಲ್ಯಾಕ್ ಟೀಶಟರ್್ ತೊಟ್ಟಿದ್ದ ಚೆಲುವೆಯೊಬ್ಬಳು ಬಂದು ಎರಡು ಲೀಟರ್ ಪೆಪ್ಸಿ, ಎರಡು ಲೀಟರ್ ಮಿರಿಂಡಾ, ಎಡು ಲೀಟರ್ ಕೋಕ್  ತೆಗೆದುಕೊಂಡು ಹೋದಳು. ಅವಳು ಆ ಕಡೆ ಹೋದ ಮೇಲೆ ಅಂಗಡಿಯಾತ ಯಾತಕ್ಕೋ ನಕ್ಕ. ಏನ್ರಿ ಅಷ್ಟೊಂದು ಕುಡಿತಾರಾ? ಅಂದೆ. ಸ್ನಾನಕ್ಕಿರಬೇಕು ಸಾರ್ ಅಂದು ಆತ ಮತ್ತೆ ಫಕಫಕನೆ ನಕ್ಕ.&lt;br /&gt;    ಕೈಗೆ ಟೀ ಬರುವಷ್ಟರಲ್ಲಿ ಒಂದು ಮಗು ನೂರು ರುಪಾಯಿಯ ನೋಟು ಹಿಡಿದುಕೊಂಡು ಓಡೋಡಿ ಬಂತು. ಅದರ ಅಮ್ಮ ಮತ್ತು ಚಿಕ್ಕ ತಂಗಿ ಇನ್ನೂ ಆ್ಯಕ್ಟೀವಾದಿಂದ ಇಳಿದಿರಲೇ ಇಲ್ಲ. ಆಗಲೇ ಈ ಪೋರಿ ಈ ನೂರು ರುಪಾಯಿಗೆ ಏನು ಬರುತ್ತೆ ಅಂಕಲ್ ಅಂತ ಮೂರು ಸಲ ಕೇಳಿದ್ದಳು. ಅಂಗಡಿಯಾತ ಮಲಯಾಳಿ. ಅವನಿಗೆ ಏನು ಅರ್ಥ ಆಯಿತೋ ಅರ್ಥ ಆಗಲಿಲ್ಲವೋ! ಮಗುವಿನ ಮಾತಿಗೆ ಪ್ರತಿಕ್ರಿಯಿಸಲಾಗದೇ ಸುಮ್ಮನೆ ನಿಂತಿದ್ದ. ಮಗು ಮತ್ತೆ ಕೇಳಿತು, ಅಲ್ಲಿದ್ದ ತಿಂಡಿಯನ್ನೆಲ್ಲ ಒಮ್ಮೆ ನೋಡುತ್ತಾ... ನೂರು ರುಪಾಯಿಗೆ ಏನು ಬರುತ್ತೆ ಅಂಕಲ್ ?  &lt;br /&gt;  ಅಂದರೆ ಆ ಮಗುವಿಗೆ ನೂರು ರುಪಾಯಿಗೆ ಅಂಥದ್ದೇನೂ ಬರೋಲ್ಲ ಅಂತ ಗೊತ್ತಾಗಿದೆಯೇ? ನೋ ಐಡಿಯಾ!&lt;br /&gt;    ಅಷ್ಟರಲ್ಲಿ ಅವರ ಅಮ್ಮ ಹೆಲ್ಮೆಟ್ಟೂ ತೆಗೆಯದೇ ಪರ ಲೋಕದಿಂದ ಬಂದ ಏಲಿಯನ್ಸ್ ಥರ ಇನ್ನೊಂದು ಚಿಕ್ಕ ಮಗುವಿನ ಕೈ ಹಿಡಿದುಕೊಂಡು ಬಂದಳು. ಮಗುವಿನ ಕೈಯಲ್ಲಿದ್ದ ನೂರು ರುಪಾಯಿ ಇಸಿದುಕೊಂಡು ಏನು ಬೇಕು ಬೇಗ ಹೇಳು? ಅಂತ ಅವಸರವಸರ ಮಾಡಿದಳು.&lt;br /&gt;ಚಿಕ್ಕದು ದೊಡ್ಡದಕ್ಕಿಂತ ಹುಷಾರು. ನನಗೆ ಜೆಮ್ಸ್ ಬೇಕು. ಫ್ರೂಟಿ ಬೇಕು, ಕುರುಕುರೆ ಬೇಕು ಅಂತೆಲ್ಲ ಕೈ ಬೆರಳು ಎಣಿಸುತ್ತಾ ಪಟ್ಟಿಮಾಡತೊಡಗಿತು. ದೊಡ್ಡ ಮಗುವಿಗೆ ಮಾತ್ರ ಮೊದಲಿದ್ದ ಸ್ಪಿರಿಟ್ ಯಾಕೋ ಕಡಿಮೆಯಾದಂತಿತ್ತು. ಅದು ಒಂದೇ ಒಂದು ಡೈರಿಮಿಲ್ಕ್ಗೆ ಮೊರೆ ಹೋಗಿತ್ತು ಅಷ್ಟೆ.&lt;br /&gt;    ಬದುಕು ಎಂಥ ಡ್ರಾಸ್ಟಿಕ್ ಚೇಂಜ್ಗೆ ಒಳಗಾಗಿದೆ ಅಲ್ವಾ? ನಾವು ಚಿಕ್ಕವರಿದ್ದಾಗ ಐದು ಪೈಸೆಗೆ ಐದು ಶುಂಠಿ ಪೆಪ್ಪರ್ ಮಿಂಟ್ ಸಿಕ್ಕಿದರೆ ಅದೇ ಭಾಗ್ಯ. ಅದನ್ನೇ ಎಲ್ಲಿ ಬೇಗ ಕರಗಿ ಹೋಗುತ್ತದೋ ಅಂತ ಸ್ವಲ್ಪ ಚೀಪಿ ಇನ್ನು ಸ್ವಲ್ಪವನ್ನ  ಅಂಗಿ ತುದಿಯಲ್ಲಿ ಒರೆಸಿ ಚಡ್ಡಿ ಜೇಬಲ್ಲಿ ಇಟ್ಟುಕೊಳ್ಳುತಿದ್ವಿ.  ಈಗಿನ  ಮಕ್ಕಳಿಗೆ ಅಂತ ಕೊರತೆಯಿಲ್ಲ. ಲಿಮಿಟ್ಟುಗಳೂ ಇಲ್ಲ.  ಬಯಸಿದ್ದು ಕ್ಷಣದಲ್ಲೇ ಬೊಗಸೆಯಲ್ಲಿ ಸಿಗುತ್ತದೆ. ಸಿಗದೇ ಹೋಗಿರುವುದು ನಮಗೆ ಸಿಕ್ಕಿತಲ್ಲ ಆ ಮಜಬೂತಾದ  ಬಾಲ್ಯ. &lt;br /&gt;ಆ ವಿಷಯದಲ್ಲಿ ನಾವು ಭಾಗ್ಯವಂತರೇ! &lt;br /&gt;ಏನಂತೀರಿ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-7582551155285275344?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/7582551155285275344/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=7582551155285275344&amp;isPopup=true' title='5 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/7582551155285275344'/><link rel='self' type='application/atom+xml' href='http://www.blogger.com/feeds/6784968909963868342/posts/default/7582551155285275344'/><link rel='alternate' type='text/html' href='http://nadipreeti.blogspot.com/2009/11/blog-post.html' title='ನೂರು ರುಪಾಯಿಗೆ ಏನು ಬರುತ್ತೆ?'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><thr:total>5</thr:total></entry><entry><id>tag:blogger.com,1999:blog-6784968909963868342.post-6966912502049287944</id><published>2009-05-25T23:20:00.000-07:00</published><updated>2009-05-25T23:58:30.927-07:00</updated><title type='text'>ದಿಸ್ ಈಸ್ ರೈ</title><content type='html'>&lt;a href="http://4.bp.blogspot.com/_vATu7yhIrAw/ShuS40W7cSI/AAAAAAAAAT0/yliNPjxpaYk/s1600-h/8.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 357px;" src="http://4.bp.blogspot.com/_vATu7yhIrAw/ShuS40W7cSI/AAAAAAAAAT0/yliNPjxpaYk/s400/8.jpg" border="0" alt=""id="BLOGGER_PHOTO_ID_5340023288002998562" /&gt;&lt;/a&gt;&lt;br /&gt;&lt;a href="http://4.bp.blogspot.com/_vATu7yhIrAw/ShuS4aYNESI/AAAAAAAAATk/LZoqo4PsQfg/s1600-h/6.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 294px; height: 340px;" src="http://4.bp.blogspot.com/_vATu7yhIrAw/ShuS4aYNESI/AAAAAAAAATk/LZoqo4PsQfg/s400/6.jpg" border="0" alt=""id="BLOGGER_PHOTO_ID_5340023281029026082" /&gt;&lt;/a&gt;&lt;br /&gt;&lt;a href="http://3.bp.blogspot.com/_vATu7yhIrAw/ShuS4RvoBfI/AAAAAAAAATc/XJXxkr5w1Cs/s1600-h/5.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 244px;" src="http://3.bp.blogspot.com/_vATu7yhIrAw/ShuS4RvoBfI/AAAAAAAAATc/XJXxkr5w1Cs/s400/5.jpg" border="0" alt=""id="BLOGGER_PHOTO_ID_5340023278711342578" /&gt;&lt;/a&gt;&lt;br /&gt;&lt;a href="http://3.bp.blogspot.com/_vATu7yhIrAw/ShuSpO9BAeI/AAAAAAAAATU/DZ6RYZLv2Bs/s1600-h/5.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 244px;" src="http://3.bp.blogspot.com/_vATu7yhIrAw/ShuSpO9BAeI/AAAAAAAAATU/DZ6RYZLv2Bs/s400/5.jpg" border="0" alt=""id="BLOGGER_PHOTO_ID_5340023020264161762" /&gt;&lt;/a&gt;&lt;br /&gt;&lt;a href="http://2.bp.blogspot.com/_vATu7yhIrAw/ShuSo2O5CtI/AAAAAAAAATM/Ss9sWGWu-Qo/s1600-h/4.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 399px; height: 400px;" src="http://2.bp.blogspot.com/_vATu7yhIrAw/ShuSo2O5CtI/AAAAAAAAATM/Ss9sWGWu-Qo/s400/4.jpg" border="0" alt=""id="BLOGGER_PHOTO_ID_5340023013628250834" /&gt;&lt;/a&gt;&lt;br /&gt;&lt;a href="http://2.bp.blogspot.com/_vATu7yhIrAw/ShuSosPaAYI/AAAAAAAAATE/w87CJ_EpSJw/s1600-h/3.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 296px; height: 400px;" src="http://2.bp.blogspot.com/_vATu7yhIrAw/ShuSosPaAYI/AAAAAAAAATE/w87CJ_EpSJw/s400/3.jpg" border="0" alt=""id="BLOGGER_PHOTO_ID_5340023010946056578" /&gt;&lt;/a&gt;&lt;br /&gt;&lt;a href="http://2.bp.blogspot.com/_vATu7yhIrAw/ShuSoaZ_ICI/AAAAAAAAAS8/B4MpZl6Pr2Q/s1600-h/2.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 262px; height: 400px;" src="http://2.bp.blogspot.com/_vATu7yhIrAw/ShuSoaZ_ICI/AAAAAAAAAS8/B4MpZl6Pr2Q/s400/2.jpg" border="0" alt=""id="BLOGGER_PHOTO_ID_5340023006158594082" /&gt;&lt;/a&gt;&lt;br /&gt;&lt;a href="http://2.bp.blogspot.com/_vATu7yhIrAw/ShuSoPyI9nI/AAAAAAAAAS0/k6NGoCO-v8A/s1600-h/1.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 366px;" src="http://2.bp.blogspot.com/_vATu7yhIrAw/ShuSoPyI9nI/AAAAAAAAAS0/k6NGoCO-v8A/s400/1.jpg" border="0" alt=""id="BLOGGER_PHOTO_ID_5340023003307112050" /&gt;&lt;/a&gt;&lt;br /&gt;ಆತ್ಮೀಯರೇ&lt;br /&gt;ನಿಮಗೆ ಗೊತ್ತಿದೆ, ಪ್ರಕಾಶ್ ರೈ ಸಿಗುವುದೇ ಅಪರೂಪ. ಅಷ್ಟು ಬಿಜಿ ಬಿಜಿ ಬಿಜಿ ನಟ. ಆದರೆ ಅಷ್ಟು ಬಿಜಿಯ ನಡುವೆಯೂ ಬದುಕನ್ನ ಉಲ್ಲಾಸವಾಗಿಟ್ಟುಕೊಂಡವರು ರೈ. ಅವರ ಮಾತು ಕೇಳಿದರೆ ಇನ್ನಷ್ಟು ಹೊತ್ತು ರೈ ಮಾತಾಡಬಾರದಿತ್ತಾ ಅನಿಸುತ್ತದೆ. ಹೇಳಬೇಕೆಂದ್ರೆ ನಮಗಿಂತ ಚೆನ್ನಾಗಿ ಕನ್ನಡ ಮಾತಾಡುತ್ತಾರೆ. ಅವರೇ ಒಂದು ಕಡೆ ಹೇಳಿದ್ದು ನೆನಪಿದೆ. ನಾನು ಯಾವುದೇ ಕಡೆ ಹೋದರೂ ಅಲ್ಲಿನವರಿಗಿಂತ ಚೆನ್ನಾಗಿ ಆ ಭಾಷೆಯನ್ನು ಮಾತಾಡಬಲ್ಲೆ ಅಂತ. ಅದು ತಮಿಳಾಗಿರಲಿ, ತೆಲಗಾಗಿರಲಿ, ಇಂಗ್ಲಿಷ್ ಆಗಿರಲಿ, ಸೈ.  ಭಾಷೆ ಅವರಿಗೆ ಅಷ್ಟು ಸುಲಲಿತ. ಕಮಷರ್ಿಯಲ್ ಮತ್ತು ಆಟರ್್ ಸಿನೆಮಾ ಯಾವುದಾದರೂ ಆಗಲಿ ಅವರ ಅಭಿನಯ ಕೂಡ ಫಕ್ಕಾ ಪ್ರೊಫೆಷನಲ್. ನಾಗಮಂಡಲ ಮರೆಯೋದಕ್ಕೆ ಸಾಧ್ಯಾನಾ?&lt;br /&gt;ಇಲ್ಲಿ ಒಂದಷ್ಟು ರೈ ಅವರ ಫೋಟೋ ತೆಗೆದಿದ್ದೇನೆ. ಪತ್ರಕರ್ತ ಮಿತ್ರ ಮಣಿಕಾಂತ್  ಅವರ ಅಮ್ಮ ಹೇಳಿದ ಎಂಟು ಸುಳ್ಳುಗಳು ಪುಸ್ತಕ ಬಿಡುಗಡೆಗೆ ಬಂದಿದ್ದರಲ್ಲ ಅವಾಗ ತೆಗೆದದ್ದು. ಕಲಾಕ್ಷೇತ್ರದ ಹಿಂಬದಿಯ ಅರಳಿ ಕಟ್ಟೆಯ ಮೇಲೆ ರೈ ಪವಡಿಸಿದ್ರು. ಜೊತೆಗೆ ಬಿ ಸುರೇಶ್ ಇದ್ರು. ನಾನಿದ್ದೆ. ಇನ್ನೂ ಹಲವು ಪತ್ರಕರ್ತ ಮಿತ್ರರೂ ಇದ್ರು. ಈ ಫೋಟೋಸ್ ಟಿಪಿಕಲ್ ರೈ ಅಂದ್ರೆ ಹೀಗಿರುತ್ತಾರೆ ಅಂತಿರ್ತೀವಲ್ಲ ಹಂಗಿದೆ. &lt;br /&gt;ನಿಮಗೆ ಇಷ್ಟ ಆಗುತ್ತೆ ಅಂದುಕೊಳ್ಳುತ್ತೇನೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-6966912502049287944?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/6966912502049287944/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=6966912502049287944&amp;isPopup=true' title='10 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/6966912502049287944'/><link rel='self' type='application/atom+xml' href='http://www.blogger.com/feeds/6784968909963868342/posts/default/6966912502049287944'/><link rel='alternate' type='text/html' href='http://nadipreeti.blogspot.com/2009/05/blog-post_25.html' title='ದಿಸ್ ಈಸ್ ರೈ'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_vATu7yhIrAw/ShuS40W7cSI/AAAAAAAAAT0/yliNPjxpaYk/s72-c/8.jpg' height='72' width='72'/><thr:total>10</thr:total></entry><entry><id>tag:blogger.com,1999:blog-6784968909963868342.post-677246045307258753</id><published>2009-05-15T02:06:00.000-07:00</published><updated>2009-05-15T02:07:37.105-07:00</updated><title type='text'>ಟಿಪಿಕಲ್ ದೇವನೂರು</title><content type='html'>&lt;a href="http://2.bp.blogspot.com/_vATu7yhIrAw/Sg0wyFGiu-I/AAAAAAAAARs/8UV--465Ko8/s1600-h/dev1.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 257px; height: 400px;" src="http://2.bp.blogspot.com/_vATu7yhIrAw/Sg0wyFGiu-I/AAAAAAAAARs/8UV--465Ko8/s400/dev1.jpg" border="0" alt=""id="BLOGGER_PHOTO_ID_5335974770425117666" /&gt;&lt;/a&gt;&lt;br /&gt;&lt;br /&gt;&lt;br /&gt;ನನಗೆ ಇನ್ನೂ ಚೆನ್ನಾಗಿ ನೆನಪಿದೆ.&lt;br /&gt;ದೇವನೂರು ಮಹಾದೇವರನ್ನ ನಾನು ಮೊದಲ ಸಲ ನೋಡಿದ್ದು. ಮಹಾರಾಜ ಕಾಲೇಜಿನಲ್ಲಿ ಓದುವಾಗ ನನ್ನ ಗುರುಗಳೂ ಆತ್ಮೀಯರೂ ಆದ ಮೈಸೂರು ಲತಾ ಮೇಡಮ್ ಇದ್ದರು. ನನ್ನಲ್ಲೇನಾದ್ರೂ ಚೂರು ಪಾರು ಕವಿತೆಯ ಗಂಧ ಇದೆ ಅಂತ ಆದರೆ  ಅದಕ್ಕೆ ಕಾರಣ ಲತಾ ಅವರೆ.  'ಬರೀತಾ ಇರು. ನಿಲ್ಲಿಸಬೇಡ' ಅಂತ ಬೆನ್ನುತಟ್ಟಿದವರೂ ಅವರೇ. ಒಮ್ಮೆ ದೆಹಲಿಯ ಪೊಯಿಟ್ರಿ ಸೊಸೈಟಿ ಆಫ್ ಇಂಡಿಯಾದವರು  ಪೊಯಿಟ್ರಿ ವಕರ್್ ಶಾಪ್ ಅಂತ ಮಾಡಿದ್ರು.  ಐದು ದಿನಾನೋ ಏನೋ ಇರಬೇಕು ನೆನಪಿಲ್ಲ. ಎನ್ಸಿಇಆರ್ಟಿ ಕ್ಯಾಂಪಸ್ನಲ್ಲಿ. ಅಲ್ಲಿನ ಮಲಯಾಳಂ ಹುಡುಗೀರ ಸೌಂದರ್ಯಕ್ಕೆ ಫಿದಾ ಆಗಿದ್ದು ಆವಾಗಲೇ. ಎನ್ಸಿಇಆರ್ಟಿಯಲ್ಲಿ ಇಂಗ್ಲೀಷ್ ರೀಡರ್ ಆಗಿದ್ದ ಎನ್ ಎಸ್ ರಘುನಾಥ್ ಆ ಶಿಬಿರದ ಸಂಚಾಲಕರಾಗಿದ್ರು. ಅದೊಂದು ಮರೆಯಲಾರದ ವಕರ್್ಶಾಪ್. ಅಲ್ಲಿ ಭಾಗವಹಿಸಿದ್ದ ತುಂಬಾ ಜನ ಗೆಳೆಯ ಗೆಳತಿಯರು ಇವತ್ತಿಗೂ ಸಂಪರ್ಕದಲ್ಲಿದ್ದಾರೆ. ಬಹುತೇಕರು ಜರ್ನಲಿಸ್ಟ್ಗಳೆ. &lt;br /&gt;ಆ ವಕರ್್ಶಾಪ್ನಿಂದ ಬಂದ ಮೇಲೆ ನನ್ನ ಕವನದ ಖದರೇ ಬದಲಾಗಿ ಹೋಯಿತು. ಅದನ್ನು ಗಮನಿಸಿದ ಲತಾ ಅವರು 'ಪರವಾಗಿಲ್ಲ ಕಣೋ ವಕರ್್ಶಾಪ್ಗೆ ಹೋಗಿದ್ದೂ ಸಾರ್ಥಕ ಆಯ್ತು. ನಿನ್ನ ಕವಿತೆಯಲ್ಲಿ ಬದಲಾವಣೆ ಆಗಿದೆ' ಅಂದಿದ್ದರು. ಚಂಪಾ, ಎಲ್ ಬಸವರಾಜು, ಜಿ ಹೆಚ್ ನಾಯಕ್, ಪ್ರಭುಶಂಕರ್, ವಿಜಯಾ ದಬ್ಬೆ ಮುಂತಾದವರನ್ನೆಲ್ಲ ನೋಡಿದ್ದೂ ಅಲ್ಲೆ. ಅಲ್ಲಿಂದ ಬಂದ ಮೇಲೆ ಕಾಲೇಜಿನ ಕಾವ್ಯವಾಚನ ಸ್ಪಧರ್ೆಯಲ್ಲಿ ನನಗೆ ಮೊದಲ ಬಹುಮಾನ ಬಂತು. &lt;br /&gt;ಹೀಗಿರುವಾಗಲೇ ಒಂದಿನ ಲತಾ ಮೇಡಮ್ ಹೇಳಿದ್ರು. 'ನೀನು ದೇವನೂರರನ್ನ ನೋಡಬೇಕು ಅಂದಿದ್ಯಲ್ಲ. ಸಂಜೆ ಹೋಗೋಣ. ಅವರು ಗಾಂಧಿಭವನಕ್ಕೆ ಬರುತ್ತಾರೆ. ಅಲ್ಲಿ ರಾಮ್ದಾಸ್ ಒಂದು ಇಂಟರ್ಕ್ಯಾಸ್ಟ್ ಮದುವೆ ಮಾಡಸ್ತಿದಾರೆ' ಅಂದ್ರು. ನನಗೆ ಖುಷಿ. ದೇವನೂರರನ್ನು ನೋಡಬಹುದಲ್ಲ ಅಂತ. &lt;br /&gt;ಅಲ್ಲಿ ಹೋದ್ರೆ ಸಣ್ಣದೊಂದು ಸಮಾರಂಭ ಅದು. ರಾಮ್ದಾಸ್ ಇದ್ದರು. ದೇವನೂರು ಬಂದ್ರು. ನೋಡಿ ಅವಾಕ್ಕಾಗಿ ಹೋದೆ ನಾನು. ಒಡಲಾಳದಂತಹ, ಕುಸುಮಬಾಲೆಯಂತಹ ಮೌಲಿಕ ಕೃತಿ ಬರೆದದ್ದು ಈ ಮನುಷ್ಯನಾ? &lt;br /&gt;ಅದೇ ಕಾಡ್ರಾಯ್ ಪ್ಯಾಂಟ್, ಇಸ್ತ್ರೀ ಇಲ್ಲದ ಕಾಟನ್ ಶಟರ್್, ಹಳೇ ಚಪ್ಲಿ. ಬಾಚದ ತಲೆ, ಅಥವಾ ಆ ತಲೆ ಬಾಚಿದರೂ ಹಾಗೇ ಇರುತ್ತೆ  ಅನ್ನುವುದು ನನ್ನ ಅನಿಸಿಕೆ. ಟಿಪಿಕಲ್ ದೇವನೂರ ಮಹಾದೇವ.  'ಮೇಡಮ್ ಇವರಾ?' ಅಂದೆ. 'ಎಷ್ಟು ಸಿಂಪಲ್ ಆಗಿದಾರೆ ನೋಡು' ಅಂದ್ರು.&lt;br /&gt;ಆಮೇಲೆ ಅವರನ್ನು ನಾನು ಅವಾಗವಾಗ ನೋಡತೊಡಗಿದೆ. ಕೆಲವು ಸಲ ಲೂನಾದಲ್ಲಿ ನಮ್ಮ ಕಾಲೇಜಿನ ಮುಂದೇನೆ ಹಾದು ಹೋಗ್ತಿದ್ರು. &lt;br /&gt;ಅದಾಗಿ ಎಷ್ಟೋ ದಿನಗಳ ನಂತರ ನಾನು ಒಂದು ಪ್ರಿಂಟಿಂಗ್ ಪ್ರೆಸ್ನಲ್ಲಿ ಕೆಲಸ ಮಾಡುತ್ತಿದ್ದೆ. ಬಡತನ ಕೆಲಸ ಮಾಡುವುದನ್ನು ಕಲಿಸಿತ್ತು. ಪ್ರೆಸ್ನಲ್ಲಿ ದೇವನೂರರ ಒಡಲಾಳ ಪ್ರಿಂಟಾಗುತ್ತಿತ್ತು. ಬಹುಶಃ ಅದು ಯಾವುದೋ ವಿಶ್ವವಿದ್ಯಾನಿಲಯಕ್ಕೆ ಟೆಕ್ಸ್ಟ್ಬುಕ್ ಆಗಿತ್ತು ಅನಿಸುತ್ತೆ. ನಾನಾಗಲೇ ಅವರನ್ನು ಓದಿಕೊಂಡಿದ್ದೆ. ಮೆಚ್ಚಿಕೊಂಡಿದ್ದೆ. &lt;br /&gt;ಒಂದಿನ ಇದ್ದಕ್ಕಿದ್ದಂತೆ ನಮ್ಮ ಪ್ರೆಸ್ಸಿಗೆ ಬಂದರು. ಅದದೇ ಗೆಟಪ್. ಕೈಯಲ್ಲೊಂದು ಸಿಗರೇಟ್. ಕಡುಗಪ್ಪಿನ ಗಡ್ಡ. &lt;br /&gt;ಬಂದವರೇ ಪುಸ್ತಕ ಕೊಡಿ ಅಂತ ದೊಡ್ಡ ಟೇಬಲ್ ಮೇಲೇನೆ ಕೂತರು. ಕೊಟ್ಟೆ. ನಮ್ಮ ಓನರ್ ಇರಲಿಲ್ಲ. ಚೆನ್ನಾಗಿ ಮಾಡ್ತಿದೀರಿ ಕಣ್ರಯ್ಯಾ. ಅಂದರು. ನಾನು ನನ್ನ ಪರಿಚಯ ಹೇಳಿಕೊಂಡೆ. ಖುಷಿಯಾಯ್ತು ಅವರಿಗೆ. ಸರ್ ನಿಮ್ಮ ಕುಸುಮಬಾಲೆ ಒಂದು ಕಾಪಿ ಇದ್ರೆ ಕೊಡಿ. ಹುಡುಕಿ ಹುಡುಕಿ ಸಾಕಾಯ್ತು ಅಂದೆ. ಮುಂದಿನ ಸಲ ತರ್ತೀನಿ ಅಂದ್ರು. ಹಾಗನ್ನುತ್ತಲೇ ಮತ್ತೊಂದು ಸಿಗರೇಟು ಹಚ್ಚಿ ಕೂತರು.  ಹಣ ಕೊಡಲು ಬಂದರು. ನಾನು ಬೇಡ ಸಾರ್ ಅಂದೆ. ಚೆನ್ನಾಗಿ ಮಾಡ್ತಿದೀರಿ. ಏನಾದರೂ ತಿಂಡಿ ತರಿಸ್ಕೊಂಡು ತಿನ್ನಿ ಅಂದರು. ಎಷ್ಟೇ ಬೇಡವೆಂದರೂ ಬಿಡಲಿಲ್ಲ. ಅವರ ಒತ್ತಾಯಕ್ಕೆ ಮಣಿದು ಪಡೆದುಕೊಂಡೆ. ವಿಷಯ ಏನಂದ್ರೆ ನನ್ನನ್ನ ಬಿಟ್ಟರೆ ಅಲ್ಲಿದ್ದ  ಉಳಿದ ಇಬ್ಬರೂ ತಮಿಳರು. ಅವರಿಗೆ ದೇವನೂರರ ಬಗ್ಗೆ ಏನೆಂದರೆ ಏನೂ ಗೊತ್ತಿಲ್ಲ. ಅಷ್ಟರಲ್ಲಿ ನಮ್ಮ ಓನರ್ ಮಹಾಶಯ ಬಂದ. ದೇವನೂರರು ಸ್ವಲ್ಪ ಹೊತ್ತು ಕುಳಿತಿದ್ದು ಹೊರಟರು.&lt;br /&gt;ಅವರು ಹೋದ ಮೇಲೆ ನಮ್ಮ ಓನರ್ ಕೇಳಿದ.&lt;br /&gt;'ನೀನಾದರೂ ಹೇಳಬಾರದೇನಯ್ಯಾ ಸಿಗರೇಟ್ ಸೇದಬೇಡಿ ಅಂತ'.&lt;br /&gt;'ನಾನೇಗೆ ಹೇಳಲಿ ಸಾರ್, ಅಷ್ಟು ದೊಡ್ಡವರಿಗೆ. ನೀವೇ ಹೇಳಬಹುದಿತ್ತಲ್ಲ. ನೀವು ಬಂದಮೇಲೂ ಸಿಗರೇಟ್ ಸೇದುತ್ತಿದ್ರಲ್ಲ' ಅಂದೆ.&lt;br /&gt;'ಹೋಗಲಿ ಬಿಡು. ಇನ್ನೊಮ್ಮೆ ಬಂದಾಗ ಸರ್ ಪ್ರೆಸ್ನಲ್ಲಿ ಸಿಗರೇಟ್ ಸೇದೋ ಹಾಗಿಲ್ಲ ಅನ್ನು. ಪೇಪರ್ ಜಾಸ್ತಿ ಇರುತ್ತಲ್ಲ. ಬೆಂಕಿ ಬಿದ್ರೆ ಕಷ್ಟ ಅಂತ ಹೇಳು' ಅಂದ್ರು. &lt;br /&gt;ಆಯ್ತು ಅಂದೆ.&lt;br /&gt;ಅವರು ಮತ್ತೆ ಬರಲಿಲ್ಲ. ನಾನೋ ಬದುಕು ಅರಸಿಕೊಂಡು ಬೆಂಗಳೂರಿನ ಹಾದಿ ಹಿಡಿದೆ. &lt;br /&gt;ಇದೆಲ್ಲ ಯಾಕೆ ನೆನಪಾಯ್ತು ಅಂದ್ರೆ ನಿನ್ನೆ ಅವರ ಒಡಲಾಳ ನಾಟಕ ನೋಡಿ ಬಂದೆ. ತುಂಬಾ ಖುಷಿ ಆಯ್ತು. ಉಮಾಶ್ರೀ ಸಾಕವ್ವನ ಪಾತ್ರಕ್ಕೆ ಜೀವ ತುಂಬಿದ್ದರು. ಬೆಳಕೂ ನೈಜವಾಗಿತ್ತು. ಎಲ್ಲಾ ಓಕೆ. ಆದರೆ ಇಡೀ ನಾಟಕದಲ್ಲೇನೋ ಕೊರತೆ ಇದೆ ಅನಿಸ್ತು. ಅದು ಭಾಷೆಯದ್ದು. ಸಾಮಾನ್ಯವಾಗಿ ದೇವನೂರರ ಭಾಷೆ ಸ್ವಲ್ಪ ಕಷ್ಟಾನೆ. ಆದರೆ ನನ್ನಂಥವರಿಗೆ ಅದು ತುಂಬಾನೆ ಇಷ್ಟ. ಆ ಭಾಷೆಯ ಸೊಗಡೇ ಅಂಥದ್ದು. ಪ್ರಾದೇಶಿಕವಾದ ಆ ಭಾಷೆಗೆ ಅದರದೇ ಆದ ಒಂದು ಗುಣವಿದೆ. ಲಾಲಿತ್ಯವಿದೆ. ಅದನ್ನು ಸರಿಯಾಗಿ ಬಳಸಿಕೊಂಡಿದ್ರೆ ನಾಟಕ ಇನ್ನಷ್ಟು ಪ್ರಬುದ್ಧವಾಗ್ತಿತ್ತೇನೋ ಅನಿಸ್ತು. &lt;br /&gt;ಇವತ್ತಿಗೂ ನನ್ನ ಅಚ್ಚುಮೆಚ್ಚಿನ ಲೇಖಕ ದೇವನೂರು. ಮೈಸೂರು ಕಡೆ ಹೋದಾಗ ಒಮ್ಮೆ ಅವರ ತೋಟದ ಕಡೆಗೆ ಹೋಗಿಬರೋಣ ಅಂದುಕೊಂಡಿದ್ದೇನೆ. &lt;br /&gt;ನೋಡೋಣ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-677246045307258753?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/677246045307258753/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=677246045307258753&amp;isPopup=true' title='6 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/677246045307258753'/><link rel='self' type='application/atom+xml' href='http://www.blogger.com/feeds/6784968909963868342/posts/default/677246045307258753'/><link rel='alternate' type='text/html' href='http://nadipreeti.blogspot.com/2009/05/blog-post_15.html' title='ಟಿಪಿಕಲ್ ದೇವನೂರು'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_vATu7yhIrAw/Sg0wyFGiu-I/AAAAAAAAARs/8UV--465Ko8/s72-c/dev1.jpg' height='72' width='72'/><thr:total>6</thr:total></entry><entry><id>tag:blogger.com,1999:blog-6784968909963868342.post-6950682454564474352</id><published>2009-05-10T23:42:00.000-07:00</published><updated>2009-05-10T23:43:54.823-07:00</updated><title type='text'>ವೇಗ</title><content type='html'>&lt;a href="http://3.bp.blogspot.com/_vATu7yhIrAw/SgfJGQ9EecI/AAAAAAAAARk/8Tfm-ifbkTk/s1600-h/vega.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 200px; height: 400px;" src="http://3.bp.blogspot.com/_vATu7yhIrAw/SgfJGQ9EecI/AAAAAAAAARk/8Tfm-ifbkTk/s400/vega.jpg" border="0" alt=""id="BLOGGER_PHOTO_ID_5334453393111153090" /&gt;&lt;/a&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;ನನಗೆ ಅವಳ ಪರಿಚಯ ಆಗಿದ್ದು ಇಂಟನರ್ೆಟ್ ಚಾಟ್ ಮೂಲಕ.&lt;br /&gt;ಸಿಕ್ಕ ಮೂರೇ ನಿಮಿಷದಲ್ಲಿ  ಗತಕಾಲದ ಫ್ರೆಂಡ್ಸ್ನಂತಾಗಿಬಿಟ್ಟಿದ್ದೆವು. ನಾನೋ ಮೊದಲೇ ಮಹಾನ್ ತರಲೆ. ಅವಳೂ ಅಂತವಳೇ!  ನಿನಗಿಂತ ನಾನೇನು   ಕಡಿಮೆ ಅನ್ನುವಂತೆ ಬುರಬುರನೆ ಮಾತಾಡತೊಡಗಿದಳು. ನನ್ನ ತುಂಟತನ ಕೆಲವೊಮ್ಮೆ  ಅವಳಲ್ಲಿ ನಗು ಉಕ್ಕಿಸುತ್ತಿತ್ತು. &lt;br /&gt;ಅವಳು ವೇಗ.&lt;br /&gt;ಆಕರ್ುಟ್ನಲ್ಲಿ ಅವಳ ಪ್ರೊಫೈಲ್ ಸಿಗಬಹುದೇನೋ ಅಂತ ಹುಡುಕಾಡಿದೆ. ಊಹುಂ ಸಿಗಲಿಲ್ಲ. ಆದರೆ ನಾನು ಆನ್ಲೈನ್ಗೆ ಹೋದಾಗಲೆಲ್ಲ ಅವಳು ಫಕ್ಕನೆ ಸಿಗುತ್ತಿದ್ದಳು. ನಾನು ಎಂಟ್ರಿ ಆದಕೂಡಲೇ ಹಾಯ್ ತುಂಟ ಅನ್ನೋ ಅವಳ ಶಬ್ದ ಕಣ್ಣಿಗೆ ರಾಚುತಿತ್ತು.  ಯಾರಿರಬಹುದು ಇವಳು?  &lt;br /&gt;ದಿನೇ ದಿನೇ ಚಾಟ್ ಮಾಡುತ್ತ ಹೋದ ಹಾಗೆ ನನಗೆ ಅವಳ ಮೇಲೆ ಅದೆಂಥದೋ ಸೆಳೆತ ಶುರುವಾಗಿಬಿಟ್ಟಿತು. ರಜೆಯಲ್ಲಿದ್ದಾಗಲಂತೂ ಚಡಪಡಿಸಿಹೋಗುತ್ತಿದ್ದೆ. &lt;br /&gt;ಹೀಗಿರುವಾಗಲೇ,&lt;br /&gt;ನೀವು ಸಖತ್ ಹ್ಯಾಂಡಸಮ್ ಆಗಿ ಇದ್ದೀರಿ! ಅಂತ ಒಂದಿನ ಚಾಟ್ ಮಾಡಿದಳು.&lt;br /&gt;ಇದ್ಯಾಕೋ ಸ್ವಲ್ಪ ಅತಿಯಾಯ್ತು ಅನಿಸೋಲ್ವ? ಅಂದೆ. &lt;br /&gt;ಕಿಸ್ಸಕ್ಕನೆ ನಕ್ಕಳು.&lt;br /&gt;ನಾನು ಆಕರ್ುಟ್ನಲ್ಲಿ  ಹಾಕಿದ್ದ ಫೋಟೊ ಕೋತಿಯದ್ದು.&lt;br /&gt;ಆಮೇಲೆ ಮೊಬೈಲ್ ನಂಬರ್ ಬೇಕು ಅಂದಳು. ಕೊಟ್ಟೆ. ಅವಳೇ ಫೋನ್ ಮಾಡಿದಳು. ನಿಮ್ಮ ಬಗ್ಗೆ ಕೇಳಿದ್ದೇನೆ. ಅಷ್ಟು ಚಂದಕ್ಕೆ ಹೇಗೆ ಬರೀತೀರಾ? ಎಲ್ಲಿ ಸಿಗುತ್ತವೆ ಆ ವಿಷಯಗಳೆಲ್ಲ? ಅಂದಳು. ನಾನು ನಿಮ್ಮ ಫ್ಯಾನ್ ಗೊತ್ತಾ? ಅಂದಳು.&lt;br /&gt;ಯಾವ ಫ್ಯಾನ್? ಕೇತಾನಾ? ಉಷಾನಾ?ಅಂದೆ.&lt;br /&gt;ಮತ್ತೆ ಕಿಸ್ಸಕ್ಕನೇ ನಗು.&lt;br /&gt;ಪರಸ್ಫರ ಮಾತು, ಎಸ್ಸೆಮ್ಮೆಸ್ಸುಗಳ ಭರಾಟೆ ಶುರುವಾಯ್ತು. ಮಾತುಕತೆ ಚಾಟ್ನಿಂದ ಮೊಬೈಲ್ಗೆ ಶಿಫ್ಟ್ ಆಗಿತ್ತು. ಗಂಟೆಗಟ್ಟಲೆ ಹರೀತು. ವೇಗಳ ವಾಯ್ಸ್ ತುಂಬಾ ಸ್ವೀಟ್ ಆನಿಸ್ತಿತ್ತು.&lt;br /&gt;ಮರುಳಾದೆ.&lt;br /&gt;ಅದೇನು ವೇಗ ಅಂತ ಇಟ್ಟುಕೊಂಡಿದ್ದೀರಾ?&lt;br /&gt;ನನ್ನೆಸರು ಸುಭದ್ರಾ ಅಂತ. ಎಲ್ಲರೂ ಸುಬ್ಬಿ ಸುಬ್ಬಿ ಅನ್ನೋರು. ನನಗ್ಯಾಕೋ ಅದು ಹಿಡಿಸಲಿಲ್ಲ. ಇದನ್ನ ಒಮ್ಮೆ ಅಪ್ಪನಿಗೆ ಹೇಳಿದಾಗ ಅಪ್ಪ ಹೇಳಿದ್ರು. ನೀನು ಅತ್ಯಂತ ಚೂಟಿ ಹುಡುಗಿ ಅಲ್ವ!. ತುಂಬ ವೇಗವಾಗಿ ಎಲ್ಲವನ್ನೂ ಗ್ರಹಿಸಿಕೊಳ್ತೀಯ. ವೇಗ ಅಂತಿಟ್ಕೋ ಅಂದ್ರು. ನನಗೇನೋ  ಆ ಹೆಸರು ಕೇಳಿದ ತಕ್ಷಣ ಓಕೆ ಡಿಫರೆಂಟ್ ಆಗಿದೆ ಅನಿಸ್ತು. ಇರಲಿ ಅಂದೆ, ಅಂದಳು.&lt;br /&gt;ಗುಡ್. ಚೆನ್ನಾಗಿದೆ. ತಂಗಿ ಇದಾಳಾ?&lt;br /&gt;ಹ್ಞೂಂ ಇದಾಳೆ.&lt;br /&gt;ಅವಳಿಗೆ ಸ್ಲೋ ಅಂತ ಇಡಿ.&lt;br /&gt;ಮತ್ತೆ ಕಿಸ್ಸಕಿಸ್ಸಕ್ಕನೆ ನಗು.&lt;br /&gt;ಓಕೆ, ನೀನು ಹೇಗಿದೀರಾ ನೋಡಲು? ಅಂದೆ.&lt;br /&gt;ಕೆಟ್ಟದಾಗಿದ್ದೇನೆ!&lt;br /&gt;ಪರವಾಗಿಲ್ಲ ಒಂದು ಫೋಟೋ ಕಳಿಸಿ?&lt;br /&gt;ಅದೊಂದು ಮಾತ್ರ ಕೇಳಬೇಡಿ. ನಿಮ್ಮ ಫೋಟೋ ಕೂಡ ನನಗೆ ಬೇಡ. ಒಮ್ಮೆ ಭೇಟಿಯಾದ ಮೇಲೆ ಬೇಕಾದ್ರೆ ಅದೆಲ್ಲ ಆಗಲಿ ಅಂದಳು.&lt;br /&gt;ಬಲವಂತ ಮಾಡುವುದು ಬೇಡ ಅಂತ ಸುಮ್ಮನಾದೆ.&lt;br /&gt;***&lt;br /&gt;ಅವತ್ತು ಭಾನುವಾರ. ಬೆಳಿಗ್ಗೆ.&lt;br /&gt;ಇವತ್ತು ಭೇಟಿ ಆಗೋಣ ಅನಿಸ್ತಿದೆ.  ಸಂಜೆ ಐದಕ್ಕೆ ಮೆಜೆಸ್ಟಿಕ್ನ ಸಂಗಮ್ ಟಾಕೀಸ್ ಎದುರಿಗೆ ನಾನು ನಿಂತಿರುತ್ತೇನೆ. ಬರ್ತೀರಾ? ಅಂದಳು ವೇಗ.&lt;br /&gt;ನನ್ನಲ್ಲಿ ಅವಳನ್ನು ಭೇಟಿ ಆಗುವ ಎಕ್ಸೈಟ್ಮೆಂಟ್ ಇನ್ನೂ ಕಡಿಮೆ ಆಗಿರಲಿಲ್ಲ. &lt;br /&gt;ಆಯ್ತು. ಬರ್ತೇನೆ. ಆದ್ರೆ ಇಬ್ಬರೂ ಪರಸ್ಫರ ಗುರುತು ಹಿಡಿಯೋದು ಹೇಗೆ?&lt;br /&gt;ನಾನು ಆಕಾಶ ಬಣ್ಣದ ಚೂಡಿ ಹಾಕಿರ್ತೇನೆ. ನೀವು? ಅಂದಳು.&lt;br /&gt;ನಾನು ಗುಲಾಬಿ ಬಣ್ಣದ ಶಟರ್್.&lt;br /&gt;ಓಕೆ ಡನ್ ಅಂದಳು.&lt;br /&gt;ನಾಲ್ಕೂವರೆಗೆಲ್ಲ ನನ್ನ ರೂಮು ಬಿಟ್ಟಿದ್ದೆ. ಆದರೆ ನಾನು ಹಾಕಿಕೊಂಡಿದ್ದು ಮೊಲದ ಬಿಳುಪಿನ ಶಟರ್್.&lt;br /&gt;ಸುಮ್ಮನೆ ಒಂದು ಸಪ್ರರ್ೈಸ್ ಕೊಡೋಣ ಅನ್ನಿಸಿ ಹಾಗೆ ಮಾಡಿದ್ದೆ.&lt;br /&gt;ಸರಿಯಾಗಿ ಐದು ಗಂಟೆ ಮೂರು ನಿಮಿಷ ಮುವತ್ತೊಂಬತ್ತು ಸೆಕೆಂಡಿಗೆ ನಾನು ಸಂಗಮ್ ಟಾಕೀಸಿನ ಎದುರಿಗೆ ನಿಂತಿದ್ದೆ.&lt;br /&gt;ಜನ ತುಂಬಾ ಇದ್ದರು. 'ಹಾಗೆ ಸುಮ್ಮನೆ' ಏಳುವರೆ ಶೋ ಗೆ ಜನ ಮುಗಿ ಬೀಳುತ್ತಿದ್ರು. &lt;br /&gt;ಐದು ಗಂಟೆ ಐದು ನಿಮಿಷ ಇಪ್ಪತ್ತೆಂಟು ಸೆಕೆಂಡಿಗೆ ಸರಿಯಾಗಿ ಅವಳು ಬಂದಳು. ಅದೇ ಆಕಾಶ ಬಣ್ಣದ ಚೂಡಿ. ಮುಡಿಯಲ್ಲಿ ಮೊಳದುದ್ದ ಮಲ್ಲಿಗೆ. ನನ್ನ ಕಣ್ಣನ್ನ ನಾನೇ ನಂಬದಾದೆ. ನನ್ನ ಪಕ್ಕದಲ್ಲೇ ಬಂದು ನಿಂತುಕೊಂಡಳು. ದೇವರೆ ನಾನು ಮಾತಾಡುತ್ತಿದ್ದ ಹುಡುಗಿ ಇವಳೇನಾ? ಇಷ್ಟು ಸುಂದರವಾಗಿಯೂ ಹುಡುಗೀರು ಇರ್ತಾರಾ? &lt;br /&gt;ಟೈಮ್ ಪ್ಲೀಸ್ ಅಂದಳು. ತಡವರಿಸುತ್ತಾ ಐದು ಹತ್ತು ಅಂದೆ.&lt;br /&gt;ಥ್ಯಾಂಕ್ಸ್ ಅಂದಳು. ನನ್ನ ಕಣ್ಣು ಅವಳನ್ನು ಬಿಟ್ಟು ಕದಲಲಿಲ್ಲ.&lt;br /&gt;ಆದರೇ ಅವಳ ಕಣ್ಣು ಮಾತ್ರ ನನ್ನ ಬರುವಿಕೆಯನ್ನೇ  ಅರಸುತ್ತಿದ್ದವು. &lt;br /&gt;ನನ್ನ ಮನಸ್ಸೇಕೋ ನೀನು ನೋಡಿದ್ರೆ ಹೀಗಿದೀಯ.  ಅವಳು ನೋಡಿದ್ರೆ ಅಷ್ಟು ಚಂದಕ್ಕಿದ್ದಾಳಲ್ಲೋ. ನಿನ್ನ ಕೆಟ್ಟ ಮುಖ ಅವಳಿಗೆ ಹ್ಯಾಗೋ ತೋರಿಸ್ತೀಯ. ಬೇಡ ಬಿಡು ಅಂದಂಗಾತು.&lt;br /&gt;ಗಂಟೆ ಐದೂ ಕಾಲಾಯ್ತು. ಐದೂವರೆ ಆಯ್ತು. ಫೋನ್ ಮಾಡತೊಡಗಿದಳು ನನಗೆ.&lt;br /&gt;ಅಯ್ಯೋ ಫೋನ್ ಮಾಡ್ತಿದಾಳಲ್ಲ, ರಿಂಗಾದ್ರೆ ಅಂತ ಗಾಬರಿಯಿಂದ ಜೇಬಿಗೆ ಕೈ ಹಾಕಿದರೆ! ಎಲ್ಲಿದೆ ಫೋನ್? ಬರುವ ಗಡಿಬಿಡಿಯಲ್ಲಿ ರೂಮಿನಲ್ಲೇ ಮರೆತು ಬಂದಿದ್ದೆ.&lt;br /&gt;ನಿಜಕ್ಕೂ ಅವಳಿಗೆ ಸಿಟ್ಟು ಬಂದಿತ್ತು. ಈ ಹುಡುಗರೆ  ಹೀಗೆ,  ಛೇ ಅಂತೇನೋ ಗೊಣಗಿಕೊಂಡದ್ದು ಸಣ್ಣಗೆ ಕೇಳಿಸಿತು. ಮುಖದಲ್ಲಿ ಗಲಿಬಿಲಿ.&lt;br /&gt;ಫೋನ್ ಮಾಡುತ್ತಲೇ ಇದ್ದಳು.  ನನ್ನ ಕಡೆ ಒಮ್ಮೆ ತಿರುಗಿ ನೋಡಿದಳು. ನಾನು ಆಕಾಶದತ್ತ ನೋಡಿದೆ. &lt;br /&gt;ಅವಳ ಚಡಪಡಿಕೆ ನನಗೆ ನೋಡಲಾಗಲಿಲ್ಲ. &lt;br /&gt;ಇನ್ನು ಇಲ್ಲಿ ನಿಲ್ಲುವುದು ಬೇಡ ಅನ್ನಿಸಿ ವೇಗವಾಗಿ ಅಲ್ಲಿಂದ ಹೆಜ್ಜೆ ಕಿತ್ತೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-6950682454564474352?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/6950682454564474352/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=6950682454564474352&amp;isPopup=true' title='10 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/6950682454564474352'/><link rel='self' type='application/atom+xml' href='http://www.blogger.com/feeds/6784968909963868342/posts/default/6950682454564474352'/><link rel='alternate' type='text/html' href='http://nadipreeti.blogspot.com/2009/05/blog-post_10.html' title='ವೇಗ'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_vATu7yhIrAw/SgfJGQ9EecI/AAAAAAAAARk/8Tfm-ifbkTk/s72-c/vega.jpg' height='72' width='72'/><thr:total>10</thr:total></entry><entry><id>tag:blogger.com,1999:blog-6784968909963868342.post-971953798558304973</id><published>2009-05-08T00:46:00.000-07:00</published><updated>2009-05-08T00:47:27.349-07:00</updated><title type='text'>ಮಧುವನ ಕರೆದರೆ</title><content type='html'>ಮಧುವನ ಕರೆದರೆ&lt;br /&gt;ತನುಮನ ಸೆಳೆದರೆ&lt;br /&gt;ಶರಣಾಗು ನೀನು ಆದರೆ...&lt;br /&gt;ಅದ್ಯಾವ ಅಮೃತ ಘಳಿಗೆಯಲ್ಲಿ ಈ ಹಾಡು ಕೇಳಿದೆನೋ ಗೊತ್ತಿಲ್ಲ  ಅವಾಗಿನಿಂದ ಒಂದೇ ಸಮನೆ ಮಧುವನವನ್ನ ಕೇಳುತ್ತಿದ್ದೇನೆ. &lt;br /&gt;ನಾನು ಒಂಥರಾ ಹಾಗೆ. ಒಂದು  ಹಾಡು ಇಷ್ಟ ಆಗುತ್ತೆ ಅಂದ್ರೆ ಅದನ್ನೇ ಎಗ್ಗಿಲ್ಲದೇ ಕೇಳುತ್ತೇನೆ. ನೀವು ಅದಕ್ಕಿಂತ ಚಂದಕ್ಕಿದೆ ಕೇಳಿ ಅಂತ ನೂರು ಹಾಡು ಕೊಟ್ಟರೂ ನನಗೆ ಕೇಳಿಸೊಲ್ಲ. ನನಗೆ ನನ್ನದೇ ಹಾಡು. ನನ್ನದೇ ಪಾಡು. ಅದರ ಪಸೆ ಆರಿ, ಇನ್ನು ಸಾಕು ಅನ್ನುವ ತನಕ ಅದು ಕೇವಲ ನನ್ನ ಹಾಡು. ಗುಂಗು ಹಿಡಿಸಿರುತ್ತದೆ. ಅಂದಹಾಗೆ ಮಧುವನ ಇಂತಿ ನಿನ್ನ ಪ್ರೀತಿಯ ಚಿತ್ರದ್ದು. ಬರೆದವರು ನನ್ನ ಪ್ರೀತಿಯ ಗೆಳೆಯರೂ ಲೇಖಕರೂ ಆದ ಜಯಂತ್ ಕಾಯ್ಕಿಣಿ ಅವರು. ವಾಣಿ ಅದ್ಭುತವಾಗಿ ಹಾಡಿದ್ದಾರೆ. &lt;br /&gt;ಈಗೊಂದಿಷ್ಟು ವರ್ಷದ ಹಿಂದೆ ಎಂ ಡಿ ಪಲ್ಲವಿಯವರು ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ "ನೀನಿಲ್ಲದೇ ನನ್ನದೇನಿದೆ" ಅನ್ನುವ ಭಾವಗೀತೆಯೊಂದನ್ನ ಹಾಡಿದ್ದರು. ನನಗೆ ಆ ಹಾಡು ಎಷ್ಟು ಹುಚ್ಚು ಹಿಡಿಸಿಬಿಡ್ತು ಅಂದ್ರೆ ಅದನ್ನ ಎಷ್ಟೋ  ದಿನಗಳ ತನಕ ಎಡೆಬಿಡದೇ ಕೇಳಿದ್ದೆ. ಅದರಲ್ಲೂ ಎಂ ಡಿ ಪಲ್ಲವಿಯವರ ದನಿಯಲ್ಲಿ ಆ ಹಾಡನ್ನು ಕೇಳುವುದೇ ಒಂದು ಸೊಬಗು.&lt;br /&gt;ಕೆಲವು ಹಾಡು ಮಾತ್ರ ಆ ಥರದ ಗುಂಗು ಹಿಡಿಸಿಬಿಡುತ್ತವೆ.  ಅವರು ಹಾಡಿದ್ದಾರೆ ಅಂತ  ಆ ಹಾಡಿಗೆ ಅಷ್ಟು ತೂಕ ಬಂತಾ ಅಥವಾ ಆ ಹಾಡು ಹಾಡಿದ್ದರಿಂದಲೇ ಹಾಡಿದವರಿಗೊಂದು ತೂಕ ಬಂತಾ? ಗೊತ್ತಿಲ್ಲ.&lt;br /&gt;ಬಟ್ ಎರಡೂ ಹೌದು. &lt;br /&gt;ರತ್ನಮಾಲಾ ಪ್ರಕಾಶ್ ಹಾಡಿದ ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ... ಅರ್ಚನಾ ಉಡುಪಾ ಅವರ ಕರುಣಾಳೆ ಬಾ ಬೆಳಕೆ... ಪುತ್ತೂರು ನರಸಿಂಹ ನಾಯಕ್ ಅವರ ದಾಸರ ಪದಗಳು, ಮೈಸೂರು ಅನಂತ ಸ್ವಾಮಿಯವರ ರತ್ನನ್ ಪದಗಳು, ಯಾವ ಮೋಹನ ಮುರಳಿ ಕರೆಯಿತೋ, ಅಶ್ವಥ್ ಅವರ ಕೋಡಗಾನ ಕೋಳಿ ನುಂಗಿತ್ತಾ... ಒಂದಾ ಎರಡಾ. ಕೇಳಿದರೆ ಯಾವತ್ತಿಗೂ ದಣಿಯದ ಹಾಡುಗಳವು.&lt;br /&gt;ಕೇಳಿದ್ದರೂ ಕೇಳದಿದ್ದರೂ  ಮಧುವನ ಕರೆದರೆ ಇನ್ನೊಮ್ಮೆ ಕೇಳಿ ನೋಡಿ.&lt;br /&gt;ಅದರ ಗಮ್ಮತ್ತೇ ಬೇರೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-971953798558304973?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/971953798558304973/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=971953798558304973&amp;isPopup=true' title='4 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/971953798558304973'/><link rel='self' type='application/atom+xml' href='http://www.blogger.com/feeds/6784968909963868342/posts/default/971953798558304973'/><link rel='alternate' type='text/html' href='http://nadipreeti.blogspot.com/2009/05/blog-post.html' title='ಮಧುವನ ಕರೆದರೆ'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><thr:total>4</thr:total></entry><entry><id>tag:blogger.com,1999:blog-6784968909963868342.post-4825767709835558698</id><published>2009-04-28T04:40:00.000-07:00</published><updated>2009-04-28T04:42:31.030-07:00</updated><title type='text'>ಕಾಮಿ ಕವಿತೆಗಳು</title><content type='html'>&lt;a href="http://4.bp.blogspot.com/_vATu7yhIrAw/SfbrkqMpABI/AAAAAAAAARc/oLlmipCnyOg/s1600-h/kaalu.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 344px; height: 391px;" src="http://4.bp.blogspot.com/_vATu7yhIrAw/SfbrkqMpABI/AAAAAAAAARc/oLlmipCnyOg/s400/kaalu.jpg" border="0" alt=""id="BLOGGER_PHOTO_ID_5329706224074686482" /&gt;&lt;/a&gt;&lt;br /&gt;&lt;br /&gt;ಪ್ರಿಯರೇ ಹೀಗ್ಯಾಕೆ ಬರೆಯಬೇಕೆನಿಸಿತೋ ನನಗೆ ಗೊತ್ತಿಲ್ಲ. ಸುಮ್ಮನೆ ಕುಳಿತಿದ್ದವನ ಕೈ ಹಿಡಿದು ಬರೆಸಿಕೊಂಡ ಪುಟ್ಟ ಪುಟ್ಟ ಸಾಲುಗಳಿವು. ಯಾಕೆ, ಏನು ಅಂತ ಕೇಳಬೇಡಿ. ಸುಮ್ಮನೆ ಓದಿಕೊಳ್ಳಿ. ಹಾಗೇ ಇಷ್ಟ ಆಗಿರಲಿ, ಆಗದೇ ಇರಲಿ ಪ್ರತಿಕ್ರಿಯಿಸಿ.&lt;br /&gt;&lt;br /&gt;&lt;br /&gt;&lt;br /&gt;&lt;br /&gt;1&lt;br /&gt;ಮುಟ್ಟು ಅಂದರೂ ಮುಟ್ಟಲ್ಲ&lt;br /&gt;ಸುಮ್ಮನೆ ಆಸೆಪಡುತ್ತೀಯಲ್ಲ&lt;br /&gt;ಒಮ್ಮೆ ಕೈ ತಾಕಿಸು ಗೆಳೆಯ&lt;br /&gt;ಎದೆಯ ಪುಟಗಳಿಗೆ&lt;br /&gt;ಸುಗ್ಗಿ ಬರಲಿ&lt;br /&gt;&lt;br /&gt;1&lt;br /&gt;ನೀನು ಮಲಗಿದೆ&lt;br /&gt;ನಾನೂ ಮಲಗಿದೆ&lt;br /&gt;ಎಚ್ಚರಾದಾಗಲೇ ಗೊತ್ತಾಗಿದ್ದ&lt;br /&gt;ನಮ್ಮ ನಡುವೆ ಮತ್ತೊಬ್ಬನಿದ್ದ &lt;br /&gt;ಕಾಮಿ&lt;br /&gt;&lt;br /&gt;3&lt;br /&gt;ನೀನು ಏನನ್ನೂ ಬಿಚ್ಚಬೇಡ&lt;br /&gt;ಸುಮ್ಮನೆ ಬಚ್ಚಿಟ್ಟಿಕೋ&lt;br /&gt;ಬಟಾ ಬಯಲಾಗುವುದೂ ಕೂಡ&lt;br /&gt;ಕೆಲವೊಮ್ಮೆ ಬೋರ್ ಹೊಡೆಸುತ್ತದೆ.&lt;br /&gt;&lt;br /&gt;4&lt;br /&gt;ಇವತ್ಯಾಕೋ &lt;br /&gt;ನೀನು ಬೇಕೆನಿಸುತ್ತಿದೆ&lt;br /&gt;ಬಂದು  ಹೋಗೋ&lt;br /&gt;ಮೈಗೆ ಸೋಲುವುದು ಗೊತ್ತಿದ್ದಂತೆ&lt;br /&gt;ಸುಖಕ್ಕೆ  ತೇಲುವುದು ಗೊತ್ತಿದೆ&lt;br /&gt;ಅವೆರಡನ್ನೂ ಕಲಿಸುತ್ತೇನೆ&lt;br /&gt;&lt;br /&gt;5&lt;br /&gt;ನನ್ನ ಪಾದದ ಕಿರುಬೆರಳಿಗೂ&lt;br /&gt;ನಿನ್ನ ನೆನಪಿದೆ ಕಣೋ&lt;br /&gt;ಕಚ್ಚಿದ &lt;br /&gt;ಗುರುತು ಮಾಸಿ ಹೋಗಿಲ್ಲ &lt;br /&gt;ಇವತ್ತಾದರೂ ಬಂದು&lt;br /&gt;ಮುಲಾಮು ಹಚ್ಚಬಾರದಾ?&lt;br /&gt;&lt;br /&gt;6&lt;br /&gt;ನೀನು ಏನೋ ಹುಡುಕಿದೆ?&lt;br /&gt;ನಾನು ಏನೋ ತಡಕಿದೆ?&lt;br /&gt;ಗೊತ್ತಿಲ್ಲ, ಆದರೆ &lt;br /&gt;ಇಬ್ಬರಲ್ಲೂ ಏನೋ ಸಿಕ್ಕ ಖುಷಿ ಇದೆ&lt;br /&gt;&lt;br /&gt;7&lt;br /&gt;ಏನೂ ಬೇಡ&lt;br /&gt;ಸುಮ್ಮನೆ ತಬ್ಬಿಕೋ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-4825767709835558698?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/4825767709835558698/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=4825767709835558698&amp;isPopup=true' title='11 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/4825767709835558698'/><link rel='self' type='application/atom+xml' href='http://www.blogger.com/feeds/6784968909963868342/posts/default/4825767709835558698'/><link rel='alternate' type='text/html' href='http://nadipreeti.blogspot.com/2009/04/blog-post_28.html' title='ಕಾಮಿ ಕವಿತೆಗಳು'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_vATu7yhIrAw/SfbrkqMpABI/AAAAAAAAARc/oLlmipCnyOg/s72-c/kaalu.jpg' height='72' width='72'/><thr:total>11</thr:total></entry><entry><id>tag:blogger.com,1999:blog-6784968909963868342.post-8287326612306435663</id><published>2009-04-24T22:59:00.000-07:00</published><updated>2009-04-24T23:13:34.302-07:00</updated><title type='text'>ದಿ ಪೇಯ್ನ್</title><content type='html'>&lt;a href="http://3.bp.blogspot.com/_vATu7yhIrAw/SfKp6fKROVI/AAAAAAAAARU/u_TZfKBQcZM/s1600-h/the+pain.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 400px;" src="http://3.bp.blogspot.com/_vATu7yhIrAw/SfKp6fKROVI/AAAAAAAAARU/u_TZfKBQcZM/s400/the+pain.jpg" border="0" alt=""id="BLOGGER_PHOTO_ID_5328508131394795858" /&gt;&lt;/a&gt;&lt;br /&gt;&lt;br /&gt;ಪ್ರಿಯ ಸ್ನೇಹಿತರೆ&lt;br /&gt;ಇದು ಕೆಲವು ವಾರಗಳ ಹಿಂದೆ ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ ಪ್ರಕಟವಾದ ಕಥೆ.&lt;br /&gt;ಮತ್ತೆ ಇಲ್ಲಿ ನಿಮಗಾಗಿ ಹಾಕುತ್ತಿದ್ದೇನೆ. ಓದಿಕೊಳ್ಳಿ&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;ಕಿಟಕಿ ತೆರೆದೇ ಇತ್ತು.&lt;br /&gt;ದೂರದಲ್ಲಿ ಯಾರದೋ ಒಕ್ಕಳಾಳದಿಂದ ಎದ್ದು ಬಂದ ಸಣ್ಣದೊಂದು ಆಲಾಪ್. ಅದು ನೋವಿನ ಎಳೆ ಎಂದು ಗುರುತಿಸಿಕೊಳ್ಳುವುದಕ್ಕೆ ಪ್ರಿಯಾಗೆ ಸಮಯ ಹಿಡಿಯಲಿಲ್ಲ.&lt;br /&gt;ಮಗ್ಗಲು ಬದಲಿಸಿದಳು. ಸಣ್ಣಗೆ ಕೆಮ್ಮು ಬಂದು  ಉಸಿರು ಹಿಂಡಿದಂಗಾಯಿತು.  ಕತ್ತು ಆನಿಸಿದಳು. ಉಫ್. ಒಂದು ನಿಡಿದಾದ ಉಸಿರಿಗಾಗಿ ಎಷ್ಟು ಪರದಾಡಬೇಕು?&lt;br /&gt;ಥತ್...ಇನ್ನೂ ಯಾಕೆ ಬದುಕಿದ್ದೀನಿ ನಾನು? ಬದುಕು ಅನ್ನುವುದು ಕೇವಲ ಇಪ್ಪತ್ತೊಂದನೇ ವಯಸ್ಸಿಗೆ ಈ ಪರಿ ಮಕ್ಕಾಡೆ ಮಲಗಿಬಿಡುತ್ತದೆ ಅಂತ ನಾನು ಎಂದಾದರೂ ಭಾವಿಸಿದ್ದೆನಾ? ಎಷ್ಟು ಬೇಗ  ನನ್ನೆಲ್ಲ ದಾರಿಗಳು ಮುಚ್ಚಿಹೋದುವಲ್ಲ. ಕನಸುಗಳು ಕಳೆದುಹೋದವು. ಮನಸ್ಸು ನಿಲರ್ಿಪ್ತವಾಯಿತು. ನಿದ್ರೆ ದೂರಾಯಿತು. ನೋವು ದಿನ ಕಳೆದಂತೆ ಅಭ್ಯಾಸವಾಗಿ ಹೋಯಿತು.  ಪ್ರತಿ ಕ್ಷಣ ಕೂಡ ನಾನು ಸಾವಿಗೆ ಹತ್ತಿರಾಗುತ್ತಿದ್ದೇನೆ ಅನಿಸುತ್ತಿದೆ.  ಸಾವು ಇಷ್ಟು ಯಾತನಾಮಯವಾಗಿರುತ್ತಾ? ಇನ್ನು ಎಷ್ಟು ನಿಮಿಷವೋ, ಎಷ್ಟು ವಾರವೋ, ಎಷ್ಟು ತಿಂಗಳೋ ನನ್ನ ಈ ಉಸಿರು.&lt;br /&gt;ಪ್ರಿಯಾ ಬಳಿಗೆ ಬಂದ ನಸರ್್ ಯಾವುದೋ ಮಾತ್ರೆ ಕೈಗಿಟ್ಟು ನುಂಗಿ ಅನ್ನುವಂತೆ ಸನ್ನೆ ಮಾಡಿದಳು. ಅವಳ ಹೆಸರು ಪಾರ್ವತಿ. ಕೇರಳದಿಂದ ಬಂದವಳಂತೆ. ಕನ್ನಡ  ಕಲಿತಿದ್ದಾಳೆ. ಹಾಸ್ಪಿಟಲ್ಗೆ ಬಂದ ದಿವಸದಿಂದ ನನ್ನ ಆರೈಕೆ ಮಾಡುತ್ತಿರುವ ಅಮ್ಮನಂಥವಳು. ಅವಳ ಪ್ರೀತಿ ದೊಡ್ಡದು. ನೀವು ಇಷ್ಟು ಚೆನ್ನಾಗಿದ್ದೀರಾ? ಆ ದೇವರು ನಿಮಗೆ ಯಾಕೆ ಈ ಕ್ಯಾನ್ಸರ್ ಅನ್ನೋ ಕಾಯಿಲೆ ಕೊಟ್ಟ  ಸಿಸ್ಟರ್. ಅವನಿಗೆ ಚೆನ್ನಾಗಿರೋರನ್ನ ನೋಡಿದ್ರೆ ಆಗೊಲ್ಲ. ಪಕ್ಕಾ ಈಡಿಯಟ್ ಅವನು. ನನ್ನ ಅಕ್ಕನಿಗೂ ಹೀಗೆ ಆಗಿತ್ತು. ಅವಳೂ ನಿಮ್ಮಷ್ಟೇ ಚಂದಕ್ಕಿದ್ದಳು. ಏನೇ ಪ್ರಯತ್ನ ಮಾಡಿದರೂ ಅವಳನ್ನು ಮರೆಯೋದಕ್ಕೆ ಆಗುತ್ತಾ ಇಲ್ಲ. ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಅನಿಸುತ್ತೆ ಅಂತ ಒಂದಿನ  ಕಣ್ಣು ತುಂಬಿಕೊಂಡಿದ್ದಳು. ಅವಳಿಗೂ ಗೊತ್ತು ನಾನು  ಹೆಚ್ಚು ದಿನ ಬದುಕೊಲ್ಲ ಅಂತ. ಏನೂ ಆಗೊಲ್ಲ ಸಿಸ್ಟರ್. ಒಂದಿನ ನೀವು ಹುಷಾರಾಗೇ ಆಗ್ತೀರ. ಡೋಂಟ್ ವರಿ ಅಂತ ಕೈ ಹಿಡಿದು ಸಾಂತ್ವನ  ಹೇಳುತ್ತಾಳೆ.  ಅದೆಲ್ಲ ನನ್ನ ಮೇಲಿನ ಪ್ರೀತಿಗಾಗಿ ಅಷ್ಟೆ. &lt;br /&gt;ನಾನು ಕಣ್ಣೀರಾಗುತ್ತೇನೆ. ಪಾರ್ವತಿ ಕೈ ನನ್ನ ನೆತ್ತಿ ಸವರುತ್ತದೆ. &lt;br /&gt;ಪಕ್ಕದ ರೂಮಿನಲ್ಲಿ ಯಾರೋ ಕಿರುಚಿದರು. ಅದೇನು ಕೊನೆಯ ಆರ್ತನಾದವಾ? ಕಳಕೊಂಡವರ  ದುಃಖವಾ? ಆಸ್ಪತ್ರೆ ಅನ್ನುವುದು ನರಕ ಕೂಪಗಳಿದ್ದ ಹಾಗೆ! ಇಲ್ಲಿಗೆ ಜನ ಸಾಯಲಿಕ್ಕೆಂದೇ ಬರುತ್ತಾರಾ? ಓಹ್...  ಅಮ್ಮ ಬರಬಹುದು ಈಗ. ನನಗೆ ಅಂತ ಅವಳು ಹಾಲು ತರುತ್ತಾಳೆ. ಎಂತೆಂಥದೋ ಹಣ್ಣು ತರುತ್ತಾಳೆ. ಮಗಳು ಬದುಕಿಯಾಳು ಅನ್ನುವ ಸಣ್ಣ ಭರವಸೆ ಅವಳಲ್ಲಿ ಮಾತ್ರ ಗಟ್ಟಿಯಾಗಿದೆ. ಯಾಕೆಂದ್ರೆ ಅವಳು ತಾಯಿ. ಯಾವ ತಾಯಿ ತಾನೆ ಮಗಳು ತನ್ನ ತೊಡೆಯ ಮೇಲೇ ಸಾಯುವುದನ್ನ ಇಷ್ಟಪಟ್ಟಾಳು. ನಿನಗೆ ಏನೂ ಆಗೊಲ್ಲ ಮಗಳೆ. ಡಾಕ್ಟರು ಹೇಳಿದ್ದಾರೆ. ಈಗೇನು ಎಂಥ ಕ್ಯಾನ್ಸರನ್ನೂ ಗುಣ ಪಡಿಸಬಹುದಂತೆ. ಅದರಲ್ಲೂ ಡಾ. ಸುರೇಶ್ ಪಾಟೀಲ್ ತುಂಬಾ  ಫೇಮಸ್ ಆದಂಥವರು. ಅವರು ನಿಮ್ಮ ಮಗಳಿಗೆ ಏನೂ ಆಗೋದಿಲ್ಲ ಅಂತ ಹೇಳಿದ್ದಾರೆ. ನೀನು ಧೈರ್ಯ ಗೆಡಬೇಡ ಮಗಳೇ, ಅಂತ ಅಮ್ಮ ಹೇಳುತ್ತಿರುತ್ತಾಳೆ. ಅವಳಿಗೂ ಗೊತ್ತು ನನ್ನ ಮಗಳು ಬದುಕೋಲ್ಲ ಅಂತ. ಆದರೂ ನನ್ನ ಮೇಲಿನ ಪ್ರೀತಿಗಾಗಿ ಹಾಗೆ ಹೇಳುತ್ತಾಳೆ. ಅಪ್ಪ ಇದ್ದಿದ್ದರೆ ಅಮ್ಮನಿಗಿಂತ ಹೆಚ್ಚು ಸಂಕಟ ಪಡುತ್ತಿದ್ದನೇನೋ. ಇದನ್ನೆಲ್ಲ ನೋಡಬೇಕಾಗುತ್ತೆ ಅಂತ ಮೊದಲೇ ಹೋಗಿಬಿಟ್ಟ. ಡೋಂಟ್ ವರಿ ಡ್ಯಾಡಿ ಇನ್ನೇನು ಕೆಲವೆ ದಿನ ನಾನು ನಿನ್ನಲ್ಲಿಗೆ ಬರುತ್ತೇನೆ.&lt;br /&gt;ಅಮ್ಮ ಸರಸ್ವತಿ ಬಂದರು.&lt;br /&gt;ಬರುವಾಗಲೇ  ಕಣ್ಣ ತುಂಬಾ ನೀರು. ಮಗಳಿಗೆ ಗೊತ್ತಾದೀತು ಅಂತ ಸಣ್ಣಗೆ ತಿರುಗಿ ಸೀರೆ ಸೆರಗಿನಿಂದ ಒರೆಸಿಕೊಂಡರು. &lt;br /&gt;ಸೇಬು ತಿನ್ನು ಮಗಳೇ!&lt;br /&gt;ಅಮ್ಮ ನಾನು ಅಂದ್ರೆ ನಿನಗೆ ಅಷ್ಟಿಷ್ಟಾನಾ?&lt;br /&gt;ಯಾಕೆ ಹಾಗೆಲ್ಲ ಕೇಳ್ತೀಯ?&lt;br /&gt;ಅಲ್ಲ ನಾನು ಸತ್ತು ಹೋದ್ರೆ ನೀನು ಎಷ್ಟು ಸಂಕಟ ಪಡ್ತೀ ಅಂತ ನನಗೆ ದಿಗಿಲಾಗಿದೆ!&lt;br /&gt;ಸರಸ್ವತಿಗೆ ದುಃಖ ತಡೆಯಲಾಗಲಿಲ್ಲ. ಮಗಳನ್ನು ಬಾಚಿ  ತಬ್ಬಿಕೊಂಡರು.&lt;br /&gt;ದೇವರೆ ಎಷ್ಟು ಅಂತ ದುಃಖ ಕೊಡುತ್ತೀ. ಗಂಡನನ್ನ ಕಿತ್ತುಕೊಂಡೆ. ಆದರೂ ನಾನು ಬದುಕಿದೆ, ಅದು ನನ್ನ ಮಗಳಿಗಾಗಿ. ಅವಳು ಚೆನ್ನಾಗಿರಬೇಕು ಅಂತ ನಾನು ಮಾಡಿದ ಕೆಲಸ, ಪಟ್ಟ ಯಾತನೆ ಇದೆಯಲ್ಲ ಅದು ಬೇರೆ ಯಾವ ತಾಯಿಗೂ ಬೇಡ. ಇದ್ದದ್ದೊಂದು ಮನೆ ಬೆಳಕಿನಂತವಳು ಮಗಳು.  ಈಗ ಅವಳನ್ನು ಕಿತ್ತುಕೊಳ್ಳಲು ಹೊರಟಿದ್ದೀಯಲ್ಲ. ಮುಂದೆ ನಿನಗೆ ಯಾವತ್ತೂ ನಾನು ಕೈ ಮುಗಿಯಲಾರೆ, ದೀಪ ಹಚ್ಚಲಾರೆ. ಇದ್ದೊಂದು ದೀಪವನ್ನೂ ನೀನೇ ಆರಿಸಿದ ಮೇಲೆ ನನಗೆ ಇನ್ನೆಲ್ಲಿದೆ ಬದುಕು.&lt;br /&gt;ಸರಸ್ವತಿಯ ದುಃಖ ಇನ್ನೂ ಬತ್ತಿರಲಿಲ್ಲ.&lt;br /&gt;ಯಾರೋ ಹೆಗಲ ಮೇಲೆ ಕೈ ಇಟ್ಟಂತಾಯಿತು. ತಿರುಗಿದರೆ  ಅದೇ ಹುಡುಗ.&lt;br /&gt;ನೀನಾ? &lt;br /&gt;ಆ್ಯಂಟಿ. ಹಾಗನ್ನುವ ಮೊದಲೇ ಅವನ ಕಣ್ಣು  ತುಂಬಿಬಂತು. ಹೀಗೆ ಕೇಳಿದೆ ಪ್ರಿಯಾಳಿಗೆ ಹುಷಾರಿಲ್ಲ ಅಂತ. ನೋಡಿ ಹೋಗೋಣ ಅಂತ ಬಂದೆ. ಅವಳಿಗೆ ಏನೂ ಆಗೊಲ್ಲ ಆ್ಯಂಟಿ. ದೇವರಿದ್ದಾನೆ. &lt;br /&gt;ಎಲ್ಲಿದ್ದಾನೆ ದೇವರು. ನನ್ನ ಪಾಲಿಗೆ ಅವನು ಯಾವತ್ತೋ ಸತ್ತು ಹೋದ. ಹೇಗೆ ಭರಿಸಲಿ ಈ ದಃಖವನ್ನ? ಸರಸ್ವತಿಯ ಕಣ್ಣು ಅತ್ತು ಅತ್ತು ಬತ್ತಿಹೋದ ಕೊಳದಂತಾಗಿದ್ದವು.&lt;br /&gt;ವಿಕಾಸ್ ಹೋಗಿ ಪ್ರಿಯಾಳ ಪಕ್ಕ ಕುಳಿತ. ಕೈ ಹಿಡಿದುಕೊಂಡ.&lt;br /&gt;ಡೋಂಟ್ ವರಿ ನಾನಿದ್ದೇನೆ. ನಿನಗೆ ಏನೂ ಆಗೊಲ್ಲ.&lt;br /&gt;ಯಾಕೆ ಹಾಗಂತೀಯ ವಿಕಿ. ನೀನೂ ಸುಳ್ಳು ಹೇಳ್ತೀಯಲ್ಲ ಅನ್ನಬೇಕೆನಿಸಿತು ಪ್ರಿಯಾಳಿಗೆ.&lt;br /&gt;ಸುಮ್ಮನೆ ಅವನ ಕೈ ಅದುಮಿದಳು ಅಷ್ಟೆ.&lt;br /&gt;ಎಂಥ ಹುಡುಗ ಇವನು. ನನಗಾಗಿ ಪ್ರಾಣ ಬೇಕಾದ್ರೆ ಕೊಡ್ತೀನಿ ಅಂದಿದ್ದ ಒಮ್ಮೆ.  ಹುಚ್ಚಾ ಅದೆಲ್ಲ ಯಾಕೆ, ನಿನ್ನನ್ನ ಪ್ರೀತಿ ತಾನೆ ಮಾಡಬೇಕು. ಮಾಡ್ತೀನಿ ಬಿಡು ಅಂದಿದ್ದೆ ನಾನು. ಅವತ್ತು ಅವನಷ್ಟು ಖುಷಿ ಪಟ್ಟವರನ್ನ ನಾನು ಈ ಜನ್ಮದಲ್ಲಿ ಕಂಡಿಲ್ಲ. ಮುಗಿಲೇ ಎಟಕುವಷ್ಟು ಜಿಗಿದಾಡಿದ್ದ. ನನ್ನ ಕರೆದುಕೊಂಡು  ಊರೆಲ್ಲ ಸುತ್ತಿಸಿದ್ದ. ಕೇಳಿದ್ದೆಲ್ಲ ಕೊಡಿಸಿದ್ದ.  ಒಂದೇ ಒಂದಿನ ನನ್ನ ಪ್ರೀತಿಯನ್ನಲ್ಲದೇ ಬೇರೆ ಏನನ್ನೂ ಬಯಸದ  ಹುಡುಗ. ಪ್ಲೆಟಾನಿಕ್ ಪ್ರೀತಿ ಅಂತಾರಲ್ಲ ಅಂಥದು.&lt;br /&gt;ಆಮೇಲೆ ಕೆಲಸದ ಮೇಲೆ ಮುಂಬೈಗೆ ಅಂತ ಹೊರಟು ಹೋದ. ವರ್ಷದ ಮೇಲಾಯಿತು. ಅಲ್ಲ ಕಣೋ ನೀನು ಅಲ್ಲಿ ನಾನು ಇಲ್ಲಿ. ಹೇಗಪ್ಪ ಪ್ರೀತಿ ಅಂದ್ರೆ ದೂರ ಇದ್ದಷ್ಟು ಪ್ರೀತಿ ಜಾಸ್ತಿ ಕಣೆ. ಹತ್ತಿರ ಅದರಲ್ಲೂ ತೀರಾ ಹತ್ರ ಇದ್ರೆ ಪ್ರೀತಿಗೆ  ಕಾಮದ ವಾಂಛೆ ಬಂದುಬಿಡುತ್ತೆ.  ನಾನು ಬರುವುದಕ್ಕೆ ಇನ್ನೂ ಒಂದು ವರ್ಷ ಆಗಬಹುದು. ಅಲ್ಲಿವರೆಗೂ ನಿನಗೆ ತಾಳ್ಮೆ ಇದ್ದರೆ ಕಾಯಿ. ಇಲ್ಲ ಅಂದ್ರೆ ಒಳ್ಳೆ ಹುಡುಗ ಸಿಕ್ಕಿದ್ರೆ ಮದುವೆ ಆಗಿಬಿಡು. ನಾನು ಪ್ರಾಕ್ಟಿಕಲ್ ಮನುಷ್ಯ. ಯಾರಿಗಾಗೋ ಕಾಯುತ್ತಾ ಕೂತು ಬದುಕನ್ನ ವ್ಯರ್ಥ ಮಾಡಿಕೊಳ್ಳುವುದರಲ್ಲಿ ಅರ್ಥ ಇಲ್ಲ ಪ್ರಿಯಾ ಅಂತ ಫೋನ್ ಮಾಡಿದ್ದ.&lt;br /&gt;ಅವತ್ತೇ ನನಗೆ ಗೊತ್ತಾಗಿದ್ದು ಇವನು ನನ್ನ ಬುದ್ಧಿಗೆ ಮೀರಿದ ಹುಡುಗ ಅಂತ.&lt;br /&gt;ಅದಾದ ಮೇಲೆ ನಮ್ಮಿಬ್ಬರದು ಸಂಪರ್ಕವೇ ಇಲ್ಲ.&lt;br /&gt;ಈಗ ನೋಡಿದ್ರೆ ಪಕ್ಕದಲ್ಲೇ ಬಂದು ಕುಳಿತಿದ್ದಾನೆ. ಪ್ರೀತಿಗೆ ಅಷ್ಟೊಂದು ಸೆಳೆತವಿದೆಯಾ?&lt;br /&gt;ಪ್ರಿಯಾಳ ಕಣ್ಣು ಮತ್ತೆ ಹನಿಗೂಡಿದವು.&lt;br /&gt;ಏನನ್ನೋ ಹೇಳಲು ಹೊರಟ ವಿಕಾಸ್  ಅವಳ ಕಣ್ಣೊರೆಸಿದ.&lt;br /&gt;ಮತ್ತೆ ಮತ್ತೆ ಹನಿಗೂಡುತ್ತಿದ್ದ ಕಣ್ಣನ್ನು ಒರೆಸುವುದಾದರೂ ಯಾಕೆ?&lt;br /&gt;ಪ್ರಿಯಾ ಅವನ ಮುಖ ನೋಡಲಿಕ್ಕಾಗದೆ ಚಡಪಡಿಸಿದಳು.&lt;br /&gt;***&lt;br /&gt;ಡಾಕ್ಟರ್ ಪ್ರಿಯಾಳ ಸ್ಥಿತಿ ಹೇಗಿದೆ?&lt;br /&gt;ಎದುರಿಗೆ ಕುಳಿತ ಸುರೇಶ್ ಪಾಟೀಲರು ಕ್ಷಣ ಮೌನವಾದರು.&lt;br /&gt;ಅವಳನ್ನು ಬದುಕಿಸಿಕೊಡಲಿಕ್ಕೆ ಆಗಲ್ಲವಾ ಡಾಕ್ಟರ್? ವಿಕಾಸ್ ಡಾಕ್ಟರ್ರ ಕೈ ಹಿಡಿದುಕೊಂಡ.&lt;br /&gt;ಪ್ಲೀಸ್ ಡಾಕ್ಟರ್.  ಅದಕ್ಕೋಸ್ಕರ ನಾನು ಏನು ಮಾಡಬೇಕು ಹೇಳಿ?&lt;br /&gt;ಸುರೇಶ್ ಪಾಟೀಲ್ರ ಕಣ್ಣು ತುಂಬಿಬಂತು. ಇಷ್ಟು ವರ್ಷದಲ್ಲಿ ಎಂಥೆಂತ ಕ್ಯಾನ್ಸರ್ ಕೇಸ್ಗಳನ್ನು ನೋಡಿಲ್ಲ ನಾನು .ಇದರಷ್ಟು ಕರಳು ಹಿಂಡಿದ್ದು ಮತ್ತೊಂದಿಲ್ಲ. ಯಾಕೋ ಪ್ರಿಯಾ ಬದುಕಬೇಕು ಅನಿಸುತ್ತೆ. ಆದ್ರೆ ಅವಳು ಬದುಕುವ ಯಾವ ಕುರುಹೂ ಇಲ್ಲ. ಕ್ಯಾನ್ಸರ್ ಅವಳನ್ನು ಅಷ್ಟು ಆವರಿಸಿಕೊಂಡುಬಿಟ್ಟಿದೆ.&lt;br /&gt;ಐ ಯಾಮ್ ಸಾರಿ ಮಿಸ್ಟರ್ ವಿಕಾಸ್. ಪ್ರಿಯಾ ಬದುಕಲಾರದಷ್ಟು ದೂರ ಹೊರಟುಹೋಗಿದ್ದಾಳೆ. ಅವಳಿಗೆ ಲಂಗ್ ಕ್ಯಾನ್ಸರ್. ಉಸಿರಾಟ ಈಸಿಯಾಗಿ ಆಗೊಲ್ಲ. ನೋವಿಗೆ ಮಾಫರ್ಿನ್ ಕೊಡುತ್ತಿದ್ದೇವೆ. ಅದನ್ನು ನಿಲ್ಲಿಸಿದರೆ ಅವಳಿಗೆ ನೋವು ತಡೆದುಕೊಳ್ಳಲು ಕಷ್ಟ್ಲ. ಮಾಫರ್ಿನ್ ಕೊಡೋದರಿಂದ ಅವಳ ಇತರೆ ಆರ್ಗನ್ಗಳಿಗೂ ತೊಂದರೆ ಆಗಿದೆ. ಬಿಲೀವ್ ಮಿ, ಅವಳನ್ನ ಇನ್ನು ಮರೆತುಬಿಡೋದು ಒಳ್ಳೇದು.&lt;br /&gt;ಅವರ ಕಣ್ಣಂಚಿನಿಂದ ಜಾರಿದ ಹನಿಯೊಂದು ವಿಕಾಸ್ನ ಮುಂಗೈ ಬೇಲೆ ಬಿತ್ತು. &lt;br /&gt;ಪ್ಲೀಸ್ ಇನ್ನೊಂದೇ ಒಂದು ಚಾನ್ಸ್  ನೋಡಿ ಡಾಕ್ಟರ್!&lt;br /&gt;ಇಲ್ಲ ವಿಕಾಸ್. ಇರುವಷ್ಟು ದಿನ ಅವಳಿಗೆ ಒಂದು ಕಂಫಟರ್್ ಕೊಡಿ. ನನಗೂ ಅವಳು  ಬದುಕಬೇಕು ಅನಿಸುತ್ತಿದೆ.  ಬಟ್ ಐಯಾಮ್ ಹೆಲ್ಪ್ಲೆಸ್. ಸಾರಿ ಅಂತ ಎದ್ದರು.&lt;br /&gt;ವಿಕಾಸ್ ಕುಸಿದುಹೋದ. ಹಾಗಾದರೆ ಇನ್ನೆಷ್ಟು ದಿನ ಪ್ರಿಯಾಳ ಈ ಯಾತನಾ ಬದುಕು.&lt;br /&gt;ಡಾಕ್ಟರ್ ಒಂದು ನಿಮಿಷ ಪ್ಲೀಸ್.&lt;br /&gt;ಮತ್ತೆ ಸುರೇಶ್ ಪಾಟೀಲ್ ಕುಳಿತರು.&lt;br /&gt;ನಾನೊಂದು ನಿಧರ್ಾರಕ್ಕೆ ಬಂದಿದ್ದೇನೆ. &lt;br /&gt;ಏನು?&lt;br /&gt;ನಾನು ಪ್ರಿಯಾಳನ್ನು ಮದುವೇ ಆಗಬೇಕೆಂದಿದ್ದೇನೆ.&lt;br /&gt;ವಾಟ್?&lt;br /&gt;ಹೌದು. ಅವಳು ನನ್ನ ಹೃದಯದ ಹುಡುಗಿ. ಅಂಥ ಹುಡುಗಿಯನ್ನ ನಾನು ಮತ್ತೆಲ್ಲಿಯೂ ಕಾಣಲಾರೆ. ಅವಳು ನನಗೆ ಮಾತ್ರ ಹುಟ್ಟಿ ಬಂದಿದ್ದವಳು. ನನ್ನ ಬದುಕಿನ ಮುದುವೆಯ ಅಧ್ಯಾಯವೂ ಅವಳು ಬದುಕಿರುವಾಗಲೆ ಮುಗಿದುಹೋಗಲಿ.&lt;br /&gt;ಒಮ್ಮೆ ಯೋಚಿಸಿ ನಿಧರ್ಾರ ತೆಗೆದುಕೊಂಡರೆ ಒಳಿತು. ಅವಳಿರುವ ಸ್ಥಿತಿಯಲ್ಲಿ  ಅದೆಲ್ಲ ಬೇಕಾ?  ಒಪ್ಪುತ್ತಾಳಾ? &lt;br /&gt;ನಾನು ಒಪ್ಪಿಸುತ್ತೇನೆ. ಇದು ನನ್ನ ಮತ್ತು ಅವಳ ವೈಯಕ್ತಿಕ  ನಿಧರ್ಾರ. ಅದಕ್ಕೆ ಪಮರ್ಿಷನ್ ಕೊಡಬೇಕು ನೀವು. &lt;br /&gt;ಆಯಿತು. ನಾನೇ ಎಲ್ಲಾ ವ್ಯವಸ್ಥೆ  ಮಾಡಿಸುತ್ತೇನೆ. ನಿನ್ನ ಮನಸ್ಸು ದೊಡ್ಡದು. ನೀನು ನಮ್ಮೆಲ್ಲರ ಮುಂದೆ ಗ್ರೇಟ್ ಆಗಿಬಿಟ್ಟಿರಿ ವಿಕಾಸ್.  ದೇವರು ಈಡಿಯಟ್ ಅಂತ ನನಗೆ ಈಗ ಅನಿಸುತ್ತಿದೆ. ಅವಳು ಬದುಕಿರಬೇಕಿತ್ತು  ವಿಕಾಸ್ ... ಬದುಕಿರಬೇಕಿತ್ತು. ಅವರ ಕಣ್ಣಾಲಿಗಳು ತುಂಬಿಬಂದವು.&lt;br /&gt; ಎದ್ದು ಸರಸರನೆ ಹೊರಟುಹೋದರು.&lt;br /&gt;***&lt;br /&gt;ಅಮ್ಮ ನಾನು ಪ್ರಿಯಾಳನ್ನು ಮದುವೆ ಆಗುತ್ತಿದ್ದೇನೆ.&lt;br /&gt;ಅವಳಿಗೆ ಕ್ಯಾನ್ಸರ್ ಇದೆ ಅಂತಿದ್ರು. &lt;br /&gt;ಗೊತ್ತಿದ್ದೇ ಮದುವೆ ಆಗಬೇಕು ಅಂತಿದ್ದೀನಿ ಮಮ್ಮಿ. ಅವಳು ಇನ್ನು ಹೆಚ್ಚೆಂದರೆೆ ಎಷ್ಟು ದಿನ ಬದುಕುತ್ತಾಳೋ ಗೊತ್ತಿಲ್ಲ. ಆದ್ರೆ ಅವಳು ಮುತ್ತೈದೆ ಆಗಿಯೇ  ಹೋಗಲಿ ಅನ್ನೋದು ನನ್ನ ಇಷ್ಟ. ಇದಕ್ಕೆ ನಿನ್ನ ಒಪ್ಪಿಗೆ ಬೇಕು.&lt;br /&gt;ವಿಕಾಸ್ನ ಅಮ್ಮ ಶಾರದಾಗೆ ಮಗ ಎಂಥವನು ಅಂತ ಗೊತ್ತು. ಅವನ ಮನಸ್ಸು ಎಂಥದು ಅಂತ ಗೊತ್ತು. ಒಂದೇ ಒಂದು ದಿನ, ಕ್ಷಣ  ಇನ್ನೊಬ್ಬರಿಗೆ ಕೇಡಾಗಲಿ ಅಂತ ಬಗೆದವನಲ್ಲ. ಅವನದು ಹೂವಿನಂತಹ ಮನಸ್ಸು. ಆದ್ರೆ ಈಗ ನೋಡಿದ್ರೆ ಪ್ರಿಯಾಳನ್ನೆ ಮದುವೆ ಆಗುತ್ತೇನೆ ಅಂತಿದಾನಲ್ಲ. ಹೇಗೆ ಇದು? ಅರ್ಥವೇ ಆಗುತ್ತಿಲ್ಲ. ಖಡಾಖಂಡಿತವಾಗಿ ಬೇಡ ಅಂದು ಅವನ ಮನಸ್ಸನ್ನು ಹೇಗಾದರೂ ನೋಯಿಸಲಿ.&lt;br /&gt;ಒಮ್ಮೆ ಯೋಚಿಸಿ ನೋಡಿದ್ರೆ ಒಳ್ಳೇದು ಕಣೋ ವಿಕ್ಕಿ. ಪ್ರಿಯಾ ಬದುಕೋಲ್ಲ ಅಂತ ನೀನೇ ಹೇಳ್ತಿದೀಯಾ? ಅವಳು ಹೋದ ನಂತರ ಹೇಗಿರ್ತೀಯಾ?&lt;br /&gt;ಅವಳ ನೆನಪಿನೊಂದಿಗೆ ಮಮ್ಮಿ.  ಇದರಲ್ಲಿ ಯೋಚಿಸಿ ನೊಡೋದು ಏನೂ ಇಲ್ಲ. ಇದು ಫೈನಲ್ ಡಿಸಿಷನ್. ಪ್ಲೀಸ್ ನನ್ನ ಬದುಕು ನನಗೆ ಬೇಕಾದ ಹಾಗೆ ರೂಪಿಸಿಕೊಳ್ಳೋದಕ್ಕೆ ಒಂದು ಅವಕಾಶ ಕೊಡಿ ಮಮ್ಮಿ. ಅವಳನ್ನು ನಾನು ನಿನಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದೆ. ಈಗ ಅವಳೇ ಇಲ್ಲವಾದ ಮೇಲೆ ನನಗೆ ಮದುವೆಯ ಸಂತೋಷ ಎಲ್ಲಾ ಯಾಕೆ. ಇದೆಲ್ಲ ಅವಳ ಸಂತೋಷಕ್ಕಾಗಿ. ಪ್ಲೀಸ್ ನನ್ನನ್ನ ತಡೆಯಬೇಡಿ.&lt;br /&gt;ಶಾರದಾ ಅಳು ತಡೆಯಲಾರದೇ ಒಳಕ್ಕೆ ಹೋದರು.&lt;br /&gt;ಇದ್ದೊಬ್ಬ ಮಗನೂ ಹೀಗೆ ಆದ್ರೆ ನನ್ನ ಪಾಡೇನು. ಯಜಮಾನರು ಒಪ್ಪುತ್ತಾರಾ?&lt;br /&gt;ದೇವರೆ ಎಂಥ ಪರೀಕ್ಷೆಗೆ ಒಡ್ಡಿದೆಯಲ್ಲ. &lt;br /&gt;***&lt;br /&gt;ರಾತ್ರಿ ವಿಕಾಸ್ಗೆ ನಿದಿರೆ ಹತ್ತಲಿಲ್ಲ. ಕಣ್ಣು ಮುಚ್ಚಿದರೆ ಸಾಕು ಪ್ರಿಯಾ ಬಂದು ನಿಲ್ಲುತ್ತಿದ್ದಳು. ಹೋಗ್ತೀನಿ ಕಣೋ. ಏನೂ ಅನ್ಕೋ ಬೇಡ. ನನಗೂ  ನಿನ್ನ ಜೊತೆ ದಿವಿನಾಗಿ ಬದುಕಬೇಕು ಅನ್ನೋ ಆಸೆ ಇತ್ತು. ನಿಜ್ಜ ಹೇಳ್ತೀನಿ, ನನ್ನ ಬದುಕಿನಲ್ಲಿ ನೀನೊಬ್ಬನಿದ್ದರೆ ನನಗೆ ಅಷ್ಟೇ ಸಾಕಿತ್ತು. ಆದ್ರೆ ಏನು ಮಾಡಲಿ. ನಿನ್ನೊಬ್ಬನನ್ನೇ ಬಿಟ್ಟು ಹೋಗುತ್ತಿದ್ದೇನೆ. ಐ ಯಾಮ್ ಸಾರಿ.&lt;br /&gt;ದಿಂಬು ತೋಯ್ಯುವಷ್ಟು ಅತ್ತ. &lt;br /&gt;ಹಳೆಯ ದಿನಗಳು ನೆನಪಾದವು. ಒಂದಿನ ನನಗೆ ವಿಪರೀತ ಜ್ವರ. ಆಸ್ಪತ್ರೆಗೆ ಅಡ್ಮಿಟ್ ಆಗಿದ್ದೆ. ಒಂದೇ ಒಂದು ದಿನ ಕ್ಲಾಸಿಗೆ ಹೋಗಿರಲಿಲ್ಲ. ಎರಡನೇ ದಿನ ಬಂದವಳು ಯಾಪಾಟಿ ಅತ್ತಿದ್ದಳು ಅಂದ್ರೆ  ನೀನಿಲ್ದೆ ನಾನು ಸತ್ತೇಹೋಗ್ತೀನಿ ಕಣೋ ಅಂದಿದ್ದಳು. ಇದೆಂಥ ಹುಚ್ಚು ಪ್ರೀತಿ ಅಂದುಕೊಂಡಿದ್ದೆ ನಾನು. ಆಸ್ಪತ್ರೆಯಲ್ಲಿ ನಾನಿದ್ದ ವಾರವೂ ಅಲ್ಲೇ ಇದ್ದಳು. ಇಡೀ ರಾತ್ರಿ ಕಣ್ಣು ಮುಚ್ಚಿದವಳಲ್ಲ. ನಿನ್ನ ಪ್ರೀತಿಗೋಸ್ಕರ ನಾನು ಇಷ್ಟು ಮಾಡದೇ ಹೋದ್ರೆ ಹೇಗೋ?&lt;br /&gt;ಈಗ ಅದೆ ಪ್ರಿಯಾ ಸಾವಿನ ಕುದುರೆ ಏರಿ ಕುಳಿತಿದ್ದಾಳೆ. ತಡೆದು ನಿಲ್ಲಿಸುವವರು ಯಾರು?&lt;br /&gt;ಟೆರೇಸ್ ಮೇಲಕ್ಕೆ ಹೋದ. ಕತ್ತಲು ಹಾಸಿ ಹೊದ್ದುಕೊಂಡು ಮಲಗಿದ್ದಂತಿತ್ತು. &lt;br /&gt;ಅಲ್ಲೇ ಅಂಗಾತ ಮಲಗಿ ಆಕಾಶ ದಿಟ್ಟಿಸಿದ. ಯಾರೋ ಕರೆದಂಗಾಯಿತು. ನಾನೂ ಪ್ರಿಯಾ ಜೊತೆ ಹೋಗಿಬಿಡಲಾ?&lt;br /&gt;ಮೈ ಬೆವೆತಿತು.&lt;br /&gt;***&lt;br /&gt;ಮೂರು ದಿನ ಕಳೆಯುವಷ್ಟರಲ್ಲಿ ವಿಕಾಸ್ ಪ್ರಿಯಾ ಜೊತೆ  ಮದುವೆ ಬಗ್ಗೆ ಮಾತಾಡಿದ. ಅವಳು ನಿಜಕ್ಕು ಖಿನ್ನಳಾದಳು. ಹೇಗಿದ್ರೂ ನಾನು ಸಾಯುವವಳು. ನನಗೇಕೆ ಮದುವೆ.  ನಾನು ಹೋದ ಮೇಲೆ ನೀನು ಮದುವೆ ಆಗಿ ಸುಖವಾಗಿರಬೇಕು ಅನ್ನೋದೆ ನನ್ನ ಆಸೆ ಅಂದಳು. ಇವನು ಒಪ್ಪಲಿಲ್ಲ. ಮದುವೆ ಅಂತ ಆದ್ರೆ ಅದು ನಿನ್ನನ್ನೆ. ನನ್ನ ಜೊತೆ ನಿನ್ನನ್ನು ಬಿಟ್ಟು ಬೇರೆ ಯಾರನ್ನೂ ನಾನು ನಿರೀಕ್ಷಿಸಲಾರೆ. ಪ್ಲೀಸ್ ಇದು ನನ್ನ ಕೊನೆ ಬಯಕೆಯೂ ಹೌದು. ಅದು ನಿನ್ನದೂ ಆಗಲಿ ಬಿಡು ಅಂತ ಪರಿಪರಿಯಾಗಿ ಬೇಡಿದ. ಮೂರು ರಾತ್ರಿ ಮೂರು ಹಗಲು ಒತ್ತಾಯಿಸಿದ ಮೇಲೆ ಪ್ರಿಯಾ ಒಪ್ಪಿಕೊಂಡಳು.&lt;br /&gt;ಆ ದಿನವೂ ಬಂತು.&lt;br /&gt;ಪ್ರಿಯಾಳನ್ನು ಆಕ್ಸಿಜನ್ ಕೊಳವೆಯ ಜೊತೆಗೆ ತುಸು ಸಿಂಗಾರ ಮಾಡಲಾಯಿತು.&lt;br /&gt;ತೀರಾ ಸಿಂಪಲ್ ಆಗಿ ಆಸ್ಪತ್ರೆಯ ಅಂಗಳದಲ್ಲೇ ಪ್ರಿಯಾ ಮತ್ತು ವಿಕಾಸ್ ಮದುವೆ ನಡೆದುಹೋಯಿತು.&lt;br /&gt;ಅದು ಪ್ರಿಯಾಳ  ಬದುಕಿನ ಸಂತಸದ ಕ್ಷಣವಾ? ದುಃಖದ ಕ್ಷಣವಾ? &lt;br /&gt;ವಿಕಾಸನ ಬದುಕಿನ ಈ ಕ್ಷಣಕ್ಕೆ ಏನಂತ ಹೆಸರಿಡುವುದು?&lt;br /&gt;ಅದಾದ ಸರಿ ಐದನೇ ರಾತ್ರಿ ಪ್ರಿಯಾಳಿಗೆ ಎಚ್ಚರವಾಯಿತು. ವಿಕಾಸ್ ದಡಬಡಾಯಿಸಿ ಎದ್ದ.&lt;br /&gt;ಉಸಿರಾಡಲು ಕಷ್ಟವಾಗ್ತಿದೆ ಕಣೋ ಅನ್ನೋ ರೀತಿ ಸನ್ನೆ ಮಾಡಿದಳು.&lt;br /&gt;ಎದೆಗೊರಗಿಸಿಕೊಂಡ.&lt;br /&gt;ಒಂದೇ ಬಿಕ್ಕು ಅಷ್ಟೆ. &lt;br /&gt;ಇವನ ಕೈಯೊಳಗಿದ್ದ ಅವಳ ಕೈ ತಣ್ಣಗಾಗತೊಡಗಿತು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-8287326612306435663?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/8287326612306435663/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=8287326612306435663&amp;isPopup=true' title='8 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/8287326612306435663'/><link rel='self' type='application/atom+xml' href='http://www.blogger.com/feeds/6784968909963868342/posts/default/8287326612306435663'/><link rel='alternate' type='text/html' href='http://nadipreeti.blogspot.com/2009/04/blog-post_24.html' title='ದಿ ಪೇಯ್ನ್'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_vATu7yhIrAw/SfKp6fKROVI/AAAAAAAAARU/u_TZfKBQcZM/s72-c/the+pain.jpg' height='72' width='72'/><thr:total>8</thr:total></entry><entry><id>tag:blogger.com,1999:blog-6784968909963868342.post-8245964204250494041</id><published>2009-04-17T00:06:00.000-07:00</published><updated>2009-04-17T00:08:09.665-07:00</updated><title type='text'>ಮಣಿಕಾಂತ್ ಅವರ ಪುಸ್ತಕ ಬಿಡುಗಡೆಗೆ ನಾನೂ ಬರ್ತೇನೆ ನೀವೂ ಬನ್ನಿ</title><content type='html'>&lt;a href="http://3.bp.blogspot.com/_vATu7yhIrAw/SegqynOyHNI/AAAAAAAAARM/8KwBTuCFhKU/s1600-h/sullu11.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 264px; height: 400px;" src="http://3.bp.blogspot.com/_vATu7yhIrAw/SegqynOyHNI/AAAAAAAAARM/8KwBTuCFhKU/s400/sullu11.jpg" border="0" alt=""id="BLOGGER_PHOTO_ID_5325553608378424530" /&gt;&lt;/a&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;  ಪತ್ರಕರ್ತ ಮಿತ್ರ ಮಣಿಕಾಂತ್ರ ಮತ್ತೊಂದು ಪುಸ್ತಕ 'ಅಮ್ಮ ಹೇಳಿದ ಎಂಟು ಸುಳ್ಳುಗಳು'ಬಿಡುಗಡೆಯಗುತ್ತಿದೆ. ಮಣಿಕಾಂತ್ ಮತ್ತು ನನ್ನ ಸ್ನೇಹ ಐದಾರು ವರ್ಷದಷ್ಟು ಹಳೆಯದು. ಮಾತಿಗೆ ಸಿಕ್ಕಾಗಲೆಲ್ಲ  ನಮ್ಮಗಳ ಮಾತು ಚಿತ್ರಾನ್ನ. ಮೈಸೂರ್ ಪಾಕು ಕೊಡಸ್ತೀನಿ ಅಂತ  ವರ್ಷದಿಂದ ರೈಲ್ ಬಿಡ್ತಾನೆ ಇದಾರೆ. ಈ ಸಲ ಮಾತ್ರ  ಪುಸ್ತಕ ಬಿಡುಗಡೆಯ ನೆಪದಲ್ಲಿ ತಿನ್ನದೇ ಬಿಡುವುದಿಲ್ಲ. ಅವರ ಪ್ರೀತಿ ದೊಡ್ಡದು. ತುಂಬಾ ನಿಷ್ಕಲ್ಮ್ಮಷ ಹೃದಯಿ. ಅದೆಲ್ಲಕ್ಕಿಂತ ಹೆಚ್ಚಾಗಿ ಚೆನ್ನಾಗಿ ಬರೆಯುತ್ತಾರೆ. ಉಭಯಕುಶಲೋಪರಿ ಅವರ ಅತ್ಯಂತ ಫೇಮಸ್ ಅಂಕಣ. ಅವರದೆ 'ಈ ಗುಲಾಬಿಯು ನಿನಗಾಗಿ' ಅಂಕಣ ನಾಡಿನ ಯುವಕ ಯುವತಿಯರ ಗಮನಸೆಳೆದು ಅದು ಪುಸ್ತಕ ಕೂಡ ಆಗಿದೆ.&lt;br /&gt;  'ಅಮ್ಮ ಹೇಳಿದ ಎಂಟು ಸುಳ್ಳುಗಳು'  ಮುದ್ದಾದ ಮುಖಪುಟದೊಂದಿಗೆ ರೆಡಿಯಾಗಿದೆ. ಒಳಗಿನ ಲೇಖನಗಳೂ  ಅಷ್ಟೆ ಮನಸ್ಸಿಗೆ ತಟ್ಟುತ್ತವೆ. ಕೈ ಹಿಡಿದು ಸಾಂತ್ವನ ಹೇಳುತ್ತವೆ. ಅರೆ ಇವಳು ಹೇಗೆ ಅಷ್ಟೆಲ್ಲ ನೋವು ಗೆದ್ದು ಚೂರೇ ಚೂರು ಖುಷಿ ತಂದುಕೊಂಡಳು ಅಂತ ಸೋಜಿಗ ಆಗುತ್ತೆ. ಇಲ್ಲಿ ಸೋತು ಗೆದ್ದವರ ಕಥೆಗಳಿವೆ. ನೋವಿನ ಆಳದಿಂದೆದ್ದು ಬಂದು ಚೂರು ಪ್ರೀತಿಗಾಗಿ ಹಂಬಲಿಸಿದವರ ಕಥೆಗಳಿವೆ. ಅವೆಲ್ಲವನ್ನೂ ಮಣಿ ಎಲ್ಲೆಲ್ಲಿಂದಲೋ ಹೆಕ್ಕಿ ನಿಮಗಾಗಿ ಕಟ್ಟಿಕೊಟ್ಟಂತವು. ನೀವು ಓದಲೇಬೇಕಾದ ಪುಸ್ತಕ ಅದು; ಅಮ್ಮ ಹೇಳಿದ ಎಂಟು ಸುಳ್ಳುಗಳು. &lt;br /&gt;ಇದೇ ತಿಂಗಳ 26 ನೇ ತಾರೀಖು  ಬೆಳಿಗ್ಗೆ ಹನ್ನೊಂದು ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಪುಸ್ತಕ ಬಿಡುಗಡೆ. ಖ್ಯಾತ ನಟ ಪ್ರಕಾಶ್ ರೈ ಪುಸ್ತಕ ಬಿಡುಗಡೆ ಮಾಡುತ್ತಾರೆ. ರವಿ ಬೆಳಗೆರೆಯವರು ಅಮ್ಮನ ಪ್ರೀತಿಯ ಬಗ್ಗೆ ಮಾತಾಡುತ್ತಾರೆ.&lt;br /&gt;ವಿಶ್ವೇಶ್ವರ ಭಟ್ಟರು ಸಮಾರಂಭದ ಅಧ್ಯಕ್ಷತೆ ವಹಿಸುತ್ತಾರೆ. ಕೃಷ್ಣೇಗೌಡರು ಪುಸ್ತಕದ ಬಗ್ಗೆ ಮಾತಾಡುತ್ತಾರೆ.  ಇದಕ್ಕೆಲ್ಲ ಮೊದಲು ಗೆಳೆಯ ಉಪಾಸನಾ ಮೋಹನ್  ತಂಡ ಭಾವಗೀತೆಗಳನ್ನ ಹಾಡಲಿದೆ.&lt;br /&gt;ಅಂತ ಸಮಾರಂಭದಲ್ಲಿ ನೀವು ಇಲ್ಲದೇ ಹೋದರೆ ಹೇಗೆ?&lt;br /&gt;ನಾನೂ ಬರುತ್ತೇನೆ. ನೀವೂ ಬನ್ನಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-8245964204250494041?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/8245964204250494041/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=8245964204250494041&amp;isPopup=true' title='3 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/8245964204250494041'/><link rel='self' type='application/atom+xml' href='http://www.blogger.com/feeds/6784968909963868342/posts/default/8245964204250494041'/><link rel='alternate' type='text/html' href='http://nadipreeti.blogspot.com/2009/04/blog-post.html' title='ಮಣಿಕಾಂತ್ ಅವರ ಪುಸ್ತಕ ಬಿಡುಗಡೆಗೆ ನಾನೂ ಬರ್ತೇನೆ ನೀವೂ ಬನ್ನಿ'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_vATu7yhIrAw/SegqynOyHNI/AAAAAAAAARM/8KwBTuCFhKU/s72-c/sullu11.jpg' height='72' width='72'/><thr:total>3</thr:total></entry><entry><id>tag:blogger.com,1999:blog-6784968909963868342.post-3349864361448519852</id><published>2009-02-15T21:33:00.000-08:00</published><updated>2009-02-15T21:34:58.448-08:00</updated><title type='text'>ಶಮ</title><content type='html'>&lt;a href="http://4.bp.blogspot.com/_vATu7yhIrAw/SZj68YDQX7I/AAAAAAAAAQ0/KKqMqivI2hM/s1600-h/shama.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 267px;" src="http://4.bp.blogspot.com/_vATu7yhIrAw/SZj68YDQX7I/AAAAAAAAAQ0/KKqMqivI2hM/s400/shama.jpg" border="0" alt=""id="BLOGGER_PHOTO_ID_5303264476383961010" /&gt;&lt;/a&gt;&lt;br /&gt;&lt;br /&gt;&lt;br /&gt;ಶಮಂತಕಮಣಿ.&lt;br /&gt;ಕುಪ್ಪಳಿಸುತ್ತಾ ಮೆಟ್ಟಿಲು ಜಿಗಿಯುತ್ತಿದ್ದ ಅವಳ ಜೋಷ್ಗೆ  ಕಾಲಲ್ಲಿನ ಒಂಟಿ  ಗೆಜ್ಜೆಯ ಚೈನು ಫಕ್ಕನೆ ನಕ್ಕಿತು. ವಯಸ್ಸು ಹದಿನೇಳಲ್ವ  ಅದಕ್ಕೆ ಹೀಗಾಡ್ತಾಳೆ ಬಿಡು.  ಎದುರಿಗೆ ಬರುತ್ತಿದ್ದ ಹಾಲಿನವ ಗುಡ್ ಮಾನರ್ಿಂಗ್ ಬೇಬಿ ಅಂದ. ಯಾವನೋ ಎಮ್ಟಿವಿ ಬಕ್ರ ಇರಬೇಕು. ಇಲ್ಲ ಅಂದ್ರೆ ಹಾಲಿನವನ ಬಾಯಲ್ಲಿ  ಕಂಗ್ಲಿಷ್ ಎಲ್ಲಿ ಬರಬೇಕು. ಆದರೂ ದೇವರೆ ದಾರಿಯಲ್ಲಿ ಹೋಗೋ ಬರೋರೆಲ್ಲ ಗುಡ್ ಮಾನರ್ಿಂಗ್ ಹೇಳ್ತಿದಾರೆ ಅಂದ್ರೆ ನಾನು ಅಷ್ಟೊಂದು ಬ್ಯೂಟೀನಾ? &lt;br /&gt;ಕ್ಲಾಸಿನ ಮುಂದುಗಡೆ ಬೆಂಚಿನಲ್ಲಿ ಕುಳಿತುಕೊಳ್ಳುವುದು ಅಂದ್ರೆ ಶಮಳಿಗೆ ಯಾವತ್ತೂ ಒಗ್ಗಲ್ಲ. ಕೊನೆ ಬೆಂಚಿನ ಕೊನೆ ಸೀಟೇ ಅವಳಿಗೆ ಇಷ್ಟ. ಅಲ್ಲಾದರೆ ನಿದ್ರೆ ಮಾಡಬಹುದು, ಪಿಸು ಮಾತಾಡಬಹುದು, ಪಜ್ಜಲ್ ಆಡಬಹುದು, ಎಸ್ಸೆಮ್ಮೆಸ್ ಕಳಿಸಬಹುದು, ಡೆಸ್ಕ್ ಮೇಲೆ ಹೆಸರು ಕತ್ತಿಕೊಳ್ಳಬಹುದು. ಇನ್ನೂ ಬೇಜಾರಾಯಿತು ಅಂದ್ರೆ ಎದುರಿಗೆ ಕುಳಿತವಳ ಚೂಡಿ ದುಪ್ಪಟಕ್ಕೆ ಬಣ್ಣ ಬಣ್ಣದ ಕಾಗದ ಕಟ್ಟಿ ಮೇಸ್ಟ್ರು ಹೋದ ಮೇಲೆ ಹುರ್ರೇ ಅನ್ನಬಹುದು.  ದಟ್ ಇಸ್ ಕ್ರೇಜಿ! ಮುಂದಿನ ಬೆಂಚಲ್ಲೇನಿದೆ? ಸುಮ್ಮನೆ ಕತ್ತು ಆನಿಸಿಕೊಂಡು ಲೆಕ್ಷರರ್ನ ಬಾಯಿಗೆ ಕಿವಿ ಆಗಬೇಕು. ಯಾರಿಗೆ ಬೇಕು ಅವನ ಪಾಠ.&lt;br /&gt;ಹಾಗಂದುಕೊಂಡೇ ಹಿಂದಿನ ಬೆಂಚಿಗೆ ದೌಡಾಯಿಸಿದಳು ಶಮ. ಹೋದವಳಿಗೆ ಎರಡೇ ನಿಮಿಷದಲ್ಲಿ ಇಲ್ಲೇನೋ ಬದಲಾವಣೆೆ ಇದೆ ಅನ್ನಿಸಿಬಿಟ್ಟಿತು. ಮಾಮೂಲಿನಂತಿಲ್ಲ. ಆದರೆ ಏನೂ ಗೊತ್ತಾಗುತ್ತಿಲ್ಲ. ಇಡೀ ಕ್ಲಾಸ್ ರೂಮ್ನಲ್ಲೆಲ್ಲ ಒಮ್ಮೆ ಕಣ್ಣಾಡಿಸಿದಳು. ಎಲ್ಲ್ಲಾ ಅದೇ ಮುಖಗಳು. ಒಬ್ಬನಾದರೂ ಚಂದದವನಿಲ್ಲ ಕಣೆ ಅಂತು ಮನಸ್ಸು. ಆದ್ರೆ ಅವರೆಲ್ಲರ ಮಧ್ಯೆ ಕೆಂಪಾನೆ ಕೆಂಪು ಟೀ ಶಟರ್್ ಹಾಕಿಕೊಂಡವನೊಬ್ಬ ಕುಳಿತಿದ್ದ. ಅರೆ ಇವನ್ನ ಈ ಮೊದಲು ನನ್ನ ಕ್ಲಾಸ್ನಲ್ಲಿ ನೋಡಿದ ನೆನಪೇ ಆಗುತ್ತಿಲ್ಲವಲ್ಲ. ಎಲ್ಲಿದ್ದ ಇವನು? ಹೊಸಬಾನಾ? ನೋಡೋದಕ್ಕೆ ಬೇರೆ ಹ್ಯಾಂಡ್ಸಮ್ ಆಗಿದ್ದಾನೆ. ಇವತ್ತೇನೋ ಡಿಫರೆಂಟ್ ಆಗಿ ಕಾಣಿಸುತ್ತಿದಾನೆ ಅಂದ್ರೆ ಹೊಸ ಟೀ ಶಟರ್್ ಹಾಕ್ಕೊಂಡಿರಬಹುದು. ಅದೂ ಕಲರ್ಫುಲ್! &lt;br /&gt; ಅಷ್ಟರಲ್ಲಿ ಲೆಕ್ಷರರ್ ಬಂದ್ರು. ಎಲ್ಲಾ ಗಪ್ಚುಪ್. ಕೊನೆ ಬೆಂಚಿನ  ರಾವಣ ಉರುಫ್ ರಾಮ ಬಿಟ್ಟ  ಪೇಪರ್ ರಾಕೆಟ್ ಇನ್ನೇನು ಲೆಕ್ಷರರ್ ತಲೆಗೆ ಬಡೀಬೇಕು ಅನ್ನೋ ಅಷ್ಟರಲ್ಲಿ ಅದು ದಿಕ್ಕು ಬದಲಿಸಿತು. ಛೇ ಜಸ್ಟ್ ಮಿಸ್ ಅಂದುಕೊಂಡ. ಶಮ ತನ್ನ ಬ್ಯಾಗಿನಿಂದ ಮೊಬೈಲ್ ತೆಗೆದು ಕೆಂಪು ಟೀಶಟರ್್ನವನದೊಂದು  ಫೋಟೊ ತೆಗೆದುಕೊಂಡಳು. ಹಾಗೆ ತೆಗಿಬೇಕು ಅನ್ನೋದಕ್ಕೂ ಅವಳ ಹತ್ರ ಕಾರಣ ಇರಲಿಲ್ಲ. &lt;br /&gt;ಕ್ಲಾಸ್ ಬಿಟ್ಟ ಮೇಲೂ ಅವನದೇ ಗುಂಗು ಇವಳಿಗೆ. ಅರೆ ಎಲ್ಲಿದ್ದ ಇವನು. ಇಷ್ಟು ಹ್ಯಾಂಡ್ಸಮ್ ಹಾಗೂ ಹುಡುಗರು ಇರ್ತಾರಾ? ಗ್ರೇಟ್! ಹೋಗಿ ಮಾತನಾಡಿಸಿಬಿಡಲಾ?ಅಂದುಕೊಂಡಳು ಒಮ್ಮೆ.  ಏನಾದ್ರು ಅಂದುಕೊಂಡರೆ! ಕತ್ತೆಬಾಲ ಕುದುರೆ ಜುಟ್ಟು. ಅಕೌಂಟ್ಸ್ ನೋಟ್ಸ್ ಕೊಡಿ ಅಂದ್ರೆ ಆಯ್ತು. ದಟ್ಸ್ ಆಲ್. &lt;br /&gt;ಎಕ್ಸ್ಕ್ಯೂಸ್ ಮಿ.&lt;br /&gt;ಎಸ್ ಅಂದ ಇವನು. &lt;br /&gt;ಟೀಶಟರ್್ನ ಎಡಕ್ಕೆ, ಎದೆಯ ಮೇಲ್ಗಡೆ ಡೋಂಟ್ ಲವ್ ಮಿ ಅಂತ ಬರೆದಿತ್ತು.  ಹುಚ್ಚಾ ಹಾಗಂದ್ರೆ ಲವ್ ಮಾಡ್ತಾರೆ ಅಂದುಕೊಂಡಿರಬೇಕು.&lt;br /&gt;ಇಫ್ ಯೂ ಡೋಂಟ್ ಮೈಂಡ್ ನನಗೆ ಚೂರೇ ಚೂರು ಅಕೌಂಟ್ಸ್ ನೋಟ್ಸ್ ಬೇಕಿತ್ತು ಅಂದಳು.&lt;br /&gt;ಅಕೌಂಟ್ಸ್ ನೋಟ್ಸ್?!?! ಚೂರೇ ಚೂರು! ಯೂ ನೋ ನಾನು ಸೈನ್ಸ್ ಸ್ಟೂಡೆಂಟ್! ನಿಮ್ಮ ಕ್ಲಾಸೆ!&lt;br /&gt;ಹೋ ಮೈ ಗಾಡ್! ಶುರುವಿನಲ್ಲೇ ಮುಗ್ಗರಿಸಿದೆಯಲ್ಲೇ ಗೂಬೆ ಅಂತು ಮನಸು.  ಐಯಾಮ್ ಸಾರಿ. ತಲೆಕೆರೆದುಕೊಂಡಳು. ಅಂದ್ರೆ ನಾನೂ ಸೈನ್ಸ್ ಸ್ಟೂಡೆಂಟೇ. ಗಾಡ್ ಮತ್ತೇಕೆ ಅಕೌಂಟ್ಸ್ ನೋಟ್ಸ್ ಕೇಳಿಸಿದೆ. ಈಡಿಯಟ್ ತಲೆ ಮೇಲೊಂದು ಮೊಟಕಿಕೊಂಡಳು.&lt;br /&gt;ನಾಚಿಕೆ ಎನಿಸಿತು. &lt;br /&gt;ಕನ್ಫ್ಯೂಸ್ ಮಾಡಿಕೊಂಡ್ರಾ? ಅಂದ ಇವಳು ಪೆಕರು ಪೆಕರಾಗಿ ನಿಂತಿದ್ದು ನೋಡಿ.&lt;br /&gt;ಸಾರಿ ಅಂದು ಅಲ್ಲಿಂದ ಪೇರಿಕಿತ್ತಳು.&lt;br /&gt;ಮತ್ತೆ ಕಾಲಿನ ಒಂಟಿ ಗೆಜ್ಜೆಯ ಚೈನು ನಕ್ಕಿತು. ವಯಸ್ಸು ಹದಿನೇಳಲ್ವ  ಬಿಡು.&lt;br /&gt;***&lt;br /&gt;ಒಂದೇ ಕ್ಲಾಸ್ನಲ್ಲಿ ಓದಿದರೂ ಅವನ ಹೆಸರು ಮಿಥುನ್ ಅಂತ ಗೊತ್ತಾಗಲಿಕ್ಕೆ ಅರ್ಧ ವರುಷ ಹಿಡೀತಲ್ಲ. ಛೇ ಹಾಗೆ ಕೇಳಬಾರದಿತ್ತು ಅವನನ್ನ. ಎಷ್ಟು ಕೂಲಾಗಿ ಹೇಳಿದ ನಾನು ಸೈನ್ಸ್ ಸ್ಟೂಡೆಂಟ್ ನಿಮ್ಮ ಕ್ಲಾಸೇ ಅಂತ. ಅಯ್ಯೋ ಗೂಬೆ  ಅನ್ನೋ ಥರಾನೆ ಇತ್ತು ಅವನ ಆ್ಯನ್ಸರ್. ಆದ್ರೂ ಹುಡುಗ ಸ್ಮಾಟರ್್. ಕೈಯಲ್ಲಿ ಮೊಲದ ಬಣ್ಣದ ಮಫ್ಲರ್ ಹಿಡಿದುಕೊಂಡು ಅದನ್ನ ಮೆಲ್ಲಗೆ ತಲೆ ತುಂಬಾ ಸುತ್ತಿಕೊಂಡಳು. ಫಕ್ಕಾ ಗೂಬೆ ಅಂತು ಮನಸ್ಸು. ನಗು ಬಂತು ಇವಳಿಗೆ. ಯಾಕೋ ಪದೆ ಪದೆ ನೆನಪಾಗ್ತಾನೆ ಹುಡುಗ. &lt;br /&gt;ತಿಂಗಳು ಕಳೆಯುವಷ್ಟರಲ್ಲಿ ಇಬ್ಬರೂ ಅಚ್ಚಾ ಅಚ್ಚಾ ಫ್ರೆಂಡ್ ಆಗಿಹೋದರು. ಒಂದೂವರೆ ತಿಂಗಳು ಮುಗಿಯುವಷ್ಟರಲ್ಲಿ  ಶಮಳ ಎದೆಯಲ್ಲಿ ಏನೋ ಕಸಿವಿಸಿ ಶುರುವಾಯಿತು. ನಾನು ಲವ್ವಿಗೆ ಬಿದ್ದಿದ್ದೇನಾ? ಎಸ್, ಬಿದ್ದಿದ್ದೇನಾದ್ರೆ ಅವನಿಗೆ ಹೇಳೋದು ಹೇಗೆ? ಅವನೋ ಸೈಲೆಂಟ್ ಹುಡುಗ. ಎರಡು ಮಾತಿಗಿಂತ ಹೆಚ್ಚು ಮಾತಾಡೋಲ್ಲ. ಮೂರನೇ ಮಾತಿಗೆಲ್ಲ ಮೌನಕ್ಕೆ ಅಂಟಿಕೊಂಡುಬಿಡುತ್ತಾನೆ. ನಾನೆ ಹೇಳಿದರಾಯ್ತು, ನಿನ್ನ ಲವ್ ಮಾಡ್ತಿದೀನಿ ಕಣೋ ಅಂತ. ಏನಂದಾನು?  ಅವನಿಗೂ ಲವ್ ಆಗಿದ್ರೆ ಓಕೆ ಅಂತಾನೆ. ಇಲ್ಲ ಅಂದ್ರೆ ಗೆಟ್ಲಾಸ್ಟ್ ಅಂತಾನೆ. ಗೆಟ್ ಲಾಸ್ಟ್ ಅನ್ನೋದಕ್ಕೆ ಅವಕಾಶಾನೆ ಕೊಡಬಾರದು. ಯಾಕೆಂದ್ರೆ ಒಮ್ಮೆ ಹಾಗಂದುಬಿಟ್ರೆ ಇಂಥ ಹುಡುಗರು ಮತ್ತೊಮ್ಮೆ ಸಿಗೋಲ್ಲ. ದೇವರೆ ಅವನು ನನಗೇ ಸಿಗಲಿ. &lt;br /&gt;ಇವಳಿಗೂ ನೀನಂದ್ರೆ ಇಷ್ಟ ಅಂತ ಹೇಳೋದಕ್ಕೆ ಆಗಲಿಲ್ಲ. ಒದ್ದಾಡಿದಳು. ಬೆಳಿಗ್ಗೆ ಸೀದಾ ಸಾಯಿಬಾಬಾ ದೇವಸ್ಥಾನಕ್ಕೆ ಹೋಗಿ ಹುಂಡಿಯಲ್ಲಿ ನೂರಾ ಒಂದು ರೂಪಾಯಿ ಹಾಕಿ, ಚೂರೇ ಚೂರು ಧೈರ್ಯ ಕೊಡಬೇಕೆಂದು, ಇಲ್ಲದಿದ್ದರೆ ಅವನೇ ನಿನ್ನನ್ನು ಪ್ರೀತಿಸುತ್ತಿದ್ದೇನೆ ಕಣೆ ಅಂತ ಹೇಳುವಂತೆ ಮಾಡಬೇಕೆಂದು ಬೇಡಿಕೊಂಡಳು. ಸಂಜೆ ಅವನ ಪಕ್ಕ ಕುಳಿತು ಪಾಪ್ಕಾನರ್್ ಜಗಿದಳೇ ವಿನಃ  ಮಾತೇ ಹೊರಡಲಿಲ್ಲ. ನಡುವೆ  ನಿನಗೆ ನನ್ನನ್ನ ನೋಡಿದ್ರೆ ಏನೂ ಅನಿಸುತ್ತಿಲ್ವಾ ?ಅಂದಳು. ಏನು ಅನ್ನಿಸಬೇಕೋ ಅದು ಅನ್ನಿಸುತ್ತೆ ಬಿಡು. ಅಂದು ಸುಮ್ಮನಾದ. ಅಂದ್ರೆ? ಇವನೊಳ್ಳೆ ಒಗಟಾದನಲ್ಲ. ಹೋಗಲಿ ಬಿಡು. ಆದ್ರೆ ಎಷ್ಟು ಚಂದ ಇದ್ದಾನೆ.  ಜೀವನ ಪೂತರ್ಿ ಹೀಗೆ ನೋಡ್ತಾ ಕೂರಬೇಕು ಅನಿಸ್ತಿದೆ! ಪ್ಲೀಸ್ ಅವನೇ ಐ ಲವ್ ಯೂ ಅಂತ ಹೇಳಲಿ.&lt;br /&gt;ಅಷ್ಟರಲ್ಲಿ ಇವಳ ಹುಟ್ಟಿದ ಹಬ್ಬ ಬಂತು. ಅವತ್ತಾದರೂ ನನಗೆ ಸಪ್ರೈಸ್ ಕೊಡ್ತಾನೆ ಅಂದುಕೊಂಡಳು ಶಮ. ಬದಲಿಗೆ ಅವಳಿಗೆ ಇಷ್ಟದ ಗುಲಾಬಿ ಬಣ್ಣದ ಒಂದು ದೊಡ್ಡ  ಬೊಂಬೆ ಕೊಟ್ಟು ಹುಟ್ಟು ಹಬ್ಬದ ಶುಭಾಶಯಗಳು ಅಂದ. ಇವಳಿಗೆ ಸಿಟ್ಟು ಬಂತು. ಐ ಲವ್ ಯು ಅಂತ ಹೇಳುವುದಕ್ಕೆ ಏನಾಗಿದೆ  ಇವನಿಗೆ ದಾಡಿ. ಸುಮ್ಮನೆ ಸತಾಯಿಸುತ್ತಿದ್ದಾನಲ್ಲ. ನಾನೇ ಹೇಳೋಣವೆಂದರೂ ಥೂ ನಾಚಿಕೆ ಬಿಟ್ಟು ಹೇಗೆ ಹೇಳೋದು.&lt;br /&gt;ವ್ಯಾಲೆಂಟೈನ್ಸ್ ಡೇ ಬಂತು. ಅವತ್ತೂ ಒಂದು  ಗುಲಾಬಿ ಬಣ್ಣದ ಗೊಂಬೆ ತಂದು ಕೈಗಿತ್ತ. ಇವತ್ತಾದರೂ ಹೇಳಬಾರದ? ಚಡಪಡಿಸಿದಳು.&lt;br /&gt;ಕೊಟ್ಟ ಗೊಂಬೆಗಳನ್ನೆಲ್ಲ ತೆಗೆದುಕೊಂಡು ಹೋಗಿ ರೂಮಿನ ಕಬೋಡರ್್ನಲ್ಲಿ ಎಸೆಯುತ್ತಿದ್ದಳು. ಒಂದಾ ಎರಡಾ ಅವನು ಕೊಟ್ಟಿದ್ದು ನೂರಾರು ಬೊಂಬೆಗಳು. ಎಲ್ಲಾ ಗುಲಾಬಿ ಬಣ್ಣದವೇ!&lt;br /&gt;ಇಷ್ಟು ನನ್ನನ್ನ ಹಚ್ಚಿಕೊಂಡಿದ್ದಾನೆ, ಕರೆದಲ್ಲಿಗೆ ಬರುತ್ತಾನೆ, ಕೇಳಿದ್ದನ್ನೆಲ್ಲ ಕೊಡಿಸುತ್ತಾನೆ, ಒಂದಿನ ನಾನು ಕಾಲೇಜಿಗೆ  ಹೋಗದೇ ಹೋದ್ರೆ ಯಾಕೆ ನಿನ್ನೆ ಬರಲಿಲ್ಲ ಅಂತ ಮುಖ ಸಪ್ಪಗೆ ಮಾಡಿಕೊಳ್ಳುತ್ತಾನೆ. ಅವನಿಗೆ ನನ್ನಲ್ಲಿ ಪ್ರೀತೀನೆ ಇಲ್ಲವಾ? ಏನಾದ್ರೂ ಫ್ಲಟರ್್ ಮಾಡುತ್ತಿದ್ದಾನಾ? ಎಷ್ಟೊಂದು ಜನ  ಹುಡುಗೀರು ಅವನ ಜೊತೆ ಸುತುತ್ತಿರುತ್ತಾರಲ್ಲ. ಯಾರಿಗೊತ್ತು ಅವರಲ್ಲಿ ಯಾರಾದ್ರೂ ಒಬ್ಳು ಇಷ್ಟ ಆಗಿಬಿಟ್ರೆ?  ನನ್ನ ಹುಡುಗನನ್ನ ನಾನೇ ಹಾಗೆ ಅನುಮಾನಿಸುವುದಾ!  ಇವತ್ತಲ್ಲ ನಾಳೆ ಹೇಳಿಯಾನು ಬಿಡು. ಎಷ್ಟು ದಿನ ಅಂತ ಪ್ರೀತಿಯನ್ನ ಹಾಗೆ ಎದೆಯಲ್ಲಿ ಬಚ್ಚಿಟ್ಟುಕೊಳ್ಳುವುದಕ್ಕೆ ಸಾಧ್ಯ? &lt;br /&gt;ಶಮಾಳದು ನಿಲ್ಲದ ಚಡಪಡಿಕೆ.&lt;br /&gt;ಅವತ್ತು  ಎಂದಿನಂತೆ ಬಸ್ಸ್ಟಾಂಡಿನಲ್ಲಿ ನಿಂತಿದ್ದ. ಇವಳಿಗೆ ಹಟ ಬಂತು. ನನ್ನನ್ನ ಲವ್ ಮಾಡ್ತೀಯ  ಇಲ್ವಾ? ಅಷ್ಟೊಂದು ಜನ ಹುಡುಗೀರ ಜೊತೆ ಸುತ್ತುತ್ತೀಯಲ್ಲ. ಯಾಕೆ ಹೀಗೆ ಮಾಡ್ತೀಯ? ಅಂತ ಕೇಳಲೇಬೇಕೆನಿಸಿತು. ಹಾಗಂದುಕೊಂಡವಳೇ ಸರ್ರ್ ಅಂತ ಹೋಗಿ ಅವನ ಮಾತಿಗೂ ಕಾಯದೇ ಕೈ ಹಿಡಿದು ಎಳೆದುಕೊಂಡು ರಸ್ತೆಗಿಳಿದಳು ಅಷ್ಟೆೆ. ಎದುರಿಗೆ  ಬರುತ್ತಿದ್ದ ಕಾರನ್ನು ಗಮನಿಸಲೇ ಇಲ್ಲ. ಹಿಂದೆ ಬರುತ್ತಿದ್ದ ಮಿಥುನ್ನ ಕಾರು ಹೊಡೆದುಕೊಂಡು ಹೋಗಿತ್ತು.&lt;br /&gt;ಶಮ ಅಲ್ಲೆ ಕುಸಿದು ಕುಳಿತಳು. ಇಪ್ಪತ್ನಾಲ್ಕು ಗಂಟೆ ಆದ ಮೇಲೆ ಎಚ್ಚರ ಬಂತು. ಕಣ್ತುಂಬ ನೀರು. ಬತ್ತಿಹೋದ ಮಾತು. ನಾನೇ ಕರೆತಂದು ಕೊಂದಂಗಾಯಿತಲ್ಲ. ಪ್ರೀತಿ ಅಂತ ಅವನ ಪ್ರಾಣ ತೆಗೆದುಬಿಟ್ಟೆ.&lt;br /&gt;ಹಲುಬಿದಳು. &lt;br /&gt;ಸತ್ತು ಹೋಗಲಾ? &lt;br /&gt;ಅವನಿಲ್ಲದ ಬದುಕಲ್ಲಿ ನನಗೇನಿದೆ?&lt;br /&gt;........................&lt;br /&gt;ಕಬೋಡರ್್ನಲ್ಲಿದ್ದ ಬೊಂಬೆಗಳ್ಯಾಕೋ ತೀರಾ ನೆನಪದವು. &lt;br /&gt;ಹೋಗಿ ಒಂದೊಂದೇ ತೆಗೆದು ಎದೆಗವಚಿಕೊಂಡಳು. ನಿನ್ನ ನೆನಪಿಗೆ ಅಂತ ಇರೋದು ಇದಿಷ್ಟೇ ಕಣೋ.&lt;br /&gt;ಮತ್ತೆ ಮನ ದುಃಖದ ಕಡಲು. &lt;br /&gt;ಹಾಗೆ ಒಂದೊಂದೇ ಗೊಂಬೆ  ನೋಡುತ್ತಿದ್ದಳಲ್ಲ ಏನೋ ಕೈಗೆ ಸಿಕ್ಕಂತಾಯಿತು. ನೋಡಿದರೆ ಪುಟ್ಟ ಕೀ.&lt;br /&gt;ಸುಮ್ಮನೆ ತಿರುಗಿಸಿದಳು. &lt;br /&gt;ಐ ಲವ್ ಯೂ ಶಮ, ಐ ಲವ್ ಯೂ ಶಮ ಅನ್ನೋ ಮಿಥುನನದೇ ಮಾತುಗಳು.&lt;br /&gt;ಶಮ ಬಿಳಿಚಿಕೊಂಡಳು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-3349864361448519852?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/3349864361448519852/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=3349864361448519852&amp;isPopup=true' title='8 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/3349864361448519852'/><link rel='self' type='application/atom+xml' href='http://www.blogger.com/feeds/6784968909963868342/posts/default/3349864361448519852'/><link rel='alternate' type='text/html' href='http://nadipreeti.blogspot.com/2009/02/blog-post_15.html' title='ಶಮ'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_vATu7yhIrAw/SZj68YDQX7I/AAAAAAAAAQ0/KKqMqivI2hM/s72-c/shama.jpg' height='72' width='72'/><thr:total>8</thr:total></entry><entry><id>tag:blogger.com,1999:blog-6784968909963868342.post-677176886842652626</id><published>2009-02-10T21:06:00.000-08:00</published><updated>2009-02-10T21:09:35.437-08:00</updated><title type='text'>ಅವಳು ಸ್ಕೂಟಿ ತಗೊಂಡಿದಾಳೆ ನಂದಿನ್ನೂ ಹಳೇ ಬೈಕು ಅಂದವನದು ಜೆಲಸಿಯಾ?</title><content type='html'>&lt;a href="http://4.bp.blogspot.com/_vATu7yhIrAw/SZJdgBwDOII/AAAAAAAAAQs/I6CQE6wvvZw/s1600-h/xpress_luv_20.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 285px;" src="http://4.bp.blogspot.com/_vATu7yhIrAw/SZJdgBwDOII/AAAAAAAAAQs/I6CQE6wvvZw/s400/xpress_luv_20.jpg" border="0" alt=""id="BLOGGER_PHOTO_ID_5301402516175665282" /&gt;&lt;/a&gt;&lt;br /&gt;&lt;br /&gt;   ಫೆಬ್ರವರಿ ಬಂತೆಂದರೆ ಸಾಕು ಪ್ರೇಮಿಗಳ ಮನಸ್ಸು ದಿಲ್ಖುಷ್. &lt;br /&gt;ಅದು ಅವರ ಪಾಲಿನ ತಿಂಗಳು. ತಾವು ಇಷ್ಟಪಟ್ಟವರ ಮುಂದೆ ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳಲು ಅವರು ಆರಿಸಿಕೊಳ್ಳುವ ದಿನ ಫೆಬ್ರವರಿ  ಹದಿನಾಲ್ಕು. ಗೊತ್ತಿರಲಿ ಅವತ್ತು  ಪ್ರೇಮಿಗಳ ದಿನ. ವರ್ಷದಿಂದ ಒಳಗೊಳಗೇ ಬಚ್ಚಿಟ್ಟುಕೊಂಡಿದ್ದ ಭಾವವೊಂದು ಆ ದಿನ ಪ್ರಕಟಗೊಂಡುಬಿಡುತ್ತದೆ. ಆಮೇಲಿಂದ ಅವರು ಜಸ್ಟ್ ಲವ್ವರ್ಸ್.&lt;br /&gt;   ವಿಷಯ ಅದಲ್ಲ.&lt;br /&gt;   ಲವ್ವರ್ಸ್ ಅಂತ ಅಂದುಕೊಂಡ ಮೇಲೇನೆ ಫಜೀತಿಗಳೆಲ್ಲ ಶುರುವಾಗೋದು. ಅವತ್ತಿನಿಂದ ಅವಳಿಗೆ ಇವನ ಬಗ್ಗೆ ಇವನಿಗೆ ಅವಳ ಬಗ್ಗೆ ಒಂದು ರೀತಿಯ ಪೊಸೆಸೀವ್ನೆಸ್ ಶುರುವಾಗಿಬಿಡುತ್ತದೆ. ಇವನು ಕೇವಲ ನನ್ನವನು/ನನ್ನವಳು ಅನ್ನುವ ಅಧಿಕಾರದ ಮಾತೊಂದು ಅದೆಲ್ಲಿಂದಲೋ ಚಲಾವಣೆಗೆ ಬಂದುಬಿಡುತ್ತದೆ. ಸಮಸ್ಯೆ ಶುರುವಾಗೋದು ಅಲ್ಲೆ. ಅದೂ ಅಲ್ದೆ ಹುಡುಗಿ ತನಗಿಂತ ಬುದ್ಧಿವಂತೆಯಾಗಿದ್ದರೆ, ಒಳ್ಳೆ ಕೆಲಸದಲ್ಲಿದ್ದರೆ ಹುಡುಗ ಜೆಲಸ್ ಆಗುತ್ತಾನಾ? &lt;br /&gt;    ನನ್ನ ಆತ್ಮೀಯ ಗೆಳೆಯನೊಬ್ಬನಿದ್ದಾನೆ. ಅವನಿಗೆ ವಯಸ್ಸು ಜಸ್ಟ್ ಥಟರ್ಿ. ಕಳೆದ ವ್ಯಾಲೆಂಟೈನ್ಸ್ ಡೇನಲ್ಲಿ ಒಂದು ಹುಡುಗಿಗೆ ಐ ಲವ್ ಯೂ ಕಣೆ ಅಂತ ಹೇಳಿದ್ದ. ಅವಳು ಆಯ್ತು ಕಣೋ ಅಂತ ಒಪ್ಪಿಕೊಂಡಿದ್ದಳು. ಇವನ ನೇರತನ, ಕಷ್ಟಪಟ್ಟು ದುಡಿಯುವ ಮನಸ್ಸು ಅವಳಿಗೂ  ಇಷ್ಟ ಆಗಿತ್ತು ಅನಿಸುತ್ತೆ. ಆಯ್ತು. ಆದ್ರೆ ಒಂದು ಕಂಡೀಷನ್. ನನ್ನನ್ನ ಸಿನೆಮಾಕ್ಕೆ ಕರೆಯಬಾರದು, ಪಾಕರ್್ನಲ್ಲಿ ಕೈ ಕೈ ಹಿಡಿದು ಅಲೆಯೋಣ ಬಾ ಅನ್ನಬಾರದು. ಅಲ್ಲೆಲ್ಲೋ ಕಾಫಿಡೇನ ಮೂಲೆಯಲ್ಲಿ ಕುಳಿತು ಐಸ್ ಕಾಫಿ ಕುಡಿ ಅಂತ ಒತ್ತಾಯಮಾಡಬಾರದು. ಬಿಕಾಸ್ ಐ ಹೇಟ್ ದಟ್.  ನನಗೆ ಹೇಗೆ ಬೇಕೋ ಆ ಥರ ನಾನು ಇರುತ್ತೇನೆ. ನೀನಗೆ ಹೇಗೆ ಬೇಕೋ ಆ ಥರ ನೀನಿರು. ಒಬ್ಬರು ತಮ್ಮ ಅಭಿಪ್ರಾಯವನ್ನ ಇನ್ನೊಬ್ಬರ ಮೇಲೆ ಹೇರಬಾರದು. ಬಟ್ ಮದುವೆ ಅಂತ ಆದ ಮೇಲೆ ಇದೆಲ್ಲ ಛೇಂಜ್ ಆಗುತ್ತೆ. ಅಲ್ಲಿವರೆಗೂ ನೋ ಕಾಂಪ್ರಮೈಸ್ ಅಂದುಬಿಟ್ಟಿದ್ದಳು. ಇವನು ಅವತ್ತೇ ಸುಸ್ತಂತೆ.&lt;br /&gt;ಆದ್ರೂ ಅದಕ್ಕೋಸ್ಕಾರಾನೆ ನೀನು ಇಷ್ಟ ಆಗ್ತೀಯ ಕಣೆ ಅಂತ ಅವಳ ಮುಂದೆ ಒದರಿ ಅವಳನ್ನ ಎಲ್ಲಿಗೂ ಕರೆಯದೇ ಏನನ್ನೂ ಗಿಫ್ಟ್ ಅಂತ ಕೊಡದೆ, ತೆಗೆದುಕೊಳ್ಳದೆ  ತಣ್ಣಗೆ ಪ್ರೀತಿ ಮಾಡುತ್ತಿದ್ದ.&lt;br /&gt;  ನಡುವೆ ಅವಳಿಗೊಂದು ಕೆಲಸದ ಆಫರ್ ಬಂತು. ಸೆಲೆಕ್ಟೂ ಆಗಿಹೋದಳು. ಕೈ ತುಂಬಾ ಪಗಾರ. ಅವಾಗವಾಗ ಟೂರು. ಇತ್ಯಾದಿ ಎಲ್ಲಾ ಕೇಳಿ ಇವನು ಗರಬಡಿದವನಂತೆ ಕುಳಿತ. ಮನದಲ್ಲೇನೋ ತಳಮಳ. ಯಾಕೆಂದ್ರೆ ಇವನಿಗೆ ಅಂಥ ಹೇಳಿಕೊಳ್ಳುವ ಕೆಲಸವೇನೂ ಇರಲಿಲ್ಲ. ಆದ್ರೆ ಅವಳಿಗೆ ಕೈತುಂಬಾ ಪಗಾರ ಬರುತ್ತದೆ. ತಲೆನೋವಾಗಿರುವುದು ಇವನಿಗೆ ಅದೇ! ಇದನ್ನ ಜೆಲಸಿ ಅಂತೀರಾ... ಸಂಕೋಚ ಅಂತೀರಾ ಗೊತ್ತಿಲ್ಲ. ಬಟ್ ಅವನಿಗೆ ನನ್ನ ಹುಡುಗಿ ನನಗಿಂತ ಹೆಚ್ಚಿಗೆ ಸಂಪಾದಿಸುತ್ತಾಳಲ್ಲ ಅನ್ನುವ ಫೀಲಿಂಗ್ ಒಂದು ಎಗ್ಗಿಲ್ಲದೆ ಕಾಡುತ್ತಿದೆ. ಅವನ ಪ್ರಕಾರ ಅಂತ ಹುಡುಗಿಯರು ಹುಡುಗರನ್ನ ಕೀಳಾಗಿ ಕಾಣುತ್ತಾರೆ. ಮದುವೆ ಅಂತ ಆದ ಮೇಲೆ ಅಧಿಕಾರ ಚಲಾಯಿಸುತ್ತಾರೆ. ನಮ್ಮನ್ನ ಹೇಳದೆ ಕೇಳದೆ ಎಲ್ಲೆಲ್ಲಿಗೋ ಹೋಗುತ್ತಾರೆ. ಅವರಿಗೆ ಸುಖಾಸುಮ್ಮನೆ ಫ್ರೆಂಡ್ಸ್ ಜಾಸ್ತಿ. ಕಿಟ್ಟಿಪಾಟರ್ಿ. ಕ್ಲಬ್ಬು, ಪಿಕ್ನಿಕ್ಕೂ ಅದು ಇದೂ ಅಂತ ಸುತ್ತುತ್ತಿರುತ್ತಾರೆ. ಅವರಿಗೆ ಜೊತೆಗೆ ನಾವಿಲ್ಲದಿದ್ರೂ ಆದೀತು. ಓಡಾಡಲು ಕಾರೇಬೇಕು. ಫ್ರೆಂಡ್ಸ್ಗೆ ಕಾಸ್ಟ್ಲೀ ಗಿಫ್ಟ್ ಕೊಡ್ತಾಳೆ. ಹೀಗೆಲ್ಲ ಬೆಳೆಯುತ್ತದೆ ಅವನ ತಕರಾರು?&lt;br /&gt;   ಫ್ರೆಂಡ್ಸ್ ಜಸ್ಟ್ ಥಿಂಕ್. ಪ್ರೀತಿ ಅನ್ನೋದು ವಸ್ತಗಳಿಂದ, ಕೆಲಸದಿಂದ ಅಳೆಯುವಂತಹದ್ದಾ? ಅವಳು ಹೇಗೆ ಇರಲಿ, ಇವನು ಹೇಗೆ ಇರಲಿ ಪ್ರೀತಿ ಮಾತ್ರ ಬದಲಾಗಕೂಡದು. ಹಾಗಿದ್ದಾಗ ಮಾತ್ರ ಪ್ರೀತಿ ಜಾರಿಯಲ್ಲಿರುತ್ತದೆ. ಇಲ್ಲದಿದ್ದರೆ ಈ ವ್ಯಾಲೆಂಟೈನ್ಸ್ ಡೇಗೆ ಶುರುವಾದ ಪ್ರೀತಿ ನೆಕ್ಸ್ಟ್ ವ್ಯಾಲೆಂಟೈನ್ಸ್ ಡೇಗೆ ಬಿರುಕು ಬಿಟ್ಟಿರುತ್ತದೆ. ಶಿಥಿಲವಾದ ಪ್ರೀತಿಯನ್ನ ತೇಪೆ ಹಚ್ಚಿ ಹೆಚ್ಚು ದಿನ ಸಾಗಿಸೋದು ಕಷ್ಟ ಕಷ್ಟ. ನಿಮಗೆ ಗೊತ್ತಿರಲಿ, ಪ್ರೀತಿ ವಿಷಯದಲ್ಲಿ ಇಬ್ಬರಲ್ಲಿ ಯಾರೂ ಹೆಚ್ಚಲ್ಲ. ಯಾರೂ ಕಡಿಮೆ ಅಲ್ಲ. ಅಲ್ಲಿ ಇಬ್ಬರೂ ಸರ್ವಸಮಾನರು. ಹಾಗಿದ್ದಾಗ ಮಾತ್ರ ವ್ಯಾಲೆಂಟೈನ್ಸ್ ಡೇಗೂ ಒಂದು ಅರ್ಥ ಬರುತ್ತದೆ. &lt;br /&gt;ಇತ್ತೀಚೆಗೆ ರೇಡಿಯೋ ಪ್ರೋಗ್ರಾಮ್ನಲ್ಲಿ ಒಬ್ಬ ಹುಡುಗ ಹೇಳುತ್ತಿದ್ದ. ನನ್ನದು ಹಳೇ ಬೈಕ್. ಆದ್ರೆ ನನ್ನ ಹುಡುಗಿ ಹೊಸ ಸ್ಕೂಟಿ ತಗೊಂಡಿದಾಳೆ. ಯಾಕೋ ನನಗೆ ಮುಜುಗರ ಅನಿಸುತ್ತಿದೆ. ಏನು ಮಾಡಲಿ ಅಂತ.&lt;br /&gt;ಈ ಥರದ ಸಣ್ಣತನಗಳು, ಕೀಳರಿಮೆಗಳು ಬೇಡ ಅಂತಾನೆ ನಾನು ಹೇಳಲು ಹೊರಟಿದ್ದು. ನಿಮ್ಮ ಜೊತೆಗಾರ ಅಥವಾ ಜೊತೆಗಾತಿ ನಿಮಗಿಂತ ಚೆನ್ನಾಗಿ ಬೆಳೆಯುತ್ತಿದ್ದಾಳೆ ಅಂದ್ರೆ ಅದಕ್ಕಿಂತ ಸಂತೋಷ ಬೇರೇನಿದೆ ಅಲ್ವ!&lt;br /&gt;    ಅಂದಹಾಗೆ ಹ್ಯಾಪಿ ವ್ಯಾಲೆಂಟೈನ್ಸ್ ಡೇ.&lt;br /&gt;&lt;br /&gt;ಫ್ಲರ್ಟ್ ಎಕ್ಸ್ ಪ್ರೆಸ್&lt;br /&gt;   ಈ ವಿದೇಶೀಯರೇ ಹಾಗೇನೋ! ಏನೇ ಮಾಡಿದರೂ ಅದು ಖುಲ್ಲಂಖುಲ್ಲ. ಅಥವಾ ವಿದೇಶಿಯರು ಅನ್ನುವುದಕ್ಕೋಸ್ಕರಾನೇ ಅವರು ನಮ್ಮ ಪಾಲಿಗೆ ಹಾಗೇ ಕಾಣಿಸುತ್ತಾರಾ, ಗೊತಿಲ್ಲ. &lt;br /&gt;ನೋಡಿ, ಜರ್ಮನ್ನಲ್ಲಿ ಫ್ಲಟರ್್ ಎಕ್ಸ್ಪ್ರೆಸ್ ಅಂತ ಒಂದು ಟ್ರೈನ್ ಬಿಟ್ತಾರೆ. ಸಿಫರ್್ ಪ್ರೇಮಿಗಳಿಗೋಸ್ಕರ. ಫೆಬ್ರವರಿ ಹದಿಮೂರನೇ ತಾರೀಖು ರಾತ್ರಿ ಅದು ಹೊರಡುತ್ತದಂತೆ. ಅಲ್ಲಿ ಮದುವೆ ಆಗಿರೋರು, ಮಕ್ಕಳಾಗಿರೋರು ಹೋಗೋ  ಹಾಗಿಲ್ಲವಾ, ಗೊತ್ತಿಲ್ಲ. ಆದ್ರೆ ಯಂಗ್ ಹಾಟ್ಸರ್್ ಟ್ರೈನ್ನಲ್ಲಿ ತಮ್ಮ ತಮ್ಮ ಜೊತೆಗಾರರನ್ನ  ಹುಡುಕಿಕೊಳ್ಳಬಹುದು. ಪ್ರೀತಿ ಮಾಡಬಹುದು. ವ್ಯಾಲೆಂಟೈನ್ಸ್ ಡೇ ಗಿಫ್ಟ್ ಕೊಡಬಹುದು. ಅವರ ಜೊತೆ ಹಾಡಬಹುದು. ಕುಣಿಬಹುದು. ಪರಸ್ಫರ ಓಕೆ ಆದ್ರೆ ಪರ್ಸನಲ್ ವಿವರಗಳನ್ನ ಹಂಚಿಕೊಳ್ಳಬಹುದು. ಒಟ್ಟಿನಲ್ಲ ಎಲ್ಲೆ ಮೀರದಂತೆ ಇದ್ದರಾಯ್ತು. ಇಷ್ಟಾದ ಮೇಲೆ ಇಷ್ಟ ಆದ್ರೆ ಜೀವನಪೂತರ್ಿ ಸಂಗಾತಿಯನ್ನಾಗಿಯೂ ಇಟ್ಟುಕೊಳ್ಳಬಹುದು. ಕಷ್ಟ ಆದ್ರೆ ಇನ್ನೊಬ್ಬರಿಗೆ ಟ್ರೈ ಮಾಡಬಹುದು.  ಇಂಥ ಪ್ರೇಮಯಾನಕ್ಕೆ  ಸಖತ್ ಡಿಮ್ಯಾಂಡ್ ಇದೆಯಂತೆ. ಹೋದ ವರ್ಷ ಎಂಟುನೂರು ಮಂದಿಗೆ ಮಾತ್ರ ಇರೋದು ಕಣ್ರಯ್ಯ ಅವಕಾಶ ಅಂದ್ರೂ ಕೇಳದೆ ಬರೋಬ್ಬರಿ ಐದುಸಾವಿರ ಅಪ್ಲಿಕೇಷನ್ ಬಂದಿದ್ದವಂತೆ.  ಅಂದ್ರೆ ಪ್ರೀತಿಯ ಹುಚ್ಚು ತುಸು ಜಾಸ್ತೀನೆ ಇದೆ ಅಂತಾಯ್ತಲ್ಲ.&lt;br /&gt;   ಈ ಟ್ರೈನ್ ಜರ್ಮನ್ನ ಹತ್ತು ಪ್ರಮುಖ ಪಟ್ಟಣಗಳನ್ನು ಹಾದು ಹೋಗುತ್ತಂತೆ. ಕೊನೆಗೆ ಪ್ರೇಮಯಾನ ಮುಗಿದ ಮೇಲೆ ಒಂದು ಪಾಟರ್ಿ ಇರುತ್ತೆ. ರೈಲ್ನಲ್ಲಿ ಫೇಲ್ ಆದವರು ಪಾಟರ್ಿಯಲ್ಲಿ ಪಾಟರ್್ನರ್ನ ಹುಡುಕಿಕೊಳ್ಳುವುದಕ್ಕೆ ಆವಕಾಶ ಉಂಟು. ನಮ್ಮ ಕಡೆ ಮ್ಯಾಟ್ರಿಮೋನಲ್ಸ್ನವರು  ಹುಡುಗ ಹುಡುಗಿಯರನ್ನ ಒಂದೆಡೆ ಸೇರಿಸಿ ಮ್ಯಾಚ್ಮೇಕಿಂಗ್ ಆಂತ ಮಾಡುತ್ತಾರಲ್ಲ ಅದೇ ಥರ ಅನ್ನಿ. ಆದ್ರೆ ಇಲ್ಲಿ  ರೈಲ್ ಬಿಡ್ತಾರೆ. &lt;br /&gt;   ಅದೆಲ್ಲ ಸರಿ, ರೈಲಲ್ಲಿ ರೈಲ್ ಬಿಟ್ಟು ಪ್ರೀತಿ ಮಾಡ್ತೀನಿ ಅಂತ ಮೋಸ  ಮಾಡಿ ಹೋದ್ರೆ ಏನು ಗತಿ? &lt;br /&gt;ಅಲ್ಲರೀ,  ರೈಲೇ ಬಿಟ್ಟವರು ಸುಖಾಸುಮ್ಮನೆ ರೈಲ್ ಬಿಡೋರ ಬಗ್ಗೆ  ಒಂದು ಕಣ್ಣಿಟ್ಟಿರಲ್ವಾ!&lt;br /&gt;ಅಂದಹಾಗೆ ಬೆಂಗಳೂರಲ್ಲೂ ಇಂಥದ್ದೊಂದು ರೈಲ್ ಬಿಟ್ರೆ ಹೇಗೆ ಅಂತ ಯೋಚಿಸ್ತಿದೀನಿ.&lt;br /&gt;ಯಾವುದಕ್ಕೂ ಫೆಬ್ರವರಿ ಹದಿನಾಲ್ಕರ ತನಕ ನೀವು ಕಾಯಲೇಬೇಕು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-677176886842652626?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/677176886842652626/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=677176886842652626&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/677176886842652626'/><link rel='self' type='application/atom+xml' href='http://www.blogger.com/feeds/6784968909963868342/posts/default/677176886842652626'/><link rel='alternate' type='text/html' href='http://nadipreeti.blogspot.com/2009/02/blog-post_6042.html' title='ಅವಳು ಸ್ಕೂಟಿ ತಗೊಂಡಿದಾಳೆ ನಂದಿನ್ನೂ ಹಳೇ ಬೈಕು ಅಂದವನದು ಜೆಲಸಿಯಾ?'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_vATu7yhIrAw/SZJdgBwDOII/AAAAAAAAAQs/I6CQE6wvvZw/s72-c/xpress_luv_20.jpg' height='72' width='72'/><thr:total>0</thr:total></entry><entry><id>tag:blogger.com,1999:blog-6784968909963868342.post-7781482516510075841</id><published>2009-02-10T20:53:00.000-08:00</published><updated>2009-02-10T20:55:15.393-08:00</updated><title type='text'>ಎಲ್ಲಾ ಇಸಕೊಂಡವಳಿಗೆ ಇದೊಂದು ಬೇಡವೆಂದ್ರೆ ಹೇಗೆ?</title><content type='html'>&lt;a href="http://1.bp.blogspot.com/_vATu7yhIrAw/SZJaHGdwqrI/AAAAAAAAAQk/vApdW6UCBX4/s1600-h/Heart_and_Flower_in_Sand.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="http://1.bp.blogspot.com/_vATu7yhIrAw/SZJaHGdwqrI/AAAAAAAAAQk/vApdW6UCBX4/s400/Heart_and_Flower_in_Sand.jpg" border="0" alt=""id="BLOGGER_PHOTO_ID_5301398789409516210" /&gt;&lt;/a&gt;&lt;br /&gt;&lt;br /&gt;&lt;br /&gt;&lt;br /&gt;ಪ್ರಿಯ ಇವಳೇ!&lt;br /&gt;   ನನಗೇನು ಹೆಸರಿಲ್ಲವಾ ಅಂತ ಕೇಳಬೇಡ. ನಿನ್ನ ಹೆಸರು ಕರೆಯಲು ಮನಸ್ಸಾಗುತ್ತಿಲ್ಲ ಕಣೆ ಅಂದರೆ  ಕೋಪಿಸಿಕೊಳ್ಳಬೇಡ. &lt;br /&gt;ನೆನಪಿದೆಯಾ ನಿನಗೆ. ನಿನ್ನ ಹೆಸರೆಂದ್ರೆ ನನಗೆ ಅಷ್ಟಿಷ್ಟ. ಯಾವ ಹುಡುಗಿಯನ್ನೂ ಈ ಮೊದಲು ಪೂತರ್ಿ ಹೆಸರಿಡಿದು ಕರೆಯದ ಪಾಪಿ ನಾನು. ಕರೆಯಲಿ ಅಂತ ಆಸೆ ಪಡುತ್ತಿದ್ದವರ ಪಟ್ಟಿ ದೊಡ್ಡದಿದೆ ಅಂದ್ರೆ ಅಪಸವ್ಯ ಆದೀತು. ಅಂಥದರಲ್ಲಿ ನಿನ್ನನ್ನ ಪೂವರ್ಿ ಅಂತ ಕರೆಯುತ್ತಿದ್ದೆ.  ನಿನ್ನದೋ ಅದನ್ನು ಶಾಟರ್್ ಮಾಡಿ ಕರೆಯೋ ಅಂತ ಪೀಡಣೆ. ಶಾಟರ್್ ಮಾಡೋದಕ್ಕೆ ಆಗೊಲ್ಲ ಅನ್ನುವುದು ನಿನಗೂ ಗೊತ್ತಿತ್ತು. ಆದರೂ ಹಾಗೆ ಕೇಳುವುದರಲ್ಲೇನೋ ನಿನಗೆ ಎಲ್ಲಿಲ್ಲದ ಖುಷಿ ಖುಷಿ. &lt;br /&gt;ಜಸ್ಟ್ ಎಲ್ಲಾ ನೆನಪಾಗುತ್ತಿದೆ ಕಣೆ. ಹೇಗೆ ಹೇಳಲಿ ನಿನಗೆ ನನ್ನ ಎದೆಯ ಕದದ ಮೇಲಿನ ಮೊದಲ ಹೆಸರು ನೀನೆ ಅಂತ. ನೋಡ ನೋಡುತ್ತಲೇ ಅದ್ಯಾಗೆ ನೀನು ನನಗೆ ಎಲ್ಲಾ ಆಗಿಹೋದೆಯಲ್ಲ! ಪ್ರೀತಿಯಂದ್ರೆ ಹಾಗೇನೆ. ಅದು ಒಮ್ಮೆ ಬಂದು ಎದೆಯ ಅಂಗಳದಲ್ಲಿ ನಿಂತರೆ ಸಾಕು ಅಲ್ಲಿ ಸಾವಿರ ಗುಲಾಬಿಗಳ ಹೂ ಕಂಗೊಳಿಸುತ್ತದೆ. ಅದರ ಗಂಧ, ಘಮಲು, ನುಣುಪು, ವೈಯ್ಯಾರ ಎಲ್ಲಾ ನೀನೆ. ಇನ್ನೇನಿದೆ ನನಗೆ?! ನಿನ್ನ ಸನಿಹವೊಂದನ್ನು ಬಿಟ್ಟು.  ನಿನ್ನ ನೆನಪಿಲ್ಲದ ದಿನವನ್ನು ನಾನು ಕನಸಲ್ಲೂ ಎಣಿಸಿಕೊಳ್ಳಲಾರೆ. ಹೀಗಿರುವಾಗ  ಜಸ್ಟ್  ನೀನು ಮಾಡಿದ್ದು ಸರಿಗಿಲ್ಲ ಅಂತ ಒಂದೇ ಒಂದು ಮಾತು ಹೇಳಿದ್ರು ಮುಚ್ಚುಕೊಂಡು ತಿದ್ದಿಕೊಳ್ತಾ ಇದ್ದನಲ್ಲೆ!  ಇಷ್ಟಕ್ಕೂ ಅಂತ ತಪ್ಪು ನಾನೇನು ಮಾಡಿದೆ ಹೇಳು!  ನಿನ್ನ ಮೃದು ಮಧುರ ಕೆನ್ನೆಗೆ ಸಂಜೆ ಗತ್ತಲಿನಲ್ಲೊಂದು ಮುತ್ತು ಕೊಟ್ಟಿದ್ದು ತಪ್ಪಾ? ಬಿಡು ಬಿಡು. ಈ ಪ್ರಪಂಚದಲ್ಲಿ ಎಷ್ಟು ಜನ ಪ್ರೇಮಿಗಳು ಮುತ್ತು ಕೊಟ್ಟಿಲ್ಲ, ತೆಗೆದುಕೊಂಡಿಲ್ಲ. ಕೊಡುವುದು ಮತ್ತು  ತೆಗೆದುಕೊಳ್ಳುವುದು ಪ್ರೇಮಿಗಳ ಅಲಿಖಿತ ರೂಲ್ಸ್.  ಅಂತದರಲ್ಲಿ ಕೊಡು ಅಂತ ನಾನು ನಿನ್ನನ್ನಾವತ್ತಾದರೂ ಕೇಳಿದ್ದೆನಾ? ಪೀಡಿಸಿದ್ದೆನಾ? ಪಪ್ಪಿ ಕೊಡೆ ಅಂತ ಮುನಿಸಿಕೊಂಡೆನಾ? ಬಯಸಿ ಬಯಸಿ ನಾನೇ ಕೊಟ್ಟೆ,  ತೆಗೊಂಡು ಸುಮ್ಮನಿರಬೇಕಿದ್ದವಳು ನೀನು, ದೊಡ್ಡ ರಂಪಾ ಮಾಡಿ ಹೊರಟುಹೋದೆಯಲ್ಲ.&lt;br /&gt;   ಮನಸ್ಸಿಗೆ ತುಂಬಾ ನೋವಾಗ್ತಿದೆ ಕಣೆ. &lt;br /&gt;   ಅವತ್ತು ನೀನು ಆಕಾಶ ಬಣ್ಣದ ಸೀರೆ ಹುಟ್ಟುಕೊಂಡು ಬಂದಿದ್ದೆಯಲ್ಲ ಅದರ ಮೇಲಿನ ಬಿಳಿ ಹೂಗಳು ಹೇಗಿವೆ?  ಕೊಟ್ಟ ಟೈಟಾನ್ ವಾಚಿನ ಶೆಲ್ ವೀಕಾಗಿರಬೇಕು ನೋಡಿಕೋ! ಕಣ್ಣ ಬಣ್ಣದ ಚೂಡಿದಾರ ಹಳತಾಯಿತಾ? ಚಪ್ಪಲಿ ಮೇಲಿದ್ದ ಗೊಂಡೆ ಬಿದ್ದುಹೋಗಿರಬೇಕು! ಕೊಡಿಸಿದ್ದ ಹನ್ನೆರಡು ಡಜನ್ ಬಳೆಯಲ್ಲಿ ಉಳಿದವೆಷ್ಟೋ? ಕಡುಗೆಂಪಿನ ನೇಲ್ ಪಾಲಿಶ್ ಒಮ್ಮೆಯಾದರೂ ಹಚ್ಕೊಂಡ್ಯಾ? ಮುತ್ತಿನ ಮೂಗುತಿಯ ನತ್ತಿಗೆ ನಾನು ಕೇಳಿದೆ ಅಂತ ಹೇಳಿಬಿಡು.  ಇದೆಲ್ಲ ಬಿಡು ಸಣ್ಣ ಸಣ್ಣ ಕನಸುಗಳು. ಆದ್ರೆ ನಾನು ನಡೆದರೂ ಪರವಾಗಿಲ.್ಲ ನನ್ನ ಹುಡುಗಿ ನಡೀಬಾರದು. ಅವಳ ಹಾಲು ಬಿಳುಪಿನ ಪಾದಕ್ಕೆ ನೋವಾದೀತು ಅಂತ  ಸಾಲ ಮಾಡಿ ನಿನಗೊಂಡು ಸ್ಕೂಟಿ ಪೆಪ್ ಕೊಡಿಸಿದ್ದೆನಲ್ಲ. ಅದರ ಸಾಲವೆ ಇನ್ನೂ ತೀರಿಲ್ಲ ಕಣೆ. ಆಗಲೇ ಎದ್ದುಹೋಗಿಬಿಟ್ಟೆಯಲ್ಲ, ಜತೆಯಲ್ಲಿ ನೀನಿದ್ದರೆ ಆ ಸಾಲದ ಭಾದೆ ಅಷ್ಟಾಗಿ ಕಾಡುತ್ತಿರಲಿಲ್ಲ ಅಂತ ಹೇಳಿದರೆ ಮತ್ತೆ ತಪ್ಪಾದೀತೇನೋ! &lt;br /&gt;   ನಿಜ್ಜ ಹೇಳ್ಲ, ಇಷ್ಟೆಲ್ಲವನ್ನೂ ನೀನೇನು ಕೇಳಿದವಳಲ್ಲ ಬಿಡು. ನಾನೇ ಕೊಡಿಸಿದೆ. ನನ್ನ ಹುಡುಗಿ ಕೊಡುವವಳಲ್ಲ ಜಸ್ಟ್ ತೆಗೆದುಕೊಳ್ಳುವವಳು ಅಂತ ನಿನ್ನ ಪರಿಚಯವಾದ ಎರಡನೇ ಕ್ಷಣಕ್ಕೆ ಗೊತ್ತಾಗಿಹೋಗಿತ್ತು ನನಗೆ. ಹಾಗಂತಲೇ ಮುತ್ತು ಕೊಟ್ಟೆ. ಎಲ್ಲಾ ಇಸಕೊಂಡವಳಿಗೆ  ಮುತ್ತೊಂದು ಬೇಡವೆಂದ್ರೆ ಯಾವ ನ್ಯಾಯ?&lt;br /&gt;   ಚಿಂತೆ ಅದಲ್ಲ. ನನಗೆ ಕೊಟ್ಟೇ ಅಭ್ಯಾಸ. ಕೊಡುವ ಸುಖ ತೆಗೆದುಕೊಳ್ಳುವುದರಲ್ಲಿ ಇರುವುದಿಲ್ಲ ಅಂತ ಯಾವನೋ ಇಡಿಯಟ್ ಹೇಳಿದ್ದನ್ನೇ ಅಕ್ಷರಶಃ ಪಾಲಿಸಿಕೊಂಡು ಬಂದವನು ನಾನು. ಆದ್ರೆ ಎಂದು ಬರುತ್ತೀಯ? ನಾನು ಕೊಟ್ಟ ಮುತ್ತು ಬೇಡಾದ್ರೆ ವಾಪಸ್ ಕೊಟ್ಟಿಬಿಡು! ಆದ್ರೆ ಸತಾಯಿಸಬೇಡ.  ಇನ್ನು ಮುಂದೆ ನೀನು ಕೇಳದ ಹೊರತು ಒಂದೇ ಒಂದು  ಮುತ್ತನ್ನೂ ನಾನು ದಯಪಾಲಿಸಲಾರೆ ಅಂತ ಆ ವ್ಯಾಲೆಂಟೈನ್ ಮೇಲೆ ಅಣೆ ಮಾಡಿ ಹೇಳುತ್ತಿದ್ದೇನೆ. &lt;br /&gt;  ಗೊತ್ತಾ, ಇನ್ನು ಎರಡು ರಾತ್ರಿ ಕಳೆದರೆ ಪ್ರೇಮಿಗಳ ಹಬ್ಬ. ಅವತ್ತಿಗೆ ನಮ್ಮ ಪ್ರೀತಿಗೆ ಒಂದು ವರ್ಷ. ಅದೇನು ಸುಮ್ಮನೆ ಬಂತಾ? ಕಾಡಿಬೇಡಿ, ಹಿಂದಿಂದೆ ಅಲೆದು ಹೈರಾಣಾಗಿ ಒಲಿಸಿಕೊಂಡ ಪ್ರೀತಿ ಕಣೆ ಅದು. ಪ್ರೀತಿಸುವುದರ ಮತ್ತು ಕಳೆದುಕೊಳ್ಳುವುದರ ವ್ಯಥೆ  ನಿನಗೇನು ಗೊತ್ತು.&lt;br /&gt;ಇಲ್ಲಿ ನೀರಿನಿಂದ ತೆಗೆದ ಮೀನಿನಂತಾಗಿದ್ದೇನೆ ನಾನು. &lt;br /&gt;ವ್ಯಾಲೆಂಟೈನ್ಸ್ ಡೇ ಬೆಳಿಗ್ಗೆ ಏಳಕ್ಕೆ ಮೆಜೆಸ್ಟಿಕ್ ಬಸ್ ಸ್ಟಾಂಡಿನ  ಆರನೇ ಪ್ಲಾಟ್ಫಾಮರ್ಿಗೆ ಬಂದುಬಿಡು. &lt;br /&gt;ನೀ ಬಂದರೆ ಅದಕ್ಕಿಂತ ಖುಷಿ ನನಗೆ ಬೇರೇನಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-7781482516510075841?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/7781482516510075841/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=7781482516510075841&amp;isPopup=true' title='1 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/7781482516510075841'/><link rel='self' type='application/atom+xml' href='http://www.blogger.com/feeds/6784968909963868342/posts/default/7781482516510075841'/><link rel='alternate' type='text/html' href='http://nadipreeti.blogspot.com/2009/02/blog-post_10.html' title='ಎಲ್ಲಾ ಇಸಕೊಂಡವಳಿಗೆ ಇದೊಂದು ಬೇಡವೆಂದ್ರೆ ಹೇಗೆ?'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_vATu7yhIrAw/SZJaHGdwqrI/AAAAAAAAAQk/vApdW6UCBX4/s72-c/Heart_and_Flower_in_Sand.jpg' height='72' width='72'/><thr:total>1</thr:total></entry><entry><id>tag:blogger.com,1999:blog-6784968909963868342.post-8064322074611115533</id><published>2009-02-02T01:22:00.000-08:00</published><updated>2009-02-02T01:36:29.068-08:00</updated><title type='text'>ಪಾಕಿಸ್ತಾನಕ್ಕೊಂದು ಕವರ್</title><content type='html'>&lt;a href="http://4.bp.blogspot.com/_vATu7yhIrAw/SYa-UODbckI/AAAAAAAAAQM/qxA2dWJCoV0/s1600-h/neena_pakistana1.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 290px;" src="http://4.bp.blogspot.com/_vATu7yhIrAw/SYa-UODbckI/AAAAAAAAAQM/qxA2dWJCoV0/s400/neena_pakistana1.jpg" border="0" alt=""id="BLOGGER_PHOTO_ID_5298131266227106370" /&gt;&lt;/a&gt;&lt;br /&gt;ಇದು ಇತ್ತೀಚೆಗೆ ನಾನು ಮಾಡಿದ  ಕವರ್ ಪೇಜ್. ರವಿ ಬೆಳಗೆರೆಯವರ ನೀನಾ ಪಾಕಿಸ್ತಾನಾ?&lt;br /&gt;ನಿಮಗೆ ಗೊತ್ತಿದೆ, ಪಾಕಿಸ್ತಾನ  ಅಸಂಬದ್ಧಗಳ ನಾಡು. ಅಲ್ಲಿ ರಕ್ತಪಾತ, ಕೊಲೆ, ಬಾಂಬು, ಗನ್ನು,  ಬ್ಯಾಟಲ್ಲು ವೆರಿ ಕಾಮನ್.  ಮನುಷ್ಯರಿಗೆ ಬೆಲೆ ಇಲ್ಲ. ನೂರಾ ಐವತ್ತು ಡಾಲರ್ ಕೊಟ್ಟರೆ ಒಂದು ಎ ಕೆ 47 ಸಿಗುತ್ತದೆ. ಕಡಲೆ ಪುರಿ ಥರ ಬುಲ್ಲೆಟ್ಗಳು  ರಸ್ತೆ ಬದಿಯಲ್ಲಿ ಮಾರಾಟವಾಗುತ್ತವೆ. ಕೊಲ್ಲುವುದಕ್ಕೆ ಅಂತಾನೆ ತಂಡಗಳಿವೆ. ಯಾರಿಗೂ  ಗೊತ್ತಿಲ್ಲದ  ಯಾವನೋ ಒಬ್ಬ  ಮೈತುಂಬಾ ಬಾಂಬು ಕಟ್ಟಿಕೊಂಡು ಇನ್ನಾರಿಗಾಗೋ ಪ್ರಾಣ ತೆತ್ತುಬಿಡುತ್ತಾನೆ. ಹಾಗೆ ನೂರಾರು ಅಮಾಯಕರ ಪ್ರಾಣ ತೆಗೆಯುತ್ತಾನೆ. ಅದು ಅವನ  ಪಾಲಿಗೆ ದೇವರ ಕೆಲಸ.&lt;br /&gt;ಇಂಥ ವಿಚಿತ್ರ ನಾಡೂ ಉಂಟೆ ಅನಿಸುತ್ತದೆ ಪಾಕಿಸ್ತಾನವನ್ನು  ನೋಡಿದಾಗ. ಅದರ   ಇನ್ನೊಂದು ಕರಾಳ ಮುಖವನ್ನು ಪುಸ್ತಕದಲ್ಲಿ ನೋಡಬಹುದು.&lt;br /&gt;ಹಾಗಾಗಿ ಕವರ್ ಪೇಜ್ ಗೆ ಈ ಚಿತ್ರ ಅಪ್ರಾಪ್ರಿಯೇಟ್ ಅನಿಸಿತು.&lt;br /&gt;ಹೇಗಿದೆ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-8064322074611115533?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/8064322074611115533/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=8064322074611115533&amp;isPopup=true' title='4 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/8064322074611115533'/><link rel='self' type='application/atom+xml' href='http://www.blogger.com/feeds/6784968909963868342/posts/default/8064322074611115533'/><link rel='alternate' type='text/html' href='http://nadipreeti.blogspot.com/2009/02/blog-post_02.html' title='ಪಾಕಿಸ್ತಾನಕ್ಕೊಂದು ಕವರ್'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_vATu7yhIrAw/SYa-UODbckI/AAAAAAAAAQM/qxA2dWJCoV0/s72-c/neena_pakistana1.jpg' height='72' width='72'/><thr:total>4</thr:total></entry><entry><id>tag:blogger.com,1999:blog-6784968909963868342.post-5619612156684602605</id><published>2009-02-01T22:00:00.000-08:00</published><updated>2009-02-01T22:02:51.673-08:00</updated><title type='text'>ರೋಸ್ ಅರಳಿದ ಸಮಯ</title><content type='html'>&lt;a href="http://3.bp.blogspot.com/_vATu7yhIrAw/SYaMflJ4KbI/AAAAAAAAAQE/2ogr7iKu7xA/s1600-h/rose.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 265px;" src="http://3.bp.blogspot.com/_vATu7yhIrAw/SYaMflJ4KbI/AAAAAAAAAQE/2ogr7iKu7xA/s400/rose.jpg" border="0" alt=""id="BLOGGER_PHOTO_ID_5298076485825341874" /&gt;&lt;/a&gt;&lt;br /&gt;&lt;br /&gt;ವಿಧಿ ಕೆಲವೊಮ್ಮೆ ಏನೆಲ್ಲಾ ಮಾಡಿಬಿಡುತ್ತದೆ ಗೊತ್ತಾ?&lt;br /&gt;ತಾಯ ಗರ್ಭದಿಂದ ಈ ಸುಂದರ ಜಗತ್ತಿಗೆ ಬಂದು ಬಿಡುತ್ತೇವೇನೋ ನಿಜ. ಆದ್ರೆ ಅದನ್ನ ನೋಡೋದಕ್ಕೆ ಕಣ್ಣೇ ಇರುವುದಿಲ್ಲ. ನಡೆಯಲು ಕಾಲೇ ಇರುವುದಿಲ್ಲ. ಮಾತಾಡಿದರೆ ಶಬ್ದಗಳೇ ಇರುವುದಿಲ್ಲ.  ಹುಟ್ಟಿದ್ದಾದರೂ ಯಾಕೋ  ಅನ್ನುವ  ಅನಾಥಪ್ರಜ್ಞೆಯೊಂದು  ಬದುಕಿನುದ್ದಕ್ಕೂ ಬಾಚಿ ತಬ್ಬಿಕೊಂಡೇ ಇರುತ್ತದೆ. ಇಂಥ ಎಷ್ಟೋ ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ನಮ್ಮ ನಡುವೆಯೇ ಬದುಕೆಂಬ ಬಂಡಿಗೆ ಹೆಗಲು ಕೊಟ್ಟು ಹೇಗೋ ದೂಕುತ್ತಿರುತ್ತಾರೆ. ಅವರ ಬದುಕಿನ ಸಂಕಷ್ಟ ದೊಡ್ಡದು. ಕೈ ಹಿಡಿಯುವವರಿರುವುದಿಲ್ಲ, ಸಾಂತ್ವನ ಹೇಳುವವರಿರುವುದಿಲ್ಲ. ಬೇಡಿಕೊಳ್ಳೋಣವೆಂದ್ರೆ ಆ ದೇವರು ಮೊದಲೇ ಕೈ ಬಿಟ್ಟಿರುತ್ತಾನೆ!&lt;br /&gt;ಫ್ರೆಂಡ್ಸ್ ಕಳೆದ ವಾರವಷ್ಟೇ ನಿಕ್ ಅನ್ನೋ ಹುಡುಗನ ಕಥೆ ಓದಿದ್ರಿ. ಆತನಿಗೆ ಎರಡೂ ಕೈ ಇಲ್ಲ. ಕಾಲೂ ಇಲ್ಲ. ಆದರೂ ಏನಾದ್ರೂ ಮಾಡಬೇಕು ಅಂತ ಹೊರಟು ಸಾಧನೆಯನ್ನು ಬಿಡದೆ ಒಲಿಸಿಕೊಂಡವ.&lt;br /&gt;ಇದೂ ಅಂಥದೇ ಸ್ಟೋರಿ.  ಹೇಳಬೇಕೆಂದ್ರೆ ಇವಳಿಗೆ ಅರ್ಧ ದೇಹ ಮಾತ್ರ ಇದೆ. ಇನ್ನರ್ಧ ಇಲ್ಲ. ಇವಳ ಹೆಸರು ರೋಸ್ಮೇರಿ ಸಿಗ್ಗಿನ್ಸ್. ಕೊಲೊರಾಡೋದವಳು. ಜೆನೆಟಿಕ್ ಡಿಸಾರ್ಡರ್ನಿಂದುಂಟಾದ ತೊಂದರೆಯಿಂದ ಅವಳ ನಿರುಪಯೋಗಿ ಕಾಲನ್ನು ಚಿಕ್ಕಂದಿನಲ್ಲೆ ತೆಗೆಯಲಾಗಿತ್ತು. ಅಲ್ಲಿಂದ ಶುರುವಾಯಿತು ನೋಡಿ ಅವಳ ಬದುಕಿನ ಹೋರಾಟ. ಹೇಗೆ ನೀನು ಈ ನೋವನ್ನ ಮೆಟ್ಟಿ ನಿಂತೆ ಅಂದ್ರೆೆ ರೋಸ್ ಹೇಳುವುದಿಷ್ಟು. ದಿಸ್ ಈಸ್ ಮೈ ರಿಯಾಲಿಟಿ. ದಿಸ್ ಈಸ್ ಮೈ ನಾರ್ಮಲ್. ನಾನು ನಿಮ್ಮೆಲ್ಲರ ತರಾನೆ ಏನು ಬೇಕಾದ್ರೂ ಮಾಡಬಲ್ಲೆ.&lt;br /&gt;   ಇಂತ ರೋಸ್ 1999ರಲ್ಲಿ ಡೇವಿಡ್ ಸಿಗ್ಗಿನ್ಸ್ನನ್ನ ಮದುವೆ ಅಗ್ತಾಳೆ. ಅದೂ  ಕುತೂಹಲವೇ! ಡೇವ್ ಅವಳಿಗೆ ಪರಿಚಯವಾದದ್ದು ಫೋನ್ ಮುಖಾಂತರ. ತುಂಬಾ ದಿನ ಹಾಗೆ ಮಾತಾಡಿಕೊಂಡಿದ್ದ ರೋಸ್ ಒಂದಿನ ನಿನ್ನನ್ನ ನೋಡಬೇಕು ನನ್ನ ಆಫೀಸಿಗೆ ಬಾ ಅಂದುಬಿಡುತ್ತಾಳೆ.  ಡೇವ್  ಹೋಗಿ ನೋಡಿದ್ರೆ ಅವನಿಗೆ ಅಂತ ಶಾಕ್ ಏನೂ ಆಗಲಿಲ್ಲ. ನನ್ನನ್ನ ಪರಿಪೂರ್ಣ ಮಹಿಳೆಯಂತೆ ನೋಡಿದ್ದು ಅವನು ಮಾತ್ರ ಅನ್ನುತ್ತಾಳೆ ರೋಸ್. ಇವಳು ಜಸ್ಡ್ ಎರಡೂವರೆ ಅಡಿ. ಆತ ಐದು ಅಡಿ ಹತ್ತು ಇಂಚು ಎತ್ತರ ಇದ್ದಾನೆ. ಪ್ರೀತಿ ಒಂದಿದ್ರೆ ಜೋಡಿ ಹೇಗಿದ್ದರೇನು ಅಲ್ವ! ಅಲ್ಲಿಗೆ ಅವಳ ಮಹತ್ತರ ಕನಸೊಂದು ನನಸಾಗಿತ್ತು.&lt;br /&gt;ರೋಸ್ಳ ಬದುಕು ಅಷ್ಟು ಖುಷಿಯಾಗೇನೂ ಇರಲಿಲ್ಲ. ಈಗಲೂ. ಆದ್ರೆ ಅವಳು ಬಂದ ಕಷ್ಟಗಳನ್ನ ಎದುರಿಸಿದ ರೀತಿ ಇದೆಯಲ್ಲ ಗ್ರೇಟ್. ನೀವು ನಂಬಲಿಕ್ಕಿಲ್ಲ ಅವಳು ಗಭರ್ಿಣಿ ಅಂದಾಗ ಡಾಕ್ಟರೇ ಗಾಬರಿ ಬಿದ್ದಿದ್ದರು. ನೀನು ಅಥವಾ ಮಗು ಇಬ್ಬರಲ್ಲಿ ಒಬ್ಬರು ಮಾತ್ರ ಉಳಿಯೋದಕ್ಕೆ ಸಾಧ್ಯ. ಡಿಸೈಡ್ ಮಾಡು ಅಂದರಂತೆ.  ಆದ್ರೆ ಇವಳು ನೋ ಪ್ರಾಬ್ಲೆಮ್ ಡಾಕ್ಟರ್. ನನಗೆ ಮಗು ಬೇಕು ಅಂದುಬಿಟ್ಟಳು. ಆಕೆ ಅದೆಂತಹ ನೋವು ತಿಂದಿರಬೇಕು. ಸಿಸೇರಿಯನ್ ಮಾಡಿ ಗಂಡು ಮಗು ಆಗಿದೆ ನೋಡು ಅಂತ ತೋರಿಸಿದರೆ ರೋಸ್ ಮೊದಲು ನೋಡಿದ್ದು ಮಗುವಿನ ಕೈಕಾಲುಗಳನ್ನ. ಎಲ್ಲಾ ಸರಿಯಾಗಿವೆ ಅನಿಸಿದ ಮೇಲೆ ಅವಳು ನಿಟ್ಟುಸಿರು ಬಿಟ್ಟಿದ್ದಂತೆ.  ಸಂತೋಷ ಪಟ್ಟಿದ್ದಂತೆ.  ಅವಳ ಬದುಕಿನಲ್ಲಿ ಅದು ಎಂದೂ ಮರೆಯಲಾಗದ ಕ್ಷಣ. ಆ ಮಗುವಿನ ಹೆಸರು ಲೂಕ್ ಸಿಗ್ಗಿನ್ಸ್. ಈಗ ಅವನು ಅಮ್ಮನಿಗಿಂತ ಎತ್ತರಕ್ಕೆ ಬೆಳೆದುಬಿಟ್ಟಿದ್ದಾನೆ. &lt;br /&gt;ನಂಬಿ ರೋಸ್ ಎರಡನೇ ಬಾರಿ ಗರ್ಭವತಿಯಾದಳು. ಡಾಕ್ಟರು ಅಲ್ಲಮ್ಮ ಮೊದಲನೇ ಹೆರಿಗೇನೇ ಅಷ್ಟು ಕಷ್ಟ ಆಯ್ತು. ಮತ್ತೇಕೆ ರಿಸ್ಕ್ ತೆಗೋಳ್ತೀದೀಯ ಅಂದ್ರೆ, ನನಗೆ ಗೊತ್ತು ಡಾಕ್ಟರ್. ನಾನಿರುವ ಸ್ಥಿತಿಯಲ್ಲಿ ಬೇರೇ ಯಾರೇ ಇದ್ದರೂ ಆಕೆ ಗರ್ಭ ಧರಿಸಲು ಒಪ್ಪುತ್ತಿರಲಿಲ್ಲ. ಬಟ್ ನಾನು ಹಾಗಲ್ಲ. ಮೊದಲನೆಯದು ಮಿರಾಕಲ್ ಅಂದ್ರಿ. ಈಗ ಇನ್ನೊಂದು ಮಿರಕಲ್ ಜರುಗಲಿ ಬಿಡಿ ಅಂದಳಂತೆ. ಅದರ ಫಲ ಈಗ ರೋಸ್ಗೆ ಒಂದು ಮುದ್ದಾದ ಹೆಣ್ಣು ಮಗು ಇದೆ.&lt;br /&gt;ರೋಸ್ಳ ಆತ್ಮಸ್ಥೈರ್ಯ ಎಂಥವರನ್ನೂ ದಂಗುಬಡಿಸುತ್ತದೆ. ಅವಳು ಎಲ್ಲಾ ಕೆಲಸಗಳನ್ನು ತಾನೇ ಮಾಡಿಕೊಳ್ಳುತ್ತಾಳೆ.  ನಾನೂ ನಿಮ್ಮಂತೆಯೇ ನಾರ್ಮಲ್ ಆಗಿ ಎಲ್ಲಾ ಕೆಲಸ ಮಾಡುತ್ತೇನೆ. ಆದ್ರೆ ಚೂರು ಡಿಫರೆಂಟ್ ಆಗಿರುತ್ತೆ ಅಷ್ಟೆ ಅನ್ನೋದು ಅವಳ ಮಾತು. ಕಾರ್ ಓಡಿಸುತ್ತಾಳೆ. ಮಕ್ಕಳನ್ನ ತಿರುಗಾಟಕ್ಕೆ ಕರೆದೊಯ್ಯುತ್ತಾಳೆ. ಗಂಡನ ಜೊತೆ ಜಾಲಿ ರೈಡಿಂಗ್ ಹೋಗುತ್ತಾಳೆ. ಅವಳ ಬದುಕಲ್ಲಿ ಆಗಲ್ಲ ಅನ್ನುವುದು ಏನೂ ಇಲ್ಲ.  ನನ್ನ ಗಂಡ ಡೇವ್ ಇದಾನಲ್ಲ. ಆತ ಚಿನ್ನದಂಥವ. ಆತನ ಸಪ್ಪೋಟರ್್ ಇಲ್ಲದಿದ್ರೆ ನಾನೆಲ್ಲಿರುತ್ತಿದ್ದೆ ಅನ್ನುವುದನ್ನು ಆಕೆ ಮರೆಯುವುದಿಲ್ಲ. ಗಂಡ ಮಾತ್ರವಲ್ಲ ಹೆತ್ತವರೂ ಇವಳನ್ನ  ಬಗಲಿಗೆ ಹಾಕಿಕೊಂಡು ಸಾಕಿದರು. ನೀನು ಏನು ಬೇಕಾದ್ರೂ ಮಾಡು ಮಗಳೇ ಅಂದರು. ವಿಕಲಾಂಗರಿಗೆ ಒಂದು ಪುಟ್ಟ ಭರವಸೆ, ಒಂದು ಆತ್ಮಸ್ಥೈರ್ಯ, ಸಣ್ಣದೊಂದು ಹೋಪ್ ಅಪ್ಪ ಅಮ್ಮಂದಿರಲ್ಲದೇ ಬೇರೆ ಯಾರು ಕೊಡಲಿಕ್ಕೆ ಸಾಧ್ಯ, ಅಲ್ಲವೇ!&lt;br /&gt;ಇದನ್ನೆಲ್ಲ ಯಾಕೆ ಬರೀತಿದೀನಿ ಅಂದ್ರೆ ನಮ್ಮ ನಡುವೆಯೂ ಅದೆಷ್ಟೋ ವಿಕಲಚೇತನ ಪ್ರತಿಭೆಗಳಿವೆ. ಅವರಿಗೆ ರೋಸ್ಳಂತವರು, ನಿಕ್ನಂಥವರು ಸ್ಫೂತರ್ಿಯಾಗಬೇಕು. ಸೋತು ಕೂರುವುದು ಮೈ ಮನಸ್ಸನ್ನ ಇನ್ನಷ್ಟು ಜಡ್ಡುಗಟ್ಟಿಸಿಬಿಡುತ್ತದೆ.  ಆದ್ರೆ ಗೆಲುವಿನ ಹಾದಿ ಹಿಡಿದು ಎದ್ದು ನಿಲ್ಲುತ್ತಾರಲ್ಲ ಅಂಥವರಿಗೆ ಒಂದು ಸಣ್ಣ ಸುಖದ ಹಾದಿಯಾದರೂ ಗೋಚರಿಸದೇ ಇರುವುದಿಲ್ಲ. &lt;br /&gt;ಪ್ರಯತ್ನ ಮಾಡಬೇಕಷ್ಟೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-5619612156684602605?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/5619612156684602605/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=5619612156684602605&amp;isPopup=true' title='1 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/5619612156684602605'/><link rel='self' type='application/atom+xml' href='http://www.blogger.com/feeds/6784968909963868342/posts/default/5619612156684602605'/><link rel='alternate' type='text/html' href='http://nadipreeti.blogspot.com/2009/02/blog-post_01.html' title='ರೋಸ್ ಅರಳಿದ ಸಮಯ'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_vATu7yhIrAw/SYaMflJ4KbI/AAAAAAAAAQE/2ogr7iKu7xA/s72-c/rose.jpg' height='72' width='72'/><thr:total>1</thr:total></entry><entry><id>tag:blogger.com,1999:blog-6784968909963868342.post-4566664587835382370</id><published>2009-02-01T21:42:00.000-08:00</published><updated>2009-02-01T21:51:47.934-08:00</updated><title type='text'>ಕಾಲು ಬೆರಳಿಗಾಗಿ ನೆನಪಾದವಳು</title><content type='html'>&lt;a href="http://4.bp.blogspot.com/_vATu7yhIrAw/SYaJxhmtzjI/AAAAAAAAAP8/RgVYAjvBF3o/s1600-h/marlin+photo.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 242px; height: 400px;" src="http://4.bp.blogspot.com/_vATu7yhIrAw/SYaJxhmtzjI/AAAAAAAAAP8/RgVYAjvBF3o/s400/marlin+photo.jpg" border="0" alt=""id="BLOGGER_PHOTO_ID_5298073495575318066" /&gt;&lt;/a&gt;&lt;br /&gt;&lt;br /&gt;&lt;br /&gt;ಮಲರ್ಿನ್ ಮನ್ರೋ ಕಾಲೊಂದರಲ್ಲಿ ಆರು ಬೆರಳಿದ್ವಾ?&lt;br /&gt;ಇತ್ತು ಅನ್ನುವವರಿದ್ದಾರೆ. ಇಲ್ಲ ಅನ್ನುವವರೂ ಇದ್ದಾರೆ. ಇಲ್ಲ ಅನ್ನುವುದಕ್ಕೆ  ಸಿಕ್ಕ ಒಂದು ಪುರಾವೆ ಇದು.&lt;br /&gt;ಮಲರ್ಿನ್ ಮನ್ರೋ ಹುಟ್ಟಿದ್ದು ಜೂನ್ 1, 1926ರಲ್ಲಿ. ಹುಟ್ಟುವಾಗಲೂ ಅವಳಿಗೆ ಎರಡೂ ಕಾಲಲ್ಲಿ ಐದೈದೇ ಬೆರಳುಗಳಿದ್ದವು. 1962 ಆಗಸ್ಟ್ 5 ರಂದು ಸಾಯುವಾಗಲೂ ಅವಳ ಕಾಲಲ್ಲಿ ಐದೈದೇ ಬೆರಳಿದ್ದವಂತೆ.  ಹೀಗಿದ್ದಾಗ ಈ ಸುದ್ದಿ ಸುಳ್ಳಲ್ವಾ ಅನ್ನುತ್ತದೆ ಒಂದು ಮೂಲ.&lt;br /&gt;&lt;br /&gt;1946ಕ್ಕೆ ಸರಿಯಾಗಿ ಅವಳಿಗೆ ಇಪ್ಪತ್ತರ ತುಂಬು ಯೌವ್ವನ.  ಅವಳಿನ್ನೂ  ನೋಮರ್ಾ ಜೀನ್. ಮಲರ್ಿನ್ ಮನ್ರೋ ಆಗಿರಲಿಲ್ಲ. ಜೋಸೆಫ್ ಜಸ್ಗರ್ ಅನ್ನೋ ಫೋಟೋಗ್ರಾಫರ್ ಮಾಚರ್್ 18, 1946ರಂದು ನೋಮರ್ಾಳನ್ನ ಕರೆದುಕೊಂಡು ಫೋಟೋ ಶೂಟ್ಗೋಸ್ಕರ ಕ್ಯಾಲಿಫೋನರ್ಿಯಾದ ಝುಮಾ ಬೀಚ್ಗೆ ಹೋಗುತ್ತಾನೆ. ಆಗ ಅವನು ತೆಗೆದ ಒಂದು ಫೋಟೋದಲ್ಲಿ ಮಲರ್ಿನ್ಳ ಎಡ ಕಾಲಲ್ಲಿ ಆರುಬೆರಳು ಇದ್ದಂಗೆ ಕಾಣಿಸುತ್ತದೆ ಅಷ್ಟೆ. &lt;br /&gt;ಆದ್ರೆ ಜೋಸೆಫ್  "ಖಿಜ ಃಡಿಣ ಠಜಿ ಒಚಿಡಿಟಥಿಟಿ: ಖಿಜ ಐಠಣ ಕಠಣಠರಡಿಚಿಠಿ ಠಜಿ ಓಠಡಿಟಚಿ ಎಜಚಿಟಿಜ "  ಅನ್ನೋ ತನ್ನ ಪುಸ್ತಕದಲ್ಲಿ ಒಂದು ಸುಳ್ಳು ಹೇಳಿಬಿಡುತ್ತಾನೆ. ನೋಮರ್ಾ ಜೀನ್ ಎಡ ಕಾಲಿನಲ್ಲಿ ಆರು ಬೆರಳುಗಳಿದ್ದವು. ನಾನು ತೆಗೆದ  ಫೋಟೋದಿಂದ ನಾನದನ್ನ ಪ್ರೂವ್ ಮಾಡಬಲ್ಲೆ ಅಂತ. ದುರಂತ ಅಂದ್ರೆ  ರಿಪ್ಲೇಸ್ ಬಿಲೀವ್ ಇಟ್ ಆರ್ ನಾಟ್ ಪುಸ್ತಕದಲ್ಲೂ ಇದೂ ಹಾಗೇ ದಾಖಲಾಗಿದೆ. &lt;br /&gt;ಹಾಗಾದರೆ ಜೋಸೆಫ್ ದುಡ್ಡಿಗಾಗಿ  ಇಷ್ಟೆಲ್ಲ ಕಥೆ ಕಟ್ಟಿದನಾ?&lt;br /&gt;ಗೊತ್ತಿಲ್ಲ. &lt;br /&gt;ಮಲರ್ಿನ್ ಸತ್ತು ನಲವತ್ತಾರು ವರ್ಷವಾಯಿತು. ಇನ್ನೂ ಅವಳು ಒಂದಲ್ಲ ಒಂದು ಕಾರಣಕ್ಕೆ ನೆನಪಾಗುತ್ತಾಳೆ. &lt;br /&gt;ಇವತ್ತು ಕಾಲು ಬೆರಳಿಗಾಗಿ ನೆನಪಾದಳು ಅಷ್ಟೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-4566664587835382370?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/4566664587835382370/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=4566664587835382370&amp;isPopup=true' title='1 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/4566664587835382370'/><link rel='self' type='application/atom+xml' href='http://www.blogger.com/feeds/6784968909963868342/posts/default/4566664587835382370'/><link rel='alternate' type='text/html' href='http://nadipreeti.blogspot.com/2009/02/blog-post.html' title='ಕಾಲು ಬೆರಳಿಗಾಗಿ ನೆನಪಾದವಳು'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_vATu7yhIrAw/SYaJxhmtzjI/AAAAAAAAAP8/RgVYAjvBF3o/s72-c/marlin+photo.jpg' height='72' width='72'/><thr:total>1</thr:total></entry><entry><id>tag:blogger.com,1999:blog-6784968909963868342.post-7341193290082613269</id><published>2009-01-18T23:29:00.000-08:00</published><updated>2009-01-18T23:35:24.481-08:00</updated><title type='text'>ಸ್ಲಮ್ ಹುಡುಗನೊಬ್ಬ ಮಿಲಿಯನೇರ್ ಆಗ್ತಾನಂದ್ರೆ!</title><content type='html'>&lt;a href="http://2.bp.blogspot.com/_vATu7yhIrAw/SXQtJt7lmBI/AAAAAAAAAPM/mGfrR30jd4c/s1600-h/slumdog460.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 240px;" src="http://2.bp.blogspot.com/_vATu7yhIrAw/SXQtJt7lmBI/AAAAAAAAAPM/mGfrR30jd4c/s400/slumdog460.jpg" border="0" alt=""id="BLOGGER_PHOTO_ID_5292905107038771218" /&gt;&lt;/a&gt;&lt;br /&gt;&lt;br /&gt;&lt;br /&gt;    ಸ್ಲಮ್ ಬಗ್ಗೆ ಬಾಲಿವುಡ್ನಲ್ಲಿ ಎಷ್ಟು ಫಿಲ್ಮ್ಸ್ ಬಂದಿಲ್ಲ. ಬಂದವೆಲ್ಲವೂ ಹೆಚ್ಚ ಕಡಿಮೆ ಅಂಡರ್ವಲ್ಡರ್್ಗೆ ಸಂಬಂಧಪಟ್ಟವೆ. ಅಲ್ಲಿ ಗನ್ ಮಾತಾಡುತ್ತವೆ. ಮನುಷ್ಯನ ಪ್ರೀತಿ ಅನ್ನೋದು ಮರೀಚಿಕೆಯಾಗುತ್ತದೆ. ಮುಂಬೈ ಜಗತ್ತಿನ ಖದರೇ ಅಂಥದು ಬಿಡಿ. ಅದರ ಒಡಲಾಳದಲ್ಲಿ ಅದೆಷ್ಟು ರಕ್ತ ಚೆಲ್ಲಿಲ್ಲ. ಎಷ್ಟು ಜನ ಡಾನ್ಗಳು ಅವಳ ಎದೆಯ ಕದಕ್ಕೆ ತಲೆ ಆನಿಸಿ ಸತ್ತಿಲ್ಲ. ಮುಂಬೈ ಆಳಬೇಕು ಅಂಥ ಬಂದವರೆಲ್ಲ ಅದರ ಒಡಲಲ್ಲೇ  ಬೀದಿ ನಾಯಿಗಿಂತ ಕಡೆಯಾಗಿ ಸತ್ತುಹೋಗಿದ್ದಾರೆ. ಆದರೂ ಮುಂಬೈ ಯಾವಾಗಲೂ ಎಂದಿಗೂ ಜಗತ್ತಿನ ಪಾಲಿಗೆ ಒಂದು ವಿಚಿತ್ರ ಕನಲಿಕೆಯೇ! ಅಲ್ಲಿನ ಸ್ಲಮ್ ಬದುಕಿದೆಯಲ್ಲ ಅದು ಜಗತ್ತಿನ ಇತರೆ ಸ್ಲಮ್ಗಳಿಗಿಂತ ವಿಚಿತ್ರ.  &lt;br /&gt;    ಸ್ಲಮ್ಡಾಗ್ ಮಿಲಿಯನೇರ್ ಅಂತ ಒಂದು ಚಿತ್ರ ಬಂದಿದೆ. ಈ ಚಿತ್ರದ ಕಥೆ ಕೂಡ ಬಿಚ್ಚಿಕೊಳ್ಳುವುದು ಅದೇ ಸ್ಲಮ್ನಲ್ಲೆ. ಆದ್ರೆ ಇಲ್ಲಿ ಗನ್ ಮಾತಾಡುವುದಕ್ಕಿಂತ ಮನುಷ್ಯತ್ವದ ಇನ್ನೊಂದು ಮಗ್ಗಲು ಮಾತಾಡುತ್ತಾ ಹೋಗುತ್ತದೆ. ಬದುಕು ಅನ್ನುವುದು ಸ್ಲಮ್ಮಿನ ಆಸುಪಾಸಿನಲ್ಲೆ ಚಾಚಿಕೊಂಡು ಮಲಗಿದ್ದಾಗ ಜಮಾಲ್ ಅನ್ನೋ ಹುಡುಗ ಕೌನ್ ಬನೇಗಾ ಕರೊಡ್ಪತಿಯಲ್ಲಿ ಭಾಗವಹಿಸಿ ಇದ್ದಕ್ಕಿದ್ದಂತೆ ಮಿಲಿಯನೇರ್ ಆಗಿಬಿಟ್ಟರೆ? ಆದ್ರೆ ಇನ್ನೊಂದೇ ಒಂದು ಕ್ವಶ್ಚನ್ ಬಾಕಿ ಇದೆ ಅನ್ನಿಸಿದಾಗ ಶೋ ಹೋಸ್ಟ್ ಮಾಡುತ್ತಿದ್ದ ಪ್ರೇಮ್ ಕುಮಾರ್(ಅನಿಲ್ಕಪೂರ್) ಗೆ ಇವನು ಚೀಟ್ ಮಾಡುತ್ತಿದ್ದಾನೆ ಅನ್ನಿಸಿಬಿಡುತ್ತದೆ. ಕೇವಲ ಸ್ಲಮ್ ಹುಡುಗನೊಬ್ಬ ಈ ಪರಿ ಎಲ್ಲಾ ಪ್ರಶ್ನೆಗಳಿಗೂ ಸರಿ ಉತ್ತರ ಕೊಡೋದು ಅಂದ್ರೆ ಹೇಗೆ ಸಾಧ್ಯ? ಆದ್ರೆ ಜಮಾಲ್ನ  ಬದುಕು ಅಂತದ್ದೊಂದು ಅನುಭವವನ್ನ ಅವನಿಗೆ ಕಟ್ಟಿಕೊಟ್ಟಿರುತ್ತದೆ. ಇನ್ಸ್ಪೆಕ್ಟರ್ ಮಾಡುವ ಇಂಟರಾಗೇಷನ್ನಲ್ಲಿ ಜಮಾಲ್ ಅವನ ಬದುಕಿನ ಒಂದೊಂದೂ ಘಟನೆ ಹೇಗೆ ತಾನು ಹೇಳುವ ಪ್ರಶ್ನೆಗಳಿಗೆ ಸಾಥ್ ಕೊಟ್ಟವು ಅನ್ನುವುದನನ್ನು ಮನವರಿಕೆ ಮಾಡಿಕೊಡುತ್ತಾನೆ. ಕೊನೆಗೆ ಹುಡುಗ ಕೊನೆ ಪ್ರಶ್ನೆಗೆ ಉತ್ತರ ಹೇಳಲು ಹೋಗಿ ಕುಳಿತುಕೊಳ್ಳುತ್ತಾನೆ ಮತ್ತು ಆ ಪ್ರಶ್ನೆಗೆ ಉತ್ತರ ಹೇಳಿ ಮಿಲಿಯನೇರ್ ಆಗಿಬಿಡುತ್ತಾನೆ. ಇಡೀ ಮುಂಬೈ ಅವತ್ತು ಟಿವಿ ಮುಂದೆ ಕುಳಿತು ಈ ಜಮಾಲ್ನ ಚಮತ್ಕಾರವನ್ನ ನೋಡಿಬಿಡುತ್ತದೆ.  ಸ್ಲಮ್ಮಿನ ಪಡ್ಡೆ ಹುಡುಗನೊಬ್ಬ  ಮಿಲಿಯನೇರ್ ಆಗಿಬಿಡುವುದೆಂದ್ರೆ  ಹೇಗೆ? ಅನ್ನುವುದೇ ಚಿತ್ರದ ತಿರುಳು. &lt;br /&gt;ಚಿತ್ರ ನಿಂತಿರುವುದೇ ಸ್ಕ್ರೀನ್ಪ್ಲೇ ಮೇಲೆ. ಒಂದೇ ಒಂದು ದೃಶ್ಯ ವೇಸ್ಟ್ ಅನ್ನದಹಾಗೆ ಸೈಮನ್ ಚಿತ್ರಕತೆ ರಚಿಸಿದ್ದಾರೆ. ಸಲಿಮ್, ಜಮಾಲ್ ಮಲಿಕ್ ಮತ್ತ ಲತಿಕಾ ಮೂರು ಮೇನ್ ಪಾತ್ರಗಳು. ಮಾಮನ್ ಅನ್ನೋ ಪಾತ್ರ ಮೊದಲಿಗೆ ನೋಡಿದ್ರೆ ತುಂಬಾ ಸಾಫ್ಟ್ ಅನಿಸುತ್ತದೆ. ಮಕ್ಕಳಿಗೆ ಒಂದು ಬದುಕು ಕೊಟ್ಟನಲ್ಲ ಅನಿಸುತ್ತದೆ. ಆದ್ರೆ ಅವನು ಎಷ್ಟು ಕ್ರೂರಿ ಅಂದ್ರೆ ಮಕ್ಕಳ ಕಣ್ಣು ಕಿತ್ತು ಅವರನ್ನು ಭಿಕ್ಷಾಟನೆಗೆ ದೂಡುತ್ತಾನೆ. ತನ್ನ ಗೆಳೆಯ ಸಲೀಮನ ಕಣ್ಣು ಕೀಳಲು ಮಾಮನ್ ಪ್ಲಾನ್ ಕಂಡು ಅವನ ಮೇಲೆಯೇ  ಸೀಮೆ ಎಣ್ಣೆ ಬುಡ್ಡಿ ಎಸೆದು  ಸಲೀಮ್, ಜಮಾಲ್ ಲತಿಕಾ ಮೂವರೂ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ಸಲೀಮ್, ಜಮಾಲ್ ಟ್ರೈನ್ ಹತ್ತಿದ್ರೆ ಲತಿಕಾ ಮತ್ತೆ ಅವರ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾಳೆ. ಆಮೇಲೆ ಗೊತ್ತಾಗುವುದು ಅವಳು ಮುಂಬೈನ ವೇಶ್ಯಾವಾಟಿಕೆಯೊಂದರಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಳೆ ಅಂತ. ಅಲ್ಲಿಗೆ ಹೋಗುವಷ್ಟರಲ್ಲಿ ಜಮಾಲ್ ಮತ್ತು ಸಲೀಮ್ಗೆ ಹದಿಹರೆಯದ ಪ್ರಾಯ. ಮಾಮನ್ನನ್ನು ಕೊಂದು ಲತಿಕಾಳನ್ನು ಕಾಪಾಡುತ್ತಾನೆ ಸಲೀಮ್. ಆದ್ರೆ ಹಾಗೆ ಬಂದ  ಸಲೀಮ್ ಒಮ್ಮೆ ಹೇಳುತ್ತಾನೆ. ನಾನು ಇಲ್ಲಿ ಬಾಸ್. ನಾನು ಹೇಳಿದ ಹಾಗೆ ನೀನು  ಕೇಳಬೇಕು. ಇಲ್ಲದಿದ್ರೆ ಗೆಟ್ಔಟ್ ಅಂತ ಜಮಾಲ್ಗೆ.  ಅಲ್ಲಿಂದ ಹೋದ ಜಮಾಲ್ ಕಾಲ್ ಸೆಂಟರ್ನಲ್ಲಿ ಟೀ ಮಾರುತ್ತಾನೆ. ಇತ್ತ ಸಲೀಮ್ ಜಾವೆದ್ ಅನ್ನೋ ಕ್ರೈಮ್ ಲಾಡರ್್ ಜತೆ ಕೆಲಸ ಮಾಡುತ್ತಿರುತ್ತಾನೆ. ಅಲ್ಲೇ ಜಮಾಲ್ಗೆ ಸಲೀಮ್ ಎಲ್ಲಿದ್ದಾನೆ ಅಂತ ಗೊತ್ತಾಗುವುದು.&lt;br /&gt;ಜಮಾಲ್ಗೆ ಲತಿಕಾ ಅಂದ್ರೆ ಅಷ್ಟಿಷ್ಟ. ಆದ್ರೆ ಅವಳು ಸಲೀಮ್ ಜೊತೆ ಇರುತ್ತಾಳೆ. ಅವನು ಈಗ ಬೆಳೆದು ಜಾವೆದ್ ಸಾಮ್ರಾಜ್ಯದಲ್ಲಿ ದೊಡ್ಡ ದಂಧೆ ಮಾಡುತ್ತಿರುತ್ತಾನೆ. ಏನು ಮಾಡುವುದಕ್ಕೂ ಹೇಸದವ. ಹೀಗಿರುವಾಗಲೇ ಜಮಾಲನ ಪ್ರೀತಿ ಸಲೀಮ್ಗೆ ಗೊತ್ತಾಗಿ ಹೋಗುತ್ತದೆ. ಇಲ್ಲಿಂದ ನೀನು ಹೊರಟು ಹೋಗು ಅಂತ ಕಾರಿನ ಕೀ ಕೊಟ್ಟು ಕಳಿಸುತ್ತಾನೆ. ಆಗಲೇ ಜಮಾಲ್ ಅಲ್ಲಿ ಕೊನೆ ಪ್ರಶ್ನೆಗೆ ಫೋನೋ ಫ್ರೆಂಡ್ ಆಪ್ಷನ್ ಬಳಸಲು ಕೇಳಿಕೊಳ್ಳುವುದು.  ಫೋನ್ ಮಾಡಿದರೆ ಆ ಪೋನ್ ಲತಿಕಾ ಹತ್ತಿರ ಇರುತ್ತದೆ. ಟೀವಿ ನೋಡುತ್ತಿದ್ದ ಲತಿಕಾ ಕೂಡಲೇ ಕಾರಲ್ಲಿದ್ದ ಫೋನ್ ತೆಗೆದುಕೊಳ್ಳುತ್ತಾಳೆ. ಅವಳಿಗೋ ಫುಲ್  ಎಕ್ಸೈಟ್ಮೆಂಟು. ಅವನು ಸಿಕ್ಕಿದನಲ್ಲ ಅನ್ನುವ ಖುಷಿಯಲ್ಲೆ ನನಗೆ ಆನ್ಸರ್ ಗೊತ್ತಿಲ್ಲ ಅಂದುಬಿಡುತ್ತಾಳೆ. ಅಷ್ಟರಲ್ಲಾಗಲೇ ಜಾವೆದ್ಗೆ ನಿಜ ಏನು ಅಂತ ಗೊತ್ತಾಗಿ ಸಲೀಮ್ ಮೇಲೆ ಅಟ್ಯಾಕ್ ಮಾಡುತ್ತಾರೆ. ಆದ್ರೆ ಸಲೀಮ್ ಅವರನ್ನು ಕೊಂದು ತಾನೂ ಕೊಂದುಕೊಳ್ಳುತ್ತಾನೆ. ಅವನು ಸತ್ತ ಬಾತ್ ಟಬ್ನ ತುಂಬ ಹಣದ ರಾಶಿ ರಾಶಿ.&lt;br /&gt;ಕೊನೆಗೆ ಜಮಾಲ್ ಮತ್ತು ಲತಿಕಾ ಒಂದಾಗುತ್ತಾರೆ.&lt;br /&gt;ಸ್ಲಮ್ ಡಾಗ್ ಸ್ಟೋರಿ ಅನುಪ್ ಸ್ವರೂಪ್ ಅವರ ಕಾದಂಬರಿ ಕಿ &amp; ಂ ನಿಂದ ಪ್ರೇರಿತವಾಗಿದ್ದು. ನಿದರ್ೇಶಕ  ಡ್ಯಾನಿ ಬಾಯ್ಲ್. ರಚನೆ ಸೈಮನ್ ಬೀಫಾಯ್ ಅವರದ್ದು. ಎ ಆರ್ ರೆಹಮಾನ್ ಸಂಗೀತ ನೀಡಿದ್ದಾರೆ.  ನಾಲ್ಕು ವಿಭಾಗಗಳಲ್ಲಿ -Best director, picture, screenplay and score-ಸ್ಲಮ್ಡಾಗ್ ಗೋಲ್ಡನ್ ಅವಾಡರ್್ ಬಾಚಿಕೊಂಡಿದೆ. ಹದಿನೈದು ಮಿಲಿಯನ್ ವೆಚ್ಚದಲ್ಲಿ ನಿಮರ್ಾಣಗೊಂಡಿರುವ ಈ ಚಿತ್ರದಲ್ಲಿ ಪಾತ್ರಗಳು ಮುಖ್ಯವಾಗುತ್ತವೆಯೇ ಹೊರತು ಅಲ್ಲಿ ನಟಿಸಿರುವವರಲ್ಲ. ಹಾಗಾಗೆ ಚಿತ್ರ ಗೆಲ್ಲುತ್ತದೆ. ಸ್ಲಮ್ ಮಕ್ಕಳ ಮನೋಲೋಕವನ್ನು ಡ್ಯಾನಿ ಬ್ಲಾಯ್ ಅಷ್ಟು ಮನೋಜ್ಞವಾಗಿ ಬಿಚ್ಚಿಡುತ್ತಾ ಹೋಗುತ್ತಾರೆ. &lt;br /&gt;ಸಿನೆಮಾಟೋಗ್ರಫಿ ಸೂಪರ್. ರೆಹಮಾನ್ ಮ್ಯೂಸಿಕ್ ಫೆಂಟಾಸ್ಟಿಕ್. ನಿದರ್ೇಶನವಂತೂ ಎಲ್ಲೂ ಬೋರಾಗುವುದಿಲ್ಲ. ನೂರಾ ಇಪ್ಪತ್ತು ನಿಮಿಷಗಳ ಸ್ಲಮ್ ಡಾಗ್ ಈಗ ಆಸ್ಕರ್ ಅವಾಡರ್್ನ ಹೊಸ್ತಿಲಲ್ಲಿದೆ. ಈ ಬಾರಿ ಸಿಕ್ಕೇ ಸಿಗಬೇಕು ಅನ್ನುವುದು ಹಲವರ ಅಭಿಪ್ರಾಯ.&lt;br /&gt;ಸಿಗಲಿ ಅನ್ನುವುದು ನಮ್ಮೆಲ್ಲರ ಆಶಯ ಕೂಡ.&lt;br /&gt;&lt;br /&gt;&lt;br /&gt;ಮತ್ತೆ ಕನಸು ಕಾಣೋ ಸರದಿ&lt;br /&gt;ಆಸ್ಕರ್ ಅನ್ನುವುದು ಭಾರತೀಯರ ಪಾಲಿಗೆ ಇನ್ನೂ ಗಗನ ಕುಸುಮವಾಗಿಯೇ ಉಳಿದಿದೆ. ಈ ಸಲ ಬಂದೇ ಬರುತ್ತೆ ಬಿಡಿ ಅನ್ನುವ ಆಸೆ ಇಟ್ಟುಕೊಂಡಾಗಲೆಲ್ಲ ನಿರಾಶೆ ಬಂದು ಆವರಿಸಿಕೊಂಡಿದೆ.&lt;br /&gt;ಹಾಗಾದ್ರೆ ಇಂಡಿಯನ್ ಫಿಲ್ಮ್ಗಳು ಆಸ್ಕರ್ ಅವಾಡರ್್ ಪಡೆಯುವುದಕ್ಕೆ ಲಾಯಕ್ಕಿಲ್ಲವೇ? ಲಾಯಕ್ಕಿವೆ ಅಂತ ತೋರಿಸಲೆಂದೇ ಅಮೀರ್ಖಾನ್ ನಂತಹವರು, ದೀಪಾ ಮೆಹ್ತಾರಂತಹವರು, ಮೀರಾ ನಾಯರ್ ರಂತಹವರು ಪ್ರಯತ್ನ ಮಾಡುತ್ತಲೇ ಇದ್ದಾರೆ. ಈಗ ಮತ್ತೊಂದು ಕನಸು ಚಿಗುರೊಡೆದಿದೆ. ಆ ಕನಸಿನ ಹೆಸರು ಸ್ಲಮ್ಡಾಗ್ ಮಿಲಿಯನೇರ್!&lt;br /&gt;ನೀವು ನಂಬಿಲಿಕ್ಕಿಲ್ಲ. ಸಿನೆಮಾ ಕ್ರೇಜ್ ಇದೆಯಲ್ಲ ಅದು ಭಾರತೀಯರಿಗಿರುವಷ್ಟು ಬೇರೆ ಯಾವ ದೇಶದವರಿಗೂ ಇಲ್ಲ. ಇಲ್ಲಿ ವರ್ಷಕ್ಕೆ ಸಾವಿರದಷ್ಟು ಫಿಲ್ಮ್ಗಳು ರಿಲೀಸ್ ಆಗುತ್ತವೆ. ಅದರಲ್ಲಿ ಆಸ್ಕರ್ಗೆ ಹೋಗುವಂತಹವು ಇಲ್ಲೇ ಇಲ್ಲ ಅನ್ನಬೇಕೇನೋ! 1957ರಲ್ಲಿ ಬಂದ ಮದರ್ ಇಂಡಿಯಾ ಮೊದಲಿಗೆ ಆಸ್ಕರ್ಗೆ ನಾಮಿನೇಟ್ ಆದಂತಹ ಚಿತ್ರ. ನಗರ್ಿಸ್ ಮತ್ತು ಸುನಿಲ್ ದತ್ ಅದ್ಭುತವಾಗಿ ಅಭಿನಯಿಸಿದ್ದರು. 1988ರಲ್ಲಿ ಮೀರಾ ನಾಯರ್ರ ಸಲಾಮ್ ಬಾಂಬೆ, 2001ರಲ್ಲಿ ಅಮೀರ್ಖಾನ್ನ ಲಗಾನ್, 2006ರಲ್ಲಿ ದೀಪಾ ಮೆಹ್ತಾರವರ ವಾಟರ್, ಮತ್ತೆ ಅಮೀರ್ ಖಾನ್ನ ರಂಗ್ದೇ ಬಸಂತಿ, ತಾರೇ ಜಮೀನ್ ಪರ್ ಆಸ್ಕರ್ಗೆ ನಾಮಿನೇಟ್ ಆದಂತಹ ಚಿತ್ರಗಳು. ಲಗಾನ್ ಭಾರೀ ನಿರೀಕ್ಷೆ ಮೂಡಿಸಿದರೂ ಕೊನೆ ಘಳಿಗೆಯಲ್ಲಿ ಪ್ರಶಸ್ತಿ ಕಣದಲ್ಲಿ ಬಿದ್ದುಹೋಯಿತು.&lt;br /&gt;&lt;br /&gt;ಈಗ ಸ್ಲಮ್ ಡಾಗ್ಗೆ ನಾಲ್ಕು ಗೋಲ್ಡನ್ ಅವಾಡರ್್ ಬಂದಿದೆ. ಈ ಅವಾಡರ್ೂ ಭಾರತೀಯರ ಪಾಲಿಗೆ ಮೊದಮೊದಲನೆಯದು. ಚಿತ್ರವೂ ಅದ್ಭುತವಾಗಿ ಮೂಡಿ ಬಂದಿದೆ. ಸೆನ್ಸಿಬಲ್ ಸಬ್ಜೆಕ್ಟ್ ಕೂಡ. ರೆಹಮಾನ್ ಸಂಗೀತಕ್ಕೆ ಆಸ್ಕರ್ ಗ್ಯಾರಂಟಿ ಅಂತಲೇ ಬಾಲಿವುಡ್ನಲ್ಲಿ ಲೆಕ್ಕಾಚಾರ ನಡೆದಿದೆ. ಅಲ್ಲರೀ ಅಲ್ಜೀರಿಯಾ, ಬೋಸ್ನಿಯಾ, ಇರಾನ್ನಂತಹ ರಾಷ್ಟ್ರಗಳಿಗೆ ಆಸ್ಕರ್ ಸಿಕ್ಕಿದೆ ಅಂದ್ರೆ ನಾವು ಸೆನ್ಸಿಬಲ್ ಫಿಲ್ಮ್ಗಳನ್ನು ತೆಗೆಯುವುದರಲ್ಲಿ ಸೋಲುತ್ತಿದ್ದೇವೆ ಅನ್ನಿಸುತ್ತಿಲ್ಲವೇ? ರಾಜ್ ಕಪೂರ್, ದಿಲೀಪ್ ಕುಮಾರ್, ಅಮಿತಾಭ್ ಬಚ್ಚನ್, ಯಶ್ ಚೋಪ್ರಾ, ಸುಭಾಷ್ ಘಾಯ್, ಶಾರುಖ್ ಖಾನ್ ಎಂತೆಂಥಹ ನಟರಿದ್ದಾರೆ, ನಿದರ್ೇಶಕರಿದ್ದಾರೆ ನಮ್ಮಲ್ಲಿ. ಅವರಿಂದ  ಒಂದೇ ಒಂದು ಆಸ್ಕರ್ ಅವಾಡರ್್ ನಮ್ಮ ಪಾಲಿಗೆ ತಂದು ಕೊಡಲಿಕ್ಕೆ ಆಗಲಿಲ್ಲ ಅಂದ್ರೆ ಏನರ್ಥ?&lt;br /&gt;ಬಟ್ ಡೋಂಟ್ ವರಿ. ಈಗ ಸ್ಲಮ್ ಡಾಗ್ ಆಸ್ಕರ್ನ ಬಾಗಿಲು ಬಡಿಯುತ್ತಿದೆ. ಮತ್ತೆ ಕನಸು ಕಾಣೋ ಸರದಿ ಬಂದಿದೆ. &lt;br /&gt;ಜಸ್ಟ್ ವೇಯ್ಟ್!&lt;br /&gt;&lt;br /&gt;&lt;br /&gt;ಜಸ್ಟ್ ಥಿಂಕ್&lt;br /&gt;ಸ್ಲಮ್ಡಾಗ್ ಮತ್ತು ದೇಶಪ್ರೇಮ ಅಂತೆಲ್ಲ ಕೆಲವರು ಮಾತಾಡುತ್ತಿದ್ದಾರೆ. ಅದು ಅವರವರ ಭಾವಕ್ಕೆ, ಪ್ರೇಮಕ್ಕೆ ಸಂಬಂಧಿಸಿದ್ದು. ಹೇಳುವುದಕ್ಕೆ ಎಲ್ಲರಿಗೂ ಸ್ವಾತಂತ್ರ್ಯವಿದೆ ಬಿಡಿ.&lt;br /&gt;ಆದರೆ ರಿಯಾಲಿಟಿ ಅಂತ ಒಂದಿರುತ್ತದೆ. ನಾನಿರುವ ಸ್ಥಿತಿಯನ್ನಲ್ಲದೇ ನಾನು ಬೇರೇ ಏನನ್ನ ತೋರಿಸಲಿಕ್ಕೆ ಸಾಧ್ಯ? ಅದನ್ನು ತೋರಿಸಿದ್ರೆ ಭಾರತೀಯರಿಗೆ ಅವಮಾನ ಮಾಡಿದಿರಿ ಅನ್ನೋದು ಎಷ್ಟು ಸರಿ? ಹಾಗಂತ ಮುಂಬೈನಲ್ಲಿ ಸ್ಲಮ್ಗಳಿಲ್ಲವೇ? ಅಲ್ಲಿನ ನರಕ ಜೀವನವನ್ನು ನೋಡಿಕೊಂಡೂ ನಮ್ಮ ರಾಜಕೀಯ ನಾಯಕರು ಕಣ್ಣು ಮುಚ್ಚಿಕೊಂಡು ಕುಳಿತಿಲ್ಲವೇ? ಅವರಿಗೆ ಸ್ಲಮ್ ಅನ್ನುವುದು ಹಾಗೇ ಇರಬೇಕು. ಅಲ್ಲಿನ ಜನ ಇವರ ಹಲ್ಕಾ ಕೆಲಸಗಳಿಗೆ ಬಳಕೆಯಾಗಬೇಕು. ಅಲ್ಲಿನ ಮಕ್ಕಳು ಓದಬಾರದು. ಅಲ್ಲಿನ ಸುಂದರಿಯರು ಇವರ ಸಖ್ಯಕ್ಕೆ ಬೇಕು. ಅದಕ್ಕೆ ಅವರು ಸ್ಲಮ್ನ ಉದ್ಧಾರ ಮಾಡುವುದಿಲ್ಲ. ನಿಮಗೆ ಗೊತ್ತಿರಲಿ ಮುಂಬೈನ ಧಾರಾವಿ ಸ್ಲಮ್ ಏಷಿಯಾದಲ್ಲೇ ಅತ್ಯಂತ ದೊಡ್ಡ ಸ್ಲಮ್. ಅಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳು ಒಂದಾ ಎರಡಾ? ಅದರಿಂದಲೇ ಆ ಸ್ಲಮ್ ಉಸಿರಾಡುತ್ತಿದೆ. ಅಂತ ಸ್ಲಮ್ನಿಂದ ಒಂದು ಹುಡುಗ ಕಾಂಪಿಟೇಷನ್ನಲ್ಲಿ ಭಾಗವಹಿಸಿ ಮಿಲಿಯನೇರ್ ಆಗೋ ಕಥೆಯಲ್ಲಿ ದೇಶಪ್ರೇಮ ಹುಡುಕಿದ್ರೆ ಏನನ್ನೋದು.&lt;br /&gt;ಇವತ್ತಿನ ಫಿಲ್ಮ್ಗಳಲ್ಲಿ ಅಪಾಟಿ ಮಚ್ಚು, ಕೊಚ್ಚು, ಹೊಡೆದಾಟ, ಅಸಭ್ಯ ಮಾತುಗಳಿವೆಯಲ್ಲ, ಅದರಿಂದೆಲ್ಲ ಭಾರತದ ಘನತೆಗೆ ಕುತ್ತು ಬರೋದಿಲ್ವೆ?&lt;br /&gt;ಜಸ್ಟ್ ಥಿಂಕ್.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-7341193290082613269?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/7341193290082613269/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=7341193290082613269&amp;isPopup=true' title='2 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/7341193290082613269'/><link rel='self' type='application/atom+xml' href='http://www.blogger.com/feeds/6784968909963868342/posts/default/7341193290082613269'/><link rel='alternate' type='text/html' href='http://nadipreeti.blogspot.com/2009/01/blog-post_7500.html' title='ಸ್ಲಮ್ ಹುಡುಗನೊಬ್ಬ ಮಿಲಿಯನೇರ್ ಆಗ್ತಾನಂದ್ರೆ!'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_vATu7yhIrAw/SXQtJt7lmBI/AAAAAAAAAPM/mGfrR30jd4c/s72-c/slumdog460.jpg' height='72' width='72'/><thr:total>2</thr:total></entry><entry><id>tag:blogger.com,1999:blog-6784968909963868342.post-7464349955475279800</id><published>2009-01-18T22:34:00.000-08:00</published><updated>2009-01-18T22:36:47.152-08:00</updated><title type='text'>ಅವಳ ಕನ್ಯತ್ವ ಹರಾಜಿಗಿದೆ!</title><content type='html'>ಹೌಹಾರಬೇಡಿ. ಇದೇನಪ್ಪ ಅಂತಾ? &lt;br /&gt;   ಬಟ್ ಅಂಥದ್ದೊಂದು ಘಟನೆ ಅಮೆರಿಕಾದ ಕ್ಯಾಲಿಫೋನರ್ಿಯಾದಲ್ಲಿ ಜರುಗಲಿದೆ.  ಸ್ಯಾನ್ಡೀಗೋ ಪಟ್ಟಣದ ಜಸ್ಟ್ ಇಪ್ಪತ್ತೆರಡರ ಹರಯದ ನತಾಲಿ ಡೈಲನ್ ಅನ್ನೋ ಹೆಣ್ಣು ಮಗಳು ನನ್ನ ಕನ್ಯತ್ವ ಹರಾಜಿಗಿದೆ. ಯಾರಾದರೂ ಬಂದು ನಾನು ಕೇಳಿದಷ್ಟು ಅಷ್ಟು ಹಣ ಕೊಟ್ಟು ನನ್ನ  ಜೊತೆ ಒಂದು ರಾತ್ರಿ ಮಲಗಬಹುದು ಅಂತ ಓಪನ್ ಆಗಿ ಹೇಳುತ್ತಿದ್ದಾಳೆ. ಅಂದ ಹಾಗೆ ಅವಳ ಕನ್ಯತ್ವದ ಬಿಡ್ ಎಷ್ಟು ಗೊತ್ತೆ? ಒನ್ ಮಿಲಿಯನ್ ಡಾಲರ್ಗೂ ಹೆಚ್ಚು.&lt;br /&gt;   ಆದ್ರೆ ಈ ಕನ್ಯಾಮಣಿ ಇನ್ನೂ ಕನ್ಯತ್ವ ಉಳಿಸಿಕೊಂಡಿದ್ದಾಳಾ, ಇಲ್ಲವಾ ? ಇಂಥ ಪ್ರಶ್ನೆ ಕೇಳುತ್ತೀರಾ ಅಂತಲೇ ಅವಳು ಮೆಡಿಕಲ್ ಟೆಸ್ಟ್ಗೆ ರೆಡಿಯಾಗಿ ನಿಂತಿದ್ದಾಳೆ. ನುರಿತ ಡಾಕ್ಟರ್ಗಳು ಆಕೆಯನ್ನ ಟೆಸ್ಟ್ ಮಾಡಿ ಅವಳು ವಜರ್ಿನ್ನಾ ಇಲ್ಲವಾ ಅಂತ ಸಟರ್ಿಫೈಡ್ ಮಾಡಲಿದ್ದಾರಂತೆ. &lt;br /&gt;   ಇಂಟರೆಸ್ಟಿಂಗ್ ಅಂದ್ರೆ, ಅವಳು ತನ್ನ ಕನ್ಯತನವನ್ನು  ಹರಾಜು ಮಾಡುತ್ತಿರುವುದು ತನ್ನ ಹೆಚ್ಚಿನ ಓದಿಗಾಗಿ. ಇಡೀ ಜಗತ್ತು ಇವತ್ತು ನಿಂತಿರೋದು ಬಂಡವಾಳ ಶಾಹಿ ಮೇಲೆ ಸ್ವಾಮಿ. ನನಗೂ ಬಂಡವಾಳ ಬೇಕಾಗಿದೆ ನನ್ನ ಸ್ಟಡೀಸ್ ಮಾಡಲು. ಅದಕ್ಕಾಗಿ ನನ್ನ ಶೀಲವನ್ನೇ ಬಂಡವಾಳದ ಮೂಲವನ್ನಾಗಿ ಮಾಡಿಕೊಂಡರೆ ತಪ್ಪಾ? ಅನ್ನುವ ಲಾಜಿಕ್ ಆದ ಪ್ರಶ್ನೆ ಕೇಳುತ್ತಿದ್ದಾಳೆ. ಇದೆಲ್ಲ ಸರಿಗಿಲ್ಲ ಅನ್ನುವವರ ನಡುವೆಯೇ  'ಯಾವನೋ ಅಬ್ಬೇಪಾರಿಯೊಂದಿಗೆ ಮಲಗಿ ಸುಖಾ ಸುಮ್ಮನೆ ಎದ್ದು ಬರುವುದಕ್ಕಿಂತ ಇದೇ ಮೇಲು  ಕಣೇ ಡೈಲನ್. ಡೂ ಇಟ್ ' ಅನ್ನುವವರೂ ಇದ್ದಾರೆ. ಅಂದಹಾಗೆ ಮೂನ್ಲೈಟ್ ಬನ್ನಿ ರಾಂಚ್ ಅನ್ನೋ ವೇಶ್ಯಾಗೃಹದ ಮೂಲಕ ಡೈಲನ್  ಹರಾಜಿಗೆ ಒಪ್ಪಿದ್ದಾಳೆ. ಅಲ್ಲಿ  ಅವಳ ತಂಗಿಯೂ ವೇಶ್ಯೆಯಾಗಿದ್ದುಕೊಂಡು ಓದುತ್ತಿದ್ದಾಳಂತೆ. ಆ ವೇಶ್ಯಾಗೃಹಕ್ಕೆ ಪಕ್ಕಾ ಲೈಸೆನ್ಸ್ ಇದೆ. &lt;br /&gt;   ಹೀಗೆ ಕನ್ಯತ್ವ  ಹರಾಜಿಗೆ ಇಡುತ್ತಿರುವುದು ಇದೇ ಮೊದಲೇನಲ್ಲ. 2007ರಲ್ಲಿ  ಹದಿನೆಂಟು ವರ್ಷದ ಕ್ಯಾರಿಸ್ ಕೋಪ್ಸ್ಟೆಕ್ ಅನ್ನೋ ಬೆಡಗಿ 10,000 ಪೌಂಡ್ಗೆ ತನ್ನ ಕನ್ಯತ್ವವನ್ನ ಹರಾಜಿಗಿಟ್ಟಿದ್ದಳು. 2004ರಲ್ಲಿ ರೋಸೀ ರೀಡ್ ಅನ್ನೋ ಬ್ರಿಸ್ಟಾಲ್ ಯೂನಿವಸರ್ಿಟಿಯ ಲೆಸ್ಬಿಯನ್ ಸ್ಟೂಡೆಂಟ್ ಕೂಡ ತನ್ನ ಶೀಲದ ಬೆಲೆ 8,400 ಪೌಂಡ್ ಅಂದಿದ್ದಳು.&lt;br /&gt;ಈಗ ಡೈಲನ್ ಸರದಿ.&lt;br /&gt;ಆದ್ರೆ ಇದು ತಪ್ಪ್ಪಾ? ಸರಿಯಾ? &lt;br /&gt;ಸರಿ ತಪ್ಪು ಅನ್ನುವುದು ಬೇರೆ. ಕೆಲವೊಮ್ಮೆ ಚಚರ್ೆಗಳು ಕೇವಲ ಚಚರ್ೆಗಳಾಗಿಯೇ ಉಳಿದುಬಿಡುತ್ತವೆಯೇ ವಿನಃ ಯಾವ ರೀತಿಯಲ್ಲೂ ಬದುಕಿಗೆ ಸಪ್ಪೋಟರ್್ ಆಗೊಲ್ಲ. ಬದುಕು ಅನ್ನುವುದು ಪಕ್ಕಾ ಪ್ರಾಕ್ಟಿಕಲ್ ಆದುದರಿಂದ ಅಲ್ಲಿ ಗಿಮಿಕ್ಗಳೆಲ್ಲ ಹಾಗೆ ಸುಮ್ಮನೆ ಅನ್ನಿಸಿಬಿಡುತ್ತವೆ. ಹಾಗಾದರೆ ಡೈಲನ್ ಮಾಡುತ್ತಿರುವುದು ಗಿಮಿಕ್ಕಾ? ಗೊತ್ತಿಲ್ಲ. ಆದ್ರೆ ಅವಳು ಇವತ್ತಿನ ಜಗತ್ತಿನ ಇನ್ನೊಂದು ಮುಖವನ್ನ ತೆರೆದು ತೋರಿಸಿಕೊಡಲು ಹೊರಟಿದ್ದಾಳೆ. ನನಗೆ ಹಣದ ಅವಶ್ಯಕತೆ ಇದೆ. ಅದಕ್ಕಾಗಿ ನನ್ನ ಕನ್ಯತ್ವ ಮಾರಿಕೊಂಡರೆ ತಪ್ಪೇನು ಅನ್ನುವುದು ಅವಳ ಲೆಕ್ಕಾಚಾರ!&lt;br /&gt;  ಮಡಿವಂತ ಭಾರತೀಯರ ಪಾಲಿಗೆ ಇದು ಖಂಡಿತವಾಗಿಯೂ ಒಪ್ಪಲ್ಲ. ಅಲ್ಲರೀ ಅವಳಿಗೇನು ತಲೆಗಿಲೆ ಕೆಟ್ಟಿದೆಯಾ? ಬೀದಿಯಲ್ಲಿ ನಿಂತು ನಾನು ಸೇಲ್ಗಿದ್ದೇನೆ ಅಂದ್ರೆ ಏನರ್ಥ? ಮರ್ಯಾದಸ್ಥ ಹೆಣ್ಣುಮಕ್ಕಳು ಮಾಡೋ ಅಂತ ಕೆಲಸವ ಇದು? ಅಂತೆಲ್ಲ ಬಂಬಡಾ ಹೊಡೆದಾರು.  ಆದರೆ ಒಂದು ಹೊತ್ತಿನ ಹೊಟ್ಟೆ ಹೊರೆಯುವುದಕ್ಕಾಗಿ  ಮೈಮಾರಿಕೊಳ್ಳುವವರು ಈ ಜಗತ್ತಿನಲ್ಲಿ ಎಷ್ಟಿಲ್ಲ. ಯಾರದೋ ಬಲವಂತಕ್ಕೆ ಶೀಲ ಕಳೆದುಕೊಂಡವರು, ಅತ್ಯಾಚಾರಕ್ಕೊಳಗಾದವರು, ಬ್ರಾಥಲ್ಗಳಗೆ ಗೊತ್ತಿಲ್ಲದೇ ಮಾರಾಟವಾದವರು ಪ್ರತಿ ಕ್ಷಣವನ್ನೂ ನೋವು, ಆತಂಕ, ಅವಮಾನದಿಂದಲೇ ಕಳೆಯುತ್ತಿದ್ದಾರೆ. ಹೆಣ್ಣುಮಕ್ಕಳು ಬೀದಿಗೆ ಬರಬಾರದು ಅನ್ನುವ ಬೃಹಸ್ಪತಿಗಳೇ ಕದ್ದು ಮುಚ್ಚಿ ಸೆಕ್ಸ್ ಅನುಭವಿಸೋಲ್ವೆ!  ಇಂಥ ಬೃಹಸ್ಪತಿಗಳ ತೆವಲಿಗೆ ಒಳಗಾಗುವ ಆ ಹೆಣ್ಣುಮಕ್ಕಳಿಗೆ ಈ  ಸಮಾಜ ನೀಡುವ  ಸ್ಥಾನವಾದರೂ ಎಂಥದು?  ಗಂಡು ಲಜ್ಜೆಗೆಟ್ಟವನಾಗಬಹುದು. ಆದ್ರೆ ಹೆಣ್ಣಿಗೆ ಮಾತ್ರ ಲೈನ್ ಆಫ್ ಕಂಟ್ರೋಲ್ ಇದೆ ಅಂದ್ರೆ ಯಾವ ನ್ಯಾಯ? ಹಾಗಾಗಿ ಡೈಲನ್ ಕನ್ಯತ್ವ ಮಾರಾಟಕ್ಕಿದೆ ಅಂದ್ರೆ ಅದೇನೂ ಅಸಹಜ ಅನ್ನಿಸೋಲ್ಲ.  &lt;br /&gt;ವೇಶ್ಯಾವೃತ್ತಿ ಅನ್ನುವುದು ಇಂದು ನಿನ್ನೆಯದಲ್ಲ ಬಿಡಿ. ಅದಕ್ಕೊಂದು ಪರಂಪರೆಯೇ ಇದೆ. ಇತಿಹಾಸವಿದೆ. ಅದನ್ನ ಕಾಲಕಾಲಕ್ಕೆ ನಮಗೇ ಗೊತ್ತಿಲ್ಲದ ಹಾಗೆ ಪೋಷಿಸಿ ಬೆಳೆಸಿದವರು ನಾವೇ ಅಲ್ಲವೇ!  ಹಾಗಿದ್ದಾಗ ಕನ್ಯತನ ಅನ್ನೋ ಅಮೂಲ್ಯ ದೈಹಿಕ ಮಾನದಂಡವನ್ನ ಯಾಕೆ ಸುಮ್ಮನೆ ಕಳೆದುಕೊಳ್ಳಬೇಕು. ಅದಕ್ಕೆ ಬೆಲೆ ಉಂಟು ಅನ್ನೋದಾದರೆ ಅದು ಹೆಚ್ಚು ಬೆಲೆಗೆ ಹೋಗಲಿ ಅನ್ನುವುದು ಡೈಲನ್ ಲೆಕ್ಕಾಚಾರ. ನಾನು ಇಂಥವಳು ಅಂತ ಜಗತ್ತು ಬೇಕಾದ್ದು ಅಂದುಕೊಳ್ಳಲಿ. ಐ ಡೋಂಟ್ ಕೇರ್ ಅಂತಾಳೆ ಅವಳು.&lt;br /&gt;ಇತ್ತೀಚೆಗೆ ಅಮೆರಿಕಾದ ಕಾಂಗ್ರೆಸ್ ಮುಂದೆ ಒಂದು ಅಪೀಲ್ ಇತ್ತು. ಅಲ್ಲಿನ ಪೋನರ್್ ಇಂಡಸ್ಟ್ರಿ(ಅಶ್ಲೀಲ ಫಿಲ್ಮ್ಗಳನ್ನು ತಯಾರಿಸುವವರು) ಈಗ ಸರಿಯಾಗಿ ನಡೆಯುತ್ತಿಲ್ಲವಂತೆ.  ಆಥರ್ಿಕ ಕುಸಿತದ ಪರಿಣಾಮ ನಮ್ಮ ಮೇಲೂ ಆಗಿದೆ. ಅಲ್ಲಿನ ದಿವಾಳಿ ಆದ ಬ್ಯಾಂಕ್ಗಳನ್ನ ಉಳಿಸಿಕೊಳ್ಳಲು ಅಮೆರಿಕನ್ ಕಾಂಗ್ರೆಸ್ ಪ್ಯಾಕೇಜ್ ಘೋಷಿಸಿದ ಹಾಗೆ ನಮಗೂ ಪ್ಯಾಕೆಜ್ ಕೊಡಿ ಅನ್ನುವುದು ಅವರ ಡಿಮ್ಯಾಂಡ್. ಅದಕ್ಕೆ ಕಾಂಗ್ರೆಸ್ ಮೌನ ವಹಿಸಿದೆ. ಅಂದ್ರೆ ಸೆಕ್ಸ್ ವ್ಯವಹಾರ ಜಗತ್ತಿನಲ್ಲಿ ಅಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ಅದೊಂದು ಉದ್ಯೋಗ. ಅದಕ್ಕೆ ಬೇಕಾದ ಸವಲತ್ತುಗಳನ್ನ ಸರಕಾರ ಕೊಡಬೇಕು ಅನ್ನೋ ಕೂಗು ಅತ್ತಕಡೆಯಿಂದ ಆಗಾಗ ಕೇಳಿಬರುತ್ತಿದೆ. ಕೆಲವು ಪಾಶ್ಚಾತ್ಯ ದೇಶಗಳು ವೇಶ್ಯಾಗೃಹಗಳಿಗೆ ಲೈಸೆನ್ಸ್ ನೀಡುತ್ತಿವೆ. &lt;br /&gt;ವಿಷಯ ಅದಲ್ಲ.&lt;br /&gt;ಡೈಲನ್ ಸುಮಾರು 2.5 ಮಿಲಿಯನ್ಗೆ ಹರಾಜಾಗಬಹುದು ಅನ್ನುವ ಲೆಕ್ಕಾಚಾರ ನಡೆದಿದೆ. ಹಾಗೆ ಅಷ್ಟು ದುಡ್ಡುಕೊಟ್ಟು ಅವಳೊಂದಿಗೆ ಒಂದು ರಾತ್ರಿ ಕಳೆಯೋ ಭೂಪ ಎಲ್ಲಿದ್ದಾನೋ?&lt;br /&gt;ಜಸ್ಟ್ ವೇಯ್ಟ್, &lt;br /&gt;ನ್ಯೂಸ್ ಗೊತ್ತಾದ್ರೆ ಇದೇ ಅಂಕಣದಲ್ಲಿ ಬರೀತೀನಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-7464349955475279800?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/7464349955475279800/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=7464349955475279800&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/7464349955475279800'/><link rel='self' type='application/atom+xml' href='http://www.blogger.com/feeds/6784968909963868342/posts/default/7464349955475279800'/><link rel='alternate' type='text/html' href='http://nadipreeti.blogspot.com/2009/01/blog-post_18.html' title='ಅವಳ ಕನ್ಯತ್ವ ಹರಾಜಿಗಿದೆ!'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><thr:total>0</thr:total></entry><entry><id>tag:blogger.com,1999:blog-6784968909963868342.post-1848075588862576198</id><published>2009-01-16T03:03:00.000-08:00</published><updated>2009-01-16T03:05:56.877-08:00</updated><title type='text'>ನೀವೂ ನೋಡಬೇಕು ಅನ್ನೋದು ನನ್ನ ಆಸೆ</title><content type='html'>&lt;a href="http://3.bp.blogspot.com/_vATu7yhIrAw/SXBqBC4kJFI/AAAAAAAAAPE/iEj7HvAUdwY/s1600-h/biffs_inauguralnite_inv_inside_Ila_2.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 204px;" src="http://3.bp.blogspot.com/_vATu7yhIrAw/SXBqBC4kJFI/AAAAAAAAAPE/iEj7HvAUdwY/s400/biffs_inauguralnite_inv_inside_Ila_2.jpg" border="0" alt=""id="BLOGGER_PHOTO_ID_5291846128346866770" /&gt;&lt;/a&gt;&lt;br /&gt;&lt;a href="http://4.bp.blogspot.com/_vATu7yhIrAw/SXBqA_V21uI/AAAAAAAAAO8/BEgBKWZGkFE/s1600-h/biffs_inauguralnite_inv_front_ILA_1.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 204px;" src="http://4.bp.blogspot.com/_vATu7yhIrAw/SXBqA_V21uI/AAAAAAAAAO8/BEgBKWZGkFE/s400/biffs_inauguralnite_inv_front_ILA_1.jpg" border="0" alt=""id="BLOGGER_PHOTO_ID_5291846127395985122" /&gt;&lt;/a&gt;&lt;br /&gt;ಇದು ಇತ್ತೀಚೆಗೆ ನಾನು ಮಾಡಿದ ಇನ್ವಿಟೇಷನ್ ಕಾಡರ್್. ಸುಚಿತ್ರ ಫಿಲ್ಮ್ ಸೊಸೈಟಿಯವರು&lt;br /&gt;ಬೆಂಗಳೂರು ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಯೋಜಿಸಿದ್ದಾರಲ್ಲ ಅದಕ್ಕೆ. ವಿಜಯಮ್ಮ, ಸುಬ್ಬರಾವ್ ಸರ್ ಎಲ್ಲರಿಗೂ ಬಹಳಾನೇ ಇಷ್ಟ ಆಯ್ತು. ನೋಡಿದವರೂ ತುಂಬಾ ಇಷ್ಟಪಟ್ಟರು ಅಂತ ವಿಜಯಮ್ಮ ಹೇಳ್ತಿದ್ರು. ಇದೇ ಸಂದರ್ಭದಲ್ಲಿ ಅವರಿಗೆ ಒಂದು ಮೆಮೆಂಟೋ ಡಿಸೈನ್ ಕೂಡ ಮಾಡಿಕೊಟ್ಟೆ. ಅದೂ ಡಿಫರೆಂಟ್ ಆಗಿದೆ. ಬಟ್ ನಾನು ಅಂದುಕೊಂಡ ಫಿನಿಷಿಂಗ್ ಅದರಲ್ಲಿ ಬರಲಿಲ್ಲ ಅನ್ನುವುದನ್ನ ಬಿಟ್ರೆ ಓಕೆ. ನೋಡಿ ಖುಷಿಯಾಯ್ತು. ಅವತ್ತು ಜನವರಿ 15 ಸಂಜೆ ಹೊತ್ನಲ್ಲಿ ಚೌಡಯ್ಯ ಮೆಮೋರಿಯಲ್ ಹಾಲ್ ತುಂಬಾ ಅವೇ ಇನ್ವಿಟೇಷನ್ ಸರಿದಾಡುತ್ತಿದ್ವು.&lt;br /&gt;ಅದನ್ನ ನೀವೂ ನೋಡಬೇಕು ಅನ್ನೋದು ನನ್ನ ಆಸೆ.&lt;br /&gt;ಹೇಗಿದೆ ಹೇಳಿ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-1848075588862576198?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/1848075588862576198/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=1848075588862576198&amp;isPopup=true' title='3 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/1848075588862576198'/><link rel='self' type='application/atom+xml' href='http://www.blogger.com/feeds/6784968909963868342/posts/default/1848075588862576198'/><link rel='alternate' type='text/html' href='http://nadipreeti.blogspot.com/2009/01/blog-post.html' title='ನೀವೂ ನೋಡಬೇಕು ಅನ್ನೋದು ನನ್ನ ಆಸೆ'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_vATu7yhIrAw/SXBqBC4kJFI/AAAAAAAAAPE/iEj7HvAUdwY/s72-c/biffs_inauguralnite_inv_inside_Ila_2.jpg' height='72' width='72'/><thr:total>3</thr:total></entry><entry><id>tag:blogger.com,1999:blog-6784968909963868342.post-7947131388006826673</id><published>2008-12-24T02:16:00.000-08:00</published><updated>2008-12-24T02:17:46.466-08:00</updated><title type='text'>ಗೊತ್ತಾ ... ಸತ್ತುಹೋಗೋ ಅಷ್ಟು ನಿನ್ನ ಪ್ರೀತಿಸ್ತಿದೀನಿ ಕಣೇ...</title><content type='html'>&lt;a href="http://4.bp.blogspot.com/_vATu7yhIrAw/SVIMNDaD1oI/AAAAAAAAAO0/R_9r8wMGXfg/s1600-h/iam+in+.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 362px; height: 400px;" src="http://4.bp.blogspot.com/_vATu7yhIrAw/SVIMNDaD1oI/AAAAAAAAAO0/R_9r8wMGXfg/s400/iam+in+.jpg" border="0" alt=""id="BLOGGER_PHOTO_ID_5283298731251455618" /&gt;&lt;/a&gt;&lt;br /&gt;&lt;br /&gt;&lt;br /&gt;ಹಾಯ್ ಕಣೇ &lt;br /&gt;ಬೆಣ್ಣೆ ಬಣ್ಣದ ಕಾಲವಳೇ.&lt;br /&gt;ಹೇಗೆ ಶುರುಮಾಡಬೇಕೋ ತೋಚುತ್ತಿಲ್ಲ. ಹೋದ ವರ್ಷವೆಲ್ಲ ನನ್ನನ್ನ ಪ್ರೀತಿಸೋ ಅಂತ ನೀನು ಬೆನ್ನು ಬಿದ್ದಿದ್ದೆ. ನೆನಪಿದೆಯಾ... ಐಯಾಮ್ ಇನ್ ಲವ್ ವಿಥ್ ಯೂ ಅಂತ ಬೋಡರ್ು ಹಿಡಿದುಕೊಂಡು ಒಂದಿನ ರೂಮಿನ ತನಕ ಬಂದುಬಿಟ್ಟಿದ್ಯಲ್ಲ! ನನಗೋ ನನ್ನ ಮನಸ್ಸಿನಲ್ಲಿರುವವಳು ನೀನಲ್ಲ ಕಣೇ ಅಂತ  ಹೇಗೆ ಹೇಳಲಿ ಅನ್ನುವುದು ತೋಚದೆ ಪೆಕರು ಪೆಕರಾಗಿ ನಿಂತಿದ್ದೆ. ನೀನು ಅತ್ತೆ, ಗೋಗರದೆ, ಬೆನ್ನಿಗೆ ಗುದ್ದು ಮಾಡಿ ಪ್ಲೀಸ್ ಕಣೋ  ನನಗೇನು  ಕಡಿಮೆಯಾಗಿದೆ ಹೇಳು? ನಾನು ಚೆನ್ನಾಗಿಲ್ವಾ? ಓದಿಲ್ವಾ? ಅಥವಾ ನಿನ್ನ ಟೇಸ್ಟ್ಗೆ ಒಗ್ಗೊಲ್ವಾ? ಹೈಟೂ ನಿನಗಂತ ಎರಡಿಂಚು ಕಮ್ಮಿ ಇದೀನಿ ಅಷ್ಟೆ. ನಿನಗೆ ಬೇಕಂದ್ರೆ  ಚೂರು ದಪ್ಪ ಆಗ್ತೀನಿ. ಸತ್ಯ ಹೇಳ್ತೀನಿ ಕೇಳು, ನೀನು ನನ್ನನ್ನ ಪ್ರೀತಿ ಮಾಡ್ತೀನಿ ಅಂತ ಹೇಳು. ಅಲ್ಲಿ ನನ್ನದೂ ಅಂತ ಏನೂ ಇರೋಲ್ಲ. ಎಲ್ಲಾ ನಿನ್ನ ಆಣತಿಯಂತೆಯೇ ನಡೆಯುತ್ತದೆ. ನಿನ್ನ ಟೇಸ್ಟ್ ನಾನೂ ಕಲಿತುಕೊಳ್ಳುತ್ತೇನೆ. ನಿನ್ನ ಬೈಗುಳ, ನಿನ್ನ ಹುಚ್ಚಾಟ, ನಿನ್ನ ಅಸಹ್ಯ ಮೌನ ಸಹಿಸಿಕೊಳ್ಳುತ್ತೇನೆ. ನಿನ್ನ ದಿನಕ್ಕೊಂದು ಫಿಲ್ಮ್ ನೋಡೋ  ಹುಚ್ಚಿಗೆ ನಾನೂ ಬಲಿಯಾಗುತ್ತೇನೆ, ಆದ್ರೆ ಅದೊಂದನ್ನು ಬಿಟ್ಟು. ನಿಮಿಷಕ್ಕೆ ಹದಿನೆಂಟು ಸಲ ಎಳೆಯುತ್ತೀಯಲ್ಲ ಸಿಗರೇಟು ಅದು.  ಇಲ್ಲ ಅನ್ನಬೇಡ, ನನಗೆ ನಿನ್ನ ಮುಖ ನೋಡದೇ ಇರೋದಕ್ಕೆ ಆಗ್ತಾ ಇಲ್ಲ ಕಣೋ. ನೀನು ಹೇಗೇ ಇದ್ದರೂ, ಏನೇ ಕೊರತೆ ಇದ್ದರೂ  ಸಹಿಸಿಕೊಂಡು ಜೀವನ ಮಾಡ್ತೀನಿ ಅಂತೆಲ್ಲ ಅವಲತ್ತುಕೊಂಡಿದ್ದೆಯಲ್ಲ ಸೌಪಣರ್ಿಕಾ, ಕೇಳು ಈಗೀಗ ನಿನ್ನ ಮೇಲೆ ಮನಸ್ಸಾಗಿದೆ ಕಣೆ.&lt;br /&gt;ನಾವ್ ಐ ಯಾಮ್ ಇನ್ ಲವ್ ವಿಥ್ ಯು. &lt;br /&gt;ನಿಂಗೆ ಗೊತ್ತಾ, ಬಡ್ಡೀ ಮಗಂದು ಈ ಪ್ರೀತೀನೆ ಹಾಗೆ. ಯಾರೋ ನಿನ್ನನ್ನ ಪ್ರೀತಿಸ್ತಿದೀನಿ ಅಂದಾಗ ಇವಳಿಗೆ ಮಾಡೋದಕ್ಕೆ ಕೆಲಸ ಇಲ್ಲ ಅನಿಸಿಬಿಡುತ್ತೆ. ಅದೇ ಅವಳು ದೂರ ಆದಾಗ ಛೇ ಅವಳನ್ನ ತುಂಬಾ ಮಿಸ್ ಮಾಡ್ಕೋತಿದೀನಿ ಅನ್ನಿಸಿಬಿಡುತ್ತೆ. ರಿಯಲಿ ಐ ಮಿಸ್ ಯೂ ಕಣೆ. ಮನಸ್ಸು ನೀನಿಲ್ಲದೆ ಬಿಕೋ ಅಂತಿದೆ. ನೀನು ಬಿಸಾಕಿ ಹೋದ  ಆ ಪ್ರೀತಿಯ ಬೋರ್ಡನ್ನ ಹುಡುಕಿ ಎತ್ತಿಟ್ಟುಕೊಂಡಿದ್ದೇನೆ.  ಅವತ್ತೇಕೋ ಸುಮ್ಮನೆ ಕುಳಿತವನಿಗೆ ನೀನು ಯಾವ ಪರಿ ಕಾಡಿಬಿಟ್ಟೆ ಅಂದ್ರೆ  ಸತ್ತು ಹೋಗೋ ಅಷ್ಟು ನಿನ್ನನ್ನ ಆಗಲೇ ನೋಡಬೇಕು  ಅನಿಸಿಬಿಡ್ತ್ತು. ನಿನ್ನ ಹಾಸ್ಟೆಲ್ ಹತ್ರ ಹೋದ್ರೆ ಅವಳು ಊರಿಗೋಗಿ ತಿಂಗಳಾಯ್ತು ಅಂದ್ರು. ಯಾವತ್ತೂ ಅಳದವನು ಅಲ್ಲೇ ಒಂಟಿ ಕಲ್ಲಿನ ಮೇಲೆ ಕುಳಿತು ಅತ್ತುಬಿಟ್ಟೆ ಗೊತ್ತಾ!  ಕಲ್ಲಿಗೂ ಕನಿಕರ ಬಂತೆನೋ. ಗೊತ್ತಿಲ್ಲ. ನನಗೆ ಗೊತ್ತು ನಿನಗೆ ಸಿಟ್ಟು ಬಂದಿದೆ ಅಂತ. ಆದರೇನು ಮಾಡಲಿ ಮನಸ್ಸು ನೀನೇ ಬೇಕು ಅಂತ ಹಟ ಹಿಡಿದಿರುವಾಗ.  ಅವಾಗೆಲ್ಲ ನಿನ್ನ ಮುಖ ನೋಡಲಿಕ್ಕೂ ನನಗೆ ಬೇಜಾರಾಗುತ್ತಿತ್ತು ನಿಜ್ಜ, ಈಗ ಅದೇ ಮುಖದ ತಲಾಶೆಯಲ್ಲಿದ್ದೇನೆ.  ನಿನ್ನ ನಗು ನೋಡಬೇಕೆನಿಸಿದೆ, ಮಾತು ಕೇಳಬೇಕೆನಿಸಿದೆ, ಮೌನಕ್ಕೆ ಸಾಥಿಯಾಗಬೇಕೆನಿಸಿದೆ, ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನಿನ್ನಿಷ್ಟದ ಹಾಡನ್ನ ನನ್ನೆದೆಯೊಳಗೆ ಗುನುಗಿಕೊಳ್ಳಬೇಕೆನಿಸಿದೆ.  ಎಲ್ಲಿಹೋದೆ ಸೌಪಣರ್ಿಕಾ? &lt;br /&gt;ನಿಜ್ಜ ಹೇಳು ಅಷ್ಟು ಹೇಟ್ ಮಾಡ್ತೀಯ ನನ್ನ? &lt;br /&gt;ಹೊಸ ವರ್ಷದ ಬೆಳ್ಳಂಬೆಳಿಗ್ಗೆ ನಿನಗೆ ಐ ಲವ್ ಯೂ ಅಂತ ಹೇಳಲಿಕ್ಕೆ ಕಾದು ಕುಳಿತಿದೀನಿ. ಎದೆಯಲ್ಲಿ ಅದೆಂಥದೋ ಪುಳಕವಿದೆ. ಆಸೆ ಇದೆ. ಅದಮ್ಯ ಉತ್ಸಾಹವಿದೆ. ಮೂರು ಜನ್ಮಕ್ಕಾಗುವಷ್ಟು ಪ್ರೀತಿ ಇದೆ. ಜೊತೆಗೆ ಭಯವೂ ಇದೆ. ಅವತ್ತು ಕೂತು ಮಾತಾಡಿಕೊಳ್ಳೋದೆ ಬೇಡ. ಜಸ್ಟ್ ಸಿಗು ಸಾಕು. ತಾಳಿಕಟ್ಟಿಬಿಡ್ತೀನಿ.  ಅವತ್ತಿಂದ  ನೀನು ಸಿಫರ್್ ನನ್ನವಳು. ಪಟ್ಟದ ರಾಣಿ ಅಂತಾರಲ್ಲ ಹಾಗೆ ನೋಡಿಕೊಳ್ತೀನಿ . ನಿನ್ನ ರವಿಕೆಗೆ ಹುಕ್ ಹಾಕುವುದರಿಂದ  ಹಿಡಿದು  ಮುಡಿಗೆ ಮಲ್ಲಿಗೆ ಮುಡಿಸುವುದರ ತನಕ  ಜವಾಬ್ದಾರಿ ನನ್ನದು.  ತಪ್ಪು ನನ್ನಿಂದಾಗಿದೆ ನಿಜ್ಜ. ಹಾಗಂತ  ಕಾಡಬೇಡ, ಸತಾಯಿಸಬೇಡ, ಕೊಲ್ಲಬೇಡ. ಜಸ್ಟ್ ಕ್ಷಮಿಸಿಬಿಡೆ ನನ್ನ.&lt;br /&gt;ಒಂದನೇ ತಾರೀಖು ಬೆಳಿಗ್ಗೆ ಲಾಲ್ ಬಾಗ್ನ  ಎಡ ತಿರುವಿನಲ್ಲಿರುವ ಪುಟ್ಟ ಹೂವಿನ ಗಿಡದ ಹತ್ತಿರ  ಕಾಯುತ್ತಾ ನಿಂತಿರುತ್ತೇನೆ. ಅವತ್ತಿಂದ ಇಬ್ಬರೂ ಬದುಕೋದಾದರೆ ಒಟ್ಟಿಗೆ ಸತ್ತರೂ ಒಟ್ಟಿಗೆ.&lt;br /&gt;ಬರ್ತೀಯಲ್ಲ ...&lt;br /&gt;ಬಾರದಿದ್ದರೆ ನಾ ಬದುಕೊಲ್ಲ ಅನ್ನೋದು ನಿನಗೆ ಗೊತ್ತಿರಲಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-7947131388006826673?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/7947131388006826673/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=7947131388006826673&amp;isPopup=true' title='5 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/7947131388006826673'/><link rel='self' type='application/atom+xml' href='http://www.blogger.com/feeds/6784968909963868342/posts/default/7947131388006826673'/><link rel='alternate' type='text/html' href='http://nadipreeti.blogspot.com/2008/12/blog-post_24.html' title='ಗೊತ್ತಾ ... ಸತ್ತುಹೋಗೋ ಅಷ್ಟು ನಿನ್ನ ಪ್ರೀತಿಸ್ತಿದೀನಿ ಕಣೇ...'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_vATu7yhIrAw/SVIMNDaD1oI/AAAAAAAAAO0/R_9r8wMGXfg/s72-c/iam+in+.jpg' height='72' width='72'/><thr:total>5</thr:total></entry><entry><id>tag:blogger.com,1999:blog-6784968909963868342.post-2624321833452539854</id><published>2008-12-21T21:47:00.000-08:00</published><updated>2008-12-21T21:51:11.548-08:00</updated><title type='text'>ಗುಡ್ morning ಲಾಲ್ಬಾಗ್</title><content type='html'>&lt;a href="http://3.bp.blogspot.com/_vATu7yhIrAw/SU8qr56GfSI/AAAAAAAAAOs/Y_uud5g26FQ/s1600-h/8.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="http://3.bp.blogspot.com/_vATu7yhIrAw/SU8qr56GfSI/AAAAAAAAAOs/Y_uud5g26FQ/s400/8.jpg" border="0" alt=""id="BLOGGER_PHOTO_ID_5282487821696138530" /&gt;&lt;/a&gt;&lt;br /&gt;&lt;a href="http://4.bp.blogspot.com/_vATu7yhIrAw/SU8qr1bLXDI/AAAAAAAAAOk/W36v3Xba6iU/s1600-h/7.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 256px; height: 400px;" src="http://4.bp.blogspot.com/_vATu7yhIrAw/SU8qr1bLXDI/AAAAAAAAAOk/W36v3Xba6iU/s400/7.jpg" border="0" alt=""id="BLOGGER_PHOTO_ID_5282487820492692530" /&gt;&lt;/a&gt;&lt;br /&gt;&lt;a href="http://2.bp.blogspot.com/_vATu7yhIrAw/SU8qr2kl8ZI/AAAAAAAAAOc/owxSDGrNMh0/s1600-h/6.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 300px; height: 400px;" src="http://2.bp.blogspot.com/_vATu7yhIrAw/SU8qr2kl8ZI/AAAAAAAAAOc/owxSDGrNMh0/s400/6.jpg" border="0" alt=""id="BLOGGER_PHOTO_ID_5282487820800618898" /&gt;&lt;/a&gt;&lt;br /&gt;&lt;a href="http://4.bp.blogspot.com/_vATu7yhIrAw/SU8qbGNGoeI/AAAAAAAAAOU/tpDyZTINWdY/s1600-h/5.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="http://4.bp.blogspot.com/_vATu7yhIrAw/SU8qbGNGoeI/AAAAAAAAAOU/tpDyZTINWdY/s400/5.jpg" border="0" alt=""id="BLOGGER_PHOTO_ID_5282487532939289058" /&gt;&lt;/a&gt;&lt;br /&gt;&lt;a href="http://2.bp.blogspot.com/_vATu7yhIrAw/SU8qaydZMRI/AAAAAAAAAOM/MMOjnxSEQt4/s1600-h/4.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="http://2.bp.blogspot.com/_vATu7yhIrAw/SU8qaydZMRI/AAAAAAAAAOM/MMOjnxSEQt4/s400/4.jpg" border="0" alt=""id="BLOGGER_PHOTO_ID_5282487527638905106" /&gt;&lt;/a&gt;&lt;br /&gt;&lt;a href="http://1.bp.blogspot.com/_vATu7yhIrAw/SU8qaz-M8NI/AAAAAAAAAOE/PJPhB90bXMY/s1600-h/3.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="http://1.bp.blogspot.com/_vATu7yhIrAw/SU8qaz-M8NI/AAAAAAAAAOE/PJPhB90bXMY/s400/3.jpg" border="0" alt=""id="BLOGGER_PHOTO_ID_5282487528044949714" /&gt;&lt;/a&gt;&lt;br /&gt;&lt;a href="http://4.bp.blogspot.com/_vATu7yhIrAw/SU8qajQwhXI/AAAAAAAAAN8/FHcHfqyD-wE/s1600-h/2.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="http://4.bp.blogspot.com/_vATu7yhIrAw/SU8qajQwhXI/AAAAAAAAAN8/FHcHfqyD-wE/s400/2.jpg" border="0" alt=""id="BLOGGER_PHOTO_ID_5282487523559376242" /&gt;&lt;/a&gt;&lt;br /&gt;&lt;a href="http://4.bp.blogspot.com/_vATu7yhIrAw/SU8qavXccvI/AAAAAAAAAN0/wXnF9nFSkc0/s1600-h/1.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="http://4.bp.blogspot.com/_vATu7yhIrAw/SU8qavXccvI/AAAAAAAAAN0/wXnF9nFSkc0/s400/1.jpg" border="0" alt=""id="BLOGGER_PHOTO_ID_5282487526808646386" /&gt;&lt;/a&gt;&lt;br /&gt;&lt;br /&gt;&lt;br /&gt;ಒನ್ಸ್ ಎಗೇನ್ ಲಾಲ್ಬಾಗ್ನ ಕದ ತಟ್ಟಿ ಬಂದಿದ್ದೇನೆ. ಅದೂ ಬೆಳ್ಳಂಬೆಳಿಗ್ಗೇನೆ!&lt;br /&gt;ಅದೇಕೋ ಗೊತ್ತಿಲ್ಲ ಈ ಲಾಲ್ಬಾಗ್ಗೂ ನನಗೂ ಒಂಥರಾ ಬಿಟ್ಟೂ ಬಿಡದ ಸಂಬಂಧ. ನಾನು ಬೆಂಗಳೂರಿಗೆ ಕಾಲಿಟ್ಟ ಗಳಿಗೆಯಿಂದಲೂ ಅದರ ಹೊಸ್ತಿಲು ತುಳಿಯುತ್ತಲೇ ಬಂದಿದ್ದೇನೆ. ಅದರ ಅಂಗಳದಲ್ಲಿ  ಒಬ್ಬಂಟಿಯಾಗಿ ಅಲೆದಾಡಿದ್ದೇನೆ. ಅವಳ  ಮಾತಿಗೆ  ಕಿವಿ ಕೊಟ್ಟು ಸುಮ್ಮನೇ ಮೌನಕ್ಕೆ ಬಿದ್ದವನಂತೆ ನಡೆದಿದ್ದೇನೆ. ಸಂಜೆಗಳಿಗೆ ಸಾಕ್ಷಿಯಾಗಿದ್ದೇನೆ.  ಲಾಲ್ ಬಾಗ್ ನನ್ನ ಭಾನುವಾರದ ಪ್ರೀತಿಯ ಡೆಸ್ಟಿನೇಷನ್.&lt;br /&gt;ಇಂಥ ತಾಣಕ್ಕೆ ಭಾನುವಾರ ಬೆಳಿಗ್ಗೆ ಐದುಕಾಲಿಗೆಲ್ಲ ತಲಪಿಬಿಟ್ಟಿದ್ದೆ. ಇನ್ನೂ ಮಸುಕು ಮಸುಕು ಕತ್ತಲು. ಇಡೀ ಲಾಲ್ ಬಾಗ್ ಫೇರ್ ಅಂಡ್ ಲವ್ಲಿ ಹಚ್ಚಿಕೊಂಡ ಹುಡುಗಿ ಅದರ ಮೇಲೆ ತುಸು ಜಾಸ್ತೀನೆ ಪಾಂಡ್ಸ್ ಪೌಡರ್ ಹಚ್ಚಿಕೊಳ್ತಾಳಲ್ಲ ಹಂಗಿತ್ತು. ಎದುರಿಗಿದ್ದರೂ ಯಾರೂ ಕಾಣರು. ಥಂಡ ಥಂಡ ಕೂಲ್ ಕೂಲ್. ಸುಂಯ್ ಅನ್ನುವ ಗಾಳಿ.  ಅರೆ ಲಾಲ್ ಬಾಗ್ ಎಂಬ ಬ್ಯೂಟಿ  ಬೆಳಿಗ್ಗೆ ಬೆಳಿಗ್ಗೆ ಇಷ್ಟು ಚಂದಕ್ಕೆ ಕಾಣಿಸುತ್ತಾಳಾ? ನೋಡೇ ಇರಲಿಲ್ಲವಲ್ಲ ಅನ್ನಿಸಿಬಿಟ್ಟಿತು. ಎಷ್ಟೋ ಸಲ ನಾನು  ಗೆಳೆಯರು  ಸೂರ್ಯ ಹುಟ್ಟುವ ಮೊದಲೇ ಅಲ್ಲಿಗೆ ಹೋಗಿದ್ದಿದೆ. ಆದ್ರೆ ಇವತ್ಯಾಕೋ  ಲಾಲ್ಬಾಗ್ ಥರ ಥರ ಹೊಸ ಥರ...&lt;br /&gt;ಸುಮ್ಮನೆ ಕೆಮೆರಾ  ಹಿಡಿದುಕೊಂಡು ಸುತ್ತಿಬಿಟ್ಟೆ. ಎಂಥದೋ ಖುಷಿ. ಗಂಟೆ ಆರಾಯ್ತು, ಏಳಾಯ್ತು, ಎಂಟಾಯ್ತು ಸೂರ್ಯನ ದರ್ಶನವೇ ಇಲ್ಲ. ಅರೆ ಎಲ್ಲಿ ಹೋದ ಈ ಬಿಸ್ಸಿ ಬಿಸ್ಸಿ ಸೂರ್ಯ?&lt;br /&gt;ಜಾಗಿಂಗ್ಗೆ ಬಂದವರು ಫ್ರೆಶ್ ಉಸಿರಿಗಾಗಿ ಏದುಸಿರು ಬಿಡುತ್ತಾ ಓಡುತ್ತಿದ್ರು, ಕೆಲವರು ಅಲ್ಲೇ ಮರದ ಅಡಿಯಲ್ಲಿ ತಪಸ್ಸಿಗೆ ಕುಳಿತಂತೆ ಏಕಾಗ್ರಚಿತ್ತದಿಂದ ಕುಳಿತಿದ್ರು, ಮಕ್ಕಳು  ಮೀನು ಗುಳಂ ಮಾಡುತ್ತಿದ್ದ ಪೆಲಿಕಾನ್ ಪಕ್ಷಿಗಳನ್ನು ಕಂಡು ಹುರ್ರೇ ಅಂತಿದ್ವು, ಸೊಂಟದ ಕಿವಿಗೆ ಐಪಾಡ್ ಸಿಕ್ಕಿಸಿಕೊಂಡು ಕ್ಯಾಟ್ವಾಕ್ ಪ್ರಾಕ್ಟೀಸ್ ಮಾಡುತ್ತಿದ್ದಂತಿದ್ದ  ಲಲನೆಯರು, ತಿಂದೂ ತಿಂದೂ ಮೈ ಬೆಳೆಸಿಕೊಂಡು ಅದನ್ನ ಕರಗಿಸಿಲು ಕಷ್ಟ  ಪಡುತ್ತಿದ್ದವರು,  ದಪ್ಪ ಆಗಿಬಿಡುತ್ತಿನೇನೋ ಅನ್ನುವ ಆತಂಕ್ಕಕೆ ಬಿದ್ದು ಇನ್ನೂ ನಾಲ್ಕು ಹೆಜ್ಜೆ ಹೆಚ್ಚಿಗೆ ಓಡೋಣ ಅಂತ ಓಡುತ್ತಿದ್ದ ಹುಡುಗರು... ಪಕ್ಷಿ ಹುಡುಕುತ್ತ ಕೆಮೆರಾ ಕಣ್ಣಿಗೆ ಕಣ್ಣು ಕೀಲಿಸಿ ಕುಳಿತಿದ್ದ ಫೋಟೋಗ್ರಾಫರ್ಗಳು,  ಯಾವ ಕಡೆಯಿಂದ ನೋಡಿದರೂ  ಲಾಲ್ ಬಾಗ್ ಮಾಯಾಲೋಕದಂತಿತ್ತು. ಮಂಜು ಮುಸುಕಿದ ಮುಂಜಾವಿನಲ್ಲಿ ಲಾಲ್ ಬಾಗ್ ಎಂಬ ಸ್ನಿಗ್ಧ ಸುಂದರಿಗೆ ಜಸ್ಟ್ ಮನ ಸೋತುಬಿಟ್ಟಿದ್ದೆ.&lt;br /&gt;ಒಂಬತ್ತರ ತನಕ ಅಲ್ಲೇ ಸುತ್ತಾಡಿದ್ರು ಸೂರ್ಯ ಬರುವ ಸೂಚನೆಗಳೇ ಇರಲಿಲ್ಲ. ಭಯೋತ್ಪಾದನೆ ವಿರುದ್ಧ ಒಂದು ಸಣ್ಣ  ತಂಡ ಘೋಷಣೆ ಕೂಗುತ್ತಾ ಸಾಗುತ್ತಿತ್ತು. ಪಕದಲ್ಲೇ ಕಿವಿಗಿಂಪಾದ ಸಂಗೀತ. ಜೈ ಭಾರತ ಜನನಿಯ ತನುಜಾತೆ ಜಯಹೇ ಕನರ್ಾಟಕ ಮಾತೆ... ಗುಲಾಬಿ ಪಾಕರ್್ಗೆ ಹೋದ್ರೆ ಅಲ್ಲಿ ಗುಲಾಬಿ ಗಿಡಗಳು ಇನ್ನೂ ಕಸಿ ಮಾಡಿಸಿಕೊಂಡು ಕುಳಿತಿದ್ದವು. ಯಾರೋ ಒಬ್ಬರು  ಪುಣ್ಯಾತ್ಮರು ಚೀಲದ ತುಂಬ ಸಕ್ಕರೆ,ರವೆ, ಅಕ್ಕಿ ತುಂಬಿಕೊಂಡು ಇರುವೆಗಳಿಗೆ, ಪಾರಿವಾಳಗಳಿಗೆ ಹಾಕುತ್ತಾ ಸಾಗುತ್ತಿದ್ದರು. ಬದುಕನ್ನು ಸಾರ್ಥಕ್ಯಗೊಳಿಸಿಕೊಳ್ಳಲಿಕ್ಕೆ ಎಷ್ಟೊಂದು ಮಾರ್ಗಗಳು ಅಲ್ಲವೇ! ಎದುರಿಗೆ ಸಿಕ್ಕ ಹುಡುಗಿ ಯಾಕೋ ನೋಡಿ ನಕ್ಕಳು. ಪದೇ ಪದೇ ತಿರುಗಿ  ತಿರುಗಿ ನೋಡುತ್ತಿದ್ದಳು. ಅವಳನ್ನು ಎಲ್ಲಿಯಾದರೂ ನೋಡಿದ್ದೇನಾ? ಅಥವಾ ಅವಳು ನನ್ನನ್ನ ನೋಡಿದ್ದಳಾ? ಗೊತ್ತಿಲ್ಲ.&lt;br /&gt;ಹೊಟ್ಟೆ ಚುರುಗುಟ್ಟುತ್ತಿತ್ತು. ಅಲ್ಲಿಂದ ವಿದ್ಯಾಥರ್ಿ ಭವನಕ್ಕೆ ಹೋಗಿ ದೋಸೆ ತಿಂದು ಮನೆಗೆ ಹೋದ್ರೆ ಫುಲ್ ನಿದ್ರೆ.&lt;br /&gt;ಮಧ್ಯಾಹ್ನ ಎದ್ದವನ ಮನದ ತುಂಬ ಮುಂಜಾವಿನದೇ ಫ್ರೆಶ್ನೆಸ್.&lt;br /&gt;ಬಿಡುವಿದ್ರೆ ಡಿಸೆಂಬರ್ ಮುಗಿಯೋ ಮುನ್ನ ಬೆಳಿಗ್ಗೆ ಎದ್ದು ಒಂದಿನ ಲಾಲ್ಬಾಗ್ ಕದ  ತಟ್ಟಿಬನ್ನಿ. &lt;br /&gt;ಅದರ  ಮಜಾನೇ ಬೇರೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-2624321833452539854?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/2624321833452539854/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=2624321833452539854&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/2624321833452539854'/><link rel='self' type='application/atom+xml' href='http://www.blogger.com/feeds/6784968909963868342/posts/default/2624321833452539854'/><link rel='alternate' type='text/html' href='http://nadipreeti.blogspot.com/2008/12/morning.html' title='ಗುಡ್ morning ಲಾಲ್ಬಾಗ್'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_vATu7yhIrAw/SU8qr56GfSI/AAAAAAAAAOs/Y_uud5g26FQ/s72-c/8.jpg' height='72' width='72'/><thr:total>0</thr:total></entry><entry><id>tag:blogger.com,1999:blog-6784968909963868342.post-8029642395588511047</id><published>2008-12-19T03:22:00.000-08:00</published><updated>2008-12-19T03:24:28.858-08:00</updated><title type='text'>ಗಿಫ್ಟ್ ಏನ್ ಕೊಡ್ತೀರಾ  ಅಂದ್ರೆ...</title><content type='html'>&lt;a href="http://3.bp.blogspot.com/_vATu7yhIrAw/SUuEYr-nOjI/AAAAAAAAANs/g_HTNJYI5us/s1600-h/35a6s5z.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 312px; height: 400px;" src="http://3.bp.blogspot.com/_vATu7yhIrAw/SUuEYr-nOjI/AAAAAAAAANs/g_HTNJYI5us/s400/35a6s5z.jpg" border="0" alt=""id="BLOGGER_PHOTO_ID_5281460547679107634" /&gt;&lt;/a&gt;&lt;br /&gt;&lt;br /&gt;&lt;br /&gt;ತುಂಬಾ ದಿನ ಆದಮೇಲೆ ಒಂದಿನ ರಸ್ತೆಯಲ್ಲಿ ನೀವು ನನ್ನನ್ನ ಅಚಾನಕ್ಕಾಗಿ ಭೇಟಿ ಆಗ್ತೀರ. ಉಭಯಕಲಸೋಪರಿ ಆದಮೇಲೆ ಇವತ್ತು ನನ್ನ ಬತರ್್ಡೇ ಅಂತ ಅದ್ಯಾಗೋ ನಿಮಗೆ ಗೊತ್ತಾಗಿಬಿಡುತ್ತೆ. ಆದ್ರೆ  ನನಗೆ ಗಿಫ್ಟ್ ಅಂತ ಕೊಡಲಿಕ್ಕೇ ನಿಮ್ಮತ್ರ ಏನೇನೇನೂ  ಇರೋಲ್ಲ. ಅಂತ ಸಮಯದಲ್ಲಿ ಏನು ಗಿಫ್ಟ್ ಕೊಡ್ತೀರಾ? &lt;br /&gt;ಈ ಪ್ರಶ್ನೆಗೆ ರಿಪ್ಲೈ ಮಸ್ಟ್ ಅಂತ ಒಂದಿಷ್ಟು ಸ್ನೇಹಿತರಿಗೆ ಕಳುಹಿಸಿದೆ.&lt;br /&gt;ಅವರು ಕೊಟ್ಟ ಉತ್ತರಗಳಿವು.&lt;br /&gt;&lt;br /&gt;            ಚುಪ್ಪಿ: ಪೊರಕೆ. ನಿಮ್ಮ ಲೈಫ್ನಲ್ಲಿರೋ ಕಸಾನೆಲ್ಲ ಗುಡಿಸಿ ಹೊರ ಹಾಕಿ ಅನ್ನೋ ಸ್ಲೋಗನ್ ಜೊತೆ.&lt;br /&gt;ಕಮೆಂಟ್: ನಿಮ್ಮತ್ರ ಏನೇನೂ ಇಲ್ಲ ಅಂದಮೇಲೆ ಪೊರಕೆ ಎಲ್ಲಿಂದ ಬರಬೇಕು. ಪೊರಕೆ ಅವಸಿಕೊಂಡೇನಾದ್ರೂ  ಹೋಲ್ಸೇಲ್ ಆಗಿ ಸಿಟಿ ಕ್ಲೀನ್ ಮಾಡೋದಕ್ಕೆ ಹೊರಟಿದ್ರಾ!&lt;br /&gt;&lt;br /&gt;ಕಲಾ: ನನ್ನ ಕಣ್ಣ ರೆಪ್ಪೆಯ ಕೂದಲನ್ನು ಕೊಡುವೆ ಗೆಳೆಯ. ನೀನು ಬಯಸಿದ್ದು ಅದನ್ನು ಗಾಳಿಗೆ ತೂರಿದಾಗ ಸಿಗಲಿ ಎಂದು ಹಾರೈಸುವೆ.&lt;br /&gt;ಕಮೆಂಟ್: ನಿಮ್ಮ ಐಡಿಯಾ ಏನೋ ಸೂಪರ್ರ್! ಆದ್ರೆ ಇರೋದೆರಡು ರೆಪ್ಪೆ ಕೂದಲು ಕಿತ್ತುಕೊಂಡ್ರೆ ಸೇವಿಂಗ್ ಮಾಡಿಸಿದ ಕೋತಿ ಥರ ಕಾಣಿಸಲ್ವಾ? ಥಿಂಕ್ ಟ್ವೈಸ್!&lt;br /&gt;&lt;br /&gt;ಮಣಿಕಾಂತ್: ನೂರಾರು ಹಾರೈಕೆ ನಿಮಗೆ ಎಂಬ ಹರಕೆಯ ಬಿಟ್ಟಿ ಮಾತು.&lt;br /&gt;ಕಮೆಂಟ್: ರೀ ಮಿನಿಕಾಂತ್  ಅದರಲ್ಲೂ ಕಂಜೂಸಾ? ಬಿಟ್ಟಿ ಅಂತಿದೀರಾ ಬೇರೆ...ನೂರಾರೇ ಏಕೆ. ಸಾವಿರಾರು ಅಂತಾದರೂ ಅನ್ರೀ!&lt;br /&gt;&lt;br /&gt;ಕುಮಾರ ಸ್ವಾಮಿ: ಏನೂ ಕೊಡೋಲ್ಲ ಜಸ್ಟ್ ವಿಷಸ್ ಅಷ್ಟೇ!&lt;br /&gt;ಕಮೆಂಟ್: ನೀವು ಕೊಡೊಲ್ಲ ಅಂತ ಗೊತ್ತು ಬಿಡ್ರೀ ನಟರೇ. ನಿಮ್ಮನ್ನ ನೋಡುದ್ರೆ ಯಾವ ಕಡೇ ಇಂದಾನೂ ಕೊಡೋ ಸೂಚನೆಗಳೇ  ಇಲ್ಲ. ಹೇಳೋದರಲ್ಲೂ ಎಂಥ ನೇರವಂತಿಕೆ ನಿಮ್ಮದು. ಮೆಚ್ಚಿದೆ ಮೆಚ್ಚಿದೆ.&lt;br /&gt;&lt;br /&gt;ಸುಬ್ಬು: ಮೊದಲೇ ಹೇಳಬಾರದಿತ್ತೇನೋ ಜೇಬ್ನಲ್ಲಿ ತಾಜ್ ಮಹಲ್ಲೆ ಇಟ್ಕಂಬತ್ತಿದ್ದೆ!&lt;br /&gt;ಕಮೆಂಟ್: ಜೇಬಿದೆಯಾ ಅಂತ ನೋಡ್ಕೋ. ಇದ್ರೂ ತೂತಿರಬಹುದು. ತಾಜ್ ಮಹಲ್ ಇರಲಿ ನಿನ್ನ ಅಂಗಡೀಲಿರೋ ಒಂದು ಲಾಲಿ ಪಪ್ಪನ್ನ ಯಾರಿಗಾದ್ರೂ ದಾನ ಮಾಡಿದಿಯೇನೊ ಬ್ರದರ್!&lt;br /&gt;&lt;br /&gt;ರವಿರಾಜ್:  ನಿಮ್ಮ ಹುಟ್ಟಿದಬ್ಬ ನೆನಪಿಸಿಕೊಳ್ಳೋದೇ ನನಗೊಂದು ವಿಶೇಷ ಬಿಡಿ. ಯಾಕೆಂದ್ರೆ ನಾನು ಆಬ್ಸೆಂಟ್ ಮೈಂಡೆಡ್.&lt;br /&gt;ಕಮೆಂಟ್: ಹೋಗಲಿ ಬಿಡಿ ರವಿರಾಜ್ ನಿಮ್ಮನ್ನ ನೆನಪಿಸಿಕೊಂಡ್ರೇ ಸಖತ್ ದುಃಖ ಆಗುತ್ತೆ. ಯಾವುದಕ್ಕೂ ಒಳ್ಳೇ ಕಡೆ ತೋರಿಸಿಕಳಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-8029642395588511047?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/8029642395588511047/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=8029642395588511047&amp;isPopup=true' title='7 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/8029642395588511047'/><link rel='self' type='application/atom+xml' href='http://www.blogger.com/feeds/6784968909963868342/posts/default/8029642395588511047'/><link rel='alternate' type='text/html' href='http://nadipreeti.blogspot.com/2008/12/blog-post_19.html' title='ಗಿಫ್ಟ್ ಏನ್ ಕೊಡ್ತೀರಾ  ಅಂದ್ರೆ...'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_vATu7yhIrAw/SUuEYr-nOjI/AAAAAAAAANs/g_HTNJYI5us/s72-c/35a6s5z.jpg' height='72' width='72'/><thr:total>7</thr:total></entry><entry><id>tag:blogger.com,1999:blog-6784968909963868342.post-7740933649227203315</id><published>2008-12-11T01:36:00.000-08:00</published><updated>2008-12-11T01:38:29.376-08:00</updated><title type='text'>ಎದೆಯ ಬಟ್ಟಲು ಒಡೆದ ಶಬ್ದ ಕೇಳುತಿದೆಯೆನಗೆ</title><content type='html'>&lt;a href="http://4.bp.blogspot.com/_vATu7yhIrAw/SUDffZxAELI/AAAAAAAAANc/iu5uSZhBN3c/s1600-h/17_09_2008_0908115001221670289_sol_tamargo.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 267px;" src="http://4.bp.blogspot.com/_vATu7yhIrAw/SUDffZxAELI/AAAAAAAAANc/iu5uSZhBN3c/s400/17_09_2008_0908115001221670289_sol_tamargo.jpg" border="0" alt=""id="BLOGGER_PHOTO_ID_5278464493863571634" /&gt;&lt;/a&gt;&lt;br /&gt;&lt;br /&gt;...'ಯಾರದೋ ಕೈಯಿಂದ ಜಾಮು ಬಿದ್ದಿರಬೇಕು... ಎದೆಯ ಬಟ್ಟಲು ಒಡೆದ ಶಬ್ದ ಕೇಳುತಿದೆಯೆನಗೆ ಹಾಗಂತ ಬರೆಯುತ್ತಾನೆ ಫಿರಾಖ್ ಗೋರಖ್ಪುರಿ. ಭಗ್ನ ಹೃದಯವೊಂದರ  ಚಿತ್ರಣವನ್ನು ಇದಕ್ಕಿಂತ ಚೆನ್ನಾಗಿ ಕಟ್ಟಿಕೊಡಲು ಸಾಧ್ಯವೇ? ಉಫ್ ....... ನಾನಂತೂ ಫಿದಾ ಆಗೋಗಿಬಿಟ್ಟೆ. ನಿಮಗೆ ಗೊತ್ತಿದೆ, ಈ ಪ್ರೀತಿಗೂ ಮದ್ಯಕ್ಕೂ ಅದೆಂಥದೋ ಸಂಬಂಧವಿದೆ. ಅದೂ ಅಮಲೇ ಇದೂ ಅಮಲೇ! ಹೇಳಬೇಕೆಂದ್ರೆ ಪ್ರೀತಿ ಮದ್ಯಕ್ಕಿಂತ ಅಮಲಮಲು.  ಪ್ರೀತಿಯಲ್ಲಿ ಸೋತವನು ಮದ್ಯಕ್ಕೆ ದಾಸನಾಗುತ್ತಾನೆ. ಮದ್ಯಕ್ಕೆ ದಾಸನಾದವನು ಬದುಕನ್ನೇ ಗಂಟುಕಟ್ಟಿ ಗಟಾರಕ್ಕೆ ಎಸೆದುಬಿಡುತ್ತಾನೆ. ಅಲ್ಲಿ ನೋ ಮುಜುಗರ, ನೋ ಹೋಪ್ಸ್, ನೋ ಲೈಫ್. ಪ್ರೀತಿ ಎದೆಯೊಳಗಿನ  ದಾವಾಗ್ನಿ. ಯಾವ ಪ್ರೀತಿ ತನ್ನ ಬದುಕನ್ನು ಬಂಗಾರಮಾಡಬಲ್ಲದು ಅಂದುಕೊಂಡಿದ್ದನೋ ಅದೇ  ಪ್ರೀತಿ ಅವನ ಬದುಕನ್ನ ಮುಕ್ಕಳಿಸಿ  ಎಸೆದುಬಿಡುತ್ತದೆ. ಇನ್ನೆಲ್ಲಿ ಪ್ರೀತಿ?&lt;br /&gt;ಕವಿ ಶಾಂತರಸ ಅವರು  ಸೊಗಸಾದ, ಮನತಬ್ಬುವ ಇಂಥ ಎಷ್ಟೋ  ದ್ವಿಪದಿಗಳನ್ನ ಉದರ್ುವಿನಿಂದ ಕನ್ನಡಕ್ಕೆ ತಂದಿದ್ದಾರೆ. ಉದರ್ುಕಾವ್ಯದಲ್ಲಿ ಮದ್ಯ ಮತ್ತು ಮದಿರೆ ಅನ್ನುವ ಹೆಸರಿನಲ್ಲಿ. &lt;br /&gt;ಮೊನ್ನೆ ಶಶಿಕಲಾ ವೀರಯ್ಯಸ್ವಾಮಿಯವರು ತಂದುಕೊಟ್ಟು ಓದಿ ನೋಡಿ ನಿಮಗಿಷ್ಟ ಆಗುತ್ತೆ ಅಂದ್ರು. ಓದಿದೆ. ನೀವು ನೆನಪಾದೀರಿ. ಅದಕ್ಕೇ  ಕೆಲವನ್ನ ಇಲ್ಲಿ ಕೊಡುತ್ತಿದ್ದೇನೆ.&lt;br /&gt;&lt;br /&gt;&lt;br /&gt;&lt;br /&gt;ನಿನ್ನ ಕೇಶಗಳ ನೆರಳಲ್ಲಿ ಕೆಲ  ನಿಮಿಷ ಕಳೆದವಗೆ&lt;br /&gt;ಬೆಳುದಿಂಗಳಿಂದಲೂ ಹಿಂಸೆಯಾಗುವುದವಗೆ&lt;br /&gt;                       - ನಾಷಾದ್&lt;br /&gt;ಜೀವನವು ಏನೆಂದು ನಾನು ಕೇಳಿದೆನು&lt;br /&gt;ಕೈ ಜಾರಿ ಬಿದ್ದು ಜಾಮು ಒಡೆದುಹೋಯ್ತು&lt;br /&gt;                      - ಜಗನ್ನಾಥ ಆಜಾದ್&lt;br /&gt;ಯಾರದೋ ಕೈಯಿಂದ ಜಾಮು ಬಿದ್ದಿರಬೇಕು&lt;br /&gt;ಎದೆಯ ಬಟ್ಟಲು ಒಡೆದ ಶಬ್ದ ಕೇಳುತಿದೆಯೆನಗೆ&lt;br /&gt;                      - ಫಿರಾಖ್  ಗೋರಖ್ಪುರಿ&lt;br /&gt;ನೂರು ನೋವುಗಳನ್ನು ಹಿಚುಕಿ ಹಿಂಡಿದರೆ &lt;br /&gt;ಒಂದೇ ಒಂದು ಹನಿ ಮದ್ಯವಾಗುವುದು&lt;br /&gt;                     -ಸಾಹಿರ್ ಹೊಷಿಯಾರ್ ಪೂರಿ&lt;br /&gt;ಯಾರು ಎಬ್ಬಿಸಬೇಕು ಉದ್ಯಾನದಂಗಳದ ಮೊಗ್ಗುಗಳನು&lt;br /&gt;ಮಲಗಿಹುದು ನಿನ್ನ  ಕೇಶಗಳ ನೆರಳಲ್ಲಿ ಮುಂಜಾವಿನೆಲರು&lt;br /&gt;                     -ಕೈಫ್ ಅಹಮದ್ ಸಿದ್ದೀಖಿ&lt;br /&gt;ಏನಾದರೂ ಸಿಗಲಿ ಈ ಮಧುರ ತುಟಿಯಿಂದ&lt;br /&gt;ವಿಷ ಕುಡಿವ ಆದೇಶವಾದರೂ ಸರಿಯೆ&lt;br /&gt;              -ಆಜರ್ೂ ಲಖ್ನವಿ&lt;br /&gt;ಹೊಳೆವ ಕೆನ್ನೆಯ ಮುಂದೆ ಸಮೆಯಿಟ್ಟು ಹೇಳುವರು:&lt;br /&gt;ಯಾವ ಕಡೆ ಹೋಗುವುದೋ ಪತಂಗ ನೋಡೋಣ&lt;br /&gt;                     -ದಾಗ್&lt;br /&gt;ಎಷ್ಟು ಎದೆಗಳ ದೀಪ ನಂದಿಸಿ ನಿನ್ನ ನೋಟ&lt;br /&gt;ಚುಕ್ಕೆ ಬಳಗಕೆ ಬೆಳಕನೀವುದು ತಿಳಿಯದಲ್ಲ&lt;br /&gt;                     -ಆನಂದನರಾಯನ ಮುಲ್ಲಾ&lt;br /&gt;ನೀಡು ಒಪ್ಪಿಗೆ ನಿನ್ನ ಕೆನ್ನೆಗಳ ನನ್ನೆದೆಗೆ ಅಪ್ಪಿಕೊಳ್ಳಲು&lt;br /&gt;ಕಾವು ಕೊಡುವೆನೀ ಕೆಂಡಗಳಿಂದೆನ್ನ ಎದೆಯ ಗಾಯಗಳಿಗೆ&lt;br /&gt;                     -ಖಿಜಲ್ ಬಾಷ್&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-7740933649227203315?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/7740933649227203315/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=7740933649227203315&amp;isPopup=true' title='4 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/7740933649227203315'/><link rel='self' type='application/atom+xml' href='http://www.blogger.com/feeds/6784968909963868342/posts/default/7740933649227203315'/><link rel='alternate' type='text/html' href='http://nadipreeti.blogspot.com/2008/12/blog-post_11.html' title='ಎದೆಯ ಬಟ್ಟಲು ಒಡೆದ ಶಬ್ದ ಕೇಳುತಿದೆಯೆನಗೆ'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_vATu7yhIrAw/SUDffZxAELI/AAAAAAAAANc/iu5uSZhBN3c/s72-c/17_09_2008_0908115001221670289_sol_tamargo.jpg' height='72' width='72'/><thr:total>4</thr:total></entry><entry><id>tag:blogger.com,1999:blog-6784968909963868342.post-3192590667555047347</id><published>2008-12-09T21:43:00.001-08:00</published><updated>2008-12-09T21:44:06.433-08:00</updated><title type='text'>ನಮ್ಮ ಮನೆಗೆ ಒಬ್ಬ ಪೊಲಿಟಿಷಿಯನ್ ಬರೋದಕ್ಕಿಂತ ಒಂದು ನಾಯಿ ಬಂದ್ರೆ ಒಳ್ಳೇದು</title><content type='html'>&lt;a href="http://1.bp.blogspot.com/_vATu7yhIrAw/ST9XGNEXGMI/AAAAAAAAANU/Lo9WMo5coSI/s1600-h/mumbai.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 266px;" src="http://1.bp.blogspot.com/_vATu7yhIrAw/ST9XGNEXGMI/AAAAAAAAANU/Lo9WMo5coSI/s400/mumbai.jpg" border="0" alt=""id="BLOGGER_PHOTO_ID_5278033052400294082" /&gt;&lt;/a&gt;&lt;br /&gt;&lt;br /&gt;ಮನಸ್ಸು ದುಃಖಕ್ಕೆ ಬಿದ್ದಿದೆ.&lt;br /&gt;ಅತ್ತ ಮುಂಬೈನ ನೂರಾರು ಸೋದರ ಸೋದರಿಯರು ಜೀವ ಕಳೆದುಕೊಂಡಿದ್ದಾರೆ. ನೂರಾರು ಸ್ನೇಹಿತರು ಗಾಯಗೊಂಡಿದ್ದಾರೆ. ತಾಜ್ ಹೋಟೆಲ್ಗಂಟಿದ ರಕ್ತದ ಕಲೆ ಆರುವುದಕ್ಕೆ  ಎಷ್ಟುಕಾಲ ಬೇಕೋ! ಅಗೈನ್ ಉಗ್ರವಾದಿಗಳ ಕೊಲ್ಲುವ ಆಟ ಮುಂದುವರೆದಿದೆ. ಇಡೀ ಮುಂಬೈ ನಗರವೂ ಸೇರಿದಂತೆ ದೇಶಕ್ಕೆ ದೇಶವೇ  ಪ್ರತಿ ಕ್ಷಣವನ್ನೂ ಆತಂಕ, ಭಯದಿಂದಲೇ ಎದುರುನೋಡುತ್ತಿದೆ. ಏನಾಗಿದೆ ಈ ದೇಶಕ್ಕೆ?&lt;br /&gt;ಫ್ರೆಂಡ್ಸ್ ನೀವೇ ಹೇಳಿ, ಎಷ್ಟು ದಿನ ಅಂತ ಹೀಗೆ ಸಾವಿಗೆ ತಲೆ ಒಡ್ಡುತ್ತಲೇ ಬದುಕುವುದು? ಬದುಕಲಾಗದಷ್ಟು ಈ ಸಮಾಜ ಕ್ರೂರವಾಗುತ್ತಿದೆಯಾ?  ಮನುಷ್ಯ ಮನುಷ್ಯನನ್ನ ಕೊಲ್ಲುವುದೇ ಉದ್ದೇಶವಾಗಿಬಿಟ್ಟರೆ  ಜೀವಿಸುವ  ಹಕ್ಕಾದರೂ  ಉಳಿದೀತು ಎಲ್ಲಿ?&lt;br /&gt;ಇವತ್ತು ಮುಂಬೈ, ನಾಳೆ ಬೆಂಗಳೂರು, ನಾಳಿದ್ದು ಗುಜರಾತ್, ಅದರ ನಾಳೆ ಇನ್ನಾವುದೋ? ಕೊಲ್ಲುವವರು  ಬಂದು ನಿರಾತಂಕವಾಗಿ ಕೊಂದು ಹೋಗುತ್ತಿದ್ದಾರೆ. ಪ್ರತಿ ಸಲ ಕೊಂದಾಗಲೂ ನಮ್ಮ ಪುಢಾರಿಗಳದ್ದು ಅದೇ ನರ ಸತ್ತ ಹೇಳಿಕೆ. 'ನಾವು ಎಂಥ ಸ್ಥಿತಿಯನ್ನೂ ಎದುರಿಸಲು ಸಿದ್ಧ' ಅನ್ನುವುದು. ಘನವೆತ್ತ  ಪುಢಾರಿಗಳೇ ನಿಮಗೆ  ಮನುಷ್ಯತ್ವ ಅನ್ನುವುದೇನಾದರೂ ಇದೆಯಾ? ಒಂದು ಕೋಲು ಕೊಟ್ಟು ದೇಶ ಕಾಯಿರಿ ಅಂದ್ರೆ  ಹೇಗೆ ಸಾಧ್ಯ ಅಂತೇನಾದ್ರೂ ಯೋಚಿಸಿದ್ದೀರಾ? ನಿಮಗೆ ಟೆರ್ರರಿಸ್ಟ್ ಹತ್ರ ಎಂತೆಂಥ ವೆಪೆನ್ಸ್ ಇದೆ ಅಂತೇನಾದ್ರೂ ಗೊತ್ತಾ? ಇವತ್ತು ಟೆರ್ರರಿಸ್ಟ್ಗೆ ಎದೆ ಒಡ್ಡಿ ನಿಂತು ಕಾದಾಡಲು ನಮ್ಮ ಪೊಲೀಸರ ಹತ್ರ ಒಂದು ಬುಲ್ಲೆಟ್ ಪ್ರೋಫ್ ಜಾಕೆಟ್ ಇಲ್ಲ.  ಆಧುನಿಕವಾದ ವೆಪೆನ್ಸ್ ಎಷ್ಟು ಜನ ಪೊಲೀಸರ ಕೈಲಿದೆ?  ನಮಗಿಂತ ಆತಂಕವಾದಿಗಳು ಟೆಕ್ನಾಲಜಿಯಲ್ಲಿ  ಸೌಂಡ್ ಇರಬಾರದು ಅನ್ನುವ ಸಣ್ಣದೊಂದು ತಂತ್ರ ನಿಮಗೆ ಗೊತ್ತಿಲ್ಲ ಅಂದ್ರೆ ಹೇಗೆ? ಒಂದೇ ಒಂದು ಕ್ಷಣ ಯೋಚಿಸಿ. ನೀವು ಲೂಟಿ ಮಾಡುವ ಹಣದಲ್ಲಿ  ಇಂಥ ಎಷ್ಟು  ಒಳ್ಳೆ ಕೆಲಸ ಮಾಡಬಹುದಿತ್ತು. ಎಷ್ಟು ಒಳ್ಳೆ ಬು.ಪ್ರೂ. ಜಾಕೆಟ್ ಕೊಡಿಸಬಹುದಿತ್ತು, ಶೂ ಕೊಡಿಸಬಹುದಿತ್ತು, ಗನ್ ಕೊಡಿಸಬಹುದಿತ್ತು. ದೇಶಕ್ಕಾಗಿ ಹುತಾತ್ಮರಾದವರ ಕುಟುಂಬಕ್ಕೆ  ಎಂಥ ಕಂಫಟರ್್ ಕೊಡಬಹುದಿತ್ತು. ಅದೆಲ್ಲ ನಿಮಗೆ ಎಲ್ಲಿ ಹೊಳೆಯಬೇಕು! ನಿಮಗೆ ಮಾತ್ರ ಟೈಟ್ ಸೆಕ್ಯೂರಿಟಿ  ಬೇಕು.  ಜನಸಾಮಾನ್ಯರು ಸಾಯಲಿ ಅಂದ್ರೆ  ಈ ದೇಶ ನಿಮ್ಮನ್ನ ಯಾವತ್ತೂ ಕ್ಷಮಿಸುವುದಿಲ್ಲ, ತಿಳಿದುಕೊಳ್ಳಿ.&lt;br /&gt;ಮಗನನ್ನೋ, ಮಗಳನ್ನೋ, ಅಪ್ಪನನ್ನೋ, ಅಮ್ಮನನ್ನೋ ಕಳೆದುಕೊಂಡವರ ನೋವು ನಿಮಗೆಲ್ಲಿ ಅರ್ಥ ಆಗಬೇಕು.  ಅದಕ್ಕೂ ರಾಜಕೀಯ ಬೆರೆಸುತ್ತೀರಿ. ಇತ್ತ ಮಗನ ಸಾವಿನ ದುಃಖ ಭರಿಸಲಾಗದೇ ಕುಳಿತ  ಅಪ್ಪನ  ಮುಂದೆ  ಸಿಎಮ್ ಬಂದಾಗ ಯಾಕೆ ಬಂದೆ ಅಂತ  ಕೇಳಿದ್ದೇ ತಪ್ಪಾಗಿಹೋಯಿತಾ?  ಅಷ್ಟಕ್ಕು ಆತ ಬಂದದ್ದಾರೂ ಯಾಕೆ? ಮೀಡಿಯಾದವರು ತರಾಟೆಗೆ ತೆಗೆದುಕೊಂಡಿದ್ದಕ್ಕೆ ಅಲ್ಲವೇ!  ಅದೂ ಒಂದು ರಾಜಕೀಯ  ಗಿಮಿಕ್ಕೇ! ಅದನ್ನೆ  ಆತ ನಿನ್ನ ಮನೆಗೆ ಯಾವ ನಾಯಿ ಬಂದೀತು ಅಂದ್ರೆ ಏನರ್ಥ. ಒಂದು ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತ ವ್ಯಕ್ತಿಯೊಬ್ಬ ಆಡುವ ಮಾತೇ ಅದು. ನೀವು ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದರೇ ಆ ಮಾತೇ  ಬರುತ್ತಿರಲಿಲ್ಲ ಅಲ್ವಾ ಸಿಎಮ್ ಸಾಹೇಬರೇ!  ಒಬ್ಬ ಬೆಳೆದ ಮಗನನ್ನು ಕಳೆದುಕೊಂಡ ದುಃಖ ಒಮ್ಮೆ ಭರಿಸಿ ನೋಡಿ ಗೊತ್ತಾಗುತ್ತೆ. ಆ ಸಂಕಟ ಎಂಥದು ಅಂತ.   ದೇಶ ಕಾಯಿರಿ ಅಂತ ಹೇಳುತ್ತೀರಿಯೇ  ಹೊರತು ಹಾಗೆ ಕಾಯುವಾಗ ಎದುರಾಳಿಗಳ ದಾಳಿಗೆ ಸಿಕ್ಕು ಸತ್ತರೇ ಅವರ ಕುಟುಂಬಕ್ಕೆ ಆಸರೆಯಾಗಿ ನಿಲ್ಲುವವರಾರು? ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಆ ಸಂಸಾರಕ್ಕೆ  ಯಾರು ದಿಕ್ಕು? ನಿಮಗೇನು ನಿಮ್ಮ ಮಕ್ಕಳನ್ನು ಆಕ್ಸ್ಫಡರ್್ನಲ್ಲೇ ಓದಿಸುತ್ತೀರಿ, ಅವರಿಗೆ ಬೇಕಾದ ಸೆಕ್ಯೂರಿಟಿ  ಕೊಡಿಸುತ್ತೀರಿ. ನಿಮಗೇನು ಧಾಡಿ? ಇರುವ ಎನ್ಎಸ್ಜಿ  ಪಡೆ ನಿಮ್ಮಂತ ದುರುಳರನ್ನು ಕಾಯುವುದಕ್ಕೆ ಬಳಕೆಯಾಗುತ್ತಿದೆಯಲ್ಲ ಅದಕ್ಕಿಂತ ದುದರ್ೈವದ ಸಂಗತಿ ಈ ದೇಶಕ್ಕೆ ಬೇರೇನಿದೆ! ಅವತ್ತು ಅಂತದ್ದೊಂದು ಪಡೆ ಇಲ್ಲದಿದ್ದರೇ  ದೇಶದ ಗೌರವವಾದರೂ ಎಲ್ಲಿರುತ್ತಿತ್ತು  ಬಲ್ಲಿರಾ? ನಿಮ್ಮ ಆತ್ಮಸಾಕ್ಷಿಯಾಗಿ ಹೇಳಿ, ನೀವು ಮಾಡುವ ಕೆಲಸ ನಿಮ್ಗೆ ತೃಪ್ತಿ ತಂದಿದೆಯಾ? ಈ ದೇಶಕ್ಕೋಸ್ಕರ ಏನಾದ್ರೂ ಒಳ್ಳೇದು ಮಾಡಿದ್ದೀರಾ? ನಮ್ಮ ಹಣವನ್ನ ಲೂಟಿ ಹೊಡೆಯುತ್ತೀರಿ. ಮೆರೆಯುತ್ತೀರಿ, ನಾವೇನು ನಿಮ್ಮನ್ನು ನಿಮ್ಮನ್ನ ಉದ್ಧಾರ ಮಾಡಿಕೊಳ್ಳಲಿಕ್ಕೆ ಅಂತ ಆರಿಸಿ ಕಳಿಸಿದ್ದೀವಾ? &lt;br /&gt; ಯಾವುದಕ್ಕೆ ರಾಜಕೀಯ ಮಾಡಬೇಕು, ಯಾವುದಕ್ಕೆ ಮಾಡಬಾರದು  ಅನ್ನುವ ಪರಿಜ್ಞಾನ ಇಲ್ಲದವರೇ ಇವತ್ತು ನಮ್ಮನ್ನಾಳುತ್ತಿರುವಾಗ ಟೆರ್ರರಿಸ್ಟ್ಗಳಿಗೆ ಅದಕ್ಕಿಂತ ಇನ್ನೇನು ಬೇಕು. ನಿಜಕ್ಕೂ ನಮಗೆ ಆತಂಕವಿರುವುದು ಟೆರ್ರರಿಸ್ಟ್ಗಳಿಂದಲ್ಲ ನಮ್ಮ ಪುಢಾರಿಗಳಿಂದಲೇ! ಟೆರ್ರರಿಸ್ಟ್ಗಳಿಗೆ ಜನರನ್ನು ಕೊಲ್ಲುವುದು  ಈಸಿ ಅನಿಸಿಬಿಟ್ಟಿದೆ. ಕೊಂದ ಮೇಲೆ ಎಸ್ಕೇಪ್ ಆಗುವುದು ಅವರಿಗೆ ಕರಗತ. ಅಥವಾ ಅರೆಸ್ಟ್ ಆದರೂ  ಇನ್ನೊಂದು ಅಟ್ಯಾಕ್ ಮಾಡಿ ಇವರನ್ನು ಬಿಡಿಸಿಕೊಂಡು ಹೋಗಲು  ಅವರ ಪಡೆ ಸನ್ನದ್ಧವಾಗಿದೆ. ಅಂದ್ರೆ ನಮ್ಮನ್ನಾಳುವವರು ರೂಪಿಸುವ ಕಾನೂನುಗಳಿಗೆ, ನಾಟಕಗಳಿಗೆ ಅವರು ಕ್ಯಾರೆ ಅಂತ ಕೂಡ ಅನ್ನುತ್ತಿಲ್ಲ.&lt;br /&gt;ಅಲ್ಲರೀ ಟೆರ್ರರಿಸ್ಟ್ ಯಾವನೇ ಆಗಿರಲಿ ಅವನು ಮನುಕುಲದ ವಿರೋಧಿ. ಅಂತಹವನನ್ನು ಹಿಡಿದು ತಂದು  ಎನ್ಕ್ವೈರಿ ಮಾಡುವುದಾದರೂ ಎಂಥದು? ವರ್ಷಗಟ್ಟಲೆ ಅವನನ್ನ ಇಟ್ಟುಕೊಂಡು ವಿಚಾರಿಸಲು ಅವನಲ್ಲಿ ಏನು ಉಳಿದಿದೆ? ತಪ್ಪು ಮಾಡಿರುವುದು ಸಾಬೀತಾಗಿದೆ. ಹಿಡಿದು ಎಲ್ಲರೆದುರೇ ನೇತುಹಾಕಿ.ಅವರು  ನಮ್ಮ ಇನ್ನೂರು ಜನ ಸೋದರ ಸೋದರಿಯರನ್ನು ಕೊಲ್ಲುತ್ತಾರೆ ಹೌದಾ? ಹಾಗಾದ್ರೆ ನಮಗೆ ಅವರು ಎಂಟತ್ತು ಮಂದಿಯನ್ನು ಕೊಲ್ಲಲ್ಲು ಹಾಗುವುದಿಲ್ಲ ಅಂದ್ರೆ ಹೇಗೇ? ಹಾಗಂತ  ಕೊಲೆಗೆ ಕೊಲೆಯೇ ಪರಿಹಾರವಲ್ಲ ಒಪ್ಪಿಕೊಳ್ಳೋಣ. ಆದ್ರೆ ಕೊಲ್ಲುವವರನ್ನ  ಹೀಗೆ ರಾಜಕೀಯದವರು ಪೋಷಿಸುತ್ತಾ ಬಂದ್ರೆ ದೇಶ ಸುಭದ್ರವಾಗಿರಲು ಎಲ್ಲಿ ಸಾಧ್ಯ?&lt;br /&gt;ಗೇಟ್ವೇ ಆಫ್ ಇಂಡಿಯಾ ಮುಂದೆ ಮಡುವುಗಟ್ಟಿದ ದುಃಖದ ನಡುವೆಯೇ ಒಬ್ಬ ತನ್ನ ಫ್ಲಕಾಡರ್್ನಲ್ಲಿ ಹೀಗೆ ಬರೆದಿದ್ದ. ನಮ್ಮ ಮನೆಗೆ ಒಬ್ಬ ಪೊಲಿಟಿಷಿಯನ್ ಬರೋದಕ್ಕಿಂತ ಒಂದು ನಾಯಿ ಬಂದ್ರೆ ಒಳ್ಳೇದು ಅಂತ. ಇದರರ್ಥವಾದರೇ ಚೆನ್ನ. &lt;br /&gt;ನಿಜಕ್ಕು ಈ ದೇಶದ ಜನಸಾಮಾನ್ಯ ರೋಸತ್ತುಹೋಗಿದ್ದಾನೆ.  ಒಂದು ದೇಶದ ಪ್ರಜೆಗೆ ನೆಮ್ಮದಿಯಾಗಿ ಬದುಕುವಂತಹ ವಾತಾವರಣ ಕಲ್ಪಿಸಿಕೊಡದಿದ್ರೆ ಆ ದೇಶದ ಪುಢಾರಿಗಳೇನು ಕತ್ತೆಕಾಯಲಿಕ್ಕೆ ಇದ್ದಾರಾ? &lt;br /&gt;ಜನರ ತಾಳ್ಮೆಯನ್ನ ಮತ್ತೆ ಮತ್ತೆ ಪರೀಕ್ಷಿಸಲು ಹೋಗಬೇಡಿ. ಜಗತ್ತಿನಲ್ಲಿ ಎಲ್ಲದಕ್ಕೂ ಒಂದು ಫುಲ್ಸ್ಟಾಪ್ ಇದೆ. ಅದು ನಿಮಗೂ ಅನ್ವಯಿಸುತ್ತೆ.&lt;br /&gt;ಮೈಂಡ್ ಇಟ್.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-3192590667555047347?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/3192590667555047347/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=3192590667555047347&amp;isPopup=true' title='1 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/3192590667555047347'/><link rel='self' type='application/atom+xml' href='http://www.blogger.com/feeds/6784968909963868342/posts/default/3192590667555047347'/><link rel='alternate' type='text/html' href='http://nadipreeti.blogspot.com/2008/12/blog-post.html' title='ನಮ್ಮ ಮನೆಗೆ ಒಬ್ಬ ಪೊಲಿಟಿಷಿಯನ್ ಬರೋದಕ್ಕಿಂತ ಒಂದು ನಾಯಿ ಬಂದ್ರೆ ಒಳ್ಳೇದು'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_vATu7yhIrAw/ST9XGNEXGMI/AAAAAAAAANU/Lo9WMo5coSI/s72-c/mumbai.jpg' height='72' width='72'/><thr:total>1</thr:total></entry><entry><id>tag:blogger.com,1999:blog-6784968909963868342.post-6559969739748828889</id><published>2008-11-27T01:03:00.000-08:00</published><updated>2008-11-27T01:05:14.179-08:00</updated><title type='text'>ಅವರಿಗೊಂದು ಹ್ಯಾಟ್ಸಾಫ್ ಹೇಳುತ್ತಾ...</title><content type='html'>ಹಂಪಿ ಒಂಥರಾ ಕಾಡುವ ಸಾಮ್ರಾಜ್ಯ.&lt;br /&gt;ಎಷ್ಟರ ಮಟ್ಟಿಗೆ ಅಂದ್ರೆ, ಆ ಗುಂಗಿನಿಂದ ಹೊರಬರಲು ಬಹುಶಃ ತಿಂಗಳುಗಳೇ ಬೇಕೇನೋ!  ಅಷ್ಟು ಕಾಡುತ್ತದೆ. ಅವತ್ತಿನ ಅವರ ಸಮೃದ್ಧ ಬದುಕನ್ನ ಕಲ್ಪಿಸಿಕೊಂಡರೇ ಗ್ರೇಟ್ ಅನಿಸುತ್ತೆ. ಒಂದು ಸಾಮ್ರಾಜ್ಯದ ರಿಚ್ನೆಸ್, ಅಭಿರುಚಿ, ಸಾಮಥ್ರ್ಯ, ಬುದ್ಧಿವಂತಿಕೆ ಎಲ್ಲವೂ ಕಣ್ಣಿಗೆ ಕಟ್ಟಿದಂತೆ ಭಾಸವಾಗುತ್ತದೆ. ನನಗೆ ಪ್ರತಿ ಬಾರಿ ಹೋದಾಗಲೂ ಕಾಡುವುದು ಅಲ್ಲಿನ ವಿಜಯ ವಿಠ್ಠಲ ದೇವಾಲಯದ ಕಲ್ಲಿನ ಕಂಬಗಳಿಂದ ಹೊಮ್ಮುವ  ಸಂಗೀತ, ಅದರ ಹಿಂದಿರುವ ತಂತ್ರಜ್ಞಾನ.   ಅವರ ಕಲಾನೈಪುಣ್ಯಕ್ಕೆ, ಕಲಾಪೋಷಣೆಗೆ, ತಂತ್ರಜ್ಞಾನಕ್ಕೆ ನನ್ನದೊಂದು ಹ್ಯಾಟ್ಸಾಫ್ ಹೇಳಲೇಬೇಕು. &lt;br /&gt;ಇಲ್ಲಿ ಲೋಟಸ್ ಮಹಲ್ ಅಂತ ಒಂದಿದೆ. ಅದು ಯಾವಾಗಲೂ ತಂಪಾಗಿರುವಂತಹ ವ್ಯವಸ್ಥೆ ಆಗಲೇ ಇತ್ತಂತೆ. ಅಂದ್ರೆ ಅದನ್ನ ತಂಪಾಗಿರಿಸಲು ಕೊಳವೆಗಳ ಮೂಲಕ ನೀರನ್ನು ಚಾವಣಿಯಲ್ಲಿ ಹರಿಸುತ್ತಿದ್ದರು. ಅಲ್ಲರೀ 14 ನೇ ಶತಮಾನದಲ್ಲೇ ಅಂಥದ್ದೊಂದು ತಂತ್ರಜ್ಞಾನವನ್ನ ಅವರು ರೂಢಿಸಿಕೊಂಡಿದ್ರು ಅಂದ್ರೆ ಅದು ಸಾಮಾನ್ಯಾನಾ? ಅವರ ಮುಂದೆ ನಮ್ಮ ಇವತ್ತಿನ ತಂತ್ರಜ್ಞಾನ ನಥಿಂಗ್ ಅನ್ನಿಸಿಬಿಡುತ್ತೆ. ಅಷ್ಟು ಚಂದನೆಯ ಕಲ್ಲಿನ ರಥ  ಸೃಷ್ಟಿಸಲು ಅದೆಷ್ಟು ಶಿಲಿಗಳು ಬೆವರು ಸುರಿಸಿದ್ದರೋ? ಅವರ ತಾಳ್ಮೆ ಎಂಥದೋ? ಆ ವಿರೂಪಾಕ್ಷನೇ ಬಲ್ಲ. ಮೊಗಲರ ದಾಳಿಗೆ ಒಳಗಾಗಿ ಮುಕ್ಕಾಗದಿದ್ದರೆ ಹಂಪಿ ತನ್ನ ಒಡಲಲ್ಲಿ ಅದಿನ್ನೆಂತಹ ಸರ್ವಶ್ರೇಷ್ಠ ಕಲಾಕೃತಿಗಳನ್ನ ಬಚ್ಚಿಟ್ಟುಕೊಂಡಿರುತಿತ್ತೋ, ಅಲ್ವ!&lt;br /&gt;ಇಂಥ ಹಂಪಿ ತುಂಬಾ ಕಿತ್ತು ತಿನ್ನುವವರೇ ತುಂಬಿಕೊಂಡಿದ್ದಾರೆ. ಹಂಪಿ ಬಗ್ಗೆ ನಿಮಗೊಬ್ಬ ಗೈಡ್ ಬೇಕು ಅಂದ್ರೆ ನೀವು ಸಾವಿರಗಟ್ಟಲೇ ಹಣ ಕೊಡಬೇಕು. ಅದೂ ಅವನು ಅದರಲ್ಲಿ ಪ್ರವೀಣನೇ ಅಂದ್ರೆ ನೋ ನೋ. ಅವನು ಹೇಳಿದ್ದನ್ನು ಕೇಳಿಸಿಕೊಂಡು ಸುಮ್ಮನಾಗಬೇಕು. ಕ್ರಾಸ್ ಕ್ವಶ್ಚನ್ ಕೇಳಿದ್ರೆ ಆ ಟಾಪಿಕ್ ಬಿಟ್ಟು ಬೇರೆಲ್ಲ ಹೇಳುತ್ತಾನೆ. ವಿದೇಶಿ ಪ್ರವಾಸಿಗರು ಸಿಕ್ಕರಂತೂ ಅವರನ್ನು ಕಿತ್ತು ತಿನ್ನುವ ಪಡೆಗಳೇ ಇಲ್ಲಿವೆ. ಛದ್ಮವೇಷದಾರಿಗಳಿಂದ ಹಿಡಿದು ಅವರನ್ನು ಓಲೈಸಿ ಹಣ ಕಿತ್ತುಕೊಳ್ಳಲು ಹವಣಿಸುವ ಪಡೆಗಳಿವೆ. ಸಕರ್ಾರ ಕೂಡ ಅಂಥ ಕೇರ್ ತಗೊಂಡಿಲ್ಲ ಅನಿಸುತ್ತೆ. ಅಲ್ಲಿ ಸೆಕ್ಯೂರಿಟಿ ಕೋಣೆ ಅಂತ ಒಂದಿದೆ. ಅದು  ತೆಂಗಿನ ಗರಿಯಿಂದ ಮಾಡಿದ್ದು. ಅದರಲ್ಲಿ ಒಬ್ಬ  ಪ್ರೈವೇಟ್ ಸೆಕ್ಯೂರಿಟ ಗಾಡರ್್ ತೂಗಡಿಸುತ್ತಾ  ಕೂತಿರುತ್ತಾನೆ. ಇಂಥ ಸೆಕ್ಯೂರಿಟಿ ಇಟ್ಟುಕೊಂಡು ಯಾವ ಟೆರ್ರರಿಸ್ಟ್ಗಳನ್ನ  ತಡೆಯಲು ಸಾಧ್ಯ?&lt;br /&gt;ಹಾಗೆ ನೋಡಿದ್ರೆ ಹಂಪಿಯನ್ನು ಇನ್ನೂ ಅಚ್ಚುಕಟ್ಟಾಗಿ ಸಂರಕ್ಷಿಸಬಹುದಿತ್ತು. ಬರುವ ಪ್ರವಾಸಿಗರಿಗೊಂದು  ಕಮ್ಫಟರ್್ ಕೊಡಬಹುದಿತ್ತು. ಅವೆರಡೂ ಆಗಿಲ್ಲ  ಅಲ್ಲಿ ಬಿಡಿ.&lt;br /&gt;ಹಾಗಿದ್ರೂ ಹಂಪಿ ನೋಡಲೇಬೇಕು. ಅಲ್ಲಿನ ಗತ ವೈಭವವನ್ನ ಕಣ್ತುಂಬಿಕೊಳ್ಳಲೇಬೇಕು. ಅದಕ್ಕಾದ್ರೂ ಒಮ್ಮೆ ಹೋಗಿ ಬನ್ನಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-6559969739748828889?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/6559969739748828889/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=6559969739748828889&amp;isPopup=true' title='5 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/6559969739748828889'/><link rel='self' type='application/atom+xml' href='http://www.blogger.com/feeds/6784968909963868342/posts/default/6559969739748828889'/><link rel='alternate' type='text/html' href='http://nadipreeti.blogspot.com/2008/11/blog-post_27.html' title='ಅವರಿಗೊಂದು ಹ್ಯಾಟ್ಸಾಫ್ ಹೇಳುತ್ತಾ...'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><thr:total>5</thr:total></entry><entry><id>tag:blogger.com,1999:blog-6784968909963868342.post-5883625911737807174</id><published>2008-11-26T01:12:00.001-08:00</published><updated>2008-11-26T01:18:18.853-08:00</updated><title type='text'>ಜರ್ನಿ ಟು ಹಂಪಿ</title><content type='html'>&lt;a href="http://1.bp.blogspot.com/_vATu7yhIrAw/SS0UQxbaTVI/AAAAAAAAAM0/4G-dzBxIIg4/s1600-h/RAVIAJJIPURA_MODE.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 296px; height: 400px;" src="http://1.bp.blogspot.com/_vATu7yhIrAw/SS0UQxbaTVI/AAAAAAAAAM0/4G-dzBxIIg4/s400/RAVIAJJIPURA_MODE.jpg" border="0" alt=""id="BLOGGER_PHOTO_ID_5272893017099488594" /&gt;&lt;/a&gt;&lt;br /&gt;&lt;a href="http://1.bp.blogspot.com/_vATu7yhIrAw/SS0UQnZX48I/AAAAAAAAAMs/_wUto6ul3Gw/s1600-h/8.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 144px; height: 108px;" src="http://1.bp.blogspot.com/_vATu7yhIrAw/SS0UQnZX48I/AAAAAAAAAMs/_wUto6ul3Gw/s400/8.jpg" border="0" alt=""id="BLOGGER_PHOTO_ID_5272893014406587330" /&gt;&lt;/a&gt;&lt;br /&gt;&lt;a href="http://2.bp.blogspot.com/_vATu7yhIrAw/SS0UQunQJ8I/AAAAAAAAAMk/fLGjtK2-1eA/s1600-h/7.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="http://2.bp.blogspot.com/_vATu7yhIrAw/SS0UQunQJ8I/AAAAAAAAAMk/fLGjtK2-1eA/s400/7.jpg" border="0" alt=""id="BLOGGER_PHOTO_ID_5272893016343848898" /&gt;&lt;/a&gt;&lt;br /&gt;&lt;a href="http://3.bp.blogspot.com/_vATu7yhIrAw/SS0UQWSiD-I/AAAAAAAAAMc/EXJhQELgdHk/s1600-h/6.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="http://3.bp.blogspot.com/_vATu7yhIrAw/SS0UQWSiD-I/AAAAAAAAAMc/EXJhQELgdHk/s400/6.jpg" border="0" alt=""id="BLOGGER_PHOTO_ID_5272893009814491106" /&gt;&lt;/a&gt;&lt;br /&gt;&lt;a href="http://3.bp.blogspot.com/_vATu7yhIrAw/SS0Thu2l9UI/AAAAAAAAAMU/yXOcwMP64KQ/s1600-h/5.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="http://3.bp.blogspot.com/_vATu7yhIrAw/SS0Thu2l9UI/AAAAAAAAAMU/yXOcwMP64KQ/s400/5.jpg" border="0" alt=""id="BLOGGER_PHOTO_ID_5272892208954340674" /&gt;&lt;/a&gt;&lt;br /&gt;&lt;a href="http://4.bp.blogspot.com/_vATu7yhIrAw/SS0Thrua88I/AAAAAAAAAMM/QiCU4Cq2qaA/s1600-h/4.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 300px; height: 400px;" src="http://4.bp.blogspot.com/_vATu7yhIrAw/SS0Thrua88I/AAAAAAAAAMM/QiCU4Cq2qaA/s400/4.jpg" border="0" alt=""id="BLOGGER_PHOTO_ID_5272892208114758594" /&gt;&lt;/a&gt;&lt;br /&gt;&lt;a href="http://3.bp.blogspot.com/_vATu7yhIrAw/SS0Thbi2u6I/AAAAAAAAAME/kJRYvNqpTic/s1600-h/3.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="http://3.bp.blogspot.com/_vATu7yhIrAw/SS0Thbi2u6I/AAAAAAAAAME/kJRYvNqpTic/s400/3.jpg" border="0" alt=""id="BLOGGER_PHOTO_ID_5272892203771280290" /&gt;&lt;/a&gt;&lt;br /&gt;&lt;a href="http://4.bp.blogspot.com/_vATu7yhIrAw/SS0Tg9KBWBI/AAAAAAAAAL8/uZA_HRX14P0/s1600-h/2.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="http://4.bp.blogspot.com/_vATu7yhIrAw/SS0Tg9KBWBI/AAAAAAAAAL8/uZA_HRX14P0/s400/2.jpg" border="0" alt=""id="BLOGGER_PHOTO_ID_5272892195614054418" /&gt;&lt;/a&gt;&lt;br /&gt;&lt;a href="http://4.bp.blogspot.com/_vATu7yhIrAw/SS0TfwUpV_I/AAAAAAAAAL0/xVph1ReDMxI/s1600-h/1.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 300px; height: 400px;" src="http://4.bp.blogspot.com/_vATu7yhIrAw/SS0TfwUpV_I/AAAAAAAAAL0/xVph1ReDMxI/s400/1.jpg" border="0" alt=""id="BLOGGER_PHOTO_ID_5272892174989088754" /&gt;&lt;/a&gt;&lt;br /&gt;&lt;br /&gt;&lt;br /&gt;ಅವತ್ತು ಶುಕ್ರವಾರ. ಸಮಯ ರಾತ್ರಿ ಹತ್ತೂವರೆ.&lt;br /&gt;ಹನ್ನೊಂದು ಜನರ ಪುಂಡ ಪಡೆಯನ್ನು ತುಂಬಿಕೊಂಡ ಹಂಪಿ ಎಕ್ಸ್ಪ್ರೆಸ್ ಹೊಸಪೇಟೆಯೆಡೆಗೆ ಶಿಳ್ಳೆ ಹಾಕುತ್ತಾ ಸಾಗಿತ್ತು. ನಮ್ಮ ಮೈಮನದ ತುಂಬೆಲ್ಲ  ಜೋಷ್ ಜೋಷ್ ಮತ್ತು ಸಿಫರ್್ ಜೋಷ್.  ಬೆನ್ನಿಗಿದ್ದ ಬ್ಯಾಗುಗಳನ್ನು ಒಗೆದು ಎಲ್ಲರಂತೆ ಬತರ್್ ಹತ್ತಿ ಮಲಗಿ ಗೊರಕೆ ಹೊಡೆಯಲಿಲ್ಲ.  ರಾತ್ರಿ ಒಂದರ ತನಕ ಹರಟೆ, ಜೋಕು, ಅಂತ್ಯಾಕ್ಷರಿ ಎಲ್ಲಾ ನಿರಾತಂಕವಾಗಿ ಸಾಗಿತ್ತು.  ಯಾರೋ ರಿಟೈಡರ್್ ಆಫೀಸರ್  ಒಬ್ಬರು ನಮ್ಮ ನಡುವೆ ತಗಲಿಹಾಕಿಕೊಂಡ್ರು.  ತೋಳಗಳ ನಡುವೆ ಕುರಿ ತಗಲಿಬಿದ್ದಂಗಾಗಿತ್ತು ಅವರ ಸ್ಥಿತಿ. ಅವರೇನೂ ಕಡಿಮೆ ಇಲ್ಲ ಬಿಡಿ. ಮಾತು ಅಂದ್ರೆ ಸಾಕು ಸೇರಿಗೆ ಸವ್ವಾ ಸೇರು ಅಂತಾರಲ್ಲ ಅಂಥವರು. ಕೊನೆಗೆ ನಮ್ಮ ಚೀಕಲಾ, ಸರ್ ಮಲಗಿ ನೀವು. ವಯಸ್ಸಾಗಿದೆ. ಜಾಸ್ತಿ ಮಾತಾಡಿದ್ರೆ ಹೃದಯ ಬೇರೆ ನಿಮಗೆ ಇರೋದ್ರಿಂದ ತೊಂದ್ರೆ ಆದೀತು ಅಂತ ಮಲಗಿಸಿದಳು. ಅವರು ಆಗಲೂ ನೀವೆಲ್ಲ ಜರ್ನಲಿಸ್ಟ್ ಅಂದ್ರಲ್ಲ ಪಗಾರ ಜೋರೈತೇನು ಅಂದ್ರು. ಭಾಳ ಕೊಡ್ತೇವಿ ಅಂದ್ರು. ನಾವೇ ಸ್ವಲ್ಪ ಕಡಿಮೆ ಇಸಿಕೊಂತಾ ಇದೀವಿ ಅಂದ್ವಿ. ಅಷ್ಟರಲ್ಲಿ ಯಾರೋ ಪ್ರಶ್ನೆ ಹಾಕಿದ್ರು. ಸರ್ ಈ ರವಿ ಅಜ್ಜೀಪುರಗೆ ವಯಸ್ಸೆಷ್ಟು ಗೊತ್ತಾ ಅಂತ. ಅವರು ಬಹಳ ಏನಿಲ್ಲ ಬಿಡ್ರಿ ಮೂವತ್ತು ಇರಬಹುದು ಅಂದ್ರು. ಸರ್ ನನಗೆ ಅಂತ ಚುಪ್ಪಿ. ಸರ್ ನನಗೆ ಅಂತ ಸುಮಾ, ಕೋಲಾ.  ಎಲ್ಲಾ ಕಿತ್ಕೊಂಡು ತಿನ್ನೋದಕ್ಕೆ ಶುರುಮಾಡಿದ್ರು. ಕೊನೆಗೆ ಸರ್ ನಿಮಗೆ ಅಂದ್ವಿ. ರಿಟೈಡರ್್ ಆಯ್ತಲ್ಲ ಅಂತ ಮುಖದ ತುಂಬಾ ಬೆಡ್ಶಿಟ್ ಎಳೆದುಕೊಂಡು ಮಲಗಿದ್ರು. ಮಲಗುವಾಗ ಲಗ್ಗೇಜ್ ಜೋಪಾನ ಅಂತ ಹೇಳೋದನ್ನ ಅವರು ಮರೆಯಲಿಲ್ಲ. ಹಾಗಂದ  ನಿಮಿಷಕ್ಕೆ ಅವರದು ಒಂದು ಫುಲ್ ಗೊರಕೆ.&lt;br /&gt;ಬೆಳಿಗ್ಗೆ ನಾನು ಕಣ್ಣುಬಿಟ್ಟಾಗ ಅವರು ಆಗಲೇ ಇಳಿದುಹೋಗಿದ್ರು. &lt;br /&gt;ಹೊಸಪೇಟೆಯ ಶಾನುಭಾಗ ಲಾಡ್ಜ್ನಲ್ಲಿ ನಮ್ ವಾಸ್ತವ್ಯ. ಚೆನ್ನಾಗಿ ಮಿಂದು, ತಿಂದು ಹಂಪಿಕಡೆ ನಡೆದವು. ಅವತ್ತು ಶನಿವಾರ ಪೂತರ್ಿ ಹಂಪಿಯ ನೆಲದಲ್ಲಿ ನಮ್ಮ ಹೆಜ್ಜೆಗಳು ಹರಿದಾಡಿದ್ದವು. ಈ ಮೊದಲೂ ನಾನೂ ಹಂಪಿಗೆ ಎರಡುಮೂರು ಸಲ ಹೋಗಿದ್ದಿದೆ. ಪ್ರತಿ ಸಲ ಹೋದಾಗಲೂ ಅದು ಹೊಸದೇ ಅನಿಸುತ್ತೆ. ಅರೆ ಈ ಕಲ್ಲು ಇಲ್ಲಿತ್ತಾ ಅನಿಸಿಬಿಡುತ್ತೆ. ಹಂಪಿ ತುಂಬಾ ಹರಡಿಕೊಂಡಿರುವ ಕಲ್ಲುಗಳನ್ನು ನೋಡಿದ್ರೆ ಅದೆಲ್ಲ ಒಂದೊಂದು  ದೇಗುಲವೇನೋ ಅನ್ನುವಂತೆ ಭಾಸವಾಗುತ್ತೆ. ಅಷ್ಟರಮಟ್ಟಿಗೆ ಹಂಪಿ ದ ಗ್ರೇಟ್ ಹೆರಿಟೇಜ್ ಸೆಂಟರ್.  ಕಡಲೆಕಾಳು ಗಣಪ, ಸಾಸಿವೆಕಾಳು ಗಣಪದಿಂದ ಹಿಡಿದು, ರಾಣಿಯರ ಸ್ನಾನಗೃಹ, ಲೋಟಸ್ ಮಹಲ್, ಮಹಾನವಮಿ ದಿಬ್ಬ, ಪುಷ್ಕರಣಿ. ಅರೆಬರೆ ಅರಮನೆಗಳ ಅವಶೇಷ, ವೀಕ್ಷಣಾ ಗೋಪುರ, ಗಜಶಾಲೆ, ವಜ್ರ ವೈಢೂರ್ಯವನ್ನ ಮಾರುತ್ತಿದ್ದರೆನ್ನಲಾದ ಬೀದಿ, ಕಲ್ಲಿನ ರಥ,  ಓಹ್ ಒಂದಾ ಎರಡಾ. ಹಂಪಿಯ ವೈಭವವೇ ಅಂಥದು ಬಿಡಿ. ಅದನ್ನು ಕಣ್ತುಂಬಿಕೊಳ್ಳುವ ಅನುಭವವೇ ಬೇರೆ. ಆದ್ರೆ ಅಷ್ಟು ಮೆರೆದಿದ್ದ ಒಂದು ಸಾಮ್ರಾಜ್ಯ ಹೇಗೆ ಕಾಲನ ಕಾಲಬುಡದಲ್ಲಿ  ಮಂಡಿಯೂರಿಕೊಂಡು ಬಿದ್ದೋಗಿದೆ ಅಲ್ವ! ಇನ್ನು ನಾವ್ಯಾವ ಲೆಕ್ಕ!&lt;br /&gt;ನಮ್ಮ ಕುಮಾರಸ್ವಾಮಿ ಮಹಾನವಮಿ ದಿಬ್ಬದ ಮೇಲೆ ರಾಜಗಾಂಭೀರ್ಯದಲ್ಲಿ ಕುಳಿತು ಯಾರಲ್ಲಿ ನರ್ತಕಿಯನ್ನು ಬರಹೇಳು ಅಂದಿದ್ದು ಅದನ್ನು ಕೇಳಿಸಿಕೊಂಡ ಚೀಕಲಾ ಅಪ್ಪಣೆ ಪ್ರಭು ಅಂದಿದ್ದು, ಮಂತ್ರಿಯಾಗಿ ರವಿರಾಜ್ ಗಲಗಲಿ ಪಕ್ಕದಲ್ಲೆ ಆಸೀನನಾಗಿದ್ದು, ಅದೆಲ್ಲಿಂದಲೋ ದಂಡೆತ್ತಿ ಬಂದ ಶೂರನಂತೆ ಶ್ಯಾಮ್ ಬಂದು ಮಹಾರಾಜರೇ ನೀವು ಬಂದ ರೂಟ್ ಸರಿಗಿಲ್ಲ ಅಂತ ಅಬ್ಬರಿಸಿದ್ದು, ್ಲ ಕಣ್ಣಿಗೆ ಇಪ್ಪತ್ತು ರೂಪಾಯಿನ ಕನ್ನಡಕ ಹಾಕಿಕೊಂಡು ಏಯ್ ಫೊಟೋ ತೆಗಿಯೇ ಚುಪ್ಪಿ ಅಂತ ಸುಮ ಅಬ್ಬರಿಸಿದ್ದು ಎಲ್ಲಾ ಸೂಪರ್. ನನಗೆ ಅಲ್ಲಿ ಸೋಜಿಗವೆನಿಸಿದ್ದು  ಕೇವಲ ಬೇಸ್ಮೆಂಟ್ ಮಾತ್ರ ಉಳಿದಿರುವ ಅರಮನೆಯ ಅವಶéೇಷಗಳು. ಅದನ್ನೆಲ್ಲ ಮರದಲ್ಲಿ ಕಟ್ಟಿದ್ದರು. ಹಾಗಾಗಿ ಎಲ್ಲಾ ನಾಶವಾಗಿ ಈಗ ಕೇವಲ ಪಳೆಯುಳಿಕೆ ಮಾತ್ರ ಉಳಿದಿದೆ ಅಂದ ನಮ್ಮ ಗೈಡ್. ಈಗೈಡ್ದು ಒಂದು ಕಥೆ. ಸುಮ್ಮನೆ ಅವನು ಹೇಳಿದ್ದನ್ನೆಲ್ಲ ನಾವು ಕೇಳಿಸಿಕೊಳ್ಳಬೇಕು ಅಷ್ಟೆ. ಮಧ್ಯ ಬಾಯಿ ಹಾಕಬಾರದು. ಆದ್ರೂ ನಮ್ಮ ಗಲಗಲಿ ಬಿಡುತ್ತಿರಲಿಲ್ಲ. ಛಲ ಬಿಡದ ತ್ರಿವಕ್ರಮನಂತೆ ಅದ್ಯಾಕೆ ಹಿಂಗೆ ಇದ್ಯಾಕೆ ಹಿಂಗೆ ಅಂತ ಕೇಳುತ್ತಲೇ ಇದ್ದರು. ನಮ್ಮ ಇಡೀ ಟೀಮಿಗೆ ಹುರುಪು ತುಂಬಿದ್ದು ಸಾಧು ಮಗ. ಅವನು ಒಂದುಕ್ಷಣಕ್ಕೂ ಅತ್ತದ್ದು ನಾನು ನೋಡಿಲ್ಲ. ಮರಿ ಸೂಪರ್ಮ್ಯಾನ್ ಥರ ಎಲ್ಲೆಂದರಲ್ಲಿ ಸೊಂಯ್ ಟಪಕ್ ಅಂತ ನುಗ್ಗುತ್ತಲೇ ಇದ್ದ.&lt;br /&gt;ಹಂಪಿಗೆ ಎಂಟ್ರಿ ಆದ ಕೂಡಲೇ ಒಂದಷ್ಟು ಸ್ವಾಮೀಜಿಗಳು ಎದುರಿಗೆ ಸಿಕ್ಕರು. ಅವರು ನಿಜಕ್ಕೂ ಸ್ವಾಮೀಜಿಗಳಾ ಅಂತ ನೋಡಿದ್ರೆ ಜಸ್ಟ್ ವೇಷದಾರಿಗಳು ಅಷ್ಟೆ. ವಿದೇಶಿಯರನ್ನ ನೋಡಿದ ತಕ್ಷಣ ಆಶೀವರ್ಾದ ಮಾಡುವ ಭಂಗಿಯಲ್ಲಿ ಸಾಲಾಗಿ ನಿಂತುಕೊಂಡುಬಿಡೋರು. ವಿದೇಶಿಯರಿಗೂ ಇವರು ನಮ್ಮನ್ನ ಬಕ್ರ ಮಾಡುತ್ತಾರೆ ಅಂತ ಗೊತ್ತಾಗಿದೆಯಾದ್ದರಿಂದ  ಅವರು ಕ್ಯಾರೆ ಅಂತ ಕೂಡ ನೋಡುತ್ತಿರಲಿಲ್ಲ. ನಾನು ಸುಮಾ  ಚುಪ್ಪಿ ಒಟ್ಟಿಗೆ ಹೋಗುತ್ತಿದ್ದದ್ದನ್ನು ನೋಡಿ ಒಬ್ಬಾಕೆ ಸರ್ರ ಬಾಳೆ ಹಣ್ಣು ತಗೋರಿ. ಆನೆಗೆ ಹಾಕಿ ಅಂದಳು. ನಮ್ಮಲ್ಲೇ ಎರಡು ಆನೆಗಳಿವೆ ಬೇಡ ಅಂದೆ ನಾನು.  ಕೊನೆಗೆ ಒಂದು ಲಿಂಬು ಸೋಡಾ ಕುಡಿದು  ಜಾಗ ಖಾಲಿ ಮಾಡಿದ್ವಿ. ಚೌಕಾಸಿ ಮಾಡಿ ಬ್ಯಾಗ್ ತೊಗೊಂಡ್ವಿ. ಆ ದಟ್ಟ ಬಣ್ಣದ ಬ್ಯಾಗಿನ ಮೇಲೆಲ್ಲ  ಪುಟ್ಟ ಪುಟ್ಟ ಕನ್ನಡಿಗಳ ಮಿಣುಕು.&lt;br /&gt;ಅವತ್ತು ರಾತ್ರಿ ಕುಮಾರ ಕಂಠೀರವ ಮತ್ತು ನಮ್ಮ ರೋಹಿತನ ಹುಟ್ಟಿದ ಹಬ್ಬ. ಇನ್ನುಮೇಲಾದ್ರೂ ಸ್ನಾನ ಮಾಡಿ, ದಿನಕ್ಕೊಮ್ಮೆ ಬಟ್ಟೆಬದಲಾಯಿಸಿ, ಬ್ರಷ್ ಬೇಡ ಕಲ್ಲಿನಿಂದಲೇ ಮೈ ತಿಕ್ಕಿಕೊಳ್ಳಿ. ಆಗಲಾದ್ರೂ ಚೂರು ಕೆಂಪಾಗಿ ಅಂತ ಅವರಿಗೆ ಗೈಡ್ ಮಾಡಿದ್ವಿ. ಗೆಳತಿಯರೆಲ್ಲ ಖುಷಿಗೆ ಕ್ಯಾಟ್ವಾಕ್ ಮಾಡಿ ಎಂಜಾಯ್ ಮಾಡಿದ್ರು. ಜಡ್ಜ್ ಆಗಿದ್ದ ನಾನು ಕೊನೆಗೆ ಯಾರಿಗೂ ಮಿಸ್ ಹೊಸಪೇಟ್ ಅಂತ ಕಿರೀಟ ತೊಡಿಸದೆ ಎಸ್ಕೇಪ್ ಆಗಿಬಿಟ್ಟೆ. ಕುಮಾರಂಗೆ, ರೋಹಿತ್ಗೆ ಮುಖಕ್ಕೆಲ್ಲ ಯರ್ರಾಬಿರ್ರೀ ಕ್ರೀಮ್ ಹಚ್ಚಿದ್ವಿ, ಚೀಕಲಾ ಭಾಷಣ ಮಾಡಿದ್ಲು, ಚುಪ್ಪಿ ಫೋಟೋ ತೆಗೆದ್ಲು. ಆಮೇಲೆ ಗಿಫ್ಟ್ ಕೊಡುವ ಸಮಾರಂಭ. ಶಟರ್್ ಒಂದನ್ನ  ಗಿಫ್ಟ್ ಅಂತ  ಕೊಟ್ಟಿದ್ರು. ಅದನ್ನ ಬೆಳಿಗ್ಗೆ ಎದ್ದ ಕುಮಾರ ಹಾಕ್ಕೋಳ್ಳ ಅಂದ. ಹಾಕ್ಕೋ ಮಾರಾಯ ನಿನಗೇ ಕೊಟ್ಟಿರೋದು ಅಂದೆ. ಹಾಕಿಕೊಂಡು ನಿಂತ. ಸೇಮ್ ಬ್ಲೌಸ್ ಇದ್ದಂಗಿತ್ತು. ಇದನ್ನ ಯಾರಿಗಾದ್ರೂ ಮಕ್ಕಳಿಗೆ ದಾನ ಅಂತ ಮಾಡಿಬಿಡುತ್ತೀನಿ ಬಾಸ್ ಅಂತ ಅವಾಗಲೇ ಅವನು ಪ್ರತಿಜ್ಞೆ ಮಾಡಿದ್ದು.&lt;br /&gt;    ಉಫ್ ... ಇಷ್ಟಾಯಿತಲ್ಲ ಗದಗಿಗೆ ಹೋಗೋಣ ಅಂತ ರೈಲ್ವೆ ಸ್ಟೇಷನ್ಗೋದ್ರೆ ನಮ್ಮ ಸಾಧು ಸೇವಿಂಗ್ ಮಾಡಿಸ್ಕೊಂಡು ಬರ್ತೀನಿ ಅಂತ ಹೋದೋರು ಪತ್ತೇನೆ ಇಲ್ಲ. ಸೋ ಟ್ರೈನ್  ಮಿಸ್. ಆಮೇಲೆ ನಾವು ಅವರ ಮೇಲೆ ಹದ್ದಿನ ಕಣ್ಣಿಟ್ಟಿದ್ವಿ. ಮತ್ತೆಲ್ಲಾದ್ರೂ ಕಟಿಂಗ್ ಅಂತ ಹೊರಟೋದ್ರೆ ಏನು ಮಾಡೋದು?  ಸರಿ ಗದಗ ಟ್ರೈನ್ ಬಂತು. ಎಲ್ಲಾ ಹತ್ತೋದಕ್ಕೆ ಅಂತ ಹೋದ್ವಿ. ಆದ್ರೆ ಯಾರೂ ಹತ್ತಲಿಲ್ಲ. ಹತ್ತಿದವರು ಗಲಗಲಿ ಮಾತ್ರ. ನಾವೆಲ್ಲ ಅಲ್ಲೇ ರೈಲ್ವೇಸ್ಟೇಷನ್ನಲ್ಲಿ ಗಡದ್ದಾಗಿ  ಇಡ್ಲಿ ವಡೆ ತಿಂದು ಇನ್ನೊಂದು ಟ್ರೈನ್ ಹತ್ತಿದ್ವಿ. &lt;br /&gt;ಗದಗಿಗೆ ಹೋಗಿ ಅಲ್ಲಿ ಶಿರಹಟ್ಟಿ ತಲಪಿದ್ರೆ ನಮ್ಮ ಸಂಗಮೇಶ ಮೆಣಸಿನಕಾಯಿಯ ಮದುವೆ. ನಿಜ್ಜ ಹೇಳಬೇಕು ಅಂದ್ರೆ ಈ ಮದುವೆಗೆ ಅಂತಾನೆ ನಾವು ಬಂದಿದ್ದು. ಅವರು  ನೋಡಿದ್ರೆ  ತಲೆಗೆ ಕಿರೀಟ ಹಾಕ್ಕೊಂಡು ನಿಂತಿದ್ರು. ಎಲ್ಲರೂ ವಿಷ್ ಮಾಡಿ ಉಪ್ಪಿಟ್ಟು, ಅವಲಕ್ಕಿ ತಿಂದು ಮುಖಗಿಕ ತೊಳೆದು ರಿಸಪ್ಷನ್ಗೆ ಅಂತ ಹೋದ್ರೆ  ಫುಲ್ ಹಾಡು.&lt;br /&gt;ಚಿತ್ರಾನ್ನ ಚಿತ್ರಾನ್ನ ಚಿತ್ರ ಚಿತ್ರ ಚಿತ್ರಾನ್ನ ಚಿತ್ರಾನ್ನ &lt;br /&gt;ನಾನಂತೂ ಬಿದ್ದು ಬಿದ್ದು ನಕ್ಕೆ. ಬೇರೆ ಯಾರ್ಯಾರು ನಕ್ಕರೋ ಗೊತ್ತಾಗಲಿಲ್ಲ.&lt;br /&gt;ನಮ್ಮ ಚುಪ್ಪಿ ಕೈಯಲ್ಲಿದ್ದ ಕ್ಯಾಮೆರಾ ನೋಡಿ ಪುಟ್ಟ ಪುಟ್ಟ ಹುಡುಗ್ರು ನಂದೂ ಒಂದು ಪೋಟೋ ತೆಗಿತಾಳೇನೋ ಚೆಲುವೆ ಅಂತ ಚೇರನ್ನೆಲ್ಲ ತಲೆ ಮೇಲೆ ಹೊತ್ಕೊಂಡು ಕುಣಿದ್ವು. ಪಲ್ಟಿ ಹೊಡೆದ್ವು, ಟಪ್ಪಾಂಗುಚ್ಚಿ ಸ್ಟೆಪ್ ಹಾಕಿದ್ವು, ಕುಮಾರ ತಡಕೊಳಾಕೆ ಆಯ್ತಾ ಇಲ್ಲ ಬಾಸ್  ಎರಡೇ ಎರಡು ಸ್ಟೆಪ್ ಹಾಕ್ಲಾ ಅಂದ. ಬೇಡ ಸುಮ್ನಿರೋ ಇದು ಮದ್ವೆ ಸಮಾರಂಭ.  ಎಲ್ಲರೂ ಓಡಿಹೋದ್ರೆ ಏನು ಗತಿ  ಅಂದೆ. ಪಕ್ಕದಲ್ಲಿ ಕುಳಿತಿದ್ದ ಚೀಕಲಾ ಕಿಸಕ್ಕನೆ ನಕ್ಕಳು.&lt;br /&gt;ಆಮೇಲೆ ಅಲ್ಲಿಂದ ಹೊರಟು ಹುಬ್ಬಳ್ಳಿ ಸೇರಿ ಅಲ್ಲಿ ಗಿರಮಿಟ್ಟ್ ತಿಂದ್ವಿ.  ಅದೆಂಥದೂ ಜ್ಯೂಸ್  ಕುಡಿಸಿದ್ರು. ನಮ್ಮ ಕುಮಾರ ಅದನ್ನು ಕುಡಿದು ಕುಡಿದವನ ಥರ ಆ್ಯಕ್ಟ್ ಮಾಡಿ ಹೆಂಗೆ ಪರವಾಗಿಲ್ಲವಾ ಬಾಸ್ ಅಂದ. ಆಮೇಲೆ ಊಟ. ಮತ್ತೆ ಟ್ರೈನ್ಗೆ ಗಾಳ. ಆದ್ರೆ ನಮ್ಮದು ವೇಯಿಟಿಂಗ್ ಲಿಸ್ಟ್ನಿಂದ ಆಚೆ ಬರಲೇ ಇಲ್ಲ. ಇದ್ಯಾಕೋ ಸರಿಗಿಲ್ಲ ಅಂತ ಟ್ರೈನ್ ಕ್ಯಾನ್ಸಲ್ ಮಾಡಿಸಿ ಬಸ್ ಹತ್ತಿ ಬೆಂಗಳೂರು ತಲಪಿದ್ವಿ.&lt;br /&gt;ಆಮೇಲೆ ಎಲ್ಲರದೂ ಅವರವರ ಪಾಡು. ಬದುಕು ಒನ್ಸ್ ಎಗೇನ್ ಬಿಸಿ ಆಗಿದೆ.&lt;br /&gt;ಲಾಸ್ಟ್ ನೆನಪು: ಟ್ರಿಪ್ಗೆ ಬಂದು ಎರ್ರಾಬಿರ್ರೀ ಎಂಜಾಯ್ ಮಾಡಿದ, ಎಂಜಾಯೇ ಮಾಡದ ಎಲ್ಲರಿಗೂ ನನ್ನ ಥ್ಯಾಂಕ್ಸ್.&lt;br /&gt;ಅಂದಹಾಗೆ ಮುಂದಿನ ಟ್ರಿಪ್ ಎಲ್ಲಿಗೆ?&lt;br /&gt;&lt;br /&gt;&gt;&gt;&gt; ನಮ್ಮ ಕೆಟ್ಟ ಮುಖಗಳ ಜೊತೆಗೆ ಈ ಸುಂದರವಾದ ಫೋಟೋಗಳನ್ನೆಲ್ಲಾ ತೆಗೆದಿದ್ದು ಸುಪ್ರಭಾ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-5883625911737807174?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/5883625911737807174/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=5883625911737807174&amp;isPopup=true' title='8 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/5883625911737807174'/><link rel='self' type='application/atom+xml' href='http://www.blogger.com/feeds/6784968909963868342/posts/default/5883625911737807174'/><link rel='alternate' type='text/html' href='http://nadipreeti.blogspot.com/2008/11/blog-post_26.html' title='ಜರ್ನಿ ಟು ಹಂಪಿ'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_vATu7yhIrAw/SS0UQxbaTVI/AAAAAAAAAM0/4G-dzBxIIg4/s72-c/RAVIAJJIPURA_MODE.jpg' height='72' width='72'/><thr:total>8</thr:total></entry><entry><id>tag:blogger.com,1999:blog-6784968909963868342.post-5057261276952805460</id><published>2008-11-13T02:21:00.000-08:00</published><updated>2008-11-13T02:23:22.487-08:00</updated><title type='text'>ಕೆಪ್ಪ ಅನ್ನೋ ಮೇಸ್ಟ್ರು ಮತ್ತು ಸೀನಿಯರ್ಸ್- ಸ್ಕೂಲ್ ಪುರಾಣ 2</title><content type='html'>ನಮಗೊಬ್ಬ ಮೇಸ್ಟ್ರು ಇದ್ದರು. ದಪ್ಪಕ್ಕೆ, ಕುಳ್ಳಕ್ಕೆ. ಥೇಟ್ ಗುಜ್ಜಾರ್ ಕಾಟರ್ೂನ್ ಥರ ಅಂತಿಟ್ಟುಕೊಳ್ಳಿ. ಜೀವಶಾಸ್ತ್ರ ತಗೋಳೋರು. ನಾವೆಲ್ಲ ಒಂದಿಷ್ಟು ಜನ ಜೀವಶಾಸ್ತ್ರವನ್ನ  ಜೀವ ಹಿಂಡೋಶಾಸ್ತ್ರ ಅಂತಲೇ ಭಾವಿಸಿದ್ದ ಕಾಲ ಅದು. ಗಣಿತ, ವಿಜ್ಞಾನ ಅಂದ್ರೆ ಅದೆಂಥದೋ ಭಯ ನಮಗೆ.&lt;br /&gt;ಈ ಮೇಸ್ಟ್ರನ್ನ ನಮ್ಮ ಸೀನಿಯರ್ಸ್  ಕೆಪ್ಪ ಅಂತ ಕರೀತಿದ್ರು. ಕೆಪ್ಪ ಅಂದ್ರೆ ಒಂದರ್ಥದಲ್ಲಿ ಕಿವುಡ ಅಂತಲೂ ಆಗುತ್ತೆ. ಆದ್ರೆ ಆ ಮಾಸ್ತರಿಗೆ ಕಿವಿ ಚೆನ್ನಾಗೆ ಕೇಳಿಸ್ತಿತ್ತು.  ಕೆಪ್ಪ ಅಂತ ಕರೆದು ಕರೆದು ಅವರ ಒರಿಜಿನಲ್ ಹೆಸರೇ ನಮಗೆ ಮರೆತುಹೋಗಿತ್ತು.  ನಡೆದು ಹೋಗುತ್ತಿದ್ದವರ ಎದುರಾಎದುರಿಗೆ ನಿಂತು ಏನೋ ಕೆಪ್ಪ ಅಂತ ಕರೆದುಬಿಡೋದಕ್ಕೂ ಧಮ್ಮು ಬೇಕು ಬಿಡಿ. ಆಗತಾನೆ ಹಳ್ಳಿಯಿಂದ  ಗುಳೇ ಎದ್ದುಬಂದಿದ್ದ ನಮಗೆ ಇದೆಲ್ಲ ಆಶ್ಚರ್ಯ, ದಿಗ್ಭ್ರಮೆ  ಹುಟ್ಟಿಸುತ್ತಿತ್ತು. ಮೇಸ್ಟ್ರು ಅಂದ್ರೆ ದೇವರ ಸಮಾನ ಅನ್ನೋ  ನಮ್ಮ ನಂಬಿಕೆಗೆ ಕ್ಷಣ ಮಾತ್ರದಲ್ಲಿ ಎಳ್ಳುನೀರು ಬಿಟ್ಟವರು ನಮ್ಮ ಸೀನಿಯರ್ಗಳು. ಅವರಿಗೆ ಮಾಸ್ತರು ಅಂದ್ರೆ ಏನೇನೇನೂ ಅಲ್ಲ. ಮೊದಲೇ ಹೇಳಿದಂಗೆ ಹೊಡೆಯೋದಕ್ಕೆ ಬಂದ್ರೆ ಕೋಲು ಕಿತ್ತಿಕೊಳ್ಳೋದು, ಕ್ಲಾಸಿನಲ್ಲೇ ಪಟಾಕಿ ಹೊಡೆಯೋದು, ಬುಧವಾರ ಶನಿವಾರ ಆದ್ರೆ ವೈಟ್ ಅಂಡ್ ವೈಟ್ ಹಾಕ್ಕೋಬೇಕಲ್ಲ ಅವತ್ತು ಬಿಳಿ ಪಂಚೆ ಬಿಳಿ ಶಟರ್್ ಹಾಕ್ಕೊಂಡು ಬರೋದು, ಪ್ರೇಯರ್ ಮಾಡಬೇಕಾದ್ರೆ ಎಲ್ಲರೂ ಮುಗಿಸಿದ್ರೆ ಒಬ್ಬ ಮಾತ್ರ ಹಾಡುತ್ತಲೇ ಇರೋದು... ಒಂದಾ ಎರಡಾ ಕಿತಾಪತಿ. ನನಗಂತೂ ನೋಡಿ ನೋಡಿ  ಗಾಬರಿಯಾಗುತಿತ್ತು. ಹಳ್ಳಿಯಿಂದ ಬಂದವನು ನೋಡಿ. ಅಲ್ಲಿ ಸೀನಿಯರ್ಗಳಂತೂ ಕಡಿದರೆ ನಾಲ್ಕು ಊರಿಗೆ ಊಟಹಾಕಬಹುದು ಹಂಗಿದ್ರು. ಜೊತೆಗೆ ಒಬ್ಬೊಬ್ಬರದೂ ಒಂದೊಂದು ಗ್ಯಾಂಗ್. ನೋಡಿದ್ರೆ ಸಾಕು ಯಾಕೋ ಗುರಾಯಿಸ್ತೀಯ ಅಂತ ಒದೆ ಬೀಳುತ್ತಿತ್ತು. ಅಂಥದರಲ್ಲಿ ನಾನೋ ನರಪೇತಲ ನಾರಾಯಣನಂತಿದ್ದವ. ಮೈಯಲ್ಲಿ ಮಾಂಸವೇ ಇರಲಿಲ್ಲ.  ಇನ್ನು ಧೈರ್ಯ ಎಲ್ಲಿಂದ ಬರಬೇಕು.&lt;br /&gt;ಇಂತಿಪ್ಪ ಕೆಪ್ಪನ ಮೇಲೆ ನಡೆಯುತ್ತಿದ್ದ ಆಕ್ರಮಣಗಳು ಒಂದೆರಡಲ್ಲ. ಅವರು ಬರಲಿ ಹೋಗಲಿ ಕೂರಲಿ  ಸದಾ ಏನಾದರೊಂದು ಕಿತಾಪತಿ ಮಾಡೋದಕ್ಕೆ ಅಂತಾನೆ ಕಾಯ್ದುಕೊಂಡು ಒಂದು ಪಡೆ ನಿಂತಿರುತ್ತಿತ್ತು.&lt;br /&gt;ಬೆಳಿಗ್ಗೆ ಸ್ಕೂಲ್ ಶುರುವಾಗುವ ವೇಳೆಗೆ ಅವರು ತಮ್ಮ ಪುಟ್ಟ ಬೈಕ್ನಲ್ಲಿ ಬಂದಿಳಿಯೋರು. ಅದೆಂಥದೋ ಮಾಡೆಲ್ ಬೈಕ್ ಅದು. ಎತ್ತರವೂ ಇಲ್ಲ, ಉದ್ದಾನೂ ಇಲ್ಲ. ನೋಡೋದಕ್ಕೆ ಚೆನ್ನಾಗೂ ಇರಲಿಲ್ಲ. ಆ ಥರದ ಬೈಕ್ ಅದೊಂದೇ ನಾನು ನೋಡಿದ್ದು. ಅದರ ಸ್ಪೀಡ್  ಹೇಗೆಂದ್ರೆ ನಾವೆಲ್ಲ ಚೂರು ಚೂರೇ ಜೋರಾಗಿ ನಡೆಕೊಂಡು ಹೋದ್ರೆ ಹೆಂಗಿರುತ್ತೋ ಹಂಗೆ. &lt;br /&gt;ಅಂತ ಬೈಕಲ್ಲಿ ಅವರು ಬುಡುಬುಡು ಅಂತ ಬಂದು ಇನ್ನೇನು ಗೇಟ್ ಒಳಗೆ ನುಗ್ಗಬೇಕು ಆಗಲೇ ಅವಿತುಕೊಂಡು ನಿಂತಿದ್ದ ಪುಂಡರು ಕೆಪ್ಪ ಅವರ ತಲೆಮೇಲೆ ಫಟ್ ಅಂತ ಹೊಡೆದುಬಿಡೋರು. ಹಿಂದಿನಿಂದಲೆ ಕೆಪ್ಪ ಅನ್ನೋ ಒಕ್ಕೊರಲ ಕೂಗು. ಅವರು  ಯಾವೊನೋ ಅವನು ಅಂತ ಇಳಿದು ನಿಂತರೆ ಎಲ್ಲಾ ಪರಾರಿ.&lt;br /&gt;ಎಷ್ಟೋ ಸಲ ಕ್ರಿಕೆಟ್ ಆಡುತ್ತಿದ್ದಾಗ ಅವರು ಬರ್ತಾರೆ ಅಂದ್ರೆ ಅವರು ಬರುವ ಕಡೆಗೆ ಬ್ಯಾಟ್ ಬೀಸೋರು. ಬಾಲ್ ಎಸೆಯೋ ನೆಪದಲ್ಲಿ ಅವರ ಬೆನ್ನಿಗೆ ಹೊಡೆಯೋದು ನಡೀತಾ ಇತ್ತು. ಅವರು ಸ್ಟಾಫ್ ರೂಮಿನಲ್ಲಿ ಕೂತಿದ್ರೆ ಕಿಟಕಿಯಲ್ಲಿ ಹೋಗಿ ಕೆಪ್ಪ ಅಂತ ಕಿರುಚಿಬಿಡೋರು. ಪಾಪ ಅವರಿಗೆ ಎಂಥ ಮುಜುಗರ ಆಗುತ್ತಿತ್ತೋ ಏನೋ! ಕ್ಲಾಸಿಗೆ ಬಂದಾಗಲೆಲ್ಲ ಗರಮ್ ಆಗೇ ಇರುತ್ತಿದ್ದರು.&lt;br /&gt;ಒಂದ್ಸಲ ಅವರಿಗೆ ರೋಸಿಹೋಗಿತ್ತು ಅನಿಸುತ್ತೆ. ಯಾರ್ಯಾರು ತಲೆ ಮೇಲೆ ಹೊಡೀತಾರೆ, ಕೆಪ್ಪ ಅಂತ ಕೂಗ್ತಾರೆ ಅವರ ಹೆಸರನ್ನೆಲ್ಲ ಪಟ್ಟಿ ಮಾಡಿ  ಹೆಡ್ ಮೇಡಮ್ಗೆ ಕೊಟ್ಟುಬಿಟ್ಟರು. ನಿಮ್ಮ ಅಪ್ಪ-ಅಮ್ಮನ್ನ ಕರ್ಕೊಂಡು ಬನ್ನಿ ಇಲ್ಲ ಅಂದ್ರೆ ಎಕ್ಸಾಮ್ಗೆ ಕೂರ್ಸೊಲ್ಲ ಅಂತ ಅವರು ರೋಫ್ ಹಾಕಿ ಕಳಿಸಿಬಿಟ್ಟರು.&lt;br /&gt;ಈ ಸೀನಿಯರ್ರುಗಳೆಲ್ಲ ಸೇರಿ  ತಪ್ಪಾಯ್ತು. ಇನ್ನುಮೇಲೆ ಹಿಂಗಿಂಗೆಲ್ಲ ಮಾಡೋಲ್ಲ ಅಂತ ಬರೆದುಕೊಟ್ರು. ಹೆಡ್ ಮೇಡಮ್ಗೆ ಸಿಟ್ಟು ಬಂತು. ಹಿಂಗ್ ಮಾಡೊಲ್ಲ ಅಂದ್ರೆ ಬೇರೆ ಥರ ಮಾಡ್ತೀರ ಈಡಿಯಟ್ಸ್. ಒದ್ದು ಪೊಲೀಸ್ ಸ್ಟೇಷನ್ಗೆ ಹಾಕಿಸ್ ಬಿಡ್ತೀನಿ. ಮೇಸ್ಟ್ರು ಅಂದ್ರೆ ಏನಂದುಕೊಂಡಿದೀರೋ ಮುಠ್ಠಾಳರಾ! ಅಂತೆಲ್ಲ ಕೂಗಾಡಿದ್ರು. &lt;br /&gt;ಇವರು ಅಪ್ಪ ಅಮ್ಮನ್ನ ಕರೆಸಿ ಅವರೂ ಇನ್ನು ಮೇಲೆ ನಮ್ಮ ಮಕ್ಕಳು ಹೀಗೆಲ್ಲ ಮಾಡೋಲ್ಲ ಅಂತ ಬರೆದುಕೊಟ್ಟ ಮೇಲೆ ಕ್ಲಾಸಿಗೆ ಸೇರಿಸಿಕೊಂಡಿದ್ದರು. &lt;br /&gt;ಅದಾಗಿ ಒಂದು ವಾರವಾಗಿತ್ತು ಅನಿಸುತ್ತೆ. ಯಥಾಪ್ರಕಾರ  ಆ ಮೇಸ್ಟ್ರು  ಸ್ಕೂಲಿನ ಗೇಟ್ ಬಳಿ ಬಂದು ಬೈಕ್ ತಿರುಗಿಸಿದ್ದಾರೆ. ಅದೇ ಕೆಪ್ಪ ಅನ್ನೋ ಒಕ್ಕೊರಲ ದನಿ.&lt;br /&gt;ಯಾರೋ ಅವನು ಈಡಿಯಟ್ ಅಂತ  ತಿರುಗಿನೋಡಿದ್ರೆ ಹೊಚ್ಚ ಹೊಸ ಗುಂಪು. &lt;br /&gt;ಜೂನಿಯರ್ಸ್ದು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-5057261276952805460?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/5057261276952805460/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=5057261276952805460&amp;isPopup=true' title='2 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/5057261276952805460'/><link rel='self' type='application/atom+xml' href='http://www.blogger.com/feeds/6784968909963868342/posts/default/5057261276952805460'/><link rel='alternate' type='text/html' href='http://nadipreeti.blogspot.com/2008/11/2.html' title='ಕೆಪ್ಪ ಅನ್ನೋ ಮೇಸ್ಟ್ರು ಮತ್ತು ಸೀನಿಯರ್ಸ್- ಸ್ಕೂಲ್ ಪುರಾಣ 2'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><thr:total>2</thr:total></entry><entry><id>tag:blogger.com,1999:blog-6784968909963868342.post-6191372499091696577</id><published>2008-11-08T03:05:00.000-08:00</published><updated>2008-11-08T03:07:35.035-08:00</updated><title type='text'>ಬಬ್ಬಲ್ಗಮ್ಮು, ಪ್ಯಾಂಟು ಮತ್ತು ಜಿಪ್ ಹಾಕದ ಗೊರಿಲ್ಲಾ ಮಾಸ್ತರ್...</title><content type='html'>ನನಗೆ ಹಿಂದಿನಿಂದಲೂ ಒಂದು ಅಭ್ಯಾಸವಿತ್ತು.&lt;br /&gt;ಎಗ್ಗಾಮಗ್ಗಾ ಚ್ಯೂಯಿಂಗ್ಗಮ್ ಅಗಿಯುವುದು. ಅದನ್ನ ಇತ್ತೀಚೆಗೆ ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ ಮಾಡಿಕೊಂಡಿದ್ದೇನೆ ಬಿಡಿ. &lt;br /&gt;ಇದು ಎಂಟತ್ತು ವರ್ಷಗಳ ಹಿಂದಿನ ಮಾತು. ಆಗೆಲ್ಲ ಚ್ಯೂಯಿಂಗ್ಗಮ್ ತಿನ್ನುವ ಆಸೆಯ ಜೊತೆಜೊತೆಗೆ ಒಂದು ಥರದ ಭಯವೂ ಇತ್ತು.  ಅದಕ್ಕೆ ಕಾರಣ ಚ್ಯೂಯಿಂಗ್ಗಮ್ ಅಗಿಯುವಾಗ ಅದನ್ನೇನಾದ್ರೂ ಅಕಸ್ಮಾತ್ ನುಂಗಿಬಿಟ್ಟರೆ ಸತ್ತೇಹೋಗುತ್ತಾರೆ ಅನ್ನುವುದು. ನಾವೆಲ್ಲ ಯಾವ ಪರಿ ಹೆದರಿದ್ದೆವು ಅಂದ್ರೆ ನಾನಂತೂ ಕೆಲ ಕಾಲ ಚ್ಯೂಯಿಂಗ್ಗಮ್ ತಿನ್ನುವುದನ್ನೇ ಬಿಟ್ಟುಬಿಟ್ಟಿದ್ದೆ. ಮನೆಯಲ್ಲಿ ಚ್ಯೂಯಿಂಗ್ಗಮ್ ಕಂಡ್ರೆ ಸಾಕು ಹಾವು ಮೆಟ್ಟಿದಂಗಾಡ್ತಿದ್ರು. ಇದು ಇನ್ನೂ ಎಷ್ಟು ಎಕ್ಸ್ಟ್ರೀಮ್ ಹಂತಕ್ಕೆ ಹೋಯ್ತು ಅಂದ್ರೆ ಯಾರೋ ಒಬ್ಬ  ಹುಡುಗ ಚ್ಯೂಯಿಂಗ್ಮ್ ತಿಂದು ಸತ್ತೇ ಹೋದನಂತೆ. ಚ್ಯೂಯಿಂಗ್ಗಮ್ನ ಬ್ಯಾನ್ ಮಾಡ್ತಾರಂತೆ ಅನ್ನುವ ಸುದ್ದಿ ಹರಡಿ ನಮ್ಮೆಲ್ಲರ ಜಂಗಾಬಲವೇ ಉಡುಗಿಹೋಗಿತ್ತು. ಅವತ್ತಿಂದ  ಬಾಯಿಗೆ ಚ್ಯೂಯಿಂಗ್ಗಮ್ ಬಿದ್ರೆ ಸಾಕು ಎಲ್ಲಿ ನುಂಗಿಬಿಡುತ್ತೇನೋ ಅನ್ನುವ ಭಯ ಫೋಬಿಯಾ ಥರ ಇನ್ನಿಲ್ಲದೆ ಕಾಡತೊಡಗಿದ್ದು ಮಾತ್ರ ಸುಳ್ಳಲ್ಲ.&lt;br /&gt;ಇಂಥ ಚ್ಯೂಯಿಂಗ್ಗಮ್  ನನ್ನದೊಂದು ಹೊಚ್ಚ ಹೊಸ ಪ್ಯಾಂಟನ್ನು ಹಾಳು ಮಾಡಿತ್ತು.  ತೀರಾ ಮೊಲದ  ಬಿಳುಪಿನದ್ದು ಅದು. ಅದನ್ನು ಎಷ್ಟು ಪ್ರೀತಿಯಿಂದ ಹೊಲಿಸಿಕೊಂಡಿದ್ದೆ ಅಂದ್ರೆ ಎಲ್ಲಿ ಹಾಕಿಕೊಂಡ್ರೆ ಕೊಳೆ ಆಗುತ್ತೋ ಅಂತ ಹೆಚ್ಚಾಗಿ ಹಾಕಿಕೊಳ್ತಾನೆ ಇರಲಿಲ್ಲ. ಮನೆಯಲ್ಲಿ ಹಾಕ್ಕೊಂಡುಹೋಗೋ. ಅದನ್ನೇನು ಹೊಲಿಸಿ ಇಟ್ಕೊಂಡು ಪೂಜೆ ಮಾಡ್ತೀಯ ಅಂತ ಸಣ್ಣಗೆ ಗದರಿದ್ದೂ ಉಂಟು. &lt;br /&gt;ಇರಲಿ. ನಮ್ಮ ಕ್ಲಾಸ್ ಒಂಥರ ಪುಂಡರ ಸಂತೆ. ಏನೋ ತರಲೆ ಮಾಡ್ತೀಯ ಅಂತ  ಹೊಡೆಯಲು ಹೋದ್ರೆ ಪಿಲ್ಟು ಅನ್ನುವ ಫ್ರೆಂಡ್ ಒಬ್ಬ ಮಾಸ್ತರನ ಕೈಲಿದ್ದ ಕೋಲನ್ನೇ ಬಿಗಿಯಾಗಿ ಕಿತ್ತುಕೊಂಡು  ಅಬ್ಬರಿಸಿದ್ದ. ಹೊಡಿ ನೋಡ್ತೀನಿ ಅಂತ. ಅವನಿಗೆ ಅಷ್ಟು ಪೊಗರು ಹೇಗೆ ಬಂದಿತ್ತು ಅಂದ್ರೆ ಅವನು ಅಣ್ಣ ಆಗಲೇ ರೌಡಿ ಅಂತ ಹೆಸರು ಮಾಡಿದ್ದ. ಅವನೂ ಅದೇ ಸ್ಕೂಲ್ನ ಸೀನಿಯರ್ ಸ್ಟೂಡೆಂಟ್.  ಅವನದೋ ಇನ್ನೂ ಅದ್ವಾನ. ಶನಿವಾರ ಬಿಳಿ ಡ್ರೆಸ್ ಹಾಕ್ಕೊಂಡು ಹೋಗೋದು ಕಂಪಲ್ಸರಿ ತಾನೆ. ಆದ್ರೆ ಈ ಮಹಾನುಭಾವ ಒಂದಿನ ಬಿಳಿ ಪಂಚೆ ಶಟರ್ು ಹಾಕ್ಕೊಂಡು ಬಂದು ಪ್ರೇಯರ್ನಲ್ಲಿ ನಿಂತಿದ್ದ.  ನೋಡಿದ ಟೀಚರ್ರು ಏನಯ್ಯಾ ಇದು ಅಪದ್ಧ ಅಂದ್ರೆ, ಸರ್ ನಿಮಗೆ ಏನು ಬೇಕು. ಬಿಳಿ ಬಟ್ಟೆ ತಾನೆ ಅಂತ ದಬಾಯಿಸಿದ್ದ. ಅವತ್ತಿಡೀ ಅವನನ್ನ ಊರ ಬಾಗಿಲಿಗೆ  ಕಾವಲು ನಿಲ್ಲಿಸಿದಂತೆ ಕ್ಲಾಸಿನ ಹೊರಗೆ ಬಿಸಿಲಿನಲ್ಲಿ ನಿಲಿಸಿದ್ದರು.&lt;br /&gt;ಅಂತ ಶುದ್ಧಾನುಶುದ್ಧ ತರಲೆಗಳ ಕೈಗೆ ಸಿಕ್ಕು ನಾನೂ ನಜ್ಜುಗುಜ್ಜಾಗಿದ್ದೆ.  ಒಂದಾ ಎರಡಾ ಚೇಷ್ಟೆ.  ಕೂರುವಾಗ  ಕೆಳಕ್ಕೆ ಪೆನ್ ಇಡುವುದು, ಬಬ್ಬಲ್ಗಮ್ ಅಂಟಿಸುವುದು, ಇಂಕ್ ಪೆನ್ನಿಂದ ಇಂಕ್ ಹಾರಿಸುವುದು ಇತ್ಯಾದಿಗಳೆಲ್ಲ ಒಂಥರ ಎಂಟಟರ್ೈನ್ ಮೆಂಟ್ ಥರ ಆಗಿಬಿಟ್ಟಿತ್ತು. ಎಕ್ಸ್ಟ್ರಾ ಕರಿಕಲರ್ ಆ್ಯಕ್ಟಿವಿಟೀಸ್ ಅನ್ನಿ ಬೇಕಾದ್ರೆ. ಇಂಥ ತರಲೆಗಳು ಒಂದಿನ ಮಾಡಬಾರದ ಕೆಲಸ ಮಾಡಿಬಿಟ್ಟಿದ್ದರು. ನನ್ನ ಹೊಸ ಪ್ಯಾಂಟ್ ಹಾಕಿಕೊಂಡು ಹೋದನಲ್ಲ ಆ ದಿನ ಕೂತು ಏಳುವಷ್ಟರಲ್ಲಿ ಬಬ್ಬಲ್ಗಮ್  ಅಂಟಿಸಿಬಿಟ್ಟಿದ್ದರು. ಏಳಲು ಹೋದ್ರೆ  ಡೆಸ್ಕ್ಗೂ ನನ್ನ ಹಿಂಬದಿಗೂ ನಡುವೆ ಬಬ್ಬಲ್ಗಮ್ನ  ಅಂಟು ಅಂಟು. ನಿಜಕ್ಕೂ ನನ್ನ ಕಣ್ಣಲ್ಲಿ ನೀರಿತ್ತು. ಕಣ್ಣೆದುರೇ ನನ್ನ ಕನಸಿನ ಪ್ಯಾಂಟನ್ನು ಈ ಸ್ಥಿತಿಗೆ ತಂದವರನ್ನು ಸುಮ್ಮನೆ ಬಿಡಬಾರದು ಅಂತ ಹಲಬುತ್ತಿದ್ದೆ. ಆದ್ರೆ ಅವಾಗ ನಾನು ಒಣಗಿದ ಅಂಚಿಕಡ್ಡಿಯಂತಿದ್ದವ. ಹೇಗೆ ತೂಕ ಹಾಕಿದರೂ ಐವತ್ತು ಕೇಜಿ ತೂಗುತ್ತಿರಲಿಲ್ಲ. ನನ್ನನ್ನು ಯಾರು ಕೇರ್ ಮಾಡಿಯಾರು? ಮನೆಗೋಗಿ ಅವ್ವನ ಹತ್ತಿರ ಚೆನ್ನಾಗಿ ತಿಕ್ಕಿಸಿದೆ. ಆದ್ರೂ ಅದು ಹೋಗಲೇ ಇಲ್ಲ. ಕೊನೆಗೆ ಉಜ್ಜೀ ಉಜ್ಜೀ ಪ್ಯಾಂಟಿನ ಹಿಂಬದಿಯಲ್ಲಿ ಸಣ್ಣಗೆ ಇಲಿ ಕೊರೆದಂತಹ ತೂತು ಕಾಣಿಸತೊಡಗಿತು. ತೂತು ಕಂಡ ಮೇಲೆ ಹಾಕಿಕೊಳ್ಳುವುದು ಎಂತು. ಅದನ್ನು ಮೂಲೆಗೆಸೆದದ್ದಾಯಿತು.&lt;br /&gt;ಇನ್ನೊಂದೇ ಒಂದು ಇನ್ಸಿಡೆಂಟ್ ಹೇಳಲೇ ಬೇಕು ನಿಮಗೆ. ನಮ್ಮಲ್ಲಿ ಒಬ್ಬರು ಪೀಟಿ ಮಾಸ್ತರು ಇದ್ದರು. ಅವರ ಹೆಸರೇನೋ ನೆನಪಾಗುತ್ತಿಲ್ಲ. ಆದ್ರೆ ನಮ್ಮ ಶಾಲೆಯಲ್ಲಿ ಅವರಿಗೆ ಗೊರಿಲ್ಲಾ ಅಂತ ಕರೀತಿದ್ರು. ದೈತ್ಯ ದೇಹಿ. ಯಾವಾಗಲೂ ಹಾಕುತ್ತಿದ್ದದ್ದು ಗ್ರೇ ಕಲರ್ ಸಫಾರಿ ಮಾತ್ರ. ಅದನ್ನ ಬಿಟ್ಟು ಅವರು ಬೇರೆ ಬಟ್ಟೆ ಹಾಕಿದ್ದು ನಾ ಕಾಣೆ. ಆಗಲೇ ರಿಟೈಡರ್್ಮೆಂಟ್ ವಯಸ್ಸು. ಅವರು ರೂಮಿನಲ್ಲಿ ಕೂತಿದ್ರೆ ಈ ಹುಡುಗರು ಕಿಟಕಿಯಲ್ಲಿ ಹೋಗಿ ಗೊರಿಲ್ಲಾ ಅಂತ ಕಿರುಚಿಬಿಡ್ತಿದ್ರು. ಪಾಪ ಆವಯ್ಯಾ ತಬ್ಬಿಬ್ಬು. ಇಂಥ ಗೊರಿಲ್ಲಾ ಒಂದಿನ ಒಂದು ಎಡವಟ್ಟು ಮಾಡಿಕೊಂಡಿತ್ತು.&lt;br /&gt;ಅವತ್ತು ಎಲ್ಲಾ ಪ್ರೇಯರ್ಗೆ ಅಂತ ನಿಂತಿದ್ದರು. ಸಾಮಾನ್ಯವಾಗಿ ಮಾಸ್ತರರೆಲ್ಲ ನಮಗಿಂತ ಎತ್ತರದ ಒಂದು ಸ್ಟೇಜ್ಮೇಲೆ ನಿಂತುಕೊಳ್ಳುತ್ತಿದ್ರು,. ಅವತ್ತೂ ಹಾಗೆ ನಿಂತಿದ್ರು. ಪೀಟಿ ಮಾಸ್ತರಲ್ವ ಗೊರಿಲ್ಲಾ ಯಾವಾಗಲೂ ಮುಂದೇನೆ ನಿಂತಿರೋದು. ಇನ್ನೇನು ರಾಷ್ಟ್ರಗೀತ್ ಶುರುಕರ್ ಅನ್ನಬೇಕು. ಯಾರೋ ಒಬ್ಬ ನಮ್ಮ ನಡುವಿನಿಂದಲೇ  ಸಾರ್ ನೀವು ಪ್ಯಾಂಟ್ಗೆ ಜಿಪ್ಪೆ ಹಾಕಿಲ್ಲ ಅಂತ ಕಿರುಚಿಬಿಟ್ಟ.&lt;br /&gt;ಪಾಪ ಗೊರಿಲ್ಲಾ ಮುಖ ಇಷ್ಟು ಚಿಕ್ಕದಾಯಿತು. ತಕ್ಷಣ ಸರಿ ಮಾಡಿಕೊಂಡರು.  ನಮಗೆಲ್ಲ ನಗುವೋ ನಗು. ಉಳಿದ ಮೇಸ್ಟ್ರುಗಳಿಗೂ ಏನುಮಾಡಬೇಕೋ ಅಂತ ತೋಚದೆ ತಕ್ಷಣ ನಮ್ಮನ್ನೆಲ್ಲ ಗದರಿಸಿ ಪ್ರೇಯರ್ ಮಾಡಿಸಿದ್ರು.&lt;br /&gt;ಇಂಥವು ಎಷ್ಟೋ! &lt;br /&gt;ಮತ್ತೊಮ್ಮೆ ಬರೆದೇನು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-6191372499091696577?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/6191372499091696577/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=6191372499091696577&amp;isPopup=true' title='2 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/6191372499091696577'/><link rel='self' type='application/atom+xml' href='http://www.blogger.com/feeds/6784968909963868342/posts/default/6191372499091696577'/><link rel='alternate' type='text/html' href='http://nadipreeti.blogspot.com/2008/11/blog-post_08.html' title='ಬಬ್ಬಲ್ಗಮ್ಮು, ಪ್ಯಾಂಟು ಮತ್ತು ಜಿಪ್ ಹಾಕದ ಗೊರಿಲ್ಲಾ ಮಾಸ್ತರ್...'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><thr:total>2</thr:total></entry><entry><id>tag:blogger.com,1999:blog-6784968909963868342.post-2060021879072257302</id><published>2008-11-06T23:15:00.000-08:00</published><updated>2008-11-06T23:16:10.285-08:00</updated><title type='text'>ಸಂಡೇ ನೋಡಿದ ವೆಡ್ನೆಸ್ಡೇ ಮತ್ತು ಸಂಜೆ ನೋಡಿದ ಫ್ಯಾಷನ್</title><content type='html'>ಬದುಕು ಎಂಥ ಭಯಕ್ಕೆ ಬಿದ್ದಿದೆ ಗೊತ್ತಾ ಫ್ರೆಂಡ್ಸ್? &lt;br /&gt;ಯಾವ ತೊಟ್ಟಿಯಲ್ಲಿ ಎಂಥ ಬಾಂಬ್ ಇದೆಯೋ? ಎಷ್ಟೊತ್ತಿಗೆ ಸಿಡಿದಾವೋ ಅನ್ನುವ ಆತಂಕವನ್ನು ಕೈಲಿಡಿದುಕೊಂಡೇ ಓಡಾಡಬೇಕಿದೆ.   ಹಾದಿ ಬೀದಿ ತುಂಬಾ ಭಯದ ನೆರಳು ಬಾಚಿಕೊಂಡಿದೆ. ಮನೆಯಿಂದ ಹೋದವರು ಮನೆಯಲ್ಲೇ ಉಳಿದವರು ಇಬ್ಬರೂ ಸುರಕ್ಷಿತವಲ್ಲ. ಎರಡೂ ಕಡೆ ಆತಂಕ ಮಡುವುಗಟ್ಟಿದೆ. ಕೊಲ್ಲುವುದೇ ಗುರಿಯಾಗಿಸಿಕೊಂಡವರಿಗೆ, ಕೊಲ್ಲುವುದೇ ನಮ್ಮ ಧರ್ಮದ ಧರ್ಮ ಅಂದುಕೊಂಡವರಿಗೆ ಯಾವ ಉಪದೇಶ ತಾನೆ ಹಿಡಿಸೀತು? ಯಾವ ಸರಳು ತಾನೆ ಬಂಧಿಸೀತು?  ಅಲ್ಲಿ ಕೇವಲ ರಕ್ತದ ದಾಹ ಇರುತ್ತದೆಯೇ ವಿನಹ ಕೊಲ್ಲುವವರ ಕಣ್ಣಲ್ಲಿ ಚೂರು ಅಳುಕಾಗಲೀ ವಿಷಾದವಾಗಲೀ ಇರುವುದಿಲ್ಲ.&lt;br /&gt;ಎಲ್ಲಿದ್ದೇವೆ ನಾವು? ಎಂಥ ಬದುಕು ಸಾಗಿಸುತ್ತಿದ್ದೇವೆ? ನಾಗರಿಕ ಸಮಾಜವೊಂದು ನಡೆದುಕೊಳ್ಳುವ ರೀತಿಯೇ ಇದು. ಮನುಷ್ಯ ಮನುಷ್ಯನನ್ನ  ಗೌರವಿಸದ, ಅರ್ಥ ಮಾಡಿಕೊಳ್ಳದ ಸಮಾಜವೊಂದು ನಿಮರ್ಾಣವಾಗಿಬಿಟ್ಟರೆ ಬದುಕಾದರು ಹೇಗೆ ನಡೆಸೋದು. ಒಂದು ಕಡೆ ದೇಶದ ರಾಜಕಾರಣಿಗಳು ಲೂಟಿ ಹೊಡೆಯುತ್ತಿದ್ದಾರೆ, ಇನ್ನೊಂದು ಕಡೆ ಉಗ್ರರು ಬದುಕನ್ನ ಛಿದ್ರಗೊಳಿಸುತ್ತಿದ್ದಾರೆ. ಹಾಗಾದ್ರೆ ಜನಸಾಮಾನ್ಯರಿಗೆ ಶಾಂತಿಯಿಂದ ಬದುಕುವ ಹಕ್ಕೇ ಇಲ್ಲವೇ?&lt;br /&gt;ಇದನ್ನೆ ನೀರಜ್ ಪಾಂಡೆ  ವೆಡ್ನೆಸ್ಡೇನಲ್ಲಿ ಹೇಳೋದು. ಕ್ಷಣ ಕ್ಷಣವೂ ಆತಂಕದಿಂದಲೇ  ಇದ್ದು ಸಾಕಾಗಿದೆ. ಎಷ್ಟು ದಿನ ಇದನ್ನು ಸಹಿಸಿಕೊಳ್ಳೋದು.  ಅದಕ್ಕೊಂದು ಫುಲ್ ಸ್ಟಾಪ್ ಹಾಕಬೇಡವೇ? ಹಿಂಸೆ ಅನ್ನುವುದು, ರಕ್ತ ಅನ್ನುವುದು ಮನಷ್ಯನನ್ನ ಯಾವ ರೀತಿ ಅಧೀರನನ್ನಾಗಿ ಮಾಡಿಬಿಡುತ್ತದೆ ಅಂದ್ರೆ ಅವನು ಮಾನಸಿಕವಾಗಿ ತೀರಾ ಕುಗ್ಗಿಹೋಗುತ್ತಾನೆ. ಹಾಗೆ ಅಧೀರನನ್ನಾಗಿ ಮಾಡುವುದೇ ಉಗ್ರರ ಗುರಿ ಕೂಡ ಹೌದಾ?&lt;br /&gt;ಕಮೀಷನರ್ ಪ್ರಕಾಶ್ ರಾಥೋಡ್ಗೆ ಒಂದು ಕಾಲ್ ಬರುತ್ತದೆ. ಅದು ಕ್ರಾಂಕ್ ಕಾಲಾ? ಹಾಗಂತ ಅನುಮಾನಿಸುತ್ತಾರೆ ಪ್ರಕಾಶ್. ಆದ್ರೆ ಅತ್ತ ಕಡೆಯ ವ್ಯಕ್ತಿ  ನಿನ್ನ ಆಫೀಸಿನಲ್ಲೇ ಬಾಂಬ್ ಇಟ್ಟಿದ್ದೇನೆ ನೋಡು ಅನ್ನುತ್ತಾನೆ. ನೋಡಿದ್ರೆ ಅದು ನಿಜವೂ ಆಗಿರುತ್ತದೆ! ಹಾಗಿದ್ದರೆ ಉಳಿದ ಕಡೆ ಬಾಂಬ್ ಸಿಡಿದರೆ ಗತಿ ಏನು? ಯಾರೀತ? ಅವನ ಹಿಂದಿರುವ ಸಂಘಟನೆಯ ಹೆಸರೇನು?&lt;br /&gt;ಪ್ರಕಾಶ್ ಗಡಬಡಿಸಿಹೋಗುತ್ತಾರೆ.  ನಿಮ್ಮ ಕಸ್ಟಡಿಯಲ್ಲಿರುವ ನಾಲ್ಕು ಜನ ಉಗ್ರರನ್ನು ನಾನು ಹೇಳಿದಲ್ಲಿಗೆ ತರಬೇಕು ಅನ್ನುತ್ತಾನೆ ಆತ. ಅಂದ್ರೆ ಆತನ ಇಂಟೆನ್ಷನ್ ಅರ್ಥ ಆಯ್ತಲ್ಲ. ಆದ್ರೆ ನಾಲ್ಕು ಜನ ಉಗ್ರರನ್ನೂ ಹೇಗೆ ಬಿಡುಗಡೆ ಮಾಡುವುದು? ದೇಶದ ಮಾನ? ಪವರ್?&lt;br /&gt;ಟೀವಿ ವರದಿಗಾಗಿ ಹಂಬಲಿಸುವ ನೈನಾ ರಾಯ್ಗೆ ಫೋನ್ ಮಾಡಿ ಹೇಳುತ್ತಾನೆ ಆತ. ನಿನ್ನ ಜೀವನದ ಅತ್ಯಂತ ಮುಖ್ಯ ಘಳಿಗೆ ನೀನು ನೋಡಬೇಕೆಂದ್ರೆ ಇಂತ ಕಡೆ ಬಾ. ನ್ಯೂಸ್ನ ಹಸಿವಿದ್ದ ನೈನಾ ಒಪ್ಪಿಕೊಳ್ಳುತ್ತಾಳೆ. &lt;br /&gt;ಮುಂದೆ ಏನಾಯ್ತು? ನಾನು ನಿಮ್ಮ ಕುತೂಹಲ ಹಾಳುಮಾಡೊಲ್ಲ. ಸಿನೆಮಾ ಒಂದು ಬಾರಿ ನೋಡಿಬನ್ನಿ. ಫಸ್ಟ್ಕ್ಲಾಸ್ ಆಗಿದೆ ಅಂತ ಮಾತ್ರ ಹೇಳಬಲ್ಲೆ.&lt;br /&gt;ನಾಸಿರುದ್ದೀನ್  ಶಾ ಒಮ್ಮೆ ಕೇಳುತ್ತಾನೆ. ಅವರು ಅಷ್ಟು ಜನರನ್ನು ನಿರ್ದಯವಾಗಿ ಕೊಂದಿದಾರೆ. ನೀವ್ಯಾಕೆ ಕೇವಲ ನಾಲ್ವರನ್ನ ಕೊಲ್ಲುವುದಕ್ಕೆ ಹೆದರುತ್ತೀರಿ?&lt;br /&gt;ಪ್ರಶ್ನೆಯನ್ನ ನಮ್ಮ ರಾಜಕಾರಣಿಗಳಿಗೆ, ಪೊಲೀಸರಿಗೆ ಕೇಳಬೇಕು. ಕೊಲೆ ಮಾಡಿದ್ದು ಇವನೆ. ಬಾಂಬ್ ಹಾಕಿದ್ದು ಇವನೆ  ಅಂತ ಎಲ್ಲವೂ ನೇರನೇರ ಗೊತ್ತಿರುತ್ತದೆ. ಅಂಥವರನ್ನು ಇಟ್ಟುಕೊಂಡು ಎನ್ಕ್ವೈರಿ ಮಾಡಿ ಸಾಧಿಸುವುದಾದರೂ ಏನು?   &lt;br /&gt;ಇಡೀ ಚಿತ್ರ ತುಂಬಾ ಸೂಕ್ಷ್ಮವಾಗಿದೆ.&lt;br /&gt;&lt;br /&gt;ಹಾಗೆ ಫ್ಯಾಶನ್ ನೋಡಿದೆ. &lt;br /&gt;ಆ ಲೋಕವೇ ಒಂಥರಾ ಬಿಡಿ. ಅಲ್ಲಿ ಸೆಕ್ಸ್ಗೆ, ಪ್ರೀತಿಗೆ, ಬದುಕಿಗೆ ಅರ್ಥವೇ ಇರುವುದಿಲ್ಲ. ಎಲ್ಲಾ  ಬಟ್ಟೆ  ಬದಲಾಯಿಸಿದಷ್ಟೇ ಸಲೀಸಾಗಿ ಬದಲಾಗುತ್ತಿರುತ್ತದೆ. ನಾನು ಮಾಡೆಲ್ ಆಗಬೇಕು ಅಂತ ಬಂದ ಹುಡುಗಿಯೊಬ್ಬಳು  ಹೇಗೆ ತನ್ನತನವನ್ನೆಲ್ಲ ಕಳೆದುಕೊಂಡು ಬದುಕಬೇಕಾಗುತ್ತದೆ ಅನ್ನುವುದೇ ಚಿತ್ರದ ಥೀಮ್. ಅಲ್ಲಿ ಅವಳ ಮಜರ್ಿಗೆ ಅಂತ ಏನೂ ನಡೆಯುವುದಿಲ್ಲ. ಏಣಿ ಹಾಕಿ ಆಕಾಶ ತೋರಿಸುವ ಜನ   ಕೆಳಗೆ ನಿಂತುಕೊಂಡೇ ಕಾಲೆಳೆಯುತ್ತಿರುತ್ತಾರೆ. &lt;br /&gt;ಇಟ್ಟ ಪ್ರತಿ ಕ್ರಾಸ್ ಲೆಗ್ ತಪ್ಪುತ್ತಿರುವುದು ಗೊತ್ತೇ ಆಗುವುದಿಲ್ಲ. ಗೊತ್ತಾಗುವ ಹೊತ್ತಿಗೆ ಬದುಕು ಮುರುಟಿಹೋಗಿರುತ್ತದೆ.  ಇಂಟೆರೆಸ್ಟಿಂಗ್ ಫಿಲ್ಮ್.&lt;br /&gt;ಸಾಧ್ಯವಾದರೆ ಒಮ್ಮೆ ನೋಡಿ ಬನ್ನಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-2060021879072257302?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/2060021879072257302/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=2060021879072257302&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/2060021879072257302'/><link rel='self' type='application/atom+xml' href='http://www.blogger.com/feeds/6784968909963868342/posts/default/2060021879072257302'/><link rel='alternate' type='text/html' href='http://nadipreeti.blogspot.com/2008/11/blog-post_7266.html' title='ಸಂಡೇ ನೋಡಿದ ವೆಡ್ನೆಸ್ಡೇ ಮತ್ತು ಸಂಜೆ ನೋಡಿದ ಫ್ಯಾಷನ್'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><thr:total>0</thr:total></entry><entry><id>tag:blogger.com,1999:blog-6784968909963868342.post-6474280156727855596</id><published>2008-11-06T03:48:00.000-08:00</published><updated>2008-11-06T03:49:56.114-08:00</updated><title type='text'>ಎರಡು ಸಣ್ ಕಥೆ</title><content type='html'>ಎಂಥ ಸೆಖೆ ಕಣೆ? ಎದುರಿಗೆ ಕೇತಾನ್ ಫ್ಯಾನ್ ಇಟ್ಟುಕೊಂಡು ಕುಳಿತರೂ ಇಷ್ಟೊಂದು ಸೆಖೆ ಆಗುತಲ್ಲಾ? ಹಾಳಾದ ಸಮ್ಮರ್!&lt;br /&gt;ಅವನು ಹೇಳಿದ.&lt;br /&gt;ಜಡೆ ಬಿಚ್ಚಿಕೊಂಡು, ಅದನ್ನ ಬೆಲ್ಲದ ಬಣ್ಣದ  ಬೆನ್ನಿಗೆಲ್ಲ ಹರವಿಕೊಂಡು ಘಮಲಿನ ಎಣ್ಣೆ ಹಚ್ಚಿಕೊಳ್ಳುತ್ತಾ ಕುಳಿತಿದ್ದ ಇವಳು ಎದ್ದು  ನಿಂತಳು.&lt;br /&gt;ಅಷ್ಟೆ!&lt;br /&gt;ರೂಮಿನ ತುಂಬ ಬರೀ ಘಮ್ ಘಮಲು.&lt;br /&gt;***&lt;br /&gt;ಅವಳು ಬೆತ್ತಲೆ ಮಲಗಿದ್ದಳು.&lt;br /&gt;ಅವನೂ.&lt;br /&gt;ಮಗು ಮಾತ್ರ ನಿದ್ರಿಸುತ್ತಿತ್ತು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-6474280156727855596?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/6474280156727855596/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=6474280156727855596&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/6474280156727855596'/><link rel='self' type='application/atom+xml' href='http://www.blogger.com/feeds/6784968909963868342/posts/default/6474280156727855596'/><link rel='alternate' type='text/html' href='http://nadipreeti.blogspot.com/2008/11/blog-post_1227.html' title='ಎರಡು ಸಣ್ ಕಥೆ'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><thr:total>0</thr:total></entry><entry><id>tag:blogger.com,1999:blog-6784968909963868342.post-4689421032360407974</id><published>2008-11-06T03:30:00.001-08:00</published><updated>2008-11-06T03:32:11.574-08:00</updated><title type='text'>ಹೂ</title><content type='html'>&lt;a href="http://4.bp.blogspot.com/_vATu7yhIrAw/SRLVeGHnTXI/AAAAAAAAAJo/8jIG0QHIjjo/s1600-h/hoovu.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 266px;" src="http://4.bp.blogspot.com/_vATu7yhIrAw/SRLVeGHnTXI/AAAAAAAAAJo/8jIG0QHIjjo/s400/hoovu.jpg" border="0" alt=""id="BLOGGER_PHOTO_ID_5265505627364871538" /&gt;&lt;/a&gt;&lt;br /&gt;&lt;br /&gt;ಒಂದಾದರೂ ಸರಿ ಹೂವಿನ ಗಿಡ ಹಾಕಿ. ಅದು ಹೂ  ಬಿಟ್ಟ ಮೇಲೆ ಅದರ  ಅಂದ-ಚಂದ, ಘಮವನ್ನೆಲ್ಲ ಅನುಭವಿಸುವುದನ್ನು ಬಿಟ್ಟು ಇನ್ಯಾರೋ ಹೂ ತರುತ್ತಾರೆಂದು ಕಾಯುತ್ತಾ ಕೂರುವುದಿದೆಯಲ್ಲ ಅದು ಸರಿಯಲ್ಲ ಅಂತಾನೆ ಒಬ್ಬ ಫಿಲಾಸಫರ್.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-4689421032360407974?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/4689421032360407974/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=4689421032360407974&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/4689421032360407974'/><link rel='self' type='application/atom+xml' href='http://www.blogger.com/feeds/6784968909963868342/posts/default/4689421032360407974'/><link rel='alternate' type='text/html' href='http://nadipreeti.blogspot.com/2008/11/blog-post_9456.html' title='ಹೂ'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_vATu7yhIrAw/SRLVeGHnTXI/AAAAAAAAAJo/8jIG0QHIjjo/s72-c/hoovu.jpg' height='72' width='72'/><thr:total>0</thr:total></entry><entry><id>tag:blogger.com,1999:blog-6784968909963868342.post-4161117297948558241</id><published>2008-11-06T03:20:00.000-08:00</published><updated>2008-11-06T03:22:52.550-08:00</updated><title type='text'></title><content type='html'>&lt;a href="http://3.bp.blogspot.com/_vATu7yhIrAw/SRLTappQ9vI/AAAAAAAAAJg/L9qH_maBIbk/s1600-h/kavithe.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 267px;" src="http://3.bp.blogspot.com/_vATu7yhIrAw/SRLTappQ9vI/AAAAAAAAAJg/L9qH_maBIbk/s400/kavithe.jpg" border="0" alt=""id="BLOGGER_PHOTO_ID_5265503369158522610" /&gt;&lt;/a&gt;&lt;br /&gt;ಸುಮ್ಮನೆ ಕುಳಿತವನ  ಮನದ ಪಟಲದಲ್ಲಿ ಎದ್ದು ಕುಳಿತದ್ದು ಈ ಕವಿತೆ. ಆದ್ರೆ ಬರೆದು ಮುಗಿಸಿದವನಿಗೆ ಯಾಕೋ ಒಂದು ಶೀಷರ್ಿಕೆ ಕೊಡಲು ಆಗಲಿಲ್ಲ. ಕೊಡಬೇಕೆನಿಸದರೆ ನೀವೇ ಅದಕ್ಕೊಂದು ಶೀಷರ್ಿಕೆ ಕೊಟ್ಟುಬಿಡಿ.&lt;br /&gt;&lt;br /&gt;&lt;br /&gt;ಬೀದಿ ಬದಿಯ ಗೂಡಂಗಡಿಯಲಿ&lt;br /&gt;ಬೀಡಿಕೊಳ್ಳುವಾಗ  &lt;br /&gt;ಹೋದದ್ದು ನೀನಾ?&lt;br /&gt;ಹಸಿರು ಲಂಗಕ್ಕೆ &lt;br /&gt;ಹೂ ಮಲ್ಲಿಗೆಯ ಹೊದಿಕೆ &lt;br /&gt;ಮೇಲೆ ಕನಕಾಂಬರದ ರವಿಕೆ&lt;br /&gt;ಎಂಥ ಸೊಗಸಿತ್ತು ಗೊತ್ತಾ &lt;br /&gt;ನಿನ್ನ ಸುತ್ತ &lt;br /&gt;ಅಂಗಡಿಯವ ಕೇಳಿದ&lt;br /&gt;ಅವಳು ನಿನಗೆ ಗೊತ್ತಾ?&lt;br /&gt;ಮನಸು ಗೊತ್ತು ಅಂತು&lt;br /&gt;ಮಾತು ಗೊತ್ತಿಲ್ಲ ಅಂತು&lt;br /&gt;&lt;br /&gt;ಊರ ಹೊರಗಿನ&lt;br /&gt;ಮಾರೀ ಗುಡಿಯ ಬಳಿ&lt;br /&gt;ಇತ್ತಲ್ಲ ಬಾವಿ&lt;br /&gt;ಅಲ್ಲಿಗೆ ನೀನು ಬರುವಾಗಲೆಲ್ಲ&lt;br /&gt;ದಾಹ ನನ್ನಲ್ಲಿ&lt;br /&gt;ನಾನು ಕಳ್ಳ ಕಳ್ಳನೇ ಬರುತ್ತಿದ್ದೆ&lt;br /&gt;ನೀನು ಮೆಲ್ಲಮೆಲ್ಲನೇ ನಡೆಯುತ್ತಿದ್ದೆ&lt;br /&gt;&lt;br /&gt;ನಿನಗೋ ಆಗಾಗ&lt;br /&gt;ಕೋಪ &lt;br /&gt;ಹುಸಿ ಮುನಿಸು&lt;br /&gt;ತುಂಟ ಸೆರಗಿನ ಮೇಲೆ&lt;br /&gt;ಅದರದ್ದು ಜಾರುವ ಜಾಯಮಾನ &lt;br /&gt;ನಿನಗೋ ಜಾರಿಬಿದ್ದೇನೆಂಬ ಅನುಮಾನ&lt;br /&gt;&lt;br /&gt;ನನಗೆ ನಿನ್ನ ಗೆಲ್ಲುವ ಬಯಕೆ&lt;br /&gt;ನಿನಗೋ ಸೋತೇನೆಂಬ ಹೆದರಿಕೆ&lt;br /&gt;&lt;br /&gt;ನಡುವೆ ನನ್ನ &lt;br /&gt;ಎದೆಯ ಗೂಡಿನ ಗೋಡೆಗೆ ಹೊರಗಿ &lt;br /&gt;ಕುಳಿತಿದ್ದ ಪ್ರೀತಿ&lt;br /&gt;ಫಕ್ಕನೆದ್ದು  ಕುಳಿತು ಹಾಡಿತು&lt;br /&gt;ಒಳಗೊಳಗೇ &lt;br /&gt;ಜೀಕಿತು&lt;br /&gt;ಅವಳೆಂದ್ರೆ ನಿನಗೆ ಇಷ್ಟಾನಾ?&lt;br /&gt;&lt;br /&gt;ಅವತ್ತು ಬಿಡು&lt;br /&gt;ನನ್ನ ಮನದ ತುಂಬಾ &lt;br /&gt;ಬಿಸಿಲಮಳೆ&lt;br /&gt;ಕಣ್ತುಂಬಾ &lt;br /&gt;ಕಾಮನ ಬಿಲ್ಲು&lt;br /&gt;&lt;br /&gt;ನಾನು ಸೋಲದ &lt;br /&gt;ರಾಜಕುಮಾರನಂತಿದ್ದವ&lt;br /&gt;ಅಂಥವನನ್ನೂ ಕಣ್ಣ ಇಷಾರೆಯಲ್ಲಿ&lt;br /&gt;ಸೋಲಿಸಿದ &lt;br /&gt;ಯಶೋಧರೆ  ನೀನು&lt;br /&gt;&lt;br /&gt;ಹೀಗಿರುವಾಗ&lt;br /&gt;ಅಂದು ನೀನು&lt;br /&gt;ಸಿಕ್ಕೆ, ನಕ್ಕೆ&lt;br /&gt;ಬಂದ ಮಾತಿಗೂ ಬೀಗ ಹಾಕಿದೆ&lt;br /&gt;ಮಾತಾಡಲು ಮಾತಿರಲಿಲ್ಲವಾ?&lt;br /&gt;ಗೊತ್ತಿಲ್ಲ!&lt;br /&gt;&lt;br /&gt;ಪ್ರೀತಿಯೆಂದ್ರೆ&lt;br /&gt;ಗಾಳಿಮಾತಲ್ಲ ಬಿಡು&lt;br /&gt;ಮನದ ಮಾತು&lt;br /&gt;&lt;br /&gt;ಅವತ್ತು ಭಾನುವಾರ&lt;br /&gt;ಊರ ಕೆರೆ ಬಳಿಯ&lt;br /&gt;ಕಡುಗಪ್ಪು ಕಲ್ಲಿನ ಮೇಲೆ&lt;br /&gt;ಕುಳಿತಿದ್ಯಲ್ಲ ನೀನು&lt;br /&gt;ಪಕ್ಕದಲ್ಲೇ &lt;br /&gt;ನಿನ್ನ ಎದೆಗಾನಿಸಿಕೊಂಡಿದ್ದನಲ್ಲ&lt;br /&gt;ಅವನು&lt;br /&gt;&lt;br /&gt;ಅವತ್ತೇ ಕೊನೆ&lt;br /&gt;&lt;br /&gt;ಅಂದಿನಿಂದ ನನಗೆ ಹುಷಾರಿಲ್ಲ&lt;br /&gt;ಉಸಿರೂ ಇಲ್ಲ&lt;br /&gt;&lt;br /&gt;ಕಾಲ ಬುಡದಲ್ಲೆ &lt;br /&gt;ಪ್ರೀತಿ ಸತ್ತು ಮಲಗಿದೆ&lt;br /&gt;ಎಬ್ಬಿಸಬೇಕಾದ ನೀನೇ&lt;br /&gt;ಎದ್ದುಹೋದೆ&lt;br /&gt;&lt;br /&gt;ಇನ್ನೆಲ್ಲಿಯ ಬದುಕು?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-4161117297948558241?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/4161117297948558241/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=4161117297948558241&amp;isPopup=true' title='2 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/4161117297948558241'/><link rel='self' type='application/atom+xml' href='http://www.blogger.com/feeds/6784968909963868342/posts/default/4161117297948558241'/><link rel='alternate' type='text/html' href='http://nadipreeti.blogspot.com/2008/11/blog-post_06.html' title=''/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_vATu7yhIrAw/SRLTappQ9vI/AAAAAAAAAJg/L9qH_maBIbk/s72-c/kavithe.jpg' height='72' width='72'/><thr:total>2</thr:total></entry><entry><id>tag:blogger.com,1999:blog-6784968909963868342.post-6894648149060425351</id><published>2008-11-03T03:19:00.000-08:00</published><updated>2008-11-03T03:23:20.448-08:00</updated><title type='text'></title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_vATu7yhIrAw/SQ7elMRFQWI/AAAAAAAAAJY/vccjasPPh3w/s1600-h/painting+5.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 288px;" src="http://2.bp.blogspot.com/_vATu7yhIrAw/SQ7elMRFQWI/AAAAAAAAAJY/vccjasPPh3w/s400/painting+5.jpg" border="0" alt=""id="BLOGGER_PHOTO_ID_5264389744972087650" /&gt;&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-6894648149060425351?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/6894648149060425351/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=6894648149060425351&amp;isPopup=true' title='3 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/6894648149060425351'/><link rel='self' type='application/atom+xml' href='http://www.blogger.com/feeds/6784968909963868342/posts/default/6894648149060425351'/><link rel='alternate' type='text/html' href='http://nadipreeti.blogspot.com/2008/11/blog-post.html' title=''/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_vATu7yhIrAw/SQ7elMRFQWI/AAAAAAAAAJY/vccjasPPh3w/s72-c/painting+5.jpg' height='72' width='72'/><thr:total>3</thr:total></entry><entry><id>tag:blogger.com,1999:blog-6784968909963868342.post-4564018324756979505</id><published>2008-10-28T21:16:00.000-07:00</published><updated>2008-10-29T05:26:29.049-07:00</updated><title type='text'></title><content type='html'>&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_vATu7yhIrAw/SQhWZzKxzuI/AAAAAAAAAJQ/_vGcFOjTHO0/s1600-h/painting+2.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 293px;" src="http://3.bp.blogspot.com/_vATu7yhIrAw/SQhWZzKxzuI/AAAAAAAAAJQ/_vGcFOjTHO0/s400/painting+2.jpg" border="0" alt=""id="BLOGGER_PHOTO_ID_5262551165814558434" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_vATu7yhIrAw/SQfklyyKcAI/AAAAAAAAAJI/1YEjNqKFpfA/s1600-h/pp.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 295px;" src="http://3.bp.blogspot.com/_vATu7yhIrAw/SQfklyyKcAI/AAAAAAAAAJI/1YEjNqKFpfA/s400/pp.jpg" border="0" alt=""id="BLOGGER_PHOTO_ID_5262426027544178690" /&gt;&lt;/a&gt;&lt;br /&gt;&lt;br /&gt;ಸುಮ್ನೆ ಿದ್ದವನಿಗೆ ಹೀಗೇನೋ ಮಾಡಬೇಕೆನಿಸಿತು. &lt;br /&gt;ಹೇಗಿದೆ ಹೇಳಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-4564018324756979505?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/4564018324756979505/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=4564018324756979505&amp;isPopup=true' title='4 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/4564018324756979505'/><link rel='self' type='application/atom+xml' href='http://www.blogger.com/feeds/6784968909963868342/posts/default/4564018324756979505'/><link rel='alternate' type='text/html' href='http://nadipreeti.blogspot.com/2008/10/blog-post_28.html' title=''/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_vATu7yhIrAw/SQhWZzKxzuI/AAAAAAAAAJQ/_vGcFOjTHO0/s72-c/painting+2.jpg' height='72' width='72'/><thr:total>4</thr:total></entry><entry><id>tag:blogger.com,1999:blog-6784968909963868342.post-575990526185425584</id><published>2008-10-25T06:53:00.000-07:00</published><updated>2008-10-25T06:55:07.916-07:00</updated><title type='text'>ಶುಭಾಶಯ ಪತ್ರ</title><content type='html'>&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_vATu7yhIrAw/SQMlK7N4hLI/AAAAAAAAAJA/WwZYTYQ_xNM/s1600-h/depavali.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 240px; height: 400px;" src="http://1.bp.blogspot.com/_vATu7yhIrAw/SQMlK7N4hLI/AAAAAAAAAJA/WwZYTYQ_xNM/s400/depavali.jpg" border="0" alt=""id="BLOGGER_PHOTO_ID_5261089659323712690" /&gt;&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-575990526185425584?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/575990526185425584/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=575990526185425584&amp;isPopup=true' title='1 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/575990526185425584'/><link rel='self' type='application/atom+xml' href='http://www.blogger.com/feeds/6784968909963868342/posts/default/575990526185425584'/><link rel='alternate' type='text/html' href='http://nadipreeti.blogspot.com/2008/10/blog-post_25.html' title='ಶುಭಾಶಯ ಪತ್ರ'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_vATu7yhIrAw/SQMlK7N4hLI/AAAAAAAAAJA/WwZYTYQ_xNM/s72-c/depavali.jpg' height='72' width='72'/><thr:total>1</thr:total></entry><entry><id>tag:blogger.com,1999:blog-6784968909963868342.post-7721346281876855121</id><published>2008-10-07T04:03:00.000-07:00</published><updated>2008-10-07T04:05:12.333-07:00</updated><title type='text'>ಆ ಭಾನುವಾರದ ಪ್ರೀತಿ ಮತ್ತು ಸಂಭ್ರಮದಲ್ಲಿ ನೀವೂ ಇರಬೇಕಿತ್ತು...</title><content type='html'>&lt;a href="http://4.bp.blogspot.com/_vATu7yhIrAw/SOtCUMj-3GI/AAAAAAAAAIw/k312-x56gGQ/s1600-h/ravi1.jpg"&gt;&lt;img id="BLOGGER_PHOTO_ID_5254366304994778210" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://4.bp.blogspot.com/_vATu7yhIrAw/SOtCUMj-3GI/AAAAAAAAAIw/k312-x56gGQ/s400/ravi1.jpg" border="0" /&gt;&lt;/a&gt;&lt;br /&gt;&lt;a href="http://2.bp.blogspot.com/_vATu7yhIrAw/SOtCUAycfQI/AAAAAAAAAI4/zYhIPHQj0sg/s1600-h/ravi.jpg"&gt;&lt;img id="BLOGGER_PHOTO_ID_5254366301834214658" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://2.bp.blogspot.com/_vATu7yhIrAw/SOtCUAycfQI/AAAAAAAAAI4/zYhIPHQj0sg/s400/ravi.jpg" border="0" /&gt;&lt;/a&gt;&lt;br /&gt;&lt;div&gt;ವಾವ್ ವಾಟ್ ಅ ಪ್ರೋಗ್ರಾಮ್?ಹಾಗಂತ ನನಗೆ ನಾನೇ ಅಂದುಕೊಂಡೆ. ಅಷ್ಟು ಚಂದದ ಪ್ರೋಗ್ರಾಮ್ ಒಂದನ್ನ ಮಾಡಲಿಕ್ಕೆ ಬೇರೆ ಯಾರಿಗಾದ್ರೂ ಸಾಧ್ಯಾನಾ? ನೋ ಅಂತಲ್ಲ. ಮಾಡಬಹುದು ಬಿಡಿ. ಪೊಲಿಟಿಷಿಯನ್ಸ್ ಆದ್ರೆ ಹಣ ಕೊಟ್ಟು ಜನ ತಂದು ಸೇರಿಸ್ತಾರೆ. ಸಿನೆಮಾ ಮಂದಿಗೊಂದು ಅಟ್ರಾಕ್ಷನ್ ಅಂತ ಇರುತ್ತೆ!. ಆದ್ರೆ ಒಬ್ಬ ರವಿ ಬೆಳಗೆರೆಗೆ?ಕೇವಲ ಪ್ರೀತಿಯೊಂದರಿಂದಲೇ ಅಷ್ಟು ಜನರನ್ನು ಸಂಪಾದಿಸಿದವರು ಅವರು. ಅವತ್ತಿನ ಮಟ್ಟಿಗೆ ಅದು ನಮ್ಮ ಪಾಲಿಗೆ ಸಂಭ್ರಮದ ದಿನ! ಎಂದೂ ಮರೆಯಲಾರದ ದಿನ.ಅವತ್ತು ಕಲಾಕ್ಷೇತ್ರದಲ್ಲಿ ಹಾಯ್ ಬೆಂಗಳೂರ್!ಗೆ ಹದಿನಾಲ್ಕುರವಿ ಬೆಳಗೆರೆಗೆ ಐವತ್ತರ ಸಂಭ್ರಮವಿತ್ತು; ಯಾಪಾಟಿ ಜನ ಸೇರಿದ್ರು ಅಂದ್ರೆ ನನ್ನ ಕಣ್ಣನ್ನ ನಾನೇ ನಂಬಲಿಲ್ಲ. ಆ ಫಂಕ್ಷನ್ನಿಗೆ ಬಂದವರಾದರು ಎಂಥವರು, ಅಪರೂಪದ ವ್ಯಕ್ತಿತ್ವದ ಸುನೀಲ್ ಶಾಸ್ತ್ರಿಗಳು. ಅವರು ಲಾಲ್ ಬಹದ್ದೂರ್ ಶಾಸ್ತ್ರಿಗಳ ಮಗ. ತುಂಬಾ ಪ್ರಜ್ಞಾವಂತ, ವಿನಯವಂತ, ಕ್ಲೀನ್ಡ್ ಪೊಲಿಟಿಷಿಯನ್. ಅವರಂತವರು ಅಪರೂಪ. ಲಾಲ್ ಬಹದ್ದೂರ್ ಶಾಸ್ತ್ರಿಗಳ ಎಲ್ಲಾ ಗುಣಗಳನ್ನು ಮೈಗೂಡಿಸಿಕೊಂಡಂತಿದ್ದಾರೆ ಶಾಸ್ತ್ರೀಜಿ. ಅವರ ಧರ್ಮ ಪತ್ನಿ ಮೀರಾ ಶಾಸ್ತ್ರೀಗಳೂ ಬಂದಿದ್ದರು. ಕೇವಲ ಮೂರ್ನಾಲ್ಕು ತಿಂಗಳ ಹಿಂದಷ್ಟೇ ಸುನೀಲ್ ಶಾಸ್ತ್ರೀಜಿ ಅವರಿಗೆ ಬೈಪಾಸ್ ಸರ್ಜರಿ ಆಗಿತ್ತು. ಆದ್ರೂ ಬಂದಿದ್ದರು. ನನಗೆ ಈ ಫಂಕ್ಷನ್ ನೋಡಿದ ಮೇಲೆ ಆಯಾಸಗಿಯಾಸ ಏನೂ ಇಲ್ಲ ಅಂದ್ರು. ಅಪ್ಪನ್ನ ಇಡೀ ದೇಶ ಯಾಕೆ ಮೆಚ್ಚುತ್ತೆ ಅಂತ ಹೇಳಿದ್ರು. ಮನೆಯವರ ಬಗೆಗಿನ ಕಾಳಜಿಗಿಂತ ದೇಶದ ಕಾಳಜಿ ಎಷ್ಟು ಮುಖ್ಯ. ಅದು ಶಾಸ್ತ್ರೀಜಿಯವರಲ್ಲಿ ಹೇಗೆ ಮೈಗೂಡಿತ್ತು ಅಂತಾನು ಹೇಳಿದ್ರು. ಎಷ್ಟು ಚೆನ್ನಾಗಿ ಮಾತನಾಡಿದ್ರು ಅಂದ್ರೆ ಕೊನೆಗೆ ಸಭೆಯಲ್ಲಿದ್ದವರೆಲ್ಲ ಎದ್ದು ನಿಂತು ಅವರಿಗೆ ಗೌರವ ಸೂಚಿಸಿದ್ರು. ಒಂದೇ ಒಂದು ಎಕ್ಸ್ಟ್ರಾ ಮಾತಿಲ್ಲ. ಎಕ್ಸಾಗರೇಷನ್ ಇಲ್ಲ. ಎಲ್ಲಾ ನೀಟ್ ನೀಟ್ ನೀಟ್. ಅವರ ನೆನಪಿನ ಶಕ್ತಿಯಂತೂ ಅಗಾಧ. ನನಗನಿಸುತ್ತೆ, ಅಂತ ಒಬ್ಬ ಸಜ್ಜನ ವ್ಯಕ್ತಿಯನ್ನ ನೋಡಿದ್ದೇ ನಮ್ಮ ಭಾಗ್ಯ.ಅವತ್ತು ಎರಡು ಪುಸ್ತಕಗಳು ಅಧಿಕೃತವಾಗಿ ರಿಲೀಸ್ ಆದ್ವು. ಒಂದು ಫಸ್ಟ್ ಹಾಫ್. ಎರಡನೇದು ಡಿ ಕಂಪನಿ. ಎರಡೂ ವಿಶಿಷ್ಟವಾದ ಪುಸ್ತಕಗಳೇ! ಒಂದು ರವಿ ಬೆಳಗೆರೆಗೆ ಐವತ್ತು ತುಂಬಿದ ಸಂದರ್ಭದಲ್ಲಿ ಅವರಿಗೆ ಅಭಿನಂದನಾ ಗ್ರಂಥವಾಗಿ ನಮ್ಮ ಸ್ಟಾಫ್ ಎಲ್ಲಾ ಸೇರಿ ತಂದ ಪುಸ್ತಕ, ಫಸ್ಟ್ ಹಾಫ್. ಅದನ್ನು ನೋಡುವುದೇ ಒಂದು ಸೊಗಸು ಬಿಡಿ. ಅಷ್ಟು ಚಂದದ ಪುಸ್ತಕವನ್ನ ಯಾರಾದರೂ ಕನ್ನಡದಲ್ಲಿ ಮಾಡಿದ್ದಾರಾ? ಗೊತ್ತಿಲ್ಲ. ಪುಸ್ತಕ ನೋಡಿದವರೇ ಶಾಸ್ತ್ರೀಜಿಗಳು... ವಾಟ್ ಅ ನೈಸ್ ಬುಕ್ ಅಂತ ಹೇಳಿಬಿಟ್ರು. ಎಲ್ಲೆಲ್ಲೂ ಅದರದೇ ಮಾತು. ಅದನ್ನು ರೂಪಿಸಿದ ಪ್ರಮುಖರಲ್ಲಿ ನಾನೂ ಒಬ್ಬ ಅನ್ನೋದು ನನಗೆ ಹೆಮ್ಮೆಯ ವಿಚಾರವೇ!ಇನ್ನು ರವಿ ಬೆಳಗೆರೆಯವರ ಡಿ ಕಂಪನಿ. ಎಪ್ಪತ್ತರ ದಶಕದಿಂದ ಇಂದಿನ ತನಕ ಮುಂಬೈ ಪಾತಕ ಜಗತ್ತನ್ನು ಪರಿಚಯಿಸುವ ಪುಸ್ತಕ. ಒಬ್ಬ ದಾವೂದ್ ಹುಟ್ಟಿಕೊಂಡದ್ದಾದರು ಹೇಗೆ? ಚೋಟಾ ರಾಜನ್ ಹೇಗಾದ? ಅವನಾರು ಮಾಯಾ ಡೊಳಾಸ್? ಮೆಳ್ಳಗಣ್ಣ ಸದಾಮಾಮನ ಹತ್ಯೆಗಳಾದರೂ ಎಂಥವು? ಹತ್ಯೆಗಳ ಹಿಂದಿನ ಸಂಚುಗಳಾದರೂ ಎಷ್ಟು ಕರಾರುವಾಕ್ಕಾಗಿರುತ್ತವೆ? ತೆಳ್ಳಗಿನ ಉದ್ದ ಕೋಲಿನಂತಿರುವ ಆಸಾಮಿ ಅರುಣ್ ಗೌಳಿ ಯಾರು? ಎಲ್ಲರೂ ದುಬೈ ಅಲ್ಲಿ ಇಲ್ಲಿ ಹೋಗಿ ಸೆಟ್ಲ್ ಆದಾಗ ನಾನು ಇಲ್ಲೇ ಇದ್ದು ನಿಮಗೆ ಗೌಳಿ ಏನೂ ಅಂತ ತೋರಿಸುತ್ತೇನೆ ಅಂತ ದಗಡೀ ಚಾಳದಲ್ಲಿ ಕಾಲೂರಿ, ಇಡೀ ಮುಂಬೈ ಪಾತಕ ಜಗತ್ತನ್ನು ಆಳಿದ ಗೌಳಿಯ ತಾಕತ್ತಾದರೂ ಎಂಥದು? ಅವನು ಅಡಗಿಕೊಳ್ಳುತ್ತಿದ್ದದಾದರೂ ಎಲ್ಲಿ? ಪ್ರತಿ ಅಧ್ಯಾಯವೂ ಮುಂಬೈ ಪಾತಕ ಜಗತ್ತಿನಲ್ಲಿ ಅದ್ದಿ ಅದ್ದಿ ತೆಗೆದಂಥದೇ. ಅದರ ಲೇಔಟ್ ನೋಡಬೇಕು. ಪೂತರ್ಿ ಕಪ್ಪು ಬಿಳುಪಿನಲ್ಲಿ ಒಂದು ಪುಸ್ತಕವನ್ನು ಅಷ್ಟು ಚೆನ್ನಾಗಿ ಮಾಡಲು ಸಾಧ್ಯವೇ? ಎಂಥ ಕೆಲಸ ಮಾಡಿದ್ದೀರಿ ಅಂದ್ರೆ ಫಸ್ಟ್ ಹಾಫ್ ಮತ್ತು ಡಿ ಕಂಪನಿಯನ್ನ ಹೊಸಬಗೆಯಲ್ಲಿ ತಂದು ಇಡೀ ಕನ್ನಡ ಪ್ರಕಾಶನಕ್ಕೆ ಹೊಸ ತಿರುವು ನೀಡಿದಿರಿ. ಗ್ರೇಟ್ ಅಂದ್ರು ಪುಸ್ತಕ ನೋಡಿದ ಪತ್ರಕರ್ತ ಗೆಳೆಯ ಅಜಿತ್ ಹನುಮಕ್ಕನವರ್. ಅವರ ಮಾತಿಗೆ ಪುಷ್ಠಿ ನೀಡುವ ಅಭಿಪ್ರಾಯಗಳ ಸರಮಾಲೆಯೇ ಪುಸ್ತಕದ ಬಗ್ಗೆ ಬಂದಿದೆ.ಇಷ್ಟೆಲ್ಲ ಆಯ್ತಲ್ಲ ಅವತ್ತಿನ ಸಂಭ್ರಮ ನೋಡಬೇಕಿತ್ತು. ಮನಸು ಕೊಡಿ ಅಂತ ಮುಗಿಬಿದ್ದವರಿಗೆ ಲೆಕ್ಕವಿಲ್ಲ, ನೀವು ಎಷ್ಟು ಚಂದಕ್ಕೆ ಬರೀತೀರಿ ಅಂತ ಕೈಹಿಡಿದು ಮಾತನಾಡಿಸಿದವರು ಎಷ್ಟು ಜನ. ನಿಜಕ್ಕೂ ಕಣ್ಣು ತುಂಬಿ ಬಂತು. ಯಾರೋ ಎಲ್ಲಿಂದಲೋ ಬಂದು ನಮ್ಮದೊಂದು ಆಟೋಗ್ರಾಫ್ ಹಾಕಿಸಿಕೊಂಡು ಹೋಗುತ್ತಾರಲ್ಲ ಅವರ ಪ್ರೀತಿಗೆ ಏನು ಹೇಳುವುದು. ಕೆಲವರಂತೂ ಮೊದಲೇ ಮೆಸ್ಸೇಜ್ ಮಾಡಿ ನಿಮ್ಮನ್ನ ನೋಡಬೇಕು ಅದಕ್ಕೋಸ್ಕರಾನೆ ಬರ್ತಿದೀವಿ ಪ್ಲೀಸ್ ಮಿಸ್ ಮಾಡಬೇಡಿ ಅಂದಿದ್ದರು. &lt;/div&gt;&lt;br /&gt;&lt;div&gt;ಅವರ ಪ್ರೀತಿಗೆ ನಾನು ಋಣಿ. &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-7721346281876855121?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/7721346281876855121/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=7721346281876855121&amp;isPopup=true' title='5 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/7721346281876855121'/><link rel='self' type='application/atom+xml' href='http://www.blogger.com/feeds/6784968909963868342/posts/default/7721346281876855121'/><link rel='alternate' type='text/html' href='http://nadipreeti.blogspot.com/2008/10/blog-post_07.html' title='ಆ ಭಾನುವಾರದ ಪ್ರೀತಿ ಮತ್ತು ಸಂಭ್ರಮದಲ್ಲಿ ನೀವೂ ಇರಬೇಕಿತ್ತು...'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_vATu7yhIrAw/SOtCUMj-3GI/AAAAAAAAAIw/k312-x56gGQ/s72-c/ravi1.jpg' height='72' width='72'/><thr:total>5</thr:total></entry><entry><id>tag:blogger.com,1999:blog-6784968909963868342.post-8578581001766148985</id><published>2008-10-02T03:59:00.000-07:00</published><updated>2008-10-02T04:02:47.287-07:00</updated><title type='text'>ಅವಣಿ ಬೆಟ್ಟ ಮತ್ತದರ ಕಾಲ ಬುಡಕ್ಕೆ ಕಟ್ಟಿದ ಕುದುರೆ...</title><content type='html'>&lt;a href="http://1.bp.blogspot.com/_vATu7yhIrAw/SOSqJ9_fPEI/AAAAAAAAAIo/HB5oXvWk5tc/s1600-h/Picture+117.jpg"&gt;&lt;img id="BLOGGER_PHOTO_ID_5252510153657236546" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://1.bp.blogspot.com/_vATu7yhIrAw/SOSqJ9_fPEI/AAAAAAAAAIo/HB5oXvWk5tc/s400/Picture+117.jpg" border="0" /&gt;&lt;/a&gt;&lt;br /&gt;&lt;div&gt;ಭಾನುವಾರ ಬೆಳಿಗ್ಗೆ ಆರಕ್ಕೆಲ್ಲ ನನ್ನ ಆಲ್ಟೋ ಜುಮ್ ಅಂತ ಕೋಲಾರದ ಕಡೆಗೆ ಸಾಗಿತ್ತು. ಜೊತೆಗೆ ಗೆಳೆಯ ಸದಾನಂದ ಇದ್ದ. ಪತ್ರಕತರ್ೆಯರಾದ ಸುಪ್ರಭಾ, ಶ್ರೀಕಲಾ ಹಿಂದಿನ ಸೀಟಿನಲ್ಲಿ ಕುಳಿತು ತರ್ಲೆ ಮಾಡ್ತಿದ್ದರು. ನಮ್ಮ ಟಾಗರ್ೆಟ್ ಇದ್ದದ್ದು ಅವಣಿ ಬೆಟ್ಟವನ್ನ ಇಡೀದಿನ ಸುತ್ತಬೇಕು ಅನ್ನೋದು. ಆದ್ರೆ ಅಲ್ಲಿಗೆ ಹೋದ ಮೇಲೆ ನನಗೆ ಬೆಟ್ಟಕ್ಕಿಂತ ಹೆಚ್ಚು ಇಷ್ಟ ಆಗಿದ್ದು ಬೆಟ್ಟದ ತಪ್ಪಲಿನಲ್ಲಿರುವ ಕಲ್ಯಾಣಿಗಳು. ಕೋಲಾರ ಬೇಸಿಕಲಿ ಡ್ರೈಲ್ಯಾಂಡ್ ಅಂತಾರೆ. ಆದ್ರೆ ಅಲ್ಲಿರುವ ಕೆರೆಗಳು ಕಲ್ಯಾಣಿಗಳು ಬೇರೆಲ್ಲೂ ಇಲ್ಲ . ಪತ್ರಕರ್ತ ಗೆಳೆಯ ರೋಹಿತ್ ಅವುಗಳ ಥರೋ ಸಂಶೋಧನೆಗೆಂದೇ ಅಲ್ಲಿ ಹೋಗಿ ಕುಳಿತಿದ್ದಾನೆ. ಕುಮಾರ ಸ್ವಾಮಿ, ಶ್ರೀನಿವಾಸ್, ಒಂದಿಷ್ಟು ಚಿಳ್ಳೆಪಳ್ಳೆಗಳೆಲ್ಲ ಸೇರಿ ನೋಡು ನೋಡುತ್ತಲೇ ನಮ್ಮ ಟೀಮು ಗಿಜುಗುಟ್ಟತೊಡಗಿತು. ಜೊತೆಗೆ ರೋಹಿತ್ ತಂದಿದ್ದ ಚಿತ್ರಾನ್ನ, ಚಕ್ಕುಲಿ, ಚಿಪ್ಸ್. ಇಬ್ಬರು ಗೈಡ್. ಈ ಗೈಡ್ಗಳದ್ದೇ ಸಕತ್ ಮಜಾ ಮಾರಾಯ್ರೇ!ಈ ಅವಣಿ ಬೆಟ್ಟದ ತಪ್ಪಲಿನಲ್ಲೊಂದು ರಾಮನ ದೇವಸ್ಥಾನವಿದೆ. ಅದರ ಇತಿಹಾಸವೇ ಸಾವಿರ ವರ್ಷಗಳ ಆಚೆಗೆ ನೆಗೆಯುತ್ತದೆ. ತುಂಬಾ ಸುಂದರವಾದ ದೇವಸ್ಥಾನ, ತುಂಬಾ ನೀಟಾಗಿದೆ. ಅಲ್ಲಿ ಬೆಣ್ಣೇ ಬಸವ ಇದ್ದಾನೆ. ರಾಮ ಇದ್ದಾನೆ. ಅದರ ಪಕ್ಕದಲ್ಲೇ ಒಂದು ಕಲ್ಯಾಣಿ ಇದೆ. ಅಲ್ಲಿನ ಮುರಿದು ಬಿದ್ದ ಮರದ ಮೇಲೆ ಕುಳಿತು ಸುಪ್ರಭ ಮತ್ತು ಕಲಾ ಗತಕಾಲದ ಪಳೆಯುಳಿಕೆಗಳಂತೆ ಫೋಟೊ ತೆಗೆಸಿಕೊಂಡ್ರು. ಈ ದೇವಸ್ಥಾನದ ಮುಂಭಾಗದಲ್ಲಿ ತುಂಬಾ ಹಳೆಯದಾದ ಒಂದು ತೇರು ಇದೆ. ನಮ್ಮ ಕಲಾ ಅದನ್ನ ಕಂಡ ಕೂಡಲೇ ಅದಕ್ಕಾಕಿದ್ದ ಕಬ್ಬಿಣದ ಗೇಟಿನಿಂದ ಅದು ಹ್ಯಾಗೋ ನುಸುಳಿ ತೇರಿನ ಗರ್ಭಸ್ಥಾನಕ್ಕೋಗಿ ದೇವಿಯಂತೆ ಕೈ ಮಾಡಿ ಕುಳಿತಳು. ಇಲ್ಲಿಂದ ಬೀಳುತ್ತೇನೆ ಅಂತ ಬೀಳೋ ಥರ ಫೊಟೋಗೆ ಪೋಸ್ ಕೊಟ್ಟಳು. ಅವಳ ಕ್ಯಾಮರಾಗೆ ಸಿಲುಕದವರೇ ಇರಲಿಲ್ಲ. ಕಂಡಲ್ಲಿ ಗುಂಡು ಅನ್ನುವ ಹಾಗೇ ಇವಳು ಸಿಕ್ಕಸಿಕ್ಕಿದ್ದನೆಲ್ಲ ತನ್ನ ಕೆಮೆರಾಗೆ ಆಹಾರವಾಗಿಸಿಕೊಳ್ಳುತ್ತಾ ಹೋಗುತ್ತಿದ್ದರೆ ನಮಗೋ ಬೆರಗು. ಬಂಡೆ ಮುಂದೆ ಸನ್ಯಾಸಿ ಥರ, ಬಂಡೆ ಬೆಂಡಾಗಿದ್ದರೆ ಅದನ್ನು ಕಿರುಬೆರಳಿನಲ್ಲಿ ಎತ್ತಿಹಿಡಿದ ಕೃಷ್ಣನ ಥರ ಹೀಗೆಲ್ಲ ಅವಳದು ಹಲವು ವೇಷ. ಮಜಾ ಇತ್ತು. ಅವಣಿ ಬೆಟ್ಟ ಒಂಥರಾ ಅಷ್ಟು ಕಡಿದಾದ ಬೆಟ್ಟವೇನಲ್ಲ. ಹತ್ತಲಿಕ್ಕೆ ಮೆಟ್ಟಿಲುಗಳಿವೆ. ನನಗೆ ವಿಚಿತ್ರ ಅನಿಸಿದ್ದು ಇಲ್ಲಿನ ಪ್ರತಿ ಕಲ್ಲು, ಬಂಡೆಗೂ ಒಂದೊಂದು ಪ್ರತೀತಿ ಇದೆ ಅಂತ ಹೇಳುವುದು. ಬೆಟ್ದದ ತಪ್ಪಲಿನಲ್ಲಿ ಒಂದು ಮಾವಿನ ತೋಟವಿದೆ. ಅಲ್ಲಿ ಅಶ್ವಮೇಧ ಯಾಗದ ಕುದುರೆ ಕಟ್ಟಿ ಹಾಕ್ತಿದ್ದರಂತೆ. ಅದರ ಹಿಂದಿನ ಎರಡು ಕಾಲನ್ನು ಮಾವಿನ ತೋಟದ ಕಂಬಕ್ಕೆ ಕಟ್ಟಿಹಾಕಿದ್ದರೆ ಮುಂದಿನ ಎರಡು ಕಾಲನ್ನು ಬೆಟ್ಟದ ಮೇಲೆ ಇರುವ ಬೃಹತ್ ಬಂಡೆಗೆ ಕಟ್ಟಿಹಾಕ್ತಿದ್ದರಂತೆ. ಅಲ್ಲ ಮಾರಾಯ ಅದಿರೋದು ಬೆಟ್ದದ ತಪ್ಪಲಿನಲ್ಲಿ. ಹೆಚ್ಚಕಡಿಮೆ ಎರಡು ಕಿಲೋಮೀಟರ್ ಆಗಬಹುದು. ಇನ್ನು ಬೆಟ್ಟದ ಮೇಲಕ್ಕೆ ಅಂದ್ರೆ ಅದು ಹೇಗೆ ಸಾಧ್ಯ? ಅಷ್ಟು ದೊಡ್ಡ ಕುದುರೆ ಇತ್ತಾ? ಅಂದದ್ದಕ್ಕೆರೀ ಸ್ವಾಮಿ ಆಗ( ಅಂದಕಾಲತ್ತಿಲ್) ಜನ ಕೂಡ ಇಪ್ಪತ್ತಿಪ್ಪತ್ತಡಿ ಇದ್ದರು ಕಣ್ರೀ ಅಂದ ಆ ಗೈಡ್.ಇಂತಿಪ್ಪ ಸಮಯದಲ್ಲೇ ನಮ್ಮ ಕುಮಾರಸ್ವಾಮಿ ಜಾರಿ ಬಿದ್ದುಬಿಟ್ಟ. ಬಿದ್ದ ಪೊಸಿಷನ್ ಹೇಗಿತ್ತೆಂದ್ರೆ ಎಲ್ಲರೂ ಕಿಸಕ್ ಅಂತ ನಕ್ಕಿದ್ದೇ ನಕ್ಕಿದ್ದು. ಅದನ್ನು ಫೋಟೋ ತೆಗಿಯಲಿಕ್ಕೆ ಆಗಲಿಲ್ಲವಲ್ಲ ಅಂತ ಸುಪ್ರಭ ಬೇಜಾನ್ ಬೇಜಾರು ಮಾಡ್ಕೋತಾ ಇದ್ದಳು. ಸುಮ್ನಿರಿ ಇದು ಕುಡ ಪ್ರತೀತಿ ಆಗುತ್ತೆ. ರೀ ಗೈಡ್ ನೆಕ್ಸ್ಟ್ ಬರುವವರಿಗೆ ಇಲ್ಲಿ ಕುಮಾರ ಜಾರಿ ಬಿದ್ದಿದ್ದಿ ಅಂತ ಹೇಳ್ರಿ ಅಂತ ಕುಮಾರ ಖ್ಯಾತೆ ತೆಗೆದ. ಪಾಪ ಆ ಗೈಡ್ ಸುಮ್ಮನೆ ನಕ್ಕ.ಇಡೀ ಬೆಟ್ಟದ ಉದ್ದಕ್ಕೂ ಇಂಥ ಉತ್ಪ್ರೇಕ್ಷಿತ(?) ಕಲ್ಪನೆಗಳೇ ಸಿಗುತ್ತವೆ. ಬೆಟ್ಟದ ಮೇಲೆ ಕುಳಿತು ಸೀತೆ ಅಳುತ್ತಿರುವುದು, ಲವ ಕುಶರ ತೊಟ್ಟಿಲು, ಸೀತೆಯ ತಿಜೋರಿ, ಅದನ್ನು ಕಾಯುವುದಕ್ಕೆ ಅಂತ ನಿಂತ ನಾಗರಾಜ, ರಾಮನ ಬೃಹತ್ ಕತ್ತಿ, ಲವಕುಶ ಹುಟ್ಟಿದ ಸ್ಥಳ, ಪಂಚ ಪಾಂಡವರ ಗುಡಿ. ಈ ನಡುವೆ ಅಲ್ಲಿ ನೂರಾರು ಕಲ್ಲಿನ ಮೇಲೆ ಕಲ್ಲು ಜೋಡಿಸಿಟ್ಟಿದ್ದು ಕಂಡುಬಂತು. ಹಾಗೆ ಜೋಡಿಸಿಟ್ಟರೆ ಮಕ್ಕಳಾಗುತ್ತವಂತೆ. ಮನೆ ಕಟ್ಟುತ್ತಾರಂತೆ ಅನ್ನುವುದೊಂದು ಪ್ರತೀತಿ. ನಮ್ಮ ಕುಮಾರಸ್ವಾಮಿ ಹತ್ತು ಕಲ್ಲನ್ನ ಪೇರಿಸಿಟ್ಟ. ಯಾಕೋ ಅಂದ್ರೆ ನನಗೆ ಹತ್ತು ಅಂತಸ್ತಿನ ಅಪಾಟರ್್ಮೆಂಟ್ ಕಟ್ಟೋದಿದೆ ಅಂದ. ಒನ್ಸ್ ಎಗೇನ್ ನಗು. ಹುಡುಗಿಯರಿಗೆಲ್ಲ ನೀವು ಕಲ್ಲುಜೋಡಿಸಿ ಬೇಗ ಮದುವೆ ಆಗಲಿ ಮಕ್ಕಳಾಗಲಿ ಅಂತ ಗೋಳು ಹುಯ್ದುಕೊಂಡ್ವಿ.ಬೆಟ್ದದ ನೆತ್ತಿಮೇಲೆ ಸೀತಾಮಾತೆಯ ದೇವಸ್ಥಾನವಿದೆ. ಸೀತೆಗೆ ಬೇರೆಲ್ಲೂ ಈ ಥರದ ದೇವಸ್ಥಾನ ಇಲ್ಲ ಅಂತಾರೆ ಪೂಜಾರಪ್ಪ. ಇರಬಹುದೇನೋ? ನಮಗೆ ಅಲ್ಲೇ ಇದ್ದ ಕೋತಿಗಳು ತುಂಬಾ ಇಂಟರೆಸ್ಟಿಂಗ್ ಅನಿಸಿದ್ವು. ಎರಡು ಕೋತಿಗಳಂತೂ ಡಿಸಪ್ಪಾಯಿಂಟ್ಗೆ ಒಳಗಾದ ಲವ್ವರ್ಗಳಂತೆ ಒಂದು ಬಂಡೆಯ ಮೇಲೆ ಮೌನವಾಗಿ ಕುಳಿತಿದ್ದವು.ಇನ್ನೊಂದು ಮಗುವನ್ನ ಮಲಗಿಸಿಕೊಂಡು ಹೇನು ಹೆಕ್ಕುತ್ತಿತ್ತು. ನೀವು ಹೋಗೋದಾದ್ರೆ ಬೆಟ್ಟದ ಸುತ್ತ ಮುತ್ತ ತಿನ್ನೋದಕ್ಕಾಗಲೀ ಕುಡಿಯೋದಕ್ಕಾಗಲೀ ಏನೂ ಸಿಗೋಲ್ಲ. ಏನಾದ್ರೂ ತಗೋಂಡೋದರೇನೆ ಒಳ್ಳೆಯದು.ಬೆಳಿಗ್ಗೆ ಬೆಳಿಗ್ಗೆ ಹೋದ್ರೆ ಒಂದು ಗಂಟೆಯಲ್ಲಿ ಬೆಟ್ಟದ ನೆತ್ತಿಮೇಲೆ ಇರಬಹುದು. ಬಿಸಿಲಾದ್ರೆ ತುಸು ಹತ್ತೋದು ಕಷ್ಟ. ದಟ್ಸ್ ಆಲ್. ಮಧ್ಯಾಹ್ನ ಎನ್ಜಿಓ ಒಂದರಲ್ಲಿ ಸಖತ್ ಊಟ. ಸಂಜೆ ಗೆಳೆಯ ನಾಗರಾಜ(ಸೆಂಟ್ ನಾಗ ಅಂತೀವಿ ಅವನ್ನ) ನ ಮನೆಗೋಗಿ ಜ್ಯೂಸ್ ಕುಡಿದು ವಾಪಸ್ ಬರುವಷ್ಟರಲ್ಲಿ ಕತ್ತಲು ಕತ್ತಲು.ಬೆಂಗಳೂರಿನ ಜಾಮ್ಗಳಲ್ಲಿ, ಅದೇ ಮನಾಟನಸ್ ಕೆಲಸದಲ್ಲಿ ಮುಳುಗಿಹೋದವರಿಗೆ ಅವಣಿ ಬೆಟ್ಟ ನಿಜಕ್ಕೂ ಒಂದು ರಿಲೀಫ್.ಸಾಧ್ಯ ಆದರೆ ನೀವೂ ಹೋಗಿ ಬನ್ನಿ. &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-8578581001766148985?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/8578581001766148985/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=8578581001766148985&amp;isPopup=true' title='3 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/8578581001766148985'/><link rel='self' type='application/atom+xml' href='http://www.blogger.com/feeds/6784968909963868342/posts/default/8578581001766148985'/><link rel='alternate' type='text/html' href='http://nadipreeti.blogspot.com/2008/10/blog-post.html' title='ಅವಣಿ ಬೆಟ್ಟ ಮತ್ತದರ ಕಾಲ ಬುಡಕ್ಕೆ ಕಟ್ಟಿದ ಕುದುರೆ...'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_vATu7yhIrAw/SOSqJ9_fPEI/AAAAAAAAAIo/HB5oXvWk5tc/s72-c/Picture+117.jpg' height='72' width='72'/><thr:total>3</thr:total></entry><entry><id>tag:blogger.com,1999:blog-6784968909963868342.post-1763178385233337068</id><published>2008-09-08T04:28:00.000-07:00</published><updated>2008-09-08T04:32:18.668-07:00</updated><title type='text'>ನಂದಿಯ ನೆತ್ತಿ ಮೇಲೆ ಕುಳಿತವನ ಸಿಟ್ಟುಗಿಟ್ಟು ಮುಂತಾದುವು...</title><content type='html'>&lt;a href="http://1.bp.blogspot.com/_vATu7yhIrAw/SMUNGIb5xvI/AAAAAAAAAIA/2ZF9FrRtFOY/s1600-h/nandi+4.JPG"&gt;&lt;img id="BLOGGER_PHOTO_ID_5243611740137703154" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://1.bp.blogspot.com/_vATu7yhIrAw/SMUNGIb5xvI/AAAAAAAAAIA/2ZF9FrRtFOY/s400/nandi+4.JPG" border="0" /&gt;&lt;/a&gt;&lt;br /&gt;&lt;a href="http://3.bp.blogspot.com/_vATu7yhIrAw/SMUNGSMOILI/AAAAAAAAAII/74QTGLdNQm0/s1600-h/koti.JPG"&gt;&lt;img id="BLOGGER_PHOTO_ID_5243611742756282546" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://3.bp.blogspot.com/_vATu7yhIrAw/SMUNGSMOILI/AAAAAAAAAII/74QTGLdNQm0/s400/koti.JPG" border="0" /&gt;&lt;/a&gt;&lt;br /&gt;&lt;div&gt;ಅವತ್ತು ಭಾನುವಾರ. ಬೆಳಿಗ್ಗೆ ಎದ್ದವನಿಗೆ ಯಾಕೋ ನಂದಿಬೆಟ್ಟಕ್ಕೆ ಹೋಗಬೇಕೆನಿಸಿತು. ಕೆಲವೊಮ್ಮೆ ಮನಸು ಸಣ್ಣ ಮಕ್ಕಳ ಥರ ಹಾಗೇ ಹಟ ಹಿಡಿದುಬಿಡುತ್ತದೆ. ಅಲ್ಲಿ ನೋಡುವುದು ಏನೂ ಇಲ್ಲ ಅಂತ ಗೊತ್ತಿದ್ದರೂ ಅವಾಗೀವಾಗೊಮ್ಮೆ ಹೋಗಬೇಕೆನಿಸುತ್ತದೆ. ಅದಕ್ಕೆ ಕಾರಣ ಸಿಂಪಲ್. ಮನಸ್ಸು ರಿಲ್ಯಾಕ್ಸ್ ಆಗಲು ಬಯಸುತ್ತಿದೆ ಅಂತ. ಸರಿ, ಗೆಳೆಯ ಸದಾನಂದನಿಗೆ ಫೋನ್ ಮಾಡಿದರೆ ತಟ್ಟೆ ಇಡ್ಲಿ, ವಡೆ ತೆಗೆದು ಇಟ್ಟಿರ್ತೀನಿ ಬಾ ಅಂದ. ಭೇಸ್ ಆಯ್ತಲ್ಲ ಬಿಡು ಅಂದುಕೊಂಡವನೆ ಎಲ್ಲರನ್ನೂ ಗುಂಪು ಕಟ್ಟಿಕೊಂಡು ಹೊರಡುವಷ್ಟರಲ್ಲಿ ಬೆಳಿಗ್ಗೆ ಒಂಬತ್ತೂವರೆ. ಮಟ ಮಟ ಮಧ್ಯಾಹ್ನಕ್ಕೆಲ್ಲ ನಂದಿಯ ನೆತ್ತಿ ಮೇಲಿದ್ದೆವು.ನನಗೆ ಈ ನಂದಿ ಬೆಟ್ಟ ನೋಡಿದಾಗಲೆಲ್ಲ ಈ ಟೀಪು ಎಂಥ ಕಿಲಾಡಿ ಅನ್ನಿಸಿಬಿಡುತ್ತದೆ. ಇಷ್ಟು ಎತ್ತರದ ಪ್ಲೇಸ್ನಲ್ಲಿ ಪುಟ್ಟದೊಂದು ಅರಮನೆ ಕಟ್ಟಿಕೊಂಡು ಅವಾಗವಾಗ ಬಂದು ತಂಗಿದರೆ ಎಂಥ ಮನಸ್ಸಾದರೂ ಮುದಗೊಳ್ಳದೇ ಇರುತ್ತದೆಯೇ? ಸಮ್ಮರ್ನಲ್ಲಿ ಕೂಡ ಇಲ್ಲಿನ ಹವೆ ಕೂಲ್ ಕೂಲ್. ಹಾಗಾಗೆ ಶೋಕಿಲಾಲರಾದ ಬ್ರಿಟೀಷರಿಗೂ ಇದು ಅಚ್ಚುಮೆಚ್ಚಿನ ಸ್ಥಳವೇ. ಅದು ಬಿಟ್ಟರೇ ಟಿಪು ಡ್ರಾಪ್ನ ಕಲ್ಪನೆಯೇ ಭಯಾನಕ. ಈಗ ಅಲ್ಲಿ ಸೂಯಿಸೈಡ್ ಮಾಡ್ಕೊಳ್ಳೋರು ಜಾಸ್ತಿ ಆಗಿರೋದ್ರಿಂದ ಅದನ್ನು ಸೂಯಿಸೈಡ್ ಸ್ಪಾಟ್ ಅಂತ ಕರೀಬಹುದೇನೋ! ಯಾಕೆಂದ್ರೆ ನಾನು ಗಮನಿಸಿದ ಹಾಗೆ ಅಲ್ಲಿ ಬೀಳಬೇಕೆನ್ನುವವರಿಗೆ ಯಾವ ಅಡೆತಡೆಯೂ ಇಲ್ಲ. ಎಲ್ಲಿಂದ ಬಿದ್ದರೂ ಸಾಯಬಹುದು.ನಮ್ಮಲ್ಲಿನ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಈ ಪ್ರವಾಸೋದ್ಯಮ ಅನ್ನೋ ಕಾನ್ಸೆಪ್ಟೇ ಸರಿಯಾಗಿ ಗೊತ್ತಿಲ್ಲ. ಯಾವ ಟೂರಿಸ್ಟ್ ಸ್ಥಳಕ್ಕೋದರೂ ಅಲ್ಲಿ ಒಂದಾದರೂ ಮೂಲಭೂತ ಸೌಲಭ್ಯ ಇದೆಯಾ? ಕಳ್ಳಕಾಕರು, ಸುಲಿಗೆಕೋರರು, ಗೈಡ್ ಮಾಡ್ತೀವಿ ಅಂತ ತಲೆತಿನ್ನೋರು ಸಿಗ್ತಾರೆಯೇ ಹೊರತು ಒಬ್ಬನೇ ಒಬ್ಬ ಒಳ್ಳೇ ಗೈಡ್ ಸಿಗೋಲ್ಲ. ಅಲ್ರಿ ಪಕ್ಕದ ಸ್ಟೇಟ್ ಕೇರಳದವರು ಅಷ್ಟು ಚೆನ್ನಾಗಿ ಪ್ರವಾಸೋದ್ಯಮವನ್ನ ಡೆವೆಲಪ್ ಮಾಡಿ ಹಣ ಬಾಚ್ಕೋತಾ ಇದ್ರೆ ನಮ್ಮವರು ಏನೂ ಗೆಣಸು ಕೆರೀತಾ ಇದಾರಾ ಇಲ್ಲ ಬೂಸಾ ತಿಂತಾ ಇದಾರಾ? ಎಷ್ಟು ಸ್ಮಾರಕಗಳಿಲ್ಲ, ಎಷ್ಟು ಕೋಟೆಗಳಿಲ್ಲ, ಎಷ್ಟು ಪುರಾತನ ದೇಗುಲಗಳಿಲ್ಲ ನಮ್ಮಲ್ಲಿ. ಎಲ್ಲಾ ಕುಸಿದುಬೀಳುತ್ತಿವೆ. ಅನೈತಿಕ ಚಟುವಟಿಕೆಗಳಿಗೆ ಬಳಕೆಯಾಗುತ್ತಿವೆ. ಹಿಂದಿನ ತಲೆಮಾರಿನವರು ಕಟ್ಟಿಕೊಟ್ಟ ಒಂದು ಕಲಾಕೃತಿಯನ್ನ ಉಳಿಸಿಕೊಳ್ಳಲಿಕ್ಕೆ ಆಗಲಿಲ್ಲ ಅಂದ ಮೇಲೆ ಸುಮ್ಮನೆ ಟೆಕ್ನಾಲಜಿ ಇಟ್ಟುಕೊಂಡು ನೆಕ್ಕೋದಕ್ಕೆ ಆಗುತ್ತಾ? ಪೀಸಾ ಗೋಪುರ ವಾಲುತ್ತಿದೆ ಅಂದಾಗ ಅದು ಬೀಳದೆ ಇರಲಿ ಅಂತ ಇರಬರೋ ತಲೆ ಎಲ್ಲಾ ಉಪಯೋಗಿಸಿ ಅದಕ್ಕೊಂದು ಸಲ್ಯೂಷನ್ ಕಂಡುಹಿಡಿದರಲ್ಲ ಅದು ಕೆಲಸ ಅಂದ್ರೆ. ನಮ್ಮವರಾಗಿದ್ರೆ ಅದು ಬೀಳುತ್ತಿದೆ ಅಂತ ತಾವೇ ಬೀಳಿಸಿ ಎಮ್ಮೆ ಕಟ್ಟಾಕೋದಕ್ಕೆ ಬಳಸಿಕೊಳ್ಳುತ್ತಿದ್ರು.ಪ್ರವಾಸೋದ್ಯಮ ಅಂದ್ರೆ ಸುಮ್ಮನೆ ಜನಾನ ಬನ್ನಿ ಅನ್ನೋದಲ್ಲ. ಒಂದು ಸ್ಥಳದಲ್ಲಿರುವ ಆಕರ್ಷಣೆಯನ್ನ ಮತ್ತಷ್ಟು ಆಕರ್ಷಣೀಯವಾಗಿ ಮಾಡಬೇಕಾಗುತ್ತದೆ. ಅದು ಬಿಟ್ಟು ಬನ್ನಿ ಬನ್ನಿ ಅಂದ್ರೆ ಯಾರು ಬಂದಾರು? ಈ ಜಗತ್ತಿನಲ್ಲಿ ಮಾಡೋದಕ್ಕೆ ಕೆಲಸ ಇಲ್ಲ ಅಂತ ಯಾರೂ ಎಲ್ಲಿಗೂ ಬರೋಲ್ಲ ಅನ್ನುವುದು ಸಂಬಂಧಪಟ್ಟವರಿಗೆ ಗೊತ್ತಿದ್ದರೆ ಚೆನ್ನಯಾಕೋ ಇದನ್ನೆಲ್ಲ ಹೇಳಬೇಕೆನಿಸಿತು. ಬಹಳ ದುಃಖದ ಸಂಗತಿ ಅಂದ್ರೆ ನಮ್ಮನ್ನು ಯಾವ್ಯಾವೋ ಪುಂಡ ಪೋಕರಿಗಳೆಲ್ಲ ಆಳುವವರಾಗಿಬಿಟ್ಟಿದ್ದು. ಅವರಿಗೆ ಹಣ ಮಾಡುವುದಕ್ಕಷ್ಟೇ ಗೊತ್ತು. ನಾವು ಕೊಟ್ಟ ಹಣದಲ್ಲಿ ಅವನು ಲಕ್ಷುರಿ ಜೀವನ ಮಾಡುತ್ತಾನೆ. ಕಾಲೇಜ್ ಕಟ್ಟಿಸುತ್ತಾನೆ. ಇಂಡಸ್ಟ್ರೀ ಓಪನ್ ಮಾಡುತ್ತಾನೆ. ಹೊಟೇಲ್ ಕಟ್ಟಿ ಕನಸಿಗೆ ಬಣ್ಣ ಹಚ್ಚುತ್ತಾನೆ. ಇದೆಲ್ಲ ಏನು ಅವನ ಅಪ್ಪನ ಮನೆಯಿಂದ ತಂದ ದುಡ್ಡಾ? ನಮ್ಮ ಹೊಟ್ಟೆ ಮೇಲೆ ಹೊಡೆದು ಅವನು ಮಜಬೂತಾಗಿ ಬೆಳೆದಿರುತ್ತಾನೆ. ಅದೇ ಒಬ್ಬ ಬಡವ ನನಗೆ ಸಣ್ಣದೊಂದು ಸೂರಿಲ್ಲ ಸ್ವಾಮಿ ಅಂದ್ರೆ ಅವನನ್ನು ಕ್ಯಾರೇ ಎನ್ನುವವರಿಲ್ಲ. ಆದ್ರೆ ಅದೇ ಒಬ್ಬ ಪುಢಾರಿ ಎಕರೆಗಟ್ಟಲೇ ಭೂಮಿ ಲೂಟಿ ಹೊಡೆದು ಬಂಗಲೇ ಮೇಲೆ ಬಂಗಲೇ ಕಟ್ಟಿಸಿಕೊಳ್ಳುತ್ತಾನೆೆ. ಹೊಟ್ಟೆ ಹುರಿಯಲ್ವಾ? ಇದ್ಯಾವ ನ್ಯಾಯ ಸ್ವಾಮಿ? ನನ್ನನ್ನ ಕೇಳಿದ್ರೆ ಎಲ್ಲೀ ತನಕ ಜನ ದಂಗೆ ಏಳಲ್ವೋ ಅಲ್ಲೀ ತನಕ ಈ ರಾಜಕಾರಣಿಗಳು ಹೀಗೇನೇ ನಮ್ಮನ್ನು ಸುಲಿಗೆ ಮಾಡ್ತಾನೆ ಇರ್ತಾರೆ. ಯಾಕೋ ಇದನ್ನೆಲ್ಲ ಯೋಚಿಸುತ್ತಾ ಕೂತರೆ ಮೈಯೆಲ್ಲ ಉರಿದುಹೋಗುತ್ತೆ. ಬಟ್ ಅಂಥ ಕಾಲವೂ ಒಂದಿನ ಬಂದೇ ಬರುತ್ತೆ ಅನ್ನುವ ಆಶಾವಾದಿ ನಾನು.ನೋಡೋಣ.ಓಕೆ ಒಂದು ಇನ್ಸಿಡೆಂಟ್ ಹೇಳ್ತೀನಿ. ಮಜಾ ಅಂದ್ರೆ, ಶಿವಾನಂದ್ ತೆಗೆದುಕೊಂಡು ಬಂದಿದ್ದ ಎರಡುಮೂರು ಸೇರು ಕಡಲೆ ಕಾಯಿಯನ್ನು ನಿಂತ ನಿಲುವಿನಲ್ಲೆ ಕೋತಿಯೊಂದು ಎಗರಿಸಿಕೊಂಡು ಹೋಗಿದ್ದು. ಹೋಗ್ಲಿ ಬಿಡು ಅಂದುಕೊಳ್ಳುತ್ತಿರುವಾಗಲೇ ಶಿವಾನಂದನ ಎಡಗೈಲಿದ್ದ ಚಿಪ್ಸ್ ಪ್ಯಾಕೆಟ್ಟನ್ನ ಇನ್ನೊಂದು ಕೋತಿ ಎಗರಿಸಿತ್ತು. ಅದಾಗಿ ಮಧ್ಯಾಹ್ನ ಊಟ ಎಲ್ಲಾ ಮುಗಿದು ತಂದಿದ್ದ ಬಾಳೆ ಹಣ್ಣನ್ನ ತಿನ್ನೋಣ ಅಂತ ಕಾರಿಂದ ಇನ್ನೇನು ತೆಗೆಯಬೇಕು ಅದೆಲ್ಲಿತ್ತೋ ಗಡವ ರಪ್ಪಂತ ಕಿತ್ತುಕೊಂಡು ಹೋಯ್ತು. ಶಿವಾನಂದ್ಗಂತೂ ಸಿಟ್ಟೇ ಸಿಟ್ಟು. ಆದ್ರೆ ನೋ ಯೂಸ್. ಇಂಥದೇ ಒಂದು ಘಟನೇ ನೆನಪಾಯ್ತು. ಒಂದ್ ಸಾರಿ ಮುತ್ತತ್ತಿಗೋಗಿ ಬರ್ತಾ ಇದ್ವಿ. ಸದಾನಂದ್ ಮುಂದೆ ಕೂತಿದ್ರು. ದಾರಿ ಮಧ್ಯದಲ್ಲಿ ಕಾರು ನಿಲ್ಲಿಸಿ ಕಡಲೇ ಕಾಯಿ ತಿಂತಾ ಕೂತಿದ್ವಿ. ನಾನು ಶಿವಾನಂದ್ ಹಿಂದೆ. ಡ್ರೈವರ್ ಸೀಟಿನಲ್ಲಿದ್ದವನು ಬಸವರಾಜ್. ಅದೆಲ್ಲಿತ್ತೋ ಒಂದು ಮಂಗ ಚಂಗನೆ ಹಾರಿ ಕಾರಿನೊಳಕ್ಕೆ ಬಂದು ಸದಾನಂದನ ತೊಡೆ ಮೇಲೆ ಆಸೀನವಾಯಿತು. ಕೊಟ್ಟ ಕಡಲೆ ಕಾಯನ್ನು ತಿನ್ನುತ್ತಾ ಇನ್ನಷ್ಟು ಕೊಡು ಅಂತ ಮಕ್ಕಳು ಪೀಡಿಸ್ತಾವಲ್ಲ ಹಾಗೆ ಅಲ್ಲೇ ಕುಳಿತಿತು. ಹೋಗೆಂದ್ರೂ ಹೋಗ್ತಿಲ್ಲ. ಒಳ್ಳೇ ಕತೆಯಾಯ್ತಲ್ಲ ಅಂತ, ನಾವೇ ಕಾರಿನಿಂದ ಇಳಿಯೋಣ. ಅದೂ ಆಗ ಇಳೀಬಹುದು ಅಂತತ ಎಲ್ಲಾ ಇಳಿದರೂ ಉಹೂಂ ಅದು ಡ್ರೈವರ್ ಸೀಟಿಗೆ ಹಾರಿ ಕುಳಿತಿತು. ಕೊನೆಗೆ ಬಸವರಾಜ್ ಒಂದು ಕೋಲು ತೆಗೊಂಡು ಹೋಗ್ತೀಯೋ ಇಲ್ವೋ ಅಂತ ಅಬ್ಬರಿಸಿದ. ಹೋಗೋ ಲೇಯ್ ನಿನ್ನಂತವನನ್ನ ಎಷ್ಟು ಜನ ನೋಡಿಲ್ಲ ಅನ್ನುವಂತೆ ಒಮ್ಮೆ ಕೆಕ್ಕರಿಸಿ ನೋಡಿ ಅಲ್ಲೇ ಕುಳಿತಿತು. ಏನು ಮಾಡಿದರೂ ಹೋಗ್ತಿಲ್ಲ. ಕೊನೆಗೆ ನಾನು ನನ್ನ ಜೇಬಿನಲ್ಲಿದ್ದ ಕಡಲೆ ಕಾಯಿಯನ್ನೆಲ್ಲ ತೆಗೆದು ಜೋರಾಗಿ ಮೇಲಕ್ಕೆಸೆದೆ. ಅದೇನನ್ನಿಸಿತೋ ಚಂಗಂತ ಬಂದು ಕುಳಿತು ಒಂದೊಂದನ್ನೆ ಆರಿಸಿಕೊಂಡು ತಿನ್ನತೊಡಗಿತು.ನಾವು ಪರಾರಿ.ಯಾಕೋ ಎಲ್ಲಿಗೆ ಹೋದರೂ ಇದೊಂದು ಘಟನೆ ಗಕ್ಕನೆ ನೆನಪಾಗುತ್ತದೆ. &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-1763178385233337068?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/1763178385233337068/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=1763178385233337068&amp;isPopup=true' title='3 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/1763178385233337068'/><link rel='self' type='application/atom+xml' href='http://www.blogger.com/feeds/6784968909963868342/posts/default/1763178385233337068'/><link rel='alternate' type='text/html' href='http://nadipreeti.blogspot.com/2008/09/blog-post_08.html' title='ನಂದಿಯ ನೆತ್ತಿ ಮೇಲೆ ಕುಳಿತವನ ಸಿಟ್ಟುಗಿಟ್ಟು ಮುಂತಾದುವು...'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_vATu7yhIrAw/SMUNGIb5xvI/AAAAAAAAAIA/2ZF9FrRtFOY/s72-c/nandi+4.JPG' height='72' width='72'/><thr:total>3</thr:total></entry><entry><id>tag:blogger.com,1999:blog-6784968909963868342.post-6465712536943087126</id><published>2008-09-06T01:31:00.000-07:00</published><updated>2008-09-06T01:56:46.548-07:00</updated><title type='text'>ಅಮ್ಮಂಗೆ ಸೀರೆ ಕೊಡಿಸಬೇಕು ಅನ್ನೋ ಕನಸಿತ್ತು</title><content type='html'>&lt;a href="http://3.bp.blogspot.com/_vATu7yhIrAw/SMJFFoPo0eI/AAAAAAAAAH4/bEZdOSyAqh4/s1600-h/firsthalf.jpg"&gt;&lt;img id="BLOGGER_PHOTO_ID_5242828879217349090" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://3.bp.blogspot.com/_vATu7yhIrAw/SMJFFoPo0eI/AAAAAAAAAH4/bEZdOSyAqh4/s400/firsthalf.jpg" border="0" /&gt;&lt;/a&gt;&lt;br /&gt;&lt;div&gt;&lt;strong&gt;&lt;span style="color:#ff0000;"&gt;ನಿಮಗೆ ಗೊತ್ತಿದೆ. ಫಸ್ಟ್ ಹಾಫ್ ಈಗಾಗಲೇ ನಾಡು-ನಾಡಿನಾಚೆಗೂ ಮೆಚ್ಚುಗೆ ಪಡೆದಿದೆ. ಅಭಿನಂದನಾ ಗ್ರಂಥವೊಂದನ್ನು ಅಷ್ಟು ಚಂದಕ್ಕೂ ಮಾಡಬಹುದು ಅನ್ನುವುದನ್ನು ತೋರಿಸಿಕೊಟ್ಟಿದ್ದೀರಿ. ಹ್ಯಾಟ್ಸಾಫ್ ಟು ಆಲ್ ಅಂತ ಪ್ರಶಂಸೆಗಳಸುರಿಮಳೆಯಾಗುತ್ತಿದೆ. ನಾನಂತೂ ಫುಲ್ ಹ್ಯಾಪಿ.&lt;/span&gt;&lt;/strong&gt;&lt;/div&gt;&lt;br /&gt;&lt;div&gt;&lt;strong&gt;&lt;span style="color:#ff0000;"&gt;ಅಂದಹಾಗೆ ಫಸ್ಟ್ ಹಾಫ್ ಪುಸ್ತಕದಲ್ಲಿ ನಾನು ರವಿಬೆಳಗೆರೆಯವರನ್ನ ಒಂದು ಸಣ್ಣ ಇಂಟರ್ವ್ಯೂ ಅಂತ ಮಾಡಿದ್ದೀನಿ. ತುಂಬಾ ಕ್ರಿಸ್ಪಿಯಾದುದು. ಇಂಟರೆಸ್ಟಿಂಗ್ ಆದುದು. ಜಸ್ಟ್ ಅವರ ಮನಸ್ಸಿನ ಕದ ತಟ್ಟುವ ಪ್ರಯತ್ನ ಅಷ್ಟೆ. ಸುಮ್ನೆ ಓದಿಕೊಳ್ಳಿ.&lt;/span&gt;&lt;/strong&gt;&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಅಮ್ಮನಿಗಿಂತ ಹೆಚ್ಚು ಇಷ್ಟ ಆಗೋರು?&lt;/div&gt;&lt;br /&gt;&lt;div&gt;&lt;span style="color:#ff0000;"&gt;ಸೋದರ ಮಾವ&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಪದೇ ಪದೇ ಇಷ್ಟ ಆಗುವ ಹಾಡು? &lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಓಡುವ ನದಿ ಸಾಗರವಾ...&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಮೊದಮೊದಲು ಸಿಗರೇಟ್ ಸೇದಿದ್ದು?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಮೂರನೇ ಕ್ಲಾಸಿನಲ್ಲಿ&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಕಾಲೇಜಿನ ನಿಮ್ಮ ಕನಸಿನ ಹುಡುಗಿ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ನಟಿ ರೋಜಾ ರಮಣಿ&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಲಲಿತಾ ಅವರನ್ನ ಏನಂತ ಕರೀತಿದ್ರಿ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಮೇಡಮ್ ಷೇರ್&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ನಿಮ್ಮ ಬೆಸ್ಟ್ ಫ್ರೆಂಡ್?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಅಶೋಕ್ ಶೆಟ್ಟರ್&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ನಿಮ್ಮ ಇಷ್ಟದ ಬರಹಗಾರ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಅನರ್ೆಸ್ಟ್ ಹೆಮ್ಮಿಂಗ್ವೇ&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ನಿಮಗೊಬ್ಬ ಗುರು ಇದ್ದಾನಾ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಚಲಂ, ಖುಷ್ವಂತ್ ಸಿಂಗ್&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ನೀವು ಓದಿದ ಬೆಸ್ಟ್ ಬುಕ್?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ದಿ ಗಾಡ್ ಫಾದರ್&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಓದಿದ ಇರಿಟೇಟಿಂಗ್ ಅನಿಸೋ ಪುಸ್ತಕ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಅಂಥವು ಓದಿಸಿಕೊಳ್ಳೊಲ್ಲ&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ದಿ ಬೆಸ್ಟ್ ಅಂಡ್ ವಸ್ಟರ್್ ಮೂವೀ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ತೆಲುಗು 'ದೇವದಾಸು'/ ಅದರ ಎರಡನೇ ವರ್ಶನ್&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಬಾಲ್ಯದ ನಿಮ್ಮ ಕನಸು ಏನಾಗಿತ್ತು?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ದೊಡ್ಡವನಾಗಿ ಅಮ್ಮಂಗೆ ಸೀರೆ ಕೊಡಿಸಬೇಕು&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಪತ್ರಕರ್ತನಾಗದೇ ಇದ್ದಿದ್ದರೇ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಲಾರಿ ಡ್ರೈವರ್ ಆಗಿರ್ತಿದ್ದೆ&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ನಿಮ್ಮ ಕಣ್ತೆರಿಸಿದ ಘಟನೆ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಮೊದಲ ಮೋಸವಾದಾಗ&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಮೊದಲನೇ ಕ್ರಷ್?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ನಟಿ ಭಾರತಿ&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ನಿಮ್ಮ ಇಷ್ಟದ ಆ್ಯಕ್ಟರ್? ಆ್ಯಕ್ಟ್ರೆಸ್?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ದೇವಾನಂದ್/ ಮಧುಬಾಲಾ&lt;/span&gt;&lt;/div&gt;&lt;br /&gt;&lt;div&gt;&lt;span class=""&gt;&lt;span class=""&gt;&lt;/span&gt;ದೇವರೇ ಕಾಪಾಡು ಅಂದದ್ದಿದೆಯಾ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ನೆವೆರ್&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ನೀವು ಈಗಲೂ ಭಯ ಪಡೋದು ಯಾರಿಗೆ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ನಿವೇದಿತಾ&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ನೀವು ಕ್ಲಾಸಾ, ಮಾಸಾ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಜಸ್ಟ್ ಪಾಸು&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಫೇವರೀಟ್ ಕಾರ್?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಕಾಲು&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಮೂವರು ಮಕ್ಕಳಲ್ಲಿ ಬಹಳ ಇಷ್ಟ ಅನ್ನೋರು?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಕರ್ಣ, ಬಾನಿ, ಚೇತೂ&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಸಾಲ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ ಅಂತಂದ್ರೆ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಅನುಭವ ಆಗಿದೆ&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ರಾಜಕೀಯ ಮಾಡ್ತೀರಾ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಈಗಲ್ಲ&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಸದಾ ನಿಮ್ಮ ಟೇಬಲ್ ಮೇಲಿರೋ ವಸ್ತು?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಕನ್ನಡಕ, ಆ್ಯಶ್ಪಾಟ್&lt;/span&gt;&lt;/div&gt;&lt;br /&gt;&lt;div&gt;&lt;span class=""&gt;&lt;span class=""&gt;&lt;/span&gt;ಕನಸಿಗೊಂದು ವ್ಯಾಖ್ಯಾನ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಅದು ನನ್ನ ಜೀವನ&lt;/span&gt;&lt;/div&gt;&lt;br /&gt;&lt;div&gt;&lt;span class=""&gt;&lt;span class=""&gt;&lt;/span&gt;ಪ್ರೀತಿ ಸುಳ್ಳೋ ನಿಜವೋ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ತುಂಬ ಸತ್ಯ&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಸುಳ್ಳು ಹೇಳದೆ ಬದುಕೋದಕ್ಕೆ ಸಾಧ್ಯಾನಾ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ನನ್ನ ಕೈಲಿ ಆಗಿಲ್ಲ&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಏನಾದ್ರೂ ಕದ್ದದ್ದುಂಟಾ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಮನಸು&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಇಷ್ಟವಾದ ಕಲರ್?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಲ್ಯಾವೆಂಡರ್&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಸಿಎಮ್ ಆದ್ರೆ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ನೀವೇ ಡೆಪ್ಯೂಟಿ&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ನೀವು ಸಕ್ಕತ್ ಹಾಟಾ ಇಲ್ಲ ಕೂಲಾ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ರೂಮ್ ಟೆಂಪರೇಚರ್&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಹೊಗಳಿಕೆ-ತೆಗಳಿಕೆ ಎರಡನ್ನೂ ಹೇಗೆ ಸ್ವೀಕರಿಸ್ತೀರಿ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಕಾಫಿ ಮತ್ತು ಸಿಗರೇಟಿನಂತೆ&lt;/span&gt;&lt;/div&gt;&lt;br /&gt;&lt;div&gt;&lt;span class=""&gt;&lt;span class=""&gt;&lt;/span&gt;ಎಂದಾದರೂ ಆಟೋಗ್ರಾಫ್ ಹಾಕಿಸಿಕೊಂಡದ್ದುಂಟಾ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಗೆಳತಿಯರ ಕೈಲಿ&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಬೇಜಾನ್ ಅತ್ತಿದ್ದು?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಅಮ್ಮ ಸತ್ತ ಎಷ್ಟೋ ದಿನಕ್ಕೆ&lt;/span&gt;&lt;/div&gt;&lt;br /&gt;&lt;div&gt;&lt;span class=""&gt;&lt;span class=""&gt;&lt;/span&gt;ಅಪರೂಪದ ಕಾಣಿಕೆ ಕೊಟ್ಟೋರು?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಜನ್ಮ ಕೊಟ್ಟೋರು&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಸ್ಮೋಕಿಂಗ್ ಈಸ್ ಇಂಜ್ಯೂರಿಯಸ್ ಟು ಹೆಲ್ತ್ ನಿಮಗೆ ಅನ್ವಯ ಆಗುತ್ತಾ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ನಾಟ್ ಯೆಟ್&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಯಶಸ್ಸು ಅಂದ್ರೆ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಒಮ್ಮೆ ಸಿಕ್ಕು ಆಮೇಲೆ ಚಟವಾಗುವಂಥದು&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಸೋಲಿಗೊಂದು ಸಿಂಪಥಿ ಬೇಕೆ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಥತ್!&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಪ್ರೀತೀಲಿ ಹೇಳಿಹೋಗು ಕಾರಣ ಅಂದವರ್ಯಾರು?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ನಾನೇ&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಪದೇ ಪದೇ ಆಗೋ ನೆನಪು?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಅಮ್ಮ&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ರವಿ ಬೆಳಗೆರೆಯನ್ನ ನೀವೇ ವ್ಯಾಖ್ಯಾನಿಸೋದಾದ್ರೆ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ನಂಬಿಕಸ್ಥ&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಕವಿತೆ ಬರೆದದ್ದಿದೆಯಾ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಅಯ್ಯಪ್ಪ!&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಈಡೇರದ ಅತಿ ಸಣ್ಣ್ಡ ಕನಸು?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಓಡಿ ಓಡಿ ಓಡಿ ಸುಸ್ತಾಗುವುದು&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ನಿಮ್ಮ ಸ್ಟ್ರೆಂತ್ ಅಂಡ್ ವೀಕ್ನೆಸ್?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಕೆಲಸ ಮತ್ತು ಕೆಲಸ&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ನಿಮ್ಮ ಪಾಲಿನ ದೇವರಂಥವರು?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಬೆಳಗೆರೆ ಕೃಷ್ಣಶಾಸ್ತ್ರಿಗಳು&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಪದೇ ಪದೇ ಹೋಗಬೇಕು ಅನ್ನಿಸೋ ಸ್ಥಳ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಜೋಯಿಡಾದ ಕಾಡು&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ನಕ್ಸಲಿಸಂ ಬೇಕಾ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಮ್...!&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಇಷ್ಟ ಪಡುವ ತಿಂಡಿ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಬ್ರೈನ್ ಡ್ರೈ&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಶ್ರೇಷ್ಠ ದಾನ ಅಂದ್ರೆ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ದುಡಿಯುವ ಹಾದಿ ತೋರಿಸುವಿಕೆ&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಆಫ್ಟರ್ ಫಿಫ್ಟಿ ಮನಸ್ಸು ಏನನ್ನುತ್ತೆ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಹದಿನೆಂಟು ಮುಗಿದಂತಿಲ್ಲ&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಖಾಸ್ಬಾತ್ ಖಾಲಿ ಆದ್ರೆ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ನಾನೆಲ್ಲಿತರ್ೀನಿ?&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಬರೆದು ಬರೆದು ಬೋರಾಗಿದೆಯಾ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ನೆವೆರ್&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ನಿಮ್ಮ ಪುಸ್ತಕಗಳಲ್ಲೆಲ್ಲ ಹೆಚ್ಚು ಇಷ್ಟ ಆಗೋ ಪುಸ್ತಕ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಇನ್ನೂ ಬರೀಬೇಕಿದೆ&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ನಾನು ಅವರ ಥರ ಆಗಬೇಕು ಅನಿಸಿದ್ದಿದೆಯಾ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಮನೋಹರ ಮಳಗಾಂವಕರ್&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಒಂದಿನಾ ಆದ್ರೂ ಹಾಯ್ ಬೆಂಗಳೂರ್! ಎಡಿಟರ್ಷಿಪ್ ಬೇರೆಯವರಿಗೆ ಬಿಟ್ಟುಕೊಡ್ತೀರಾ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ನೆವೆರ್&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಸಿಎನ್ನೆನ್- ಐಬಿಎನ್ ಚಾನಲ್ಗೆ ಛೀಫ್ ಆಗಿ ಅಂದ್ರೆ ಹೋಗ್ತೀರಾ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ನೆವೆರ್&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ನಿಮ್ಮ ಕೋರ್ ಟೀಮನ್ನ ಯಾರಾದ್ರೂ ಹೈಜಾಕ್ ಮಾಡಿದ್ರೆ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಅವರ ಗತಿ?&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಸಿಗರೇಟ್ ಕಂಪನಿಗಳೆಲ್ಲ ಮುಚ್ಚೋದ್ರೆ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಬೀಡಿಗೆ ಬರವುಂಟೆ?&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ನಿವೇದಿತಾ ಅಂದ್ರೆ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಅಮ್ಮ&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಐಶೂ ಆಯ್ತು...ಶಿಲ್ಪಿ ಆಯ್ತು...ಸಾನಿಯಾ ಆಯ್ತು ಮುಂದ?&lt;/span&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಅದ್ಯಾರು ಪಡುಕೋಣೇ?&lt;/span&gt;&lt;/div&gt;&lt;br /&gt;&lt;div&gt;&lt;span class=""&gt;&lt;/span&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-6465712536943087126?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/6465712536943087126/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=6465712536943087126&amp;isPopup=true' title='7 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/6465712536943087126'/><link rel='self' type='application/atom+xml' href='http://www.blogger.com/feeds/6784968909963868342/posts/default/6465712536943087126'/><link rel='alternate' type='text/html' href='http://nadipreeti.blogspot.com/2008/09/blog-post.html' title='ಅಮ್ಮಂಗೆ ಸೀರೆ ಕೊಡಿಸಬೇಕು ಅನ್ನೋ ಕನಸಿತ್ತು'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_vATu7yhIrAw/SMJFFoPo0eI/AAAAAAAAAH4/bEZdOSyAqh4/s72-c/firsthalf.jpg' height='72' width='72'/><thr:total>7</thr:total></entry><entry><id>tag:blogger.com,1999:blog-6784968909963868342.post-5167392483307499858</id><published>2008-08-29T03:06:00.000-07:00</published><updated>2008-08-29T03:20:35.157-07:00</updated><title type='text'>ಹೇಗೆ ಹೇಳಲೀ ಅವನೇ ಬಂದಿದ್ದು ಅಂತ...</title><content type='html'>&lt;a href="http://2.bp.blogspot.com/_vATu7yhIrAw/SLfMHPIgWfI/AAAAAAAAAHw/ly3nHa5rpwU/s1600-h/avalu.jpg"&gt;&lt;img id="BLOGGER_PHOTO_ID_5239881116162218482" style="DISPLAY: block; MARGIN: 0px auto 10px; WIDTH: 419px; CURSOR: hand; HEIGHT: 503px; TEXT-ALIGN: center" height="396" alt="" src="http://2.bp.blogspot.com/_vATu7yhIrAw/SLfMHPIgWfI/AAAAAAAAAHw/ly3nHa5rpwU/s400/avalu.jpg" width="298" border="0" /&gt;&lt;/a&gt;&lt;br /&gt;&lt;div&gt;&lt;a href="http://4.bp.blogspot.com/_vATu7yhIrAw/SLfLm-0P-1I/AAAAAAAAAHo/1ahAhTaYoSM/s1600-h/avalu.jpg"&gt;&lt;/a&gt;&lt;br /&gt;&lt;br /&gt;&lt;div&gt;ಅವತ್ತು ಮನೆ ಬಾಗಿಲು ತೆಗೆದಾಗ&lt;/div&gt;&lt;div&gt;ಮನೆಯ ಒಳಗಡೆ ನಾನಿರಲಿಲ್ಲ&lt;/div&gt;&lt;br /&gt;&lt;div&gt;ಒಳಗೆ ಬಂದವನಿಗೆ ಬಾಯಾರಿಕೆ&lt;/div&gt;&lt;div&gt;ಎಂಥದೋ ಚಡಪಡಿಕೆ&lt;/div&gt;&lt;div&gt;ನೋಡಿದರೆ ಕಳ್ಳನಂತೆ, ಮಳ್ಳನಂತೆ&lt;/div&gt;&lt;div&gt;ಗುಮ್ಮನ ಗುಸಕ್&lt;/div&gt;&lt;div&gt;ಏನೋ ಕದಿಯಲು ಬಂದಿದ್ದಾನೆಯೇ?&lt;/div&gt;&lt;div&gt;ಕದ್ದುಬಿಟ್ಟರೇನು ಗತಿ ಮಗಳ ಹೃದಯ ?&lt;/div&gt;&lt;br /&gt;&lt;div&gt;ಅಮ್ಮ ಅದ್ದರಿಸಿದ್ದಾಳೆ&lt;/div&gt;&lt;div&gt;ಹಚಾ ಹಚಾ&lt;/div&gt;&lt;div&gt;ಸುಮ್ಮನೆ ಹಾಗೆ ಯಾರ ಮನೆಯಂಗಳಕ್ಕೂ &lt;/div&gt;&lt;div&gt;ಬರಬಾರದು!&lt;/div&gt;&lt;div&gt;ಮನದಂಗಳಕ್ಕೂ!&lt;/div&gt;&lt;br /&gt;&lt;div&gt;ಆದರೂ&lt;/div&gt;&lt;div&gt;ಅವನ ಕಣ್ಣಿದೆಯಲ್ಲೇ&lt;/div&gt;&lt;div&gt;ನೀಲಿ ಬಾನನ್ನೆಲ್ಲ ತಂದು ಎರಕ ಹುಯ್ದಂತೆ&lt;/div&gt;&lt;div&gt;ಹುಬ್ಬೋ ಕಡುಕಪ್ಪು ಕಾಮನ ಬಿಲ್ಲು&lt;/div&gt;&lt;div&gt;ಎದೆ ಸೆಟೆದು ನಿಂತರೆ ವೀರಬಾಹು&lt;/div&gt;&lt;br /&gt;&lt;div&gt;ಎಲ್ಲಾ ಸರಿ&lt;/div&gt;&lt;div&gt;&lt;span class=""&gt;ಸರಿಯಿಲ್ಲ ಅವನು ಇಲ್ಲಿಗೆ ಬಂದದ್ದು&lt;/span&gt;&lt;/div&gt;&lt;div&gt;***&lt;/div&gt;&lt;div&gt;&lt;span class=""&gt;ನಾನು ಹೋಗುವಷ್ಟರಲ್ಲಿ &lt;/span&gt;&lt;/div&gt;&lt;div&gt;&lt;span class=""&gt;ಅವನು ಹೋಗಿಯಾಗಿತ್ತು&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಅಮ್ಮ ಕೇಳಿದಳು&lt;/span&gt;&lt;/div&gt;&lt;div&gt;&lt;span class=""&gt;ಬಂದವನು ಯಾರೆ?&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಯಾರೆಂದು ಹೇಳಲಿ?&lt;/span&gt;&lt;/div&gt;&lt;div&gt;&lt;span class=""&gt;ಯಾರೋ ಕಳ್ಳನಿರಬೇಕು ಬಿಡು!&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಕದಿಯುವುದಕ್ಕೆ ನಮ್ಮಲ್ಲೇನಿದೆ&lt;/span&gt;&lt;/div&gt;&lt;div&gt;&lt;span class=""&gt;ನನ್ನ ಹೃದಯವೊಂದನ್ನು ಬಿಟ್ಟು&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಆದರೂ &lt;/span&gt;&lt;/div&gt;&lt;div&gt;&lt;span class=""&gt;ಖಾಲಿ ಎದೆಯ ಒಳಗೊಂದು&lt;/span&gt;&lt;/div&gt;&lt;div&gt;&lt;span class=""&gt;ಕನಸು ಜೀಕುತ್ತಿದೆ&lt;/span&gt;&lt;/div&gt;&lt;div&gt;&lt;span class=""&gt;ಮನಸ ದಾರಿಯಲ್ಲಿ&lt;/span&gt;&lt;/div&gt;&lt;div&gt;&lt;span class=""&gt;ಮಲ್ಲಿಗೆ ಅರಳಿದೆ&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಹಾರಿ ಬಿಡಲಾ?&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಬಾಗಿಲಲ್ಲಿ ಅವನ ಕೈಯ್ಯ ಮಿದುವಿತ್ತು&lt;/span&gt;&lt;/div&gt;&lt;div&gt;&lt;span class=""&gt;ಮೈಯ್ಯ ಘಮವಿತ್ತು&lt;/span&gt;&lt;/div&gt;&lt;div&gt;&lt;span class=""&gt;ಬಿಟ್ಟು ಹೋದ ಉಸಿರಿನ&lt;/span&gt;&lt;/div&gt;&lt;div&gt;&lt;span class=""&gt;ಪಸೆ ಇತ್ತು&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ಅಮ್ಮನಿಗೋ ಆತಂಕ&lt;/span&gt;&lt;/div&gt;&lt;div&gt;&lt;span class=""&gt;ಹೇಗೆ ಹೇಳಲೀ ಅವನೇ ಬಂದಿದ್ದು ಅಂತ! &lt;/span&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-5167392483307499858?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/5167392483307499858/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=5167392483307499858&amp;isPopup=true' title='7 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/5167392483307499858'/><link rel='self' type='application/atom+xml' href='http://www.blogger.com/feeds/6784968909963868342/posts/default/5167392483307499858'/><link rel='alternate' type='text/html' href='http://nadipreeti.blogspot.com/2008/08/blog-post_29.html' title='ಹೇಗೆ ಹೇಳಲೀ ಅವನೇ ಬಂದಿದ್ದು ಅಂತ...'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_vATu7yhIrAw/SLfMHPIgWfI/AAAAAAAAAHw/ly3nHa5rpwU/s72-c/avalu.jpg' height='72' width='72'/><thr:total>7</thr:total></entry><entry><id>tag:blogger.com,1999:blog-6784968909963868342.post-6827252575824716172</id><published>2008-08-28T23:26:00.000-07:00</published><updated>2008-08-28T23:31:12.153-07:00</updated><title type='text'>ಆಳೆತ್ತರಕ್ಕೆ ನಿಂತಿದ್ದ ಅಪ್ಪನ  ಕಣ್ಣಲ್ಲೂ ಅಂತದೇ ದುಃಖವಿತ್ತಾ?</title><content type='html'>ಅವನು ರಿಚ್  rich ಅಪ್ಪ.ಮೂರು ತಲೆಮಾರು ತಿಂದರೂ ಮುಗಿಯದ ಆಸ್ತಿ ಅವನ ಬಳಿಯಿತ್ತು. ಕಾರು, ಬಂಗಲೇ, ಎಸ್ಟೇಟ್. ಹೇಳಬೇಕೆಂದ್ರೆ  ಯಾವುದೇ ಹೊಸ ಕಾರು ಬಂದರೂ ಅದರ ಮಾರನೇ ದಿನವೇ ಇವರ ಮನೆಯ ಮುಂದೆ ನಿಂತಿರುತ್ತಿತ್ತು, ಅಷ್ಟರಮಟ್ಟಿಗೆ ಈ ಅಪ್ಪ  ಕರೋಡ್ಪತಿ.ಇಂಥ ಕರೋಡ್ಪತಿಗೆ  ತೇಜ ಅನ್ನೋ ಒಬ್ಬನೇ ಸುಪುತ್ರ. ಇಂಜಿನಿಯರಿಂಗ್  ಓದುತ್ತಿದ್ದ. ಈ ಬಾರಿ ಕೊನೆ ಸೆಮಿಸ್ಟರ್ನಲ್ಲಿ ಹೈಯೆಸ್ಟ್ ಮಾಕ್ಸರ್್ ತಗೊಂಡೇ ತಗೋತೀನಿ. ಕಸಮ್ ಡ್ಯಾಡ್ . ಆದ್ರೆ ನನ್ನ ಬತರ್್ಡೇಗೆ ನನಗೊಂದು ಸ್ಕೋಡ ಕಾರು ಬೇಕೇ ಬೇಕು ಅಂತ ಅಪ್ಪನಿಗೆ ದುಂಬಾಲು ಬಿದ್ದಿದ್ದ. ಒಬ್ಬನೇ ಮಗ, ಇರುವ ಆಸ್ತಿಯನ್ನೆಲ್ಲ ಯಾರಿಗೇ ಕೊಡೋದು? ಮಜ್ಜವಾಗಿರಲಿ ನನ್ನ ಮಗ ಅನ್ನೋದು ಅಪ್ಪನ ಆಸೆ. ಹಾಗಿದ್ದೂ ತುಂಬಾ ಸಲುಗೆ ಬಿಟ್ಟರೆ ಎಲ್ಲಿ ಮಗ ದಾರಿ ತಪ್ಪಿ ಹೋದಾನೋ ಅನ್ನುವ ಆತಂಕವೂ ಒಳಗೊಳಗೇ ಕಾಡುತ್ತಿತ್ತು. ಮಗ ಸ್ಕೋಡ ಕೇಳಿದನಲ್ಲ ಆವಾಗ, ನೋಡೋಣ ಮೈ ಸನ್ ಅಂತ  ಬೇಕಂತಲೇ ಮಾತು ತೇಲಿಸಿಬಿಟ್ಟಿದ್ದ.   ಅಪ್ಪ ನನಗೆ ಸ್ಕೋಡಾ ಕಾರು ಕೊಡಿಸದೇ ಇರೋದಿಲ್ಲ. ಯಾಕೆಂದ್ರೆ ನಾನಂದ್ರೆ ಅಪ್ಪನಿಗೆ ಅಷ್ಟಿಷ್ಟ. ಇಷ್ಟಕ್ಕೂ ಅವರು ನಾನು ಏನು ಕೇಳಿದೆನೋ ಅವನ್ನೆಲ್ಲ ಕೊಡಿಸಿಯೇ ಇದಾರೆ! ಇದನ್ನೂ ಹಾಗೇ, ಖಂಡಿತಾ ಕೊಡಸ್ತಾರೆ! ನನ್ನ ಬತರ್್ಡೇ ಪಾಟರ್ಿ ಮುಗಿಸಿಕೊಂಡು ಮೈ ಸ್ವೀಟ್ ಹಾಟರ್್ ಋತುವನ್ನು ಕರೆದುಕೊಂಡು ಜುಮ್ಮಂತ ಒಂದು ರೌಂಡ್ ಹೋಗಿ ಬಂದುಬಿಡಬೇಕು. ಸಾಧ್ಯವಾದರೇ ಅಪ್ಪನಿಗೆ ಸುಳ್ಳು ಹೇಳಿ ಅವಳನ್ನು  ಬೇಕಲ್ ಫೋಟರ್್ಗೆ ಕರ್ಕೊಂಡು ಹೋಗಬೇಕು.  ಅಲ್ಲಿ ಕೋಟೆ ಮೇಲೆ ನಿತ್ಕೊಂಡು ಅವಳಿಗೊಂದು ಕೆಂಪು ಗುಲಾಬಿ ಕೊಡ್ತಾ ಕೊಡ್ತಾ  ಛಕ್ಕಂತ ಒಂದು ಮುತ್ತು ಕೊಟ್ಟುಬಿಡಬೇಕು.  ಹೇಗೆ ರಿಯಾಕ್ಟ್ ಮಾಡ್ತಾಳೋ ಏನೋ? ಬಟ್ ನಾನು ಮಾಡೇ ಮಾಡ್ತೀನಿ.  ಅದಕ್ಕಿಂತ ಥ್ರಿಲ್ಲಿಂಗ್ ಆದ ವಿಷ್ಯ ಇನ್ನೊಂದುಂಟೆ. ದೇವರೇ ಅಪ್ಪ ಕಾರು ಕೊಡಿಸಲಿ.... ಋತುಗೆ ಪಪ್ಪಿ ಕೊಡುವ ಭಾಗ್ಯ ನನ್ನದಾಗಲೀ...ಹೀಗೇನೋ ಹಂಬಲಿಸಿದ.    ಆ ದಿನ, ಬತರ್್ಡೇ ದಿನವೂ ಬಂತು. ಹೊಸ ಬಟ್ಟೆ, ಹೊಸ ಕಾರು, ಋತುಗೆ ಕೊಡುವ ಮುತ್ತು ನೆನಸಿಕೊಂಡೇ ತೇಜು ರೋಮಾಂಚಿತನಾಗಿದ್ದ. ಇಂಜಿನಿಯರಿಂಗ್ ಅನ್ನು  ಹೈಯಸ್ಟ್ ಮಾಕ್ಸರ್್ ತೆಗೆದು ಪಾಸು ಮಾಡಿದ್ದ. ಅಪ್ಪ ಖುಷಿ ಖುಷಿಯಾಗಿದ್ದರು. ಕಾರು ಗ್ಯಾರಂಟಿ ಬಿಡು ಅಂದುಕೊಂಡ.     ಬೆಳಿಗ್ಗೆ ಎದ್ದವನಿಗೆ ಅಪ್ಪನದೇ ಮೊದಲ ವಿಷ್.     ಹ್ಯಾಪಿ ಬತರ್್ ಡೇ ಟು ಯು ಮೈ ಸನ್. ಜೊತೆಗೆ ಕೈಯಲ್ಲೊಂದು ಕೆಂಪು ಕೆಂಪಾದ ಕಾಗದದಿಂದ ವ್ರಾಪ್ ಮಾಡಿದ ಗಿಫ್ಟ್. ಎಂದಿನಂತೆ ಒಂದು ಸಿಹಿ ಮುತ್ತು.    ತೇಜುನ ತಲೆಯ ತುಂಬಾ ಸ್ಕೋಡಾ ಕಾರೇ!    ಖುಷಿ ಖುಷಿಯಿಂದ ಗಿಫ್ಟ್ಪ್ಯಾಕ್ ಓಪನ್ ಮಾಡಿದರೆ ಒಳಗೇನಿದೆ?    ಫಳ ಫಳ ಹೊಳೆಯುವ ಭಗವದ್ಗೀತೆ ಪುಸ್ತಕ.    ತೇಜುಗೆ ಶಾಕ್.    ವಾಟ್ ಈಸ್ ದಿಸ್ ಡ್ಯಾಡ್. ನಿಮ್ಮಿಂದ ನಾನು ಈ ಭಗವದ್ಗೀತೆ ಎಕ್ಸ್ಪೆಕ್ಟ್ ಮಾಡಿರಲಿಲ್ಲ. ಐ ಹೇಟ್ ಯು ಡ್ಯಾಡಿ. ನಾನೀಗಲೇ ಮನೆ ಬಿಟ್ಟು ಹೋಗ್ತಾ ಇದೀನಿ ಅಂತ ಅಪ್ಪನ ಒಂದು ಮಾತಿಗೂ ಕಾಯದೇ ಕಣ್ಣೀರಾಕಿಕೊಂಡು ಹೊರಟುಬಿಟ್ಟಿದ್ದ.    ಹೋದವನು ಕೆಲವೇ ವರ್ಷಗಳಲ್ಲಿ ಮುಂಬೈನ ದೊಡ್ಡ ಬಿಜಿನೆಸ್ ಮ್ಯಾನ್ ಎನಿಸಿಕೊಂಡ. ತೇಜು ಈಗ ಬಿಜಿ ಬಿಜಿ ಬಿಜಿ.     ಹೀಗಿದ್ದವನಿಗ,ೆ ಎಷ್ಟೋ ವರ್ಷಗಳ ನಂತರ ಅಪ್ಪನನ್ನ ನೋಡಬೇಕು ಅಂತ ಅನಿಸಿದೆ. ಹೆಂಡತಿ, ಮಕ್ಕಳು, ಕೆಲಸ, ಆಸ್ತಿ ಮಾಡುವುದರಲ್ಲೇ ವಯಸ್ಸಾದ ಅಪ್ಪನನ್ನು ಮರೆತುಬಿಟ್ಟೆನಲ್ಲ ಅಂತ ಕಾಡುವುದಕ್ಕೆ ಶುರುವಾಗಿದೆ. ತಕ್ಷಣ ಹೊರಡಬೇಕು ಅಂತ ಅಂದುಕೊಂಡವನ ಮೊಬೈಲ್ಗೊಂದು ಮೆಸೇಜು. ನಿನ್ನ ಅಪ್ಪ ತೀರಿಕೊಂಡು ತುಂಬಾ ದಿನವಾಯಿತು. ನೀನು ಬಂದು ಇಲ್ಲಿನ ಆಸ್ತಿಪಾಸ್ತಿಗೊಂದು ವ್ಯವಸ್ಥೆ ಮಾಡು ಅಂತ.    ಅರ್ರೆ ಅಪ್ಪ ತೀರಿಕೊಂಡರೇ?    ಛೇ ನನಗೆ ಗೊತ್ತೇ ಆಗಲಿಲ್ಲವಲ್ಲ. ಅಪ್ಪ ನನ್ನನ್ನು ಎಷ್ಟು ಮಿಸ್ ಮಾಡಿಕೊಂಡರೋ ಏನೋ! ಅವರಿಗೆ ನನ್ನ ಮೇಲೆ ಅತೀವ ಪ್ರೀತಿ ಇತ್ತು. ಅಮ್ಮ ಸತ್ತ ಮೇಲೆ ಮಲತಾಯಿ ಬಂದ್ರೆ ನನ್ನ ಮಗನನ್ನು ಹೇಗೆ ನೋಡಿಕೊಳ್ಳುತ್ತಾಳೋ ಅನ್ನುವ ಆತಂಕದಿಂದ ಎರಡನೇ ಮದುವೆಯನ್ನೂ ಆಗದೇ ಒಬ್ಬಂಟಿಯಾಗಿ  ಇಡೀ ಜೀವನ ಕಳೆದುಬಿಟ್ಟರಲ್ಲ! ಅಪ್ಪನನ್ನು ನಾನು ಕೊನೆ ಗಳಿಗೆಯಲ್ಲಿಯಾದರೂ ಸರಿಯಾಗಿ ನೋಡಿಕೊಳ್ಳಬೇಕಿತ್ತು. ಛೇ ನಾನು ತಪ್ಪು ಮಾಡಿಬಿಟ್ಟೆ! ಕಣ್ಣು ಒದ್ದೆ ಒದ್ದೆ. ಮನಸ್ಸಿನ ತುಂಬಾ ರೋದನ. ಅಪ್ಪನಿಗಾಗಿ ಹಂಬಲಿಸಿದ.   ತಕ್ಷಣ ಊರಿಗೆ ಹೊರಟ.    ಅಲ್ಲಿ ಮನೆಯ ಹೊಸ್ತಿಲು ತುಳಿದರೇ ಅಪ್ಪನದೇ ನೆನಪು. ಅಪ್ಪನ ತೊಡೆಯ ಮೇಲೆ ಕುಳಿತು ಕೆನ್ನೆ ಗಿಂಡುತಿದ್ದದ್ದು,  ಹೆಗಲ ಮೇಲೆ ಕೂರಿಸಿಕೊಂಡು ನಿಂತಿದ್ದು, ಬೆನ್ನ ಮೇಲೆ ಉಪ್ಪು ಮೂಟೆ ಆಡಿಸಿದ್ದು, ಬೆಲೂನ್ ಕಟ್ಟಿ ಆಕಾಶಕ್ಕೆ ಆರಿಸಿದ್ದು, ಕೊನೆಯ ಬತರ್್ಡೇವರೆಗಿನ  ಒಟ್ಟು ಇಪ್ಪತ್ತೈದು ಬತರ್್ಡೇ ಫೋಟೋಗಳು. ಅದರಲ್ಲಿ ಮಿಸ್ ಮಾಡದೇ ಅಪ್ಪ ಕೆನ್ನೆಗಿಡುತ್ತಿದ್ದ ಸಿಹಿಸಿಹಿ ಮುತ್ತು....ಯಾಕೋ ದುಃಖ ತಡೆಯಲಾಗಲಿಲ್ಲ. ಅಲ್ಲೇ ಹೊಸ್ತಿಲ ಬಳಿ ಕುಳಿತು ಬಿಕ್ಕತೊಡಗಿದ. ಆದರೆ ಎಲ್ಲಿ ಶಮನವಾದೀತು?   ಯಾರೋ ಬಂದು, ನಿಮ್ಮಪ್ಪ ಒಂದಿಷ್ಟು ಇಂಪಾಟರ್ೆಂಟ್ ಅನ್ನುವ ವಸ್ತುಗಳನ್ನೆಲ್ಲ ಒಂದು ರೂಮಿನಲ್ಲಿಟ್ಟುಹೋಗಿದ್ದಾರೆ. ನೋಡಿ ಅಂದ್ರು.   ಮೆಲ್ಲಗೆ ರೂಮಿನ ಬಾಗಿಲು ತೆಗೆದು ಒಳ ಅಡಿ ಇಟ್ಟರೆ ಅಷ್ಟೆಲ್ಲ ಇಂಪಾಟರ್ೆಂಟ್ ವಸ್ತುಗಳ ನಡುವೆ ಅದೇ ಕೆಂಪು ಕೆಂಪಾದ ವ್ರಾಪರ್ನ ಗಿಫ್ಟ್ಪ್ಯಾಕ್.    ಮೆಲ್ಲಗೆ ಅದರ ಮೈ ದಡವಿ ಒಳಗಿನ ಭಗವದ್ಗೀತೆ ತೆಗೆದರೆ ಠಣ್ ಅಂತ ಕೆಳಗೆ ಏನೋ ಬಿದ್ದಂಗಾಯಿತು.    ಏನು ಅಂತ ನೋಡಿದರೆ ಸ್ಕೋಡ ಕಾರಿನ ಕೀ. ಅದರ ಟ್ಯಾಗ್ನಲ್ಲಿ ನಮೂದಾದ ತನ್ನ ಇಪ್ಪತ್ತೈದನೆಯ ಬತರ್್ಡೇ ಡೇಟ್ ಮತ್ತು ವಿಷಸ್.    ಅಂದ್ರೆ ಅಪ್ಪ ನನಗೆ ಕೊಡಬೇಕೆಂದಿದ್ದ ಕಾರ್ ಕೀಯನ್ನ ಈ ಪುಸ್ತಕದೊಳಗಿಟ್ಟು ಕೊಟ್ಟರಾ? ದೇವರೆ ನನಗೇನಾಗಿತ್ತು ಅವತ್ತು? ಕ್ಷಣ ಪುಸ್ತಕ ತೆಗೆದು ನೋಡಿದ್ದರೂ ನನ್ನ ಅಪ್ಪ ನನ್ನ ಬಳಿಯೇ ಇರುತ್ತಿದ್ರಲ್ಲ! ಆ ಒಂದು  ತಾಳ್ಮೆಯನ್ನೂ ಯಾಕೆ ಕಿತ್ತುಕೊಂಡಿಬಿಟ್ಟೆ ದೇವರೇ?     ಕಣ್ಣು ತಿರ್ಗಾ ಮಂಜಾದವು.    ನಿಲ್ಲಲಾಗದೇ ಹೊರಕ್ಕೆ ಬಂದು ಕುಳಿತವನ ಎದೆಯ ತುಂಬಾ ದುಃಖದ ಹೊಳೆ. ಎದುರಿನ ಫೋಟೊದಲ್ಲಿ ಆಳೆತ್ತರಕ್ಕೆ ನಿಂತಿದ್ದ ಅಪ್ಪನ ಕಣ್ಣಲ್ಲೂ ಅಂತದೇ ದುಃಖವಿತ್ತಾ? ಗೊತ್ತಿಲ್ಲ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-6827252575824716172?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/6827252575824716172/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=6827252575824716172&amp;isPopup=true' title='2 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/6827252575824716172'/><link rel='self' type='application/atom+xml' href='http://www.blogger.com/feeds/6784968909963868342/posts/default/6827252575824716172'/><link rel='alternate' type='text/html' href='http://nadipreeti.blogspot.com/2008/08/blog-post_4514.html' title='ಆಳೆತ್ತರಕ್ಕೆ ನಿಂತಿದ್ದ ಅಪ್ಪನ  ಕಣ್ಣಲ್ಲೂ ಅಂತದೇ ದುಃಖವಿತ್ತಾ?'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><thr:total>2</thr:total></entry><entry><id>tag:blogger.com,1999:blog-6784968909963868342.post-7575662765585770776</id><published>2008-08-22T23:14:00.000-07:00</published><updated>2008-08-22T23:19:11.415-07:00</updated><title type='text'>ಆರು ಹಾರ್ರರ್ ಸ್ಟೋರೀಸ್</title><content type='html'>&lt;a href="http://2.bp.blogspot.com/_vATu7yhIrAw/SK-rrQA3aUI/AAAAAAAAAG8/dSXEd3_xcdM/s1600-h/www1.jpg"&gt;&lt;img id="BLOGGER_PHOTO_ID_5237593651176499522" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://2.bp.blogspot.com/_vATu7yhIrAw/SK-rrQA3aUI/AAAAAAAAAG8/dSXEd3_xcdM/s400/www1.jpg" border="0" /&gt;&lt;/a&gt;&lt;br /&gt;&lt;div&gt;&lt;span style="font-size:180%;"&gt;1.&lt;/span&gt; &lt;/div&gt;&lt;br /&gt;&lt;div&gt;ಊರಿಗೆ ಆರು ತಿಂಗಳಾದ ಮೇಲೆ ಹೊರಟಿರ್ತೀರಿ. ಇರೋದೊಂದೇ ಬಸ್ ಆ ರೂಟ್ನಲ್ಲಿ. ಹೋಗಲೋ ಬೇಡವೋ ಅಂತ ಯೋಚಿಸಿ, ಸರಿ ಯಾರಾದ್ರೂ ಊರಿನವರು ಸಿಗಬಹುದು ಅಂತ ಬಸ್ ಹತ್ತುತ್ತೀರಿ. ಆದ್ರೆ ಇಳಿಯುವಾಗ ನಿಮ್ಮನ್ನು ಬಿಟ್ಟು ಯಾರೊಬ್ಬರೂ ಬಸ್ನಿಂದ ಇಳಿಯುವುದಿಲ್ಲ. ಆಗಲೇ ಎದೆಯಲ್ಲಿ ನಡುಕ ಶುರುವಾಗುತ್ತದೆ. ಮುಖ್ಯ ದಾರಿಯಿಂದ ಒಂದು ಕಿಲೋಮೀಟರ್ ಒಳಕ್ಕೆ ಹೋದ್ರೆ ಮಾತ್ರ ನಿಮ್ಮ ಊರು ಸಿಗೋದು. ನೋ ಸ್ಟ್ರೀಟ್ ಲೈಟ್. ಎರಡೂ ಕಡೆ ಕರಿ ಕಂಬಳಿ ಹೊದ್ದುಕೊಂಡು ಅವಿತು ಕುಳಿತಂಥ ಜಾಜಿ ಮುಳ್ಳಿನ ಪೊದೆಗಳು. ಅದನ್ನಾವರಿಸಿಕೊಂಡ ಕಗ್ಗತ್ತಲು. ಜೀರುಂಡೆಯ ಗುಂಯ್ ಗುಂಯ್. ಮೈ ಸೋಕುವ ತಣ್ಣನೆಯ ಗಾಳಿ. ಯಾರಾದ್ರೂ ಸಿಕ್ಕಾರೇನೋ ಅಂತ ಎರಡು ನಿಮಿಷ ಕಾದು ಕಾಲೆಳೆದುಕೊಂಡು ಒಬ್ಬರೇ ಹೊರಡ್ತೀರಿ. ಅಜ್ಜಿ ಹೇಳಿದ್ದ ಕೊಳ್ಳಿ ದೆವ್ವ ನೆನಪಾಗುತ್ತೆ. ಹುಣಸೇ ಮರದಲ್ಲಿ ಉಲ್ಟಾ ನೇತಾಡೋ ದೆವ್ವಗಳು ನೆನಪಾಗ್ತವೆ. ಗೊಬ್ಬರ ಸಿಗಲಿಲ್ಲ ಅಂತ ಆರು ತಿಂಗಳ ಹಿಂದೆ ನೇಣುಹಾಕಿಕೊಂಡ ಶಾಂತಪ್ಪ ನೆನಪಾಗ್ತಾನೆ. ದೇವರೇ ಹೇಗಪ್ಪಾ ಹೋಗೋದು? ಅಂದುಕೊಳ್ಳುವ ಹೊತ್ತಿಗೆ ಯಾರೋ ಹಿಂದಿನಿಂದ ನಿಮ್ಮ ಹೆಸರಿಡಿದು ಕರೆದಂತಾಗುತ್ತದೆ. ಗಾಬರಿಯಿಂದ ತಿರುಗಿ ನೋಡಿದರೆ ಶ್ರೀನಿವಾಸ. ಹಳೇ ಫ್ರೆಂಡ್. ಅರೇ ನೀನೇನೋ? ಎಷ್ಟು ದಿನ ಆಯ್ತು ನಿನ್ನನ್ನ ನೋಡಿ. ಬಸ್ ಲೇಟ್ ಆಯ್ತಾ? ಒಬ್ಬನೇ ಹೋಗೋದಕ್ಕೆ ಭಯ ಅನಿಸಿರಬೇಕಲ್ವಾ? ನಾನಿದೀನಲ್ಲ ಜೊತೆಗೆ, ಬಾ ಬಾ. ಹೇಗಿದೀಯಾ? ಸಿಟಿಗೆ ಹೋದವ್ನು ನಮ್ಮೂರ್ಗೆ ಬರೋದೆ ಬಿಟ್ಟಬಿಟ್ಟಲ್ಲಪ್ಪ! ನಾನೂ ಪಕ್ಕದೂರಿಗೆ ಹೋಗಿದ್ದೆ ಹೊರಡೋದು ಲೇಟಾಗೋಯ್ತು. ಆಮೇಲೆ ಏನ್ ಸಮಾಚಾರ? ಅಂತ ನಿಮ್ಮ ಪಕ್ಕದಲ್ಲೇ ಭುಜಕ್ಕೆ ಭುಜ ತಾಕಿಸಿಕೊಂಡು ನಡೆಯತೊಡಗುತ್ತಾನೆ. ನಿಮಗೆ ಹೋದ ಜೀವ ಬಂದಂತಾಗುತ್ತದೆ. ಕೊನೆಗೂ ಒಬ್ಬ ಗೆಳೆಯನನ್ನ ಕಷ್ಟ ಕಾಲಕ್ಕೆ ಕಳಿಸ್ದಲ್ಲ ಥ್ಯಾಂಕ್ ಗಾಡ್ ಅಂದ್ಕೊಳ್ತೀರಿ.ಹಾಗೆ ಮಾತಾಡ್ತಾ ಮಾತಾಡ್ತಾ ಮಾತಾಡ್ತಾ ಊರು ಸಮೀಪಿಸುತ್ತದೆ. ನಿಮ್ಮ ಮನೆಯಿಂದ ಎರಡು ಗಲ್ಲಿ ದಾಟಿದರೆ ಶ್ರೀನಿವಾಸನ ಮನೆ, ಹೌದಾ? ನಿಮ್ಮ ಮನೆ ಹತ್ತಿರ ಆಗ್ತಿದ್ದ ಹಾಗೇ ನಿಮ್ಮನ್ನು ದಾಟಿ ಆಯ್ತಪ್ಪ ಸಿಕ್ತೀನಿ. ನೆಕ್ಸ್ಟ್ ಟೈಮ್ ಬಂದಾಗ ಅದೇ ದಾರಿಯಲ್ಲಿ ಕಾಯ್ತಾ ಇರ್ತೀನಿ. ಮರೀಬೇಡ ಅಂತ ಕೈ ಬೀಸಿ ಹೊರಟುಬಿಡ್ತಾನೆ. ನೀವು ಗುಗ್ಗು ಥರ ಓಕೆ ಬಾಯ್ ಅಂತೀರಿ.ಮನೆಗೆ ಹೋದ್ರೆ ಅಮ್ಮ, ಇಷ್ಟೊತ್ತಲ್ಲಿ ಯಾಕೋ ಬರೋದಕ್ಕೆ ಹೋದೆ. ಜನ ಸಂಜೆ ಆದಮೇಲೆ ತಿರುಗಾಡೋದಕ್ಕೆ ಹೆದರ್ತಾರೆ. ಬೆಳಿಗ್ಗೆ ಬಂದಿದ್ರೂ ಆಗ್ತಿತ್ತಪ್ಪ. ಏನು ಅಂತ ಕೆಲಸ ಇಲ್ಲಿ ಕಡಿದುಗುಡ್ಡೆ ಹಾಕೋದಿತ್ತು ಅಂತಾರೆ.ಇಲ್ಲಮ್ಮ ಒಬ್ಬನೇ ಬರಲಿಲ್ಲ. ಜೊತೇಲಿ ನನ್ನ ಹಳೇ ಗೆಳೆಯ ಶ್ರೀನಿವಾಸ ಇದ್ನಲ್ಲ ಅವನು ಸಿಕ್ಕಿದ್ದ. ಜೊತೇಲೇ ಬಂದ್ವಿ!ಶ್ರೀನಿವಾಸಾನಾ?ಯಾಕಮ್ಮ?ಅವನು ಸತ್ತು ಎರಡು ತಿಂಗಳಾಯ್ತಲ್ಲೋ?ಈ ಮಾತು ಕೇಳಿದ ಮೇಲಿನ ನಿಮ್ಮ ಸ್ಥಿತಿ ನನ್ನ ಊಹೆಗೂ ನಿಲುಕುತ್ತಿಲ್ಲ.&lt;/div&gt;&lt;br /&gt;&lt;div&gt;2. &lt;/div&gt;&lt;br /&gt;&lt;div&gt;ಇಡೀ ಜಗತ್ತು ನಿನರ್ಾಮವಾಗಿಹೋಗಿರುತ್ತೆ. ಆದ್ರೆ ಅದು ಹೇಗೋ ಒಬ್ಬನೇ ಒಬ್ಬ ತಪ್ಪಿಸಿಕೊಂಡು ಕದವಿಕ್ಕಿಕೊಂಡು ಕುಳಿತುಬಿಡುತ್ತಾನೆ. ಅವನಿಗೂ ಗೊತ್ತು ಈ ಜಗತ್ತಿನಲ್ಲಿ ನನ್ನೊಬ್ಬನನ್ನು ಬಿಟ್ಟರೆ ಬೇರೆ ಯಾರೂ ಇಲ್ಲ ಅಂತ. ಅಂತ ಸಮಯದಲ್ಲಿ ನಡುರಾತ್ರಿಯಲ್ಲಿ ಯಾರೋ ಬಾಗಿಲು ತಟ್ಟಿದರೇ?ಇದಕ್ಕಿಂತ ಹಾರ್ರರ್ ಸ್ಟೋರಿ ಇದೆಯಾ?&lt;/div&gt;&lt;br /&gt;&lt;div&gt;3. &lt;/div&gt;&lt;br /&gt;&lt;div&gt;ಯಾವುದೋ ತಮಿಳು ಫಿಲ್ಮ್ನಲ್ಲಿ ನೋಡಿದ್ದು.ಒಬ್ಬ ರಾತ್ರಿ ಕಾಡಿನಲ್ಲಿ ಹೋಗ್ತಿರ್ತಾನೆ. ಇದ್ದಕ್ಕಿದ್ದಂತೆ ಬೀಡಿ ಸೇದಬೇಕು ಅನ್ನೋ ಆಸೆಯಾಗುತ್ತೆ. ಆದ್ರೆ ಬೀಡಿ ಇದೆ ಬೆಂಕಿಪೊಟ್ಟಣ ಇಲ್ಲ. ಕೊರೆವ ಚಳಿ ಬೇರೆ. ಏನ್ ಮಾಡೋದು?ಹಾಗಂದುಕೊಂಡು ಎರಡು ಹೆಜ್ಜೆ ಇಟ್ಟಿಲ್ಲ ಎದುರುಗಡೆಯಿಂದ ಒಬ್ಬ ಬರ್ತಿದ್ದಾನೆ. ಆಹಾ ಒಳ್ಳೇದೇ ಆಯ್ತು ಅಂದುಕೊಂಡು.ಅಣ್ಣ ಬೆಂಕಿಪೊಟ್ಟಣ ಇದೆಯಾ?ಇದೆ. ಈತ ಅವನ ಹತ್ತಿರಕ್ಕೆ ಹೋಗಿ ನಿಲ್ಲುತ್ತಾನೆ. ಆ ವ್ಯಕ್ತಿಯೇ ಬೀಡಿಗೆ ಬೆಂಕಿ ಹಚ್ಚುತ್ತದೆ. ಹಾಗೆ ಹಚ್ಚುವಾಗ ಕೈ ಜಾರಿ ಬೆಂಕಿಪೊಟ್ಟಣ ವ್ಯಕ್ತಿಯ ಕಾಲ ಕೆಳಕ್ಕೆ ಬಿದ್ದುಹೋಗುತ್ತದೆ.ಈತ ಬೆಂಕಿಪೊಟ್ಟಣ ಎತ್ತಿಕೊಳ್ಳೋದಕ್ಕೆ ಅಂತ ಬಗ್ಗುತ್ತಾನೆ ಅಷ್ಟೆ.ಎದುರಿಗೆ ನಿಂತ ವ್ಯಕ್ತಿಯ ಕಾಲೇ ಇರುವುದಿಲ್ಲ.&lt;/div&gt;&lt;br /&gt;&lt;div&gt;4. &lt;/div&gt;&lt;br /&gt;&lt;div&gt;ನಮ್ಮೂರಿನಲ್ಲಿ ಕೋಟೆ ಮೈದಾನ ಅಂತ ವಿಶಾಲವಾದ ದಿಬ್ಬ ಇತ್ತು. ಅಲ್ಲಿ ಹಳೇ ಬಾವಿ, ಹಳೇ ಕೋಟೆ, ಹಳೇ ಹಳೇ ಅನ್ನಬಹುದಾದ ಎಂಥೆಂತದೋ ಕಲ್ಲುಗಳು. ಇನ್ನೂ ಏನೇನೋ ಇದ್ದವು. ಜೊತೆಗೆ ಅಲ್ಲೇ ಅದರ ಪಕ್ಕದಲ್ಲೇ ಊರಿನ ಸ್ಮಶಾನ.ನಮ್ಮೂರಿನಲ್ಲಿ ಕುಖ್ಯಾತ ಕಳ್ಳ ಎಂದೇ ಪ್ರಖ್ಯಾತವಾಗಿದ್ದ ಬಸವ ಅನ್ನೋನು ರಾತ್ರಿ ಕೆಲಸ ಮುಗಿಸಿ ಸರಿಹೊತ್ತಿನಲ್ಲಿ ಹಿಂತಿರುಗ್ತಿದ್ದದ್ದು ಎಲ್ಲರಿಗೂ ಗೊತ್ತಿತ್ತು.ಅವತ್ತೂ ಹಾಗೇ ಬರ್ತಾ ಇದ್ದನಂತೆ.ಇನ್ನೇನು ತನ್ನ ಮನೆ ಹೊಕ್ಕಬೇಕು ಅನ್ನುವಷ್ಟರಲ್ಲಿ ಯಾರೋ ಶಿಳ್ಳೆ ಹಾಕಿ ಕರೆದಿದ್ದಾರೆ. ತಿರುಗಿ ನೋಡಿದ್ರೆ ಪೊಲೀಸು.ಅಯ್ಯಯ್ಯಪ್ಪೋ ಅಂತ ಮನೆಗೂ ಹೋಗದೇ ಎದ್ದೆನೋ ಬಿದ್ದೆನೋ ಅಂತ ಓಡಿದ್ದಾನೆ.ಹಾಗೆ ಓಡಿ ಓಡಿ ಸುಸ್ತಾಗಿ ಊರ ಹೊರಗಿನ ಅದೇ ಕೋಟೆ ಬಾವಿಯ ಹತ್ತಿರಕ್ಕೆ ಬಂದು ಬಾವಿ ಹಿಂದೆ ಬಚ್ಚಿಟ್ಟುಕೊಂಡಿದ್ದಾನೆ. ಆಮೇಲೆ ಎರಡು ನಿಮಿಷ ಬಿಟ್ಟು ಮೆಲ್ಲಗೆ ಎದ್ದು ನೋಡಿದ್ರೆ ಯಾರೂ ಇಲ್ಲ.ನನ್ನ ಜೊತೆ ಓಡೋದಕ್ಕೆ ಅವನಿಗೆಲ್ಲಿ ಸಾಧ್ಯ ಅಂತಂದುಕೊಂಡು ಮೆಲ್ಲಗೆ ಮತ್ತೆ ಮನೆ ಕಡೆ ಹೆಜ್ಜೆ ಹಾಕಿದ್ದಾನೆ.ಅಲ್ಲಿ ನೋಡಿದ್ರೆ ಮನೆಯ ಜಗಲಿಯ ಮೇಲೆ ಪೊಲೀಸ್ ಬೀಡಿ ಸೇದ್ತಾ ಕುಳಿತಿದ್ದಾನೆ. ಯಾಕೋ ಟೈಮ್ ಸರಿಗಿಲ್ಲ ಅಂದುಕೊಂಡು ಇವತ್ತು ಆ ಕೋಟೆ ಮೈದಾನದಲ್ಲೇ ಬೆಳಗಿನ ಜಾವದ ತನಕ ಕಾಲ ಕಳೆದರಾಯ್ತು ಅಂತ ವಾಪಸ್ ಹೋಗಿದ್ದಾನೆ.ಅಲ್ಲಿ ಹೋಗಿ ಇನ್ನೂ ಐದು ನಿಮಿಷ ಆಗಲಿಲ್ಲ ಯಾರೋ ಭುಜದ ಮೇಲೆ ಹಿಂದಿನಿಂದ ಕೈ ಇಟ್ಟಿದ್ದಾರೆ.ಅದೇ ಪೊಲೀಸು. ಅಣ್ಣ ತಪ್ಪಾಯ್ತು ಬಿಟ್ಟುಬಿಡು. ಇನ್ನೊಂದ್ ಸಾರಿ ಕಳ್ಳತನ ಮಾಡೋಲ್ಲ ಅಂತ ಗೋಗರೆದಿದ್ದಾನೆ ಬಸವ. ಪೊಲೀಸ್ದು ಮಾತೇ ಇಲ್ಲ.ಇನ್ನೇನು ಇವನು ಅಲ್ಲಿಂದ ಕದಲಬೇಕು.ಅಷ್ಟರಲ್ಲಿ ಹೆದರ್ಕೊಂಡ್ ಬಿಟ್ಯಾ. ನಾನು ನಿಜವಾದ ಪೊಲೀಸ್ ಅಲ್ಲ. ನಾಟಕ ಮಾಡ್ತಿದ್ದನಲ್ಲ ರುದ್ರಣ್ಣ ಅವನು. ನನಗೆ ಪೊಲೀಸ್ ಆಗಬೇಕು ಅಂತ ಬಹಳ ಆಸೆ ಇತ್ತು. ಆದ್ರೆ ಏನ್ ಮಾಡೋದು ಅದೆಂಥದೋ ಜ್ವರ ಬಂದು ಸತ್ತೋಗ್ಬಿಟ್ಟೆ ಅಂದಿದ್ದಾನೆ.ಬಸವ ಆಮೇಲೆ ಒಂದು ವಾರ ಹಾಸಿಗೆ ಬಿಟ್ಟು ಮೇಲೇಳಲೇ ಇಲ್ಲ.&lt;/div&gt;&lt;br /&gt;&lt;div&gt;5. &lt;/div&gt;&lt;br /&gt;&lt;div&gt;ಹನ್ನೆರಡು ಗಂಟೆ ರಾತ್ರಿ.ನಾನು ಮತ್ತು ನೀನು ಇಬ್ಬರೂ ಒಂದು ರೂಮಿನಲ್ಲಿ ಮಾತಾಡ್ತಾ ಕುಳಿತಿರ್ತೀವಿ.ಸಡನ್ನಾಗಿ ಲ್ಯಾಂಡ್ಲೈನ್ ಬಡಕೊಳ್ಳುತ್ತೆ. ನೀನು ಒಂದ್ ನಿಮಿಷ ಇರು ಬಂದೆ ಅಂತ ಎದ್ದು ಹೋಗಿ ಫೋನ್ ಅಟೆಂಡ್ ಮಾಡ್ತೀಯ.ಆದ್ರೆ ಆ ಕಡೆಯಿಂದ ಫೋನ್ ಮಾಡಿದೋನು ನಾನು ಕಳೆದ ರಾತ್ರಿಯೇ ಸತ್ತುಹೋಗಿದೀನಿ ಅಂತ ನಿನಗೆ ತಿಳಿಸ್ತಾನೆ.&lt;/div&gt;&lt;br /&gt;&lt;div&gt;ನೀನು ಮತ್ತೆ ರೂಮಿಗೆ ಬರ್ತೀಯಾ? &lt;/div&gt;&lt;br /&gt;&lt;div&gt;6.&lt;/div&gt;&lt;br /&gt;&lt;div&gt;ಅವತ್ತು ಕರೆಂಟ್ ಹೋಗಿರುತ್ತೆ. ರೂಮಿನ ತುಂಬಾ ಬರೀ ಕತ್ತಲು. ಬರೀಬೇಕು ಅಂತ ಪೆನ್ನು ಹಿಡಿದು ಕುಳಿತಿದ್ದ ನೀವು ಛೇ ಅಂತ ಕೆಇಬಿಯವರನ್ನ ಬೈಯ್ಕೊಂಡ್ ಬೆಂಕಿ ಪೊಟ್ಟಣ ಹುಡುಕೋದಕ್ಕೆ ಶುರು ಮಾಡ್ತೀರಾ.ಹಾಗೆ ಹುಡುಕ್ತಾ ಇರುವಾಗಲೇ ಬೆಂಕಿ ಪೊಟ್ಟಣವೊಂದನ್ನ ನಿಮ್ಮ ಕೈಗೆ ಯಾರೋ ಕೊಟ್ಟಂಗಾಗುತ್ತೆ.ಮನೆಯಲ್ಲಿ ಇದ್ದೋರು ನೀವೊಬ್ರೇ ಅಲ್ವಾ?ಹಾಗಾದ್ರೆ ಬೆಂಕಿ ಪೊಟ್ಟಣ ಕೊಟ್ಟೋರು? &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-7575662765585770776?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/7575662765585770776/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=7575662765585770776&amp;isPopup=true' title='6 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/7575662765585770776'/><link rel='self' type='application/atom+xml' href='http://www.blogger.com/feeds/6784968909963868342/posts/default/7575662765585770776'/><link rel='alternate' type='text/html' href='http://nadipreeti.blogspot.com/2008/08/blog-post_22.html' title='ಆರು ಹಾರ್ರರ್ ಸ್ಟೋರೀಸ್'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_vATu7yhIrAw/SK-rrQA3aUI/AAAAAAAAAG8/dSXEd3_xcdM/s72-c/www1.jpg' height='72' width='72'/><thr:total>6</thr:total></entry><entry><id>tag:blogger.com,1999:blog-6784968909963868342.post-5914759035564774556</id><published>2008-08-21T23:44:00.000-07:00</published><updated>2008-08-22T00:05:11.487-07:00</updated><title type='text'>ಒಮ್ಮೆ ಬಂದು ಹೋಗೆ!</title><content type='html'>&lt;a href="http://2.bp.blogspot.com/_vATu7yhIrAw/SK5kyuKPQQI/AAAAAAAAAG0/1UVBWAoHgxs/s1600-h/kalu.jpg"&gt;&lt;img id="BLOGGER_PHOTO_ID_5237234239225676034" style="DISPLAY: block; MARGIN: 0px auto 10px; CURSOR: hand; TEXT-ALIGN: center" height="344" alt="" src="http://2.bp.blogspot.com/_vATu7yhIrAw/SK5kyuKPQQI/AAAAAAAAAG0/1UVBWAoHgxs/s400/kalu.jpg" width="378" border="0" /&gt;&lt;/a&gt;&lt;br /&gt;&lt;div&gt;&lt;br /&gt;ನಾನು ಸುಮ್ಮನಿದ್ದವ&lt;/div&gt;&lt;br /&gt;&lt;div&gt;ಅಂದ್ರೆ, ಕೇವಲ ಸುಮ್ಮನೇ!&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಆ ಎತ್ತರದ ಬೆಟ್ಟಗಳಲ್ಲಿ&lt;/div&gt;&lt;br /&gt;&lt;div&gt;ಅದ ಸುತ್ತುವ ನದಿಗಳಲ್ಲಿ&lt;/div&gt;&lt;br /&gt;&lt;div&gt;ಗಿರಗಿರನೆ ಸುತ್ತಾಡಿಕೊಂಡು&lt;/div&gt;&lt;br /&gt;&lt;div&gt;ಸುಖಾ ಸುಮ್ಮನೆ ಬದುಕಿದ್ದವ&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಮಗನಿಗೆ ಮೀಸೆ ಬಂತು ಅಂತ&lt;/div&gt;&lt;br /&gt;&lt;div&gt;ಹೆಮ್ಮೆ ಪಡ್ತಿದ್ದ ಅವ್ವ&lt;/div&gt;&lt;br /&gt;&lt;div&gt;ಮೊಲೆ ಬಂದ ಹೆಣ್ಣು ಮಕ್ಕಳು ಮಾತಾಡಿಸಿದ್ರೆ&lt;/div&gt;&lt;br /&gt;&lt;div&gt;ಉರಿದು ಬೀಳುತ್ತಿದ್ದಳು&lt;/div&gt;&lt;br /&gt;&lt;div&gt;ಹುಡುಗ ಚೆನ್ನಾಗವನೇ ಕಣ್ರೆ ಬಿನ್ನಾಣಗಿತ್ತೀರಾ&lt;/div&gt;&lt;br /&gt;&lt;div&gt;ಹಾರಿಸ್ಕೊಂಡು ಹೋಗ್ಗೀಗ್ ಬಿಟ್ಟಿರಾ?&lt;/div&gt;&lt;br /&gt;&lt;div&gt;ಊರ ಬಾಗಿಲಿಗೆ ತೋರಣ ಕಟ್ಟುಬಿಟ್ಟೇನು ಅಂತಿದ್ಳು.&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ನಾನೋ ಮಹಾ ಯಬರ&lt;/div&gt;&lt;br /&gt;&lt;div&gt;ಹುಡುಗೀರ ಮೊಲೆ &lt;/div&gt;&lt;br /&gt;&lt;div&gt;ಕಂಡೋರ ಮನೆ ತೊಲೆ&lt;/div&gt;&lt;br /&gt;&lt;div&gt;ಯಾವುದಕ್ಕೂ ಕಣ್ಣಾಕದವ&lt;br /&gt;***&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ನಾನು ಸುಮ್ಮನಿದ್ದವ&lt;/div&gt;&lt;br /&gt;&lt;div&gt;ಅಂದ್ರೆ, ಕೇವಲ ಸುಮ್ಮನೇ!&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಅಂತ ಸುಮ್ಮನಿದ್ದ ಒಂದಿನ &lt;/div&gt;&lt;br /&gt;&lt;div&gt;ಯಾರೋ ಸುಳಿದಂಗಾಯ್ತು&lt;/div&gt;&lt;br /&gt;&lt;div&gt;ಕೂಗಿದಂಗಾಯ್ತು&lt;/div&gt;&lt;br /&gt;&lt;div&gt;ಕೈ ಹಿಡಿದು ಜಗ್ಗಿದಂಗಾಯ್ತು&lt;/div&gt;&lt;br /&gt;&lt;div&gt;ಕಣ್ಣ ಕದ ತೆರೆದು ಬಂದು ಕುಳಿತಂಗಾಯ್ತು&lt;/div&gt;&lt;br /&gt;&lt;div&gt;ಎದೆಯ ಮಿದುವಿಗೆ&lt;/div&gt;&lt;br /&gt;&lt;div&gt;ಬೆರಳ ತಾಕಿಸಿ ಮೀಟಿದಂಗಾಯ್ತು&lt;/div&gt;&lt;br /&gt;&lt;div&gt;ಮನಸು ನನ್ನ ಮಾತೇ ಕೇಳಲಿಲ್ಲ&lt;/div&gt;&lt;br /&gt;&lt;div&gt;ಬಂದ ಕನಸುಗಳಿಗೆ ಲೆಕ್ಕವಿಲ್ಲ&lt;/div&gt;&lt;br /&gt;&lt;div&gt;ಹರವಿಕೊಂಡ ಆಕಾಶದ ತುಂಬಾ&lt;/div&gt;&lt;br /&gt;&lt;div&gt;ನಿನ್ನದೇ ಬಿಂಬ&lt;/div&gt;&lt;br /&gt;&lt;div&gt;ಹಾಡಬೇಕೆಂದು ಕುಳಿತವನ ಕೊರಳಲ್ಲಿ&lt;/div&gt;&lt;br /&gt;&lt;div&gt;ನಿನ್ನದೇ ಹೆಸರು&lt;/div&gt;&lt;br /&gt;&lt;div&gt;ಪ್ರಿಯೆ ಪ್ರಿಯೆ ಪ್ರಿಯಂವದಾ&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಅರೆ ಅಷ್ಟು ಹುಡುಗಿಯರಲ್ಲಿ&lt;/div&gt;&lt;br /&gt;&lt;div&gt;ಇಷ್ಟವಾಗಲಿಲ್ಲವಲ್ಲ ಒಬ್ಬಳೂ&lt;/div&gt;&lt;br /&gt;&lt;div&gt;ಇವಳಲ್ಲೇನಿದೆ ಸೆಳೆತ&lt;/div&gt;&lt;br /&gt;&lt;div&gt;ನನ್ನ ಈ ಪರಿ ಸೆಳೆಯಲು&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಕಾರಣ ಹುಡುಕಿದೆ&lt;/div&gt;&lt;br /&gt;&lt;div&gt;ಕಾರಣ ನೀನೇ ಆಗಿರುವಾಗಲೂ!&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಇಷ್ಟಾಗುವ ಹೊತ್ತಿಗೆ&lt;/div&gt;&lt;br /&gt;&lt;div&gt;ನೀನು ಇಷ್ಟವಾಗಿದ್ದೆ&lt;/div&gt;&lt;br /&gt;&lt;div&gt;ಮತ್ತು...&lt;/div&gt;&lt;br /&gt;&lt;div&gt;***&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಮತ್ತೆ ಮಳೆ ಹುಯ್ಯುತಿದೆ&lt;/div&gt;&lt;br /&gt;&lt;div&gt;ನೆನಪು ಜೀಕುತ್ತಿದೆ&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಮೊದಲ ಮಾತು&lt;/div&gt;&lt;br /&gt;&lt;div&gt;ಮೊದಲ ಸ್ಪರ್ಶ&lt;/div&gt;&lt;br /&gt;&lt;div&gt;ಮೊದಲ ಗಿಫ್ಟು&lt;/div&gt;&lt;br /&gt;&lt;div&gt;ಮೊದಮೊದಲ ಕಚಗುಳಿ&lt;/div&gt;&lt;br /&gt;&lt;div&gt;ಮೊದಲು ಕೊಟ್ಟ ಮುತ್ತು&lt;/div&gt;&lt;br /&gt;&lt;div&gt;ಮತ್ತು ಮುತ್ತು&lt;/div&gt;&lt;br /&gt;&lt;div&gt;ನೆನಪಿದೆಯಾ ನಿನಗೆ&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ತಡವಾಗಿ ಬಂದಿದ್ದು&lt;/div&gt;&lt;br /&gt;&lt;div&gt;ನೀನು ಬೈದಿದ್ದು&lt;/div&gt;&lt;br /&gt;&lt;div&gt;ಬರ್ತಡೇಗೆ ವಿಷ್ ಮಾಡಿಲ್ಲ ಅಂತ&lt;/div&gt;&lt;br /&gt;&lt;div&gt;ಮುನಿಸಿಕೊಂಡಿದ್ದು&lt;/div&gt;&lt;br /&gt;&lt;div&gt;ಕೊಟ್ಟ ಗಿಫ್ಟ್ ಗಿಫ್ಟೇ ಅಲ್ಲ&lt;/div&gt;&lt;br /&gt;&lt;div&gt;ಅಂತ ವಾದಿಸಿದ್ದು&lt;/div&gt;&lt;br /&gt;&lt;div&gt;ನಾಳೆ ಕಡುಗೆಂಪು ಬಣ್ಣದ ಸೀರೆ ಉಟ್ಕೊಂಡ್ ಬಾರೆ ಅಂದ್ರೆ&lt;/div&gt;&lt;br /&gt;&lt;div&gt;ಮುಗಿಲು ಬಣ್ಣದ ಜೀನ್ಟ್ ತೊಟ್ಟು&lt;/div&gt;&lt;br /&gt;&lt;div&gt;ಪೇಚಾಡಿದ್ದು&lt;/div&gt;&lt;br /&gt;&lt;div&gt;ಪರಮ ಪೋಲೀ ಜೋಕಿಗೆ ನಕ್ಕಿದ್ದು&lt;/div&gt;&lt;br /&gt;&lt;div&gt;ಕಾನರ್ೆಟ್ಟೋ ಐಸ್ಕ್ರೀಮ್ ನೆಕ್ಕಿದ್ದು&lt;/div&gt;&lt;br /&gt;&lt;div&gt;ಸಂಜೆ ಸಿಗುತ್ತೀನಿ ಅಂತ ಅಣ್ಣಮ್ಮನ ದೇವಸ್ಥಾನದ ಬಳಿ&lt;/div&gt;&lt;br /&gt;&lt;div&gt;ಕಾಯಿಸಿದ್ದು&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಪ್ರೀತಿ ಕಾಯಿಸುತ್ತದೆ&lt;/div&gt;&lt;br /&gt;&lt;div&gt;ಮತ್ತು ಸತಾಯಿಸುತ್ತದೆ &lt;/div&gt;&lt;br /&gt;&lt;div&gt;ಪ್ರೀತಿ ಸಾಯಿಸುತ್ತದಾ?&lt;/div&gt;&lt;br /&gt;&lt;div&gt;***&lt;/div&gt;&lt;br /&gt;&lt;div&gt;ನಾನು ಸುಮ್ಮನಿದ್ದವ&lt;/div&gt;&lt;br /&gt;&lt;div&gt;ಅಂದ್ರೆ, ಕೇವಲ ಸುಮ್ಮನೇ!&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಒಮ್ಮೆ ನಾ ಕೇಳಿದ್ದೆ&lt;/div&gt;&lt;br /&gt;&lt;div&gt;ನನ್ನದು ನದಿ ಪ್ರೀತಿ ಕಣೆ&lt;/div&gt;&lt;br /&gt;&lt;div&gt;ನಿನ್ನದು?&lt;/div&gt;&lt;br /&gt;&lt;div&gt;ಮುಗಿಲ ಪ್ರೀತೀನಾ? ಅಂತ.&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ನೀನು ಉತ್ತರ ಹುಡುಕುತ್ತಲೇ ಹೋದೆ&lt;/div&gt;&lt;br /&gt;&lt;div&gt;ನಾನು ಪ್ರಶ್ನೆ ಹಾಕುತ್ತಲೇ ಹೋದೆ&lt;/div&gt;&lt;br /&gt;&lt;div&gt;ಕಾಲ ಬಡ್ಡೀಮಗಂದು&lt;/div&gt;&lt;br /&gt;&lt;div&gt;ಗೀಚಿ ಹೋದ ಭಾಷೆಗೆ ಅರ್ಥವೇ ಇರಲಿಲ್ಲ&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಜಗತ್ತು ಎಷ್ಟು ಕ್ರೂರಿ ಅಲ್ವಾ?&lt;/div&gt;&lt;br /&gt;&lt;div&gt;ಬದುಕು ಇನ್ನೇನು ಬಿಚ್ಚಿಕೊಳ್ತು ಅನ್ನುವಾಗಲೇ&lt;/div&gt;&lt;br /&gt;&lt;div&gt;ಮುಚ್ಚಿಹೋಗುತ್ತದೆ&lt;/div&gt;&lt;br /&gt;&lt;div&gt;ಮುಕ್ತ ಮುಗಿಲಿಗೂ&lt;/div&gt;&lt;br /&gt;&lt;div&gt;ಮೋಡ ಆವರಿಸಿಕೊಳ್ಳುತ್ತದೆ&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ನಿಜ್ಜ ಹೇಳ್ತೀನಿ&lt;/div&gt;&lt;br /&gt;&lt;div&gt;ನಾನು ನಿನ್ನನ್ಯಾವತ್ತೂ ಕಾಮಿಸಿಲ್ಲ&lt;/div&gt;&lt;br /&gt;&lt;div&gt;ಕೇವಲ ಪ್ರೇಮಿಸಿದೆ&lt;/div&gt;&lt;br /&gt;&lt;div&gt;ಆರಾಧಿಸಿದೆ&lt;/div&gt;&lt;br /&gt;&lt;div&gt;ಎದೆಯಲ್ಲಿಟ್ಟುಕೊಂಡೆ&lt;/div&gt;&lt;br /&gt;&lt;div&gt;ಬೊಗಸೆಯಲ್ಲಿಟ್ಟರೆ ಕಳೆದುಹೋಗುತ್ತಿಯ ಅಂತ&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಪ್ರಿಯ ಪ್ರಿಯಂವದಾ&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಗೊತ್ತಾ &lt;/div&gt;&lt;br /&gt;&lt;div&gt;ಪ್ರೀತಿಗೆ ಸೋಲಬಹುದು ಕಣೆ&lt;/div&gt;&lt;br /&gt;&lt;div&gt;ಕಾಮಕ್ಕೆ ಸೋಲಬಾರದು&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;***&lt;/div&gt;&lt;br /&gt;&lt;div&gt;ಹಚ್ಚಿಟ್ಟ ಹಣತೆಗೆ ಎಣ್ಣೆಯಿಲ್ಲ&lt;/div&gt;&lt;br /&gt;&lt;div&gt;ಕಣ್ಣಲ್ಲಿ ಕಾಂತಿಯಿಲ್ಲ&lt;/div&gt;&lt;br /&gt;&lt;div&gt;ಎದೆಯ ಮಗ್ಗುಲಲ್ಲಿ ಮುಳ್ಳುಕಂಟಿ&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಬಾಗಿಲು ತೆರೆದೇ ಇದೆ&lt;/div&gt;&lt;br /&gt;&lt;div&gt;ಹೋಗಿದ್ದು ಯಾಕೆ ಅಂತ ಕೇಳೊಲ್ಲ&lt;/div&gt;&lt;br /&gt;&lt;div&gt;ನಾನೋ ಈಡಿಯಟ್ ಕಾಯುತ್ತಿದ್ದೇನೆ&lt;/div&gt;&lt;br /&gt;&lt;div&gt;ಒಮ್ಮೆ ಬಂದು ಹೋಗೆ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-5914759035564774556?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/5914759035564774556/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=5914759035564774556&amp;isPopup=true' title='2 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/5914759035564774556'/><link rel='self' type='application/atom+xml' href='http://www.blogger.com/feeds/6784968909963868342/posts/default/5914759035564774556'/><link rel='alternate' type='text/html' href='http://nadipreeti.blogspot.com/2008/08/blog-post_21.html' title='ಒಮ್ಮೆ ಬಂದು ಹೋಗೆ!'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_vATu7yhIrAw/SK5kyuKPQQI/AAAAAAAAAG0/1UVBWAoHgxs/s72-c/kalu.jpg' height='72' width='72'/><thr:total>2</thr:total></entry><entry><id>tag:blogger.com,1999:blog-6784968909963868342.post-6767850541157262887</id><published>2008-08-05T03:58:00.000-07:00</published><updated>2008-11-12T22:16:44.857-08:00</updated><title type='text'>ಪ್ರತಿ ಹುಡುಗಿಯ ಕನಸು, ನನಸು ಮತ್ತು ಈ ಮೊಗ್ಗಿನ ಮನಸು</title><content type='html'>&lt;a href="http://4.bp.blogspot.com/_vATu7yhIrAw/SJgzpiPffcI/AAAAAAAAAGo/us3AxquvWBU/s1600-h/Moggina-Manasu-Stills1.jpg"&gt;&lt;img id="BLOGGER_PHOTO_ID_5230987755850268098" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://4.bp.blogspot.com/_vATu7yhIrAw/SJgzpiPffcI/AAAAAAAAAGo/us3AxquvWBU/s400/Moggina-Manasu-Stills1.jpg" border="0" /&gt;&lt;/a&gt;&lt;br /&gt;&lt;div&gt;ನನ್ನನ್ನ ನೀನು ಎಷ್ಟು ಇಷ್ಟ ಪಡ್ತೀಯ?&lt;/div&gt;&lt;br /&gt;&lt;div&gt;ನೀನು ನಿನ್ನನ್ನ ಎಷ್ಟು ಇಷ್ಟ ಪಡ್ತೀಯೋ ಅಷ್ಟು.&lt;/div&gt;&lt;br /&gt;&lt;div&gt;ಹುಡುಗಿ ಕಣ್ಣಲ್ಲಿ ಭರವಸೆಯ ಬೆಳಕು ಫಳ್ ಅನ್ನುತ್ತದೆ.&lt;/div&gt;&lt;br /&gt;&lt;div&gt;ಅದಾದ ಮೇಲೆ ಒಂದಿನ ಬಂದವಳೇ ನನ್ನನ್ನು ಮರೆತುಬಿಡು ಅಂದುಬಿಡುತ್ತಾಳೆ.ಹಾಗೆಲ್ಲ ಮರೆಯೋದಕ್ಕೆ ಸಾಧ್ಯಾನಾ? ಏನಾಗಿದೆ ನಿನಗೆ? ಅನ್ನುತ್ತಾನೆ ಹುಡುಗ. ನನ್ನನ್ನ ಏನೂ ಕೇಳಬೇಡ, ಏನೂ ಹೇಳಬೇಡ. ಜಸ್ಟ್ ಇಷ್ಟ ಇಲ್ಲ ಅಂದುಬಿಡುತ್ತಾಳೆ. ಹುಡುಗನಿಗೆ ಸಿಟ್ಟು ಬಂದು ನಿನ್ನನ್ನ ಕೊಂದಾಕಿಬಿಡ್ತೀನಿ ಅನ್ನುತ್ತಾನೆ. ಕೊಂದುಬಿಡು. ಇಲ್ಲ ನನ್ನನ್ನ ಮರೆತುಬಿಡು ಅನ್ನುತ್ತಾಳೆ ಹುಡುಗಿ ತಣ್ಣಗೆ. ಹುಡುಗ ಎರಡನ್ನು ಮಾಡುವುದಿಲ್ಲ. ಆದ ಶಾಕ್ನಿಂದ ಚೇತರಿಸಿಕೊಂಡು ತಿರುಗಿ ನೋಡುವಷ್ಟರಲ್ಲಿ ಅವಳು ಬಹಳ ದೂರ ನಡೆದುಬಿಟ್ಟಿರುತ್ತಾಳೆ. ಹೆಣ್ಣೆಂದ್ರೆ ಅಷ್ಟೊಂದು ನಿಭರ್ಾವುಕಾ ಮನಸ್ಸಾ? ಹುಡುಗರೆಂದ್ರೆ ಹೀಗೇನಾ?&lt;/div&gt;&lt;br /&gt;&lt;div&gt;ಮೊಗ್ಗಿನ ಮನಸ್ಸು ನೋಡಿ ಬಂದಾಗಿನಿಂದ ಮನಸ್ಸು ಒಂದೊಳ್ಳೆ ಸಿನೆಮಾ ನೋಡಿದ ಖುಷಿಗೆ ಬಿದ್ದಿದೆ. ಇಷ್ಟು ಕ್ಲಿಯರ್ ಆಗಿ, ಇಷ್ಟು ಲವಲವಿಕೆಯಿಂದ, ಅದೂ ಇಷ್ಟು ಚಂದಕ್ಕೆ ಒಂದು ಸಿನೆಮಾ ಮಾಡಲು ಸಾಧ್ಯಾನಾ? ನಿಜ ಹೇಳಬೇಕೆಂದ್ರೆ, ಇಂಥದ್ದೊಂದು ಪಿಚ್ಚರ್ ನೋಡಿಯೇ ಎಷ್ಟೋ ವರ್ಷಗಳಾಗಿತ್ತು. ಅಸಲಿಗೆ ಮೊಗ್ಗಿನ ಮನಸ್ಸಿನ ನಿಜವಾದ ಸ್ಟಫ್ ಏನು?ನಾಲ್ಕು ಹುಡುಗೀರು. ಮತ್ತವರ ಮನಸ್ಸು. ಆ ಮನಸ್ಸಿನ ಕಾಂಕ್ಷೆ, ಧಾವಂತ. ತಳಮಳ ಮತ್ತು ಕೊನೆಗೆ ಒಡೆದ ಹೃದಯದ ರೋದನ. ಚಿಕ್ಕ ಚಿಕ್ಕ ಖುಷಿಗಳಿವೆ. ಆ ಖುಷಿಯ ಮಗ್ಗುಲಲ್ಲೆ ಅಡಗಿದ್ದ ದುಃಖದ ಛಾಯೆಯೂ ಇದೆ. ಅಗಲಿಕೆಯ ಜೊತೆಗೆ ಮತ್ತೆ ಸೇರಿದ ಖುಷಿ ಕೂಡ ಇದೆ. ಅದಕ್ಕೆ ಅಬ್ಬರವಿದೆಯಾ ಅಂದ್ರೆ ನೋ. ಎಲ್ಲಾ ತಣ್ಣಗಿನದ್ದು.ಹಾಗೆ ನೋಡಿದ್ರೆ ಇಡೀ ಚಿತ್ರದಲ್ಲಿ ಎಲ್ಲೂ ಅಬ್ಬರವಿಲ್ಲ. ಫೈಟ್ ಇಲ್ಲ. ತುಂಬಾ ಎಮೋಷನಲ್ ಅನ್ನುವ ಶಾಟ್ಸ್ಗಳಿಲ್ಲ. ಅಳುಮುಂಜೀ ಪಾತ್ರಗಳಿಲ್ಲ. ಆದರೂ ಕಣ್ಣು ಅಲ್ಲಲ್ಲಿ ಒದ್ದೆಯಾಗುತ್ತದೆ. ಹೀಗೆ ನನಗೂ ಆಗಿತ್ತಲ್ವಾ ಅಂತ ಹುಡುಗಿಯ ಮನಸ್ಸು ದಿಗ್ಗನೆದ್ದು ಕುಳಿತು ಕಾಡುತ್ತದೆ. ತೀರಾ ಘಾಸಿಗೊಂಡ ಮನಸ್ಸನ್ನಿಟ್ಟುಕೊಂಡು ಬಂದು ಅಮ್ಮನ ತೊಡೆಯ ಮೇಲೆ ಮಲಗಿ ಒಳಗೊಳಗೇ ದುಃಖಿಸುವ ಹುಡುಗಿಯ ಮನಸ್ಸು ನನ್ನದೂ ಏನೋ ಅನ್ನಿಸುವಷ್ಟು ಆಪ್ತವೆನಿಸಿಬಿಡುತ್ತದೆ. ಪ್ರೀತಿಸಿದ್ದು ತಪ್ಪಾ? ಪ್ರೀತಿಸಿದ ಮೇಲೆ ಕಾಮಿಸಿದ್ದು ತಪ್ಪಾ? ಯಾರು ಸರಿ? ಯಾರು ತಪ್ಪು? ಹುಡುಗರೆಂದ್ರೆ ಹೀಗೇನಾ? ಅಥವಾ ಹುಡುಗಿಯರೆಂದ್ರೆ ಹೀಗೀಗೇನಾ? ಪ್ರೀತಿ ನಂಬಿಕೆಯಾ, ಅಪನಂಬಿಕೆಯಾ? ಪ್ರೀತಿ ಸಾವಾ? ಗೆಲುವಾ? ಅವಕ್ಕೆಲ್ಲ ಪಾತ್ರಗಳೇ ಉತ್ತರ ಹೇಳುತ್ತಾ ಸುಮ್ಮನೆ ಎಲ್ಲವನ್ನೂ ಒಡಲಲ್ಲಿಟ್ಟುಕೊಂಡು ಸಾಗುವ ತಣ್ಣನೆಯ ನದಿಯ ಹಾಗೆ ಚಿತ್ರ ಸಾಗುತ್ತದೆ. &lt;/div&gt;&lt;br /&gt;&lt;div&gt;ಹೇಳಬೇಕೆಂದ್ರೆ, ಮೊಗ್ಗಿನ ಮನಸ್ಸು ಪ್ರತಿಯೊಂದು ಹುಡುಗಿಯ ಮನಸ್ಸಿನ ಕ್ಯಾನ್ವಾಸ್. ಮೊದಲ ಸಲ ಪಿಯುಸಿ ಮೆಟ್ಟಿಲು ಹತ್ತುವ ಹುಡುಗಿಯರ ಧಾವಂತದಿಂದ ಹಿಡಿದು ಕಡೆಗೆ ತಾನು ಜೀವ ಹೋಗುವಷ್ಟು ಪ್ರೀತಿಸುವ ಹುಡುಗನನ್ನು ನಿರಕರಿಸುವ ತನಕ ಕ್ಯಾನ್ವಾಸ್ ವಿಸ್ತಾರಗೊಂಡಿದೆ. ಮೊದಲ ಕ್ರಷ್, ಮೊದಲ ಸ್ಪರ್ಶ, ಮೊದಲ ಮಾತು ಹುಡುಗಿ ಪುಳಕಗೊಳ್ಳುತ್ತಾಳೆ. ಇಡೀ ಮೊಗ್ಗಿನ ಮನಸು ನಿಲ್ಲುವುದು ಅದರ ಲವಲವಿಕೆಯಲ್ಲಿ. ನಾಲ್ಕೂ ಹುಡುಗಿಯರ ಮನಸ್ಸಿನ ಭಾವಗಳು ಎಲ್ಲೋ ಒಂದು ಕಡೆ ಒಬ್ಬಳದೆ ಅನ್ನುವಷ್ಟು ಒಂದು ಫ್ರೇಮ್ಗೆ ಒಳಗಾದರೂ ಹಾಗೇ ನೋಡ ನೋಡುತ್ತಲೇ ಅವು ಪ್ರತಿಯೊಂದು ಹುಡುಗಿಯ ಮನಸಿನ ಭಾವನೆಗಳೂ ಆಗಿಬಿಡುವ ಸಾಧ್ಯತೆಯೇ ಹೆಚ್ಚು. ನಿನಗೋಸ್ಕರ ಜೀವ ಬೇಕಾದ್ರೆ ಕೊಡ್ತೇನೆ ಅಂತಿದ್ದ ಹುಡುಗನೇ ಸುರಿವ ಮಳೆಯಲ್ಲಿ ನಿಂತು ನೀನು ನಿನ್ನ ಫ್ರೆಂಡ್ಸ್ ಜೊತೆ ಹಾಗೆಲ್ಲ ಚೆಲ್ಲು ಚೆಲ್ಲಾಗಿ ನಗುವುದು ನನಗಿಷ್ಟ ಇಲ್ಲ ಅಂದುಬಿಡುತ್ತಾನೆ. ಅರೆ ನನ್ನನ್ನ ಪ್ರೀತಿಸುತ್ತಿರುವ ಹುಡುಗ ಇವನೇನಾ? ಅಂತ ಹುಡುಗಿಗೆ ಕ್ಷಣ ತಬ್ಬಿಬ್ಬಾಗುತ್ತದೆ. ಹಾಗೆಲ್ಲ ಅನ್ನಬೇಡ ಕಣೋ ಅಂತಾಳೆ. ಅವನು ನಿನಗೆ ನನಗಿಂತ ಅವರೇ ಹೆಚ್ಚಾ ಅಂತ ಹುಚ್ಚಾಡುತ್ತಾನೆ. ಡೋಂಟ್ ಟ್ರೀಟ್ ಲೈಕ್ ಅ ಪ್ರಾಪಟರ್ಿ ಅಂತ ಗದರಿ ಎದ್ದುಹೋಗಿಬಿಡುತ್ತಾಳೆ. ಪ್ರೀತಿ ನೆಗೆದು ಬೀಳುತ್ತದೆ. ಇಡೀ ಚಿತ್ರದಲ್ಲಿ ಪ್ರೀತಿ ಗೆಲ್ಲುವ, ಪ್ರೀತಿ ಸೋಲುವ ಮತ್ತೆ ಪ್ರೀತಿ ಗೆಲ್ಲುವ ಅನುಭೂತಿ ಇದೆ. ವಂಡರ್ಫುಲ್ ಅನ್ನಿಸುವ ಲೊಕೇಷನ್ಗಳಿವೆ. ಯಾಣವನ್ನ, ಬೇಕಲ್ ಫೋಟರ್್ ಅನ್ನ ಅಷ್ಟು ಅದ್ಭುತ ಅನ್ನಿಸುವಷ್ಟರ ಮಟ್ಟಿಗೆ ತೋರಿಸಿದ್ದಾರೆ. ಹಾಡುಗಳು ತೀರಾ ಮೆಲೊಡಿ ಅನ್ನುವಂತಿಲ್ಲವಾದರೂ ಓಕೆ. &lt;/div&gt;&lt;br /&gt;&lt;div&gt;ಅಷ್ಟೊಂದು ಚೆನ್ನಾಗಿ ಹುಡುಗಿಯರ ಮನಸ್ಸನ್ನು ಹೇಗೆ ಅರ್ಥ ಮಾಡಿಕೊಂಡಿರಿ ಅಂದ್ರೆ ಗೆಳೆಯ ಶಶಾಂಕ್, ಇದು ಸುಮ್ಮನೆ ಹೆಣೆದ ಕಥೆಯಲ್ಲ. ಪಕ್ಕಾ ರಿಯಲ್ ಇನ್ಸಿಡೆಂಟ್ಗಳನ್ನ ಸ್ಟಡಿ ಮಾಡಿದೀನಿ ಅಂತಾರೆ. ಅದಕ್ಕೆ ಅವರಿಗೆ ಪ್ರೇರಣೆಯೂ ಇದೆಯಂತೆ. ಹ್ಯಾಟ್ಸಾಫ್ ಟು ಯು ಶಶಾಂಕ್. ಹಾಗೆ ಇಂಥದ್ದೊಂದು ವಿಭಿನ್ನ ಚಿತ್ರಕ್ಕೆ ಹಣ ಹಾಕಿದ ಕೃಷ್ಣಪ್ಪನವರಿಗೂ ಒಂದು ಹ್ಯಾಟ್ಸಾಫ್. ಒಟ್ಟಿನಲ್ಲಿ ಮೊಗ್ಗಿನ ಮನಸು ಚಿತ್ರ ನೋಡಿ ಹೊರಬಂದ ಮೇಲೂ ಕಾಡುತ್ತದೆ. ಒಂದು ಚಿತ್ರ ಕಾಡಿತು ಅಂದ್ರೆ ಅದು ನಿಜಕ್ಕೂ ಗೆದ್ದಂತೆಯೇ. ಹಾಗಾಗಿ ಮೊಮ ಗೆದ್ದಿದೆ.ಬಿಡುವು ಮಾಡಿಕೊಂಡು ಒಮ್ಮೆ ಹೋಗಿ ಬನ್ನಿ. ಇಲ್ಲ ಅಂದ್ರೆ ಒಂದು ಒಳ್ಳೆ ಚಿತ್ರ ಖಂಡಿತಾ ಮಿಸ್ ಮಾಡಿಕೊಳ್ತೀರಿ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-6767850541157262887?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/6767850541157262887/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=6767850541157262887&amp;isPopup=true' title='4 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/6767850541157262887'/><link rel='self' type='application/atom+xml' href='http://www.blogger.com/feeds/6784968909963868342/posts/default/6767850541157262887'/><link rel='alternate' type='text/html' href='http://nadipreeti.blogspot.com/2008/08/blog-post.html' title='ಪ್ರತಿ ಹುಡುಗಿಯ ಕನಸು, ನನಸು ಮತ್ತು ಈ ಮೊಗ್ಗಿನ ಮನಸು'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_vATu7yhIrAw/SJgzpiPffcI/AAAAAAAAAGo/us3AxquvWBU/s72-c/Moggina-Manasu-Stills1.jpg' height='72' width='72'/><thr:total>4</thr:total></entry><entry><id>tag:blogger.com,1999:blog-6784968909963868342.post-5482643388027196488</id><published>2008-07-29T04:00:00.000-07:00</published><updated>2008-11-12T22:16:45.064-08:00</updated><title type='text'>ಪ್ರೇಮ ನಿವೇದನೆಗೊಂದು ಪಲ್ಲವಿ</title><content type='html'>&lt;a href="http://1.bp.blogspot.com/_vATu7yhIrAw/SI74xBr8wTI/AAAAAAAAAGg/tPwI0BNIQCY/s1600-h/Mussanjemaatu[4].jpg"&gt;&lt;img id="BLOGGER_PHOTO_ID_5228389738573775154" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://1.bp.blogspot.com/_vATu7yhIrAw/SI74xBr8wTI/AAAAAAAAAGg/tPwI0BNIQCY/s400/Mussanjemaatu%5B4%5D.jpg" border="0" /&gt;&lt;/a&gt;&lt;br /&gt;&lt;div&gt;ಮೆಲ್ಲ ಮೆಲ್ಲ ಮೆಲ್ಲುವ&lt;/div&gt;&lt;br /&gt;&lt;div&gt;ಸನ್ನೆಯಲ್ಲೆ ಕೊಲ್ಲುವ&lt;/div&gt;&lt;br /&gt;&lt;div&gt;ಸದ್ದೆ ಇರದ ಉತ್ಸವ&lt;/div&gt;&lt;br /&gt;&lt;div&gt;ಪ್ರೀತಿಯೊಂದೇ ಅಲ್ಲವಾ...&lt;/div&gt;&lt;br /&gt;&lt;div&gt;ಆಹಾ ಆಹಾ! ಎಂಥ ಸಾಲುಗಳು. ಅದ್ಯಾವ ಗಳಿಗೆಯಲ್ಲಿ ಕವಿ ಈ ಹಾಡು ಬರೆದನೋ, ಅದ್ಯಾವ ಗಳಿಗೆಯಲ್ಲಿ ನಾನು ಶ್ರದ್ಧೆಯಿಂದ ಕೇಳಿಸಿಕೊಂಡೆನೋ ಅವಾಗಿನಿಂದ ಅದರದೇ ಹುಚ್ಚು ಹಿಡಿದಿದೆ. ಹಾಡೊಂದು ಗುಂಗು ಹಿಡಿಸುತ್ತೇ ಅಂತಾರಲ್ಲ ಅದು ಇದೇ ಇರಬೇಕು. ಟೀವಿ ಹಾಕಿದ್ರೆ, ಕಾರ್ ಹತ್ತಿದ್ರೆ, ಎಫ್ ಎಂ ಹಾಕಿದ್ರೆ, ಹೊರಗೋದ್ರೆ ದೇವರೇ ಆ ಹಾಡು ಒಮ್ಮೆ ಕಿವಿಗೆ ಬೀಳಲೀ ಅಂತ ಮನಸ್ಸು ಕಾತರಿಸುತ್ತೆ. ಅಷ್ಟು ಇಂಪು. ಮುಂಗಾರು ಮಳೆಯ ಅನಿಸುತಿದೆ ಯಾಕೋ ಇಂದು ಕೂಡ ಕೆಲ ಕಾಲ ಹೀಗೆ ಗುಂಗು ಹಿಡಿಸಿತ್ತು. ಆಮೇಲೆ ಸೌಂದರ್ಯ ಚಿತ್ರದ ಹೃದಯದ ಮಾತು ಕೇಳು ಕೇಳು ನನ್ನ ಒಲವೇ ಅನ್ನುವುದು ಇನ್ನಿಲ್ಲದೇ ಕಾಡಿತು. ಈಗ ನಿನ್ನ ನೋಡಲೆಂತೋ ... ಮಾತನಾಡಲೆಂತೋ... ಅನ್ನುವ ಪ್ರೇಮ ನಿವೇದನೆ.&lt;/div&gt;&lt;br /&gt;&lt;div&gt;ಈ ಹಾಡು ಮುಸ್ಸಂಜೆ ಮಾತು ಚಿತ್ರದ್ದು. ಟ್ಯೂನ್ ಕೂಡ ಚೆನ್ನಾಗಿದೆ. ಹಿತವಾಗಿದೆ ಅಂದ್ರೆ ಸರಿಹೋಗುತ್ತೇನೋ. ಬರೀ ಅಹಿತ ಗೀತೆಗಳೇ ಕಿವಿಗೆ ಬೀಳುತ್ತಿದ್ದಾಗ ರಾಮ್ ನಾರಾಯಣ್ ಗೀತೆ ರಚಿಸಿ ಶ್ರೀಧರ್ ಸಂಗೀತವಿರುವ ಇಂತಹ ಹಾಡು ಯಾಕೋ ಮನಕ್ಕೆ ಹತ್ತಿರವಾಗಿಬಿಡುತ್ತದೆ. ಭಾವ ಜೀಕುತ್ತದೆ. ಸೋನು ನಿಗಮ್ ಶ್ರೇಯ ಘೋಷಲ್ ದನಿ ಸೂಪರ್ಬ್. &lt;/div&gt;&lt;br /&gt;&lt;div&gt;ನನಗೆ ಈ ಹಾಡು ಬರೀವಾಗಲೇ ಇದು ಗ್ಯಾರಂಟಿ ಹಿಟ್ ಆಗುತ್ತೆ ಅನಿಸಿತ್ತು ಅಂತಾರೆ ರಾಮ್ ನಾರಾಯಣ್. ಅವರಿಗೊಂದು ಗುಡ್ಲಕ್ ಹೇಳೋಣ. ಹಾಗೆ ಶ್ರೀಧರ್ ಗೂ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-5482643388027196488?l=nadipreeti.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6784968909963868342/posts/default/5482643388027196488'/><link rel='self' type='application/atom+xml' href='http://www.blogger.com/feeds/6784968909963868342/posts/default/5482643388027196488'/><link rel='alternate' type='text/html' href='http://nadipreeti.blogspot.com/2008/07/blog-post_3932.html' title='ಪ್ರೇಮ ನಿವೇದನೆಗೊಂದು ಪಲ್ಲವಿ'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_vATu7yhIrAw/SI74xBr8wTI/AAAAAAAAAGg/tPwI0BNIQCY/s72-c/Mussanjemaatu%5B4%5D.jpg' height='72' width='72'/></entry><entry><id>tag:blogger.com,1999:blog-6784968909963868342.post-1547041565110435208</id><published>2008-07-29T03:59:00.000-07:00</published><updated>2008-07-29T04:00:16.063-07:00</updated><title type='text'></title><content type='html'>&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-1547041565110435208?l=nadipreeti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nadipreeti.blogspot.com/feeds/1547041565110435208/comments/default' title='Post Comments'/><link rel='replies' type='text/html' href='http://www.blogger.com/comment.g?blogID=6784968909963868342&amp;postID=1547041565110435208&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/6784968909963868342/posts/default/1547041565110435208'/><link rel='self' type='application/atom+xml' href='http://www.blogger.com/feeds/6784968909963868342/posts/default/1547041565110435208'/><link rel='alternate' type='text/html' href='http://nadipreeti.blogspot.com/2008/07/blog-post_29.html' title=''/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><thr:total>0</thr:total></entry><entry><id>tag:blogger.com,1999:blog-6784968909963868342.post-7110224307991183741</id><published>2008-07-26T00:18:00.000-07:00</published><updated>2008-11-12T22:16:45.273-08:00</updated><title type='text'>ಮಾರ್ನಿಂಗ್  ದುನಿಯಾದಲ್ಲಿ  ಸಿಕ್ಕ ಗೆಳೆಯನೂ ಮತ್ತವನ  ಪ್ರೀತಿಯೂ</title><content type='html'>&lt;a href="http://3.bp.blogspot.com/_vATu7yhIrAw/SIrVcxkXc1I/AAAAAAAAAF4/ktuYwTTNtGo/s1600-h/1.jpg"&gt;&lt;img id="BLOGGER_PHOTO_ID_5227225007835804498" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://3.bp.blogspot.com/_vATu7yhIrAw/SIrVcxkXc1I/AAAAAAAAAF4/ktuYwTTNtGo/s400/1.jpg" border="0" /&gt;&lt;/a&gt;&lt;br /&gt;&lt;div&gt;ಅವತ್ತು ಇಡೀ ರಾತ್ರಿ ಕಣ್ಣು ಮುಚ್ಚಿಲ್ಲ. ಸೀನಣ್ಣ ಸ್ವಲ್ಪ ಸಮಯ ಜೊತೆಲಿದ್ದು ಆಮೇಲೆ ಹಾಯ್ ಬೆಂಗಳೂರ್ ಪ್ರಿಂಟ್ ಇದ್ದದ್ದರಿಂದ ಅದರ ಉಸ್ತುವಾರಿಗೆ ಹೋದ. ಎದುರಿಗಿದ್ದ ಮೆಷೀನ್ ಸೆಕೆಂಡಿಗೆ ಮೂರು ಕಲರ್ ಷೀಟ್ ಉಗುಳುತಿತ್ತು. ಮಧ್ಯೆ ಮಧ್ಯೆ ಪ್ರಿಂಟರ್ಗೆ ನಂಗೊಂದು ಷೀಟ್ ಕೊಡಿ ಅಂತ ತೆಗೆದುಕೊಂಡು ಕಲರ್ ಸರಿಯಾಗಿದೆಯಾ ಅಂತ ನೋಡ ನೋಡುತ್ತಲೇ ಬೆಳಕು ಹರಿದಿತ್ತು. ಪ್ರಿಂಟರ್ ತಮಿಳುನಾಡಿನವನು. ಕನ್ನಡ ಮಾತಾಡಿದರೆ ಅದು ತಮಿಳೇ ಇದ್ದಂಗಿತ್ತು. ಸಾರ್ ಣೀವು ಹೋಗಿ ಮಳಗಿ. ನಣ್ಣ ಮೇಲೇ ಣಂಬಿಗೆ ಇಳ್ಳವಾ? ಅಂತ ಅವನು. ಇಲ್ಲಪ್ಪ ನನಗೆ ಅಭ್ಯಾಸ ಆಗಿಹೋಗಿದೆ. ಪರವಾಗಿಲ್ಲ ಇರ್ತೇನೆ ಅಂತ ಪಟ್ಟಾಗಿ ಅಲ್ಲೇ ಒಂದು ಚೇರ್ ಎಳೆದುಕೊಂಡು ಕುಳಿತುಬಿಟ್ಟೆ. ನನಗೆ ಹೀಗೆ ನಿದ್ರೆಗೆಡುವುದೆಲ್ಲ ಹೊಸದಲ್ಲ. ಮೈಸೂರಿನಲ್ಲಿದ್ದಾಗ ಒಂದು ಪ್ರಿಂಟಿಂಗ್ ಪ್ರೆಸ್ನಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿದ್ದ ಎಲ್ಲರೂ ತಮಿಳರೇ. ಹಾಗಾಗಿ ತಮಿಳಿನ ಗಂಧ ನನಗೆ ಸ್ವಲ್ಪ ಗೊತ್ತು. ಅವರು ಕೆಟ್ಟಕೆಟ್ಟದಾಗಿ ಬೈದಾಡಿಕೊಳ್ಳುತ್ತಿದ್ರೆ (ಅಥವಾ ನಮಗೆ ಬೈದ್ರೆ) ನಾನು ಮೊದಮೊದಲು ಪೆಕರುಪೆಕರಾಗಿ ನೋಡುತ್ತಿದ್ದೆ. ಆಮೇಲೆ ಸ್ವಲ್ಪ ಹುಷಾರಾಗಿ ಆ ಬೈಗುಳದ ಅರ್ಥ ತಿಳಿದುಕೊಂಡೆ. ಆಗ ಗೊತ್ತಾಯ್ತು ಅವರು ಏನೆಲ್ಲ ಬೈದಾಡಿಕೊಳ್ಳುತ್ತಿದ್ದರೂ ಅಂತ. ಆಮೇಲಾಮೇಲೆ ನಾನೂ ಅವರನ್ನು ಅದೇ ಭಾಷೆಯಲ್ಲಿ ಬೈದಾಗ ಇವನಿಗೆ ತಮಿಳು ಕಲಿಸಿಕೊಟ್ಟಿದ್ದೇ ತಪ್ಪಾಯ್ತು ಅಂತ ಅವರು ಪೇಚಾಡಿಕೊಂಡಿದ್ದರು.ಇಂತಿಪ್ಪ ಪ್ರೆಸ್ನಲ್ಲಿ ನಾವು ಹೆಣ ಬಿದ್ದೋಗೋ ಹಂಗೆ ದುಡಿಯುತ್ತಿದ್ದೆವು. ನಿಜ ಹೇಳ್ತೀನಿ ಆ ಎರಡು ವರ್ಷದಲ್ಲಿ ನಾನು ದಿನಕ್ಕೆ ನಿದ್ರೆ ಅಂತ ಮಾಡುತ್ತಿದ್ದದ್ದು ಕೇವಲ ಮೂರೋ ನಾಲ್ಕೋ ಗಂಟೆ ಮಾತ್ರ. ರಾತ್ರಿ ಎಲ್ಲಾ ದುಡಿದು ಬೆಳಗಿನ ಮೂರೋ ನಾಲ್ಕೋ ಗಂಟೆಗೆ ಅವರು ಸೈಕಲ್ ಹತ್ತಿ ಹೊರಟುಬಿಡುತ್ತಿದ್ದರು. ನಾನು ಅಲ್ಲೇ ಡಬ್ಬಲ್ ಡೆಮಿ ಪೇಪರ್ ಒಂದನ್ನು ಹಾಸಿಕೊಂಡು ಅಂತದೇ ಇನ್ನೊಂದನ್ನು ಹೊದ್ದುಕೊಂಡು ಮಲಗಿಕೊಳ್ಳುತ್ತಿದ್ದೆ. ಬೆಳಿಗ್ಗೆ ಹೋದ್ರೆ ಮನೆ, ಇಲ್ಲ ಅಂದ್ರೆ ಡ್ಯೂಟಿ ಕಂಟಿನ್ಯೂ ಆಗ್ತಿತ್ತು. ಆ ರಾತ್ರಿಗಳಲ್ಲೆ ನಾನು ಗೆಳೆಯ ಗೆಳತಿಯರಿಗೆ ಒಬ್ಬಂಟಿಯಾಗಿ ಕುಳಿತು ಪತ್ರ ಬರೆಯುತ್ತಿದ್ದದ್ದು. ಆಗ ನನಗಿದ್ದ ಬರವಣಿಗೆ ಅಂದ್ರೆ ಅದೊಂದೇ. ಪುಟಗಟ್ಟಲೇ ಪತ್ರ ಬರೆಯುವುದು ಅಭ್ಯಾಸವಾಗಿ ಹೋಗಿತ್ತು. ಯಾವುದಾವುದೋ ವಿಷಯ... ಏನೇನೋ ಚಚರ್ೆ, ಜೊತೆಗೊಂದಿಷ್ಟು ಗೆರೆಗಳು. ನಾನು ಬರೆವ ಪ್ರತಿ ಲೆಟರ್ನಲ್ಲೂ ಚಿತ್ರ ಇದ್ದೇ ಇರುತ್ತಿತ್ತು. ಅವನ್ನೆಲ್ಲ ಈಗಲೂ ನೆನೆದು ಪುಳಕಗೊಳ್ಳುತ್ತೇನೆ.ನಾವಿದ್ದ ಪ್ರೆಸ್ನಿಂದ ಕೂಗಳತೆ ದೂರದಲ್ಲಿ ದಾಸ್ಪ್ರಕಾಶ್ ಪ್ಯಾರಡೈಸ್ನವರದೊಂದು ಬೇಕರಿ ಇತ್ತು. ಅಲ್ಲಿ ದಿಲ್ಪಸಂದ್ ನೆನಸಿಕೊಂಡ್ರೆ ಈಗಲೂ ಬಾಯಲ್ಲಿ ನೀರೂರುತ್ತೆ. ಅಷ್ಟು ಚೆನ್ನಾಗಿರುತ್ತಿತ್ತು. ಅದನ್ನ ತಂದು ಮೇಯ್ತಿದ್ವಿ. ಹೆಚ್ಚು ಕಡಿಮೆ ವಾರದಲ್ಲಿ ಮೂರ್ನಾಲ್ಕು ದಿನ ಇರ್ತಿತ್ತು. ಹಣದ್ದೇನು ಕೊರತೆ ಇರ್ತಿರಲಿಲ್ಲ. ಓಟಿ ಕೊಡ್ತಿದ್ರು. ತಿಂಡಿಗೂ ಕಾಸು ಕೊಡ್ತಿದ್ರಲ್ಲ! ಆಮೇಲೆ ರಾತ್ರಿಗೆ ಊಟಕ್ಕೆ ಅಂತ ಪರೋಟ ತಿಂತಿದ್ವಿ. ಅದೂ ಒಂಥರಾ ಮಜ್ಜಾ ಇರ್ತಿತ್ತು. ಪರೋಟ ತಂದು ಅದಕ್ಕೆ ಸಾಗು ಹಾಕ್ಕೊಂಡು ತಿನ್ನೋದು ಓಕೆ. ಆದ್ರೆ ಈ ತಮಿಳ್ನೋರು ನನಗೊಂದು ಹೊಸ ರುಚಿ ಹೇಳ್ಕೊಟ್ರು. ಪರೋಟಾನೆಲ್ಲ ಪೀಸ್ ಪೀಸ್ ಮಾಡಿ ಅದಕ್ಕೆ ಸಾಗು ಹಾಕಿ ಕಲಸಿ... ಜೊತೆಗೆ ಎರಡೋ ಮೂರೋ ಬಾಳೆ ಹಣ್ಣು ಹಾಕಿ ಕಲಸಿಕೊಳ್ಳೋದು. ಏನೋ ಒಂಥರ ರುಚಿ ಸಿಗ್ತಿತ್ತು. ಹಾಗೆ ಕಲಸಿಕೊಂಡು ಎರಡು ಪರೋಟ ತಿಂದುಬಿಟ್ರೆ ರಾತ್ರಿ ಇಡೀ ಹಸಿವು ಅನ್ನೋದು ಹತ್ತಿರಕ್ಕು ಸುಳಿಯುತ್ತಿರಲಿಲ್ಲ. ಆದ್ರ್ರೆ ಬೆಳಗಿನ ಜಾವ ಮೂರು ಗಂಟೆ ಆಗ್ತಾ ಇದ್ದ ಹಾಗೆ ಒಂದು ನಿದ್ರೆ ಬರ್ತಿತ್ತು ನೋಡಿ, ತಡೆಯೋದಕ್ಕೆ ಸಾಧ್ಯಾನೆ ಇಲ್ಲ ಅನ್ನೋ ನಿದ್ರೆ ಅದು. ಒಮ್ಮೆ ತೂಕಡಿಸುತ್ತಲೇ ಪೇಪರ್ ಎಲ್ಲಾ ಸ್ಟೋರ್ ಆಗುತ್ತಲ್ಲ ಟ್ರೇ ಅದರೊಳಕ್ಕೇ ಕೈ ಹಾಕ್ಕೊಂಡು ಮಲಗಿಬಿಟ್ಟಿದ್ದೆ. ಪುಣ್ಯಕ್ಕೆ ಅಲ್ಲಿರುವವರು ಎಚ್ಚರಿಸಿದ್ದರು.ಇಂಥ ಪ್ರೆಸ್ನಿಂದ ಒಂದಿನ ಒಂದು ಮಾತೂ ಆಡದೇ ಎದ್ದು ಬಂದಿದ್ದೆ. ಆಗ ನಾನು ಅನುಭವಿಸಿದ ಡಿಪ್ರೆಷನ್ ಇದೆಯಲ್ಲ ಅದರಿಂದ ಪಾರಾಗಲು ನನಗೊಂದು ದಾರಿ ಬೇಕಿತ್ತು. ನನ್ನ ಬದುಕು ಕಟ್ಟಿಕೊಳ್ಳಲು ಒಂದು ಕನಸು ಬೇಕಿತ್ತು. ಅಂಥದ್ದೊಂದು ಕನಸಿನ ಬೆನ್ನು ಹತ್ತಿ ಬಂದವನಿಗೆ ಬೆಂಗಳೂರು ಬೇಡ ಅನ್ನಲಿಲ್ಲ.ಬದುಕು ನಿಧಾನಕ್ಕೆ ಬದಲಾಗತೊಡಗಿತು.ಯಾಕೋ ಹೋದ ವಾರ ಫಸ್ಟ್ ಹಾಫ್ ಮುದ್ರಣಕ್ಕೆ ಅಂತ ಪ್ರೆಸ್ಗೆ ಹೋದಾಗ ಇದೆಲ್ಲ ನೆನಪಾಗತೊಡಗಿತು.ಹಾಗೆ ರಾತ್ರಿ ಎಲ್ಲ ನಿದ್ರೆ ಗೆಟ್ಟು ಬೆಳಿಗ್ಗೆ ಮನೆಗೆ ಹೋಗಿ ಸ್ನಾನ ಮಾಡಿಬರೋಣ ಅಂತ ಹೊರಟೆ. ಕಾರು ಪ್ರೆಸ್ಸಲ್ಲೇ ಬಿಟ್ಟು ಹೋಗಿದ್ದೆನಾದ್ದರಿಂದ ಇಸ್ಕಾನ್ ಹತ್ತಿರ ಬಂದ ಆಟೋ ಒಂದಕ್ಕೆ ಕೈ ಅಡ್ಡ ಹಾಕಿದೆ.ನನ್ನ ಏರಿಯಾಗೆ ಬರ್ತೀಯಾ ಅಂದೆ.ನಾನಿದ್ದ ಡ್ರೆಸ್ ನೋಡಿಯೋ ಏನೋ, ಏನ್ ಸಾರ್ ಇಲ್ಲಿಗಂಟ. ಜಾಗಿಂಗ್ ಬಂದುಬಿಟ್ರಾ ಅಂತ ಆತ್ಮಿಯವಾಗಿ ಕೇಳಿದ. ಇಲ್ಲ ಇಲ್ಲ. ಪ್ರೆಸ್ಗೆ ಬಂದಿದ್ದೆ. ಈಗ ಮನೆಗೆ ಹೋಗತಾ ಇದೀನಿ ಅಂದೆ.ಪ್ರೆಸ್ನವರ ಸಾರ್. ಯಾವ ಪ್ರೆಸ್ಸು? ಅಂದ.ಹಾಯ್ ಬೆಂಗಳೂರ್ ಅಂದೆ.ಸಾರ್ ನಿಮ್ಮೆಸರು ಅಂದ.ರವಿ ಅಜ್ಜೀಪುರ ಅಂದೆ.ನಾನು ನಿಮ್ಮ ಫ್ಯಾನ್ ಸಾರ್. ನೀವು ಓ ಮನಸೇನಲ್ಲಿ ಬರೀತೀರಲ್ವಾ. ಸೂಪೆರ್ಬ್ ಅಂದ. ನನಗೆ ಇನ್ ಬಾಕ್ಸ್ ಅಂದ್ರೆ ಪ್ರಾಣ ಅಂದ. ನಾನು ನನ್ನ ಹುಡುಗಿಗೇ ಈ ಮೆಸ್ಸೇಜ್ಗಳನ್ನೇ ಕಳಿಸೋದು ಸಾರ್. ಅವಳಿಗೆ ತುಂಬಾ ಇಷ್ಟ ಅಂದ.ಹಾಗೆ ಮಾತಾಡ್ತಾ ಮಾತಾಡ್ತ ಮನೆ ಬಂದಿದ್ದೇ ಗೊತ್ತಾಗಲಿಲ್ಲ. ಹಣ ಕೊಡಲು ಹೋದ್ರೆ ಸರ್ ನಿಮ್ಮತ್ರ ಹಣಾನ, ಬೇಡ ಸಾರ್ ಅಂತ ಹಿಂಜರಿಯತೊಡಗಿದ.ಬಲವಂತ ಮಾಡಿ ಹಣ ಕೊಟ್ಟೆ.ಓ ಮನಸೇ ತುಂಬಾ ಲೇಟ್ ಮಾಡಬೇಡಿ ಸಾರ್. ನಮ್ಮಂತೋರು ಕಾಯ್ತಾ ಇರ್ತೀವಿ. ಮನೇಲಿ ಅದಿದ್ರೆ ದಾರಿ ದೀಪ ಇದ್ದಂಗೆ ಅಂದವನ ಕಣ್ಣಲ್ಲಿದ್ದ ಪ್ರೀತಿಗೆ ಏನು ಹೇಳಲಿ. ಎಲ್ಲಿಯವರೋ, ಯಾರೊ? ವಿನಾಕಾರಣ ನಮ್ಮನ್ನು ಪ್ರೀತಿಸಿಬಿಡುತ್ತಾರೆ. ಒಮ್ಮೊಮ್ಮೆ ಅಂಥ ಪ್ರೀತಿಗೆ ನಾವು ಅರ್ಹರೇ ಅನ್ನುವ ಪ್ರಶ್ನೆಯೂ ಎದ್ದು ದಿಗಿಲಾಗುತ್ತದೆ. ಇವೆಲ್ಲದರ ನಡುವೆ ಒಂದು ಒಳ್ಳೆ ಕೆಲಸ ಮಾಡಿದಾಗ ಆಗುವ ಖುಷಿ ಇದೆಯಲ್ಲ ಅದಕ್ಕೆ ಪಾರವೇ ಇಲ್ಲ. ಈಗ ಫಸ್ಟ್ ಹಾಫ್ ಕೈಯಲ್ಲಿದೆ. ಅದನ್ನು ನೋಡುತ್ತಾ ಕೂರುವುದರ ಸಂಭ್ರಮವೇ ಬೇರೆ ಬಿಡಿ. &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-7110224307991183741?l=nadipreeti.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6784968909963868342/posts/default/7110224307991183741'/><link rel='self' type='application/atom+xml' href='http://www.blogger.com/feeds/6784968909963868342/posts/default/7110224307991183741'/><link rel='alternate' type='text/html' href='http://nadipreeti.blogspot.com/2008/07/blog-post_26.html' title='ಮಾರ್ನಿಂಗ್  ದುನಿಯಾದಲ್ಲಿ  ಸಿಕ್ಕ ಗೆಳೆಯನೂ ಮತ್ತವನ  ಪ್ರೀತಿಯೂ'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_vATu7yhIrAw/SIrVcxkXc1I/AAAAAAAAAF4/ktuYwTTNtGo/s72-c/1.jpg' height='72' width='72'/></entry><entry><id>tag:blogger.com,1999:blog-6784968909963868342.post-1515217362886507775</id><published>2008-07-25T03:21:00.000-07:00</published><updated>2008-07-25T03:23:39.724-07:00</updated><title type='text'>ಗೆಳೆಯನಿಗೆ ಬಿಟ್ಟ ಒಂದು ಮೆಸ್ಸೇಜು...</title><content type='html'>ಒಂದು ವಿನಂತಿಯ ಹೊರತು ನಾನು ನಿನ್ನನ್ನೇನೂ ಕೇಳುವುದಿಲ್ಲಅಂದ ಹುಡುಗ.&lt;br /&gt;ಹುಡುಗಿ ನಕ್ಕಳು.&lt;br /&gt;ನಂತರ ಮಳೆ ಬಂತು.&lt;br /&gt;ಮಳೆ ಬಿಸಿಲು ಬಂತು.&lt;br /&gt;ಮುಗಿಲು ಶುಭ್ರವಾಯ್ತು.&lt;br /&gt;ನೆಲ ಮಾತ್ರ ರಕ್ತಸಿಕ್ತವಾಗಿತ್ತು.&lt;br /&gt;ಇದು ನಾನು ಭಾನುವಾರ ಗೆಳೆಯ ನವಿಲುಗರಿ ಸೋಮುವಿಗೆ ಕಳಿಸಿದ್ದ ಮೆಸ್ಸೇಜ್. ಅವತ್ತು ಹಾಸನದಿಂದ ಹಿಂದಿರುಗುತ್ತಿದ್ದೆ. ಯಾಕೋ ಏನೋ ಸುಮ್ಮನೆ ಕೂರಲು ಆಗದೇ ಒದ್ದಾಡುತ್ತಿದ್ದೆ. ಕುಣಿಗಲ್ ತಲಪುವಷ್ಟರಲ್ಲಿ ಚೂರೇ ಚೂರು ಮಳೆ ಬಂದು ಹಿತವೆನಿಸಿತು. ಕಿಟಕಿಯಲ್ಲಿ ತಲೆ ತೂರಿಸಿ ಆಹಾ  ಅನ್ನಲು ಹೋದೆ. ಡ್ರೈವರ್ ರೀ ಸ್ವಾಮಿ ತಲೆ ಒಳಕ್ಕಾಕಳ್ರೀ, ಇಲ್ಲ ಅಂದ್ರೆ ತಲೇನೇ ಇರಲ್ಲ ಅಂದ. ಸರಕ್ಕನೆ ತಲೆ ಒಳಕ್ಕೆಳೆದುಕೊಂಡು ಕುಳಿತೆ.      ಹೇಳಬೇಕೆಂದ್ರೆ ನನಗೆ ಈ ಪ್ರಯಾಣ ಯಾವಾಗಲೂ ಬೋರೇ! ಒಂಥರ ಆಯಾಸ ತಂದುಬಿಡುತ್ತೆ. ತೀರಾ ಹಸಿರು ಉಕ್ಕುವ ಪ್ರದೇಶಕ್ಕೆ ಹೋಗಿ ಬಂದರೆ ಮಾತ್ರ ಮನಸ್ಸು ಸ್ವಲ್ಪ ಉಲ್ಲಾಸದಿಂದಿರುತ್ತೇನೋ! ಆದ್ರೆ ಸುಮ್ಮನೆ ಯಾರದೋ ಮನೆಗೆ ಹೋಗಿ ತಿಂದುಂಡು ಮಲಗಿ ಮತ್ತೆ ಎದ್ದು ಹೊರಡುವುದಿದೆಯಲ್ಲ ಅದು ನಿಜಕ್ಕೂ ಬೇಜಾರಿನ ಕೆಲಸ. ನಾನು ಮಾಡಿದ್ದೂ ಅದನ್ನೇ! ಹಾಗಾಗಿ ಮನಸ್ಸಿನಲ್ಲಿ ಲವಲವಿಕೆಯೇ ಇರಲಿಲ್ಲ.&lt;br /&gt;ಆಗ ಹೊಳೆದಿದ್ದೇ ಈ ಸಾಲುಗಳು.ತಕ್ಷಣ ನವಿಲುಗರಿ ಸೋಮುವಿಗೆ ಕಳಿಸಿಬಿಟ್ಟೆ. ಅವರಿಗೆ  ಅದೇನು ಹಿಡಿಸಿತೋ ಮೂರು ದಿನ ಆದಮೇಲೆ ಒಂದು ಮೆಸ್ಸೇಜ್ ಬಿಟ್ಟರು. ನನಗೆ ನಿಜಕ್ಕೂ ಇದು ಹುಚ್ಚು ಹಿಡಿಸಿಬಿಟ್ಟಿದೆ. ಕೊನೆ ಸಾಲು ಮಾತ್ರ ಜಪ್ಪಯ್ಯ ಅಂದರೂ ಅರ್ಥ ಆಗಲಿಲ್ಲ. ಅದರಲ್ಲಿ ಏನೋ ಇದೆ ಅನಿಸುತ್ತಿದೆ. ಅದೇನು ಅಂತ ಹೇಳು ಗುರುವೇ ಅಂತ. ನಾನು ಅದುವರೆಗೂ ಆ ಮೆಸ್ಸೇಜ್ ಕಳಿಸಿ ಮರೆತು  ಸುಮ್ಮನಿದ್ದವ. ಆದ್ರೆ ಯಾವಾಗ ಈ ನವಿಲುಗರಿ ಮತ್ತೆ ಕಳಿಸಿದರೋ ಮತ್ತೆ ಮತ್ತೆ ಓದಿಕೊಂಡೆ. ಹೌದಲ್ಲ ಇದರಲ್ಲೇನೋ ಇದೆ ಅನಿಸಿಬಿಟ್ಟಿತು. ಏನದು?ನಾನು ಹೇಳುವುದಕ್ಕಿಂತ ಅದನ್ನು ನೀವು ಹೇಳಿದ್ರೇ ಚೆನ್ನ. ಏನನ್ನಿಸಿತು ಅಂತ ಒಂದು ಮೆಸ್ಸೇಜ್ ಬಿಡಿ.&lt;br /&gt;ಮನಸ್ಸು ಖುಲ್ಲಂ ಖುಲ್ಲ ಖುಷಿಯಾಗುತ್ತದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-1515217362886507775?l=nadipreeti.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6784968909963868342/posts/default/1515217362886507775'/><link rel='self' type='application/atom+xml' href='http://www.blogger.com/feeds/6784968909963868342/posts/default/1515217362886507775'/><link rel='alternate' type='text/html' href='http://nadipreeti.blogspot.com/2008/07/blog-post_25.html' title='ಗೆಳೆಯನಿಗೆ ಬಿಟ್ಟ ಒಂದು ಮೆಸ್ಸೇಜು...'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author></entry><entry><id>tag:blogger.com,1999:blog-6784968909963868342.post-6074619345326547063</id><published>2008-07-23T21:56:00.000-07:00</published><updated>2008-07-23T21:59:20.145-07:00</updated><title type='text'>ಫಸ್ಟ್ ಹಾಫ್ ನೋಡಬೇಕು ಅಂದಿದ್ರು ವ್ಯಾಸರು</title><content type='html'>ಆಗತಾನೆ ಬಂದಿದ್ದ "ಫಸ್ಟ್ ಹಾಫ್" ಪುಸ್ತಕವನ್ನ ಪತ್ರಕರ್ತ ಗೆಳೆಯ ಶ್ರೀಕಂಠ ಒಂದು ಎಕ್ಸೈಟ್ಮೆಂಟ್ನೊಂದಿಗೆ ತಿರುವಿ ಹಾಕುತ್ತಿದ್ದರು. ಆ ಪುಸ್ತಕದ ಬಗ್ಗೆ ನನಗಿಂತ ಅವರಿಗೇ ಹೆಚ್ಚು ಕುತೂಹಲವಿತ್ತು. ಹಾಗಾಗಿ ಪುಸ್ತಕದ ಮೊದಲ ಕಾಪಿ ಬಂತು ಅನ್ನುತ್ತಿದ್ದಂತೆ ನನಗೆ ತೋರಿಸಿಯೇ ನೀವು ಹೋಗಬೇಕು ಅಂತ ಹಟ ಹಿಡಿದಿದ್ದರು.  ಇಡೀ ಪುಸ್ತಕ ನೋಡಿ ಆದ ಮೇಲೆ ಅವರು ಹೇಳಿದ್ದಿಷ್ಟು... ಈ ತರಹದ ಪುಸ್ತಕ ಇದುವರೆಗೂ ಬಂದಿಲ್ಲ. ನೀವು ಅದ್ಭುತವಾದ ಕೆಲಸ ಮಾಡಿದ್ದೀರಿ ಅಂತ.  ಅವರ ಪ್ರೀತಿ ದೊಡ್ಡದು.&lt;br /&gt;ಆದರೆ ವಿಪಯರ್ಾಸ ನೋಡಿ. ವ್ಯಾಸರು ರವಿ ಬೆಳಗೆರೆ ಬಗ್ಗೆ ಅತ್ಯಂತ ಪ್ರೀತಿಯಿಂದ ಬರೆದುಕೊಟ್ಟಿದ್ದ ಲೇಖನವನ್ನ ತಿರುವಿಹಾಕುತ್ತಿದ್ದಾಗಲೇ ಅವರ ಸಾವಿನ ಸುದ್ದಿ ಬರಸಿಡಿಲಿನಂತೆ ಬಂತು. ಮಧ್ಯಾಹ್ನ 12.20ಕ್ಕಷ್ಟೇ ಫೋನ್ ಮಾಡಿ ವಿಠ್ಠಲ ಗಟ್ಟಿ ಉಳಿಯ ಅವರ ಜೊತೆ ನಗುನಗುತ್ತಾ ಮಾತಾಡಿದ್ದರು. ನಮ್ಮನ್ನೆಲ್ಲ ಯಥಾಪ್ರಕಾರ ವಿಚಾರಿಸಿದ್ದರು. ಓ ಮನಸೇ ಬೇಗ ಕೊಡಿ. ಯಾಕೆ ಲೇಟ್ ಮಾಡ್ತೀರಿ  ಅಂದಿದ್ದರು. ನಾನು ಫಸ್ಟ್ ಹಾಫ್ ಪುಸ್ತಕದ ರಿಲೀಸಿಂಗ್ ಫಂಕ್ಷನ್ಗೆ ಬರ್ತೇನೆ ಅಂದಿದ್ದರಂತೆ. ಇನ್ನೆಲ್ಲಿ ಬರೋದು? ಯಾಕೋ ಗೊತ್ತಿಲ್ಲ ಹಿರಿಯರೆನಿಸಿಕೊಂಡಿದ್ದವರೆಲ್ಲ ಒಬ್ಬೊಬ್ಬರಾಗಿ ಹೇಳದೆ ಕೇಳದೆ ಹೊರಟುಹೋಗುತ್ತಿದ್ದಾರೆ. ನನ್ನ ಅತ್ಯಂತ ಪ್ರೀತಿಯ ರಾಮ್ದಾಸ್ ಹೋದಾಗಲಂತೂ ನನ್ನನ್ನೊಂದು ಶೂನ್ಯ ಆವರಿಸಿಕೊಂಡಿತ್ತು. ಮೊನ್ನೆ ಅವರ ಕೊನೆಯ ಫೋಟೋ ಆಕಸ್ಮಿಕವಾಗಿ ಸಿಕ್ಕಿತು. ಕಣ್ಣು ಒತ್ತರಿಸಿಕೊಂಡು ಬಂತು. ಒಮ್ಮೆ ಮೂಡುಬಿದಿರೆಯಲ್ಲಿ ಸಿಕ್ಕು ಇಷ್ಟು ಎತ್ತರ ಬೆಳೆದುಬಿಟ್ಟಿದ್ದೀರಾ? ಗುರುತೇ ಸಿಗುತ್ತಿಲ್ಲ ಅಂದಿದ್ದರು. ಆಮೇಲೆ ಅದೆಂಥದೋ ಮರದ ಕೆಳಗೆ ಗಂಟೆಗಟ್ಟಲೆ ಕುಳಿತು ಹರಟೆ ಹೊಡೆದಿದ್ದರು. ಹಾಗೆ ತೇಜಸ್ವಿ. ಈಗ ವ್ಯಾಸರು. ನಾವೆಲ್ಲ ಸಾಹಿತ್ಯಕ ತಬ್ಬಲಿಗಳಾಗುತ್ತಿದ್ದೀವೇನೋ ಅನಿಸಿಬಿಟ್ಟಿದೆ.ಗೆಳೆಯ ವಿಠ್ಠಲ ಗಟ್ಟಿ ಉಳಿಯ ಅವರಿಗೆ ವ್ಯಾಸರು ಫೋನ್ ಮಾಡಿದಾಗಲೆಲ್ಲ ರವಿ ಅಜ್ಜೀಪುರ ಅವರನ್ನು ಕೇಳಿದೆ ಅಂತ ಹೇಳಿ. ಅವರು ಚೆನ್ನಾಗಿ ಬರೆಯುತ್ತಾರೆ. ಅವರ ಶೈಲಿ ಚೆನ್ನಾಗಿದೆ ಅನ್ನುತ್ತಿದ್ದರಂತೆ. ಪ್ರತಿ ಮೆಸ್ಸೇಜ್ನಲ್ಲೂ ನಮ್ಮ  ಕ್ಷೇಮ ಸಮಾಚಾರ ವಿಚಾರಿಸುತ್ತಿದ್ರು. ಒಮ್ಮೆ ಹೋಗಿ ಅವರನ್ನು ನೋಡಿಕೊಂಡು ಬರೋಣ ಅಂತ ನಾನು ವಿಠ್ಠಲಗಟಿ ಉಳಿಯ ಮಾತಾಡಿಕೊಂಡಿದ್ದೆವು. ಅವರಿಗೆ ಫಸ್ಟ್ ಹಾಫ್ ಪುಸ್ತಕ ನೋಡಬೇಕೆಂಬ ಆಸೆ ತೀವ್ರವಾಗಿತ್ತು. ಆದ್ರೆ ಅದನ್ನು ನೋಡುವ ಮೋದಲೇ ಹೊರಟುಬಿಟ್ಟರಲ್ಲ ಅನ್ನುವ ವ್ಯಥೆ ಇನ್ನಿಲ್ಲದೇ ಕಾಡುತ್ತಿದೆ.&lt;br /&gt;ಅವರ ಪ್ರೀತಿ ಅಜರಾಮರ. ಅವರು ಬರೆದ ಕಥೆಗಳೂ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-6074619345326547063?l=nadipreeti.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6784968909963868342/posts/default/6074619345326547063'/><link rel='self' type='application/atom+xml' href='http://www.blogger.com/feeds/6784968909963868342/posts/default/6074619345326547063'/><link rel='alternate' type='text/html' href='http://nadipreeti.blogspot.com/2008/07/blog-post_23.html' title='ಫಸ್ಟ್ ಹಾಫ್ ನೋಡಬೇಕು ಅಂದಿದ್ರು ವ್ಯಾಸರು'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author></entry><entry><id>tag:blogger.com,1999:blog-6784968909963868342.post-848827004923033927</id><published>2008-07-21T01:17:00.000-07:00</published><updated>2008-11-12T22:16:45.445-08:00</updated><title type='text'>ಫಸ್ಟ್ ಹಾಫ್ ಅನ್ನೋ ಬೆಳಗೆರೆ ಬದುಕಿನ ಬೆರಗು</title><content type='html'>&lt;a href="http://4.bp.blogspot.com/_vATu7yhIrAw/SIRHiwTOURI/AAAAAAAAAFg/B7AgzBU6rQw/s1600-h/sirst_half+_final.jpg"&gt;&lt;img id="BLOGGER_PHOTO_ID_5225380130063274258" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://4.bp.blogspot.com/_vATu7yhIrAw/SIRHiwTOURI/AAAAAAAAAFg/B7AgzBU6rQw/s400/sirst_half+_final.jpg" border="0" /&gt;&lt;/a&gt;&lt;br /&gt;&lt;div align="left"&gt;&lt;a href="http://1.bp.blogspot.com/_vATu7yhIrAw/SIRHNNh20cI/AAAAAAAAAFY/WiBwdpu8sGY/s1600-h/sirst_half+_final.jpg"&gt;&lt;/a&gt;&lt;br /&gt;&lt;br /&gt;&lt;div&gt;ಫಸ್ಟ್ ಹಾಫ್.&lt;/div&gt;&lt;br /&gt;&lt;br /&gt;&lt;div&gt;ಫಸ್ಟ್ ಹಾಫ್ಇದೇನು ಹೆಸರೇ ಡಿಫರೆಂಟ್ ಆಗಿದೆ ಅಂದುಕೊಂಡ್ರಾ! ಹೆಸರು ಮಾತ್ರವಲ್ಲ ಬುಕ್ಕೂ ಡಿಫರೆಂಟಾಗೆ ಇದೆ.ನಾಲ್ಕುನೂರಕ್ಕೂ ಹೆಚ್ಚಿನ ಫೊಟೋಗಳು.... ಎಪ್ಪತ್ತಕ್ಕೂ ಹೆಚ್ಚಿನ ಆಪ್ತ ಬರಹಗಳು... ಸೊಗಸಾದ ವಿನ್ಯಾಸ... ಬೊಗಸೆಯಲ್ಲಿ ಬಿದ್ದೊಡನೆಯೇ ಬೆರಗುಗೊಳಿಸುವಂತಹ ಮುದ್ದುಮುದ್ದಾದ ಪುಸ್ತಕ ಇದು. ನಿಜ್ಜ ಇದು ರವಿ ಬೆಳಗೆರೆ ಅಭಿನಂದನಾ ಗ್ರಂಥ. ಅವರನ್ನು ಕಣ್ಣಲ್ಲಿ ತುಂಬಿಕೊಂಡವರು... ಮನದಲ್ಲಿ ಬಚ್ಚಿಟ್ಟುಕೊಂಡವರು ...ಹೇಗಿದ್ದ ಹೇಗಾದ ಅಂತ ಬೆರಗುಗೊಂಡವರು... ಬಹಳ ಕಷ್ಟಪಟ್ಟಾಂನ್ರಿ. ಅಂವ ಇನ್ನೂ ಚೆನ್ನಾಗಿರಬೇಕು ಅಂತ ಮನ ಬಿಚ್ಚಿ ಹರಸಿದವರು... ಕೈ ಹಿಡಿದು ನಡೆಸಿದವರು...ಗೆಳೆಯರು-ಗೆಳತಿಯರು... ಅವರ ನೆರಳಲ್ಲೇ ಬದುಕು ಕಂಡುಕೊಂಡವರು... ಎಲ್ಲರ ಮನದ ಮಾತು ಇಲ್ಲಿದೆ. &lt;/div&gt;&lt;br /&gt;&lt;br /&gt;&lt;div&gt;ಪ್ರತಿ ಪುಟವೂ ನವನವೀನ ಅಂತಾರಲ್ಲ ಹಾಗೇ.&lt;/div&gt;&lt;br /&gt;&lt;br /&gt;&lt;div&gt;ನಿಜ್ಜ ಹೇಳ್ತೀನಿ ಇಂಥ ಚಂದಕ್ಕೆ ಕನ್ನಡದಲ್ಲಿ ಈ ಮೊದಲು ಪುಸ್ತಕ ಬಂದಿದೆಯಾ?ಗೊತ್ತಿಲ್ಲ.ಆದ್ರೆ ಫಸ್ಟ್ ಹಾಫ್ ನ ಫಸ್ಟ್ ಕಾಪಿ ಬಂತಲ್ಲ ಅದನ್ನ ಕೈಯಲ್ಲಿಡಿದುಕೊಂಡು ಅದೆಷ್ಟು ಹೊತ್ತು ನೋಡುತ್ತಾ ಕುಳಿತೆನೋ..ನೋಡಿದಷ್ಟೂ ಬೆರಗು ತಣಿಯಲಿಲ್ಲ... &lt;/div&gt;&lt;br /&gt;&lt;br /&gt;&lt;div&gt;ಆ ಬೆರಗು ಇನ್ನೇನು ಕೆಲವೇ ದಿನಗಳಲ್ಲಿ ನಿಮಗೂ ಸಿಗಲಿದೆ...&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-848827004923033927?l=nadipreeti.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6784968909963868342/posts/default/848827004923033927'/><link rel='self' type='application/atom+xml' href='http://www.blogger.com/feeds/6784968909963868342/posts/default/848827004923033927'/><link rel='alternate' type='text/html' href='http://nadipreeti.blogspot.com/2008/07/blog-post_21.html' title='ಫಸ್ಟ್ ಹಾಫ್ ಅನ್ನೋ ಬೆಳಗೆರೆ ಬದುಕಿನ ಬೆರಗು'/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_vATu7yhIrAw/SIRHiwTOURI/AAAAAAAAAFg/B7AgzBU6rQw/s72-c/sirst_half+_final.jpg' height='72' width='72'/></entry><entry><id>tag:blogger.com,1999:blog-6784968909963868342.post-7523875962948534316</id><published>2008-07-05T02:45:00.000-07:00</published><updated>2008-11-12T22:16:45.557-08:00</updated><title type='text'></title><content type='html'>&lt;a href="http://3.bp.blogspot.com/_vATu7yhIrAw/SG9DpORxfxI/AAAAAAAAAFQ/yT5vvocn_Ow/s1600-h/beggerf.jpg"&gt;&lt;img id="BLOGGER_PHOTO_ID_5219464868632035090" style="DISPLAY: block; MARGIN: 0px auto 10px; WIDTH: 362px; CURSOR: hand; HEIGHT: 560px; TEXT-ALIGN: center" height="472" alt="" src="http://3.bp.blogspot.com/_vATu7yhIrAw/SG9DpORxfxI/AAAAAAAAAFQ/yT5vvocn_Ow/s400/beggerf.jpg" width="299" border="0" /&gt;&lt;/a&gt;&lt;br /&gt;&lt;div&gt;&lt;a href="http://3.bp.blogspot.com/_vATu7yhIrAw/SG9DLTqYKbI/AAAAAAAAAFI/QVgDU0Vj2Vo/s1600-h/beggerf.jpg"&gt;&lt;/a&gt;&lt;br /&gt;&lt;br /&gt;&lt;div&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-7523875962948534316?l=nadipreeti.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6784968909963868342/posts/default/7523875962948534316'/><link rel='self' type='application/atom+xml' href='http://www.blogger.com/feeds/6784968909963868342/posts/default/7523875962948534316'/><link rel='alternate' type='text/html' href='http://nadipreeti.blogspot.com/2008/07/blog-post_05.html' title=''/><author><name>NADIPREETI</name><uri>http://www.blogger.com/profile/13593805770574401911</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='23' src='http://2.bp.blogspot.com/_vATu7yhIrAw/SS_RM_E5HGI/AAAAAAAAAM8/mHEGXW5ElfQ/S220/nanu.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_vATu7yhIrAw/SG9DpORxfxI/AAAAAAAAAFQ/yT5vvocn_Ow/s72-c/beggerf.jpg' height='72' width='72'/></entry><entry><id>tag:blogger.com,1999:blog-6784968909963868342.post-4811112517249692089</id><published>2008-07-01T03:53:00.000-07:00</published><updated>2008-07-01T04:00:59.875-07:00</updated><title type='text'>ಹೇಗೆ ಸಾಯಲಿ ಮತ್ತೆ?</title><content type='html'>ಹೇಗೆ ಸಾಯಲಿ ಮತ್ತೆ?&lt;br /&gt;ನಿನಗಾಗಿ&lt;br /&gt;&lt;span class=""&gt;&lt;/span&gt;&lt;br /&gt;ಆ ತಿರುವಿನಲ್ಲಿ ಕಾದೂ ಕಾದೂ&lt;br /&gt;ಸತ್ತಿದ್ದು&lt;br /&gt;ಕುಡಿ ನೋಟಕ್ಕಾಗಿ ಸತ್ತಿದ್ದು&lt;br /&gt;ಪಿಸು ಮಾತಿಗಾಗಿ ಸತ್ತಿದ್ದು&lt;br /&gt;ತಿರುಗಿ ನೋಡಬಾರದಾಂತ ಸತ್ತಿದ್ದು&lt;br /&gt;ಸಿಗುತ್ತಾಳೋ ಇಲ್ಲವೋ ಅಂತ ಚಡಪಡಿಸಿ&lt;br /&gt;ಸತ್ತಿದ್ದು&lt;br /&gt;ರಾತ್ರಿ ನಕ್ಷತ್ರ ಎಣಿಸಿ ಸತ್ತಿದ್ದು&lt;br /&gt;ಸತ್ತ ಸಂಜೆಗಳಲ್ಲಿ ಮತ್ತೆ ಸತ್ತಿದ್ದು&lt;br /&gt;&lt;span class=""&gt;ನಿನ್ನ ನೆನಪುಗಳಿಗೆ ನೇಣುಹಾಕಿಕೊಂಡಿದ್ದು&lt;/span&gt;&lt;br /&gt;&lt;span class=""&gt;&lt;/span&gt;&lt;span class=""&gt;&lt;/span&gt;&lt;br /&gt;ಹೇಳು&lt;br /&gt;ಹೇಗೆ ಸಾಯಲೀ ಮತ್ತೆ?&lt;br /&gt;&lt;span class=""&gt;&lt;br /&gt;ನೀನು ಸಿಕ್ಕಿದ ಮೇಲೂ&lt;br /&gt;ಸಾಯುವುದು ನಿಲ್ಲಲಿಲ್ಲ&lt;br /&gt;&lt;br /&gt;ಮಾತಲ್ಲಿ ಕೊಂದೆ&lt;br /&gt;ಮೌನದಲ್ಲಿ ಕೊಂದೆ&lt;br /&gt;ಕಣ್ಣಲ್ಲಿ ಕೊಂದೆ&lt;br /&gt;ಬೆರಳ ತುದಿಯಲ್ಲಿ ಕೊಂದೆ&lt;br /&gt;ಅನುಮಾನದಿ ಕೊಂದೆ&lt;br /&gt;ಬಿಗುಮಾನದಿ ಕೊಂದೆ&lt;br /&gt;ಕೊಂದೆ&lt;br /&gt;&lt;br /&gt;ಎದೆಯ ಒಳಗಿನಭಾವ ಎಳೆದೆಳೆದು ಕೊಂದೆ&lt;br /&gt;ಕನಸುಗಳನ್ನೆಲ್ಲ ಬರಸೆಳೆದು ಕೊಂದೆ&lt;br /&gt;ನೀಲಾಕಾಶದ ತಳದಲಿ ನಿಂದವನ&lt;br /&gt;ನಿಂದಿಸಿ ಕೊಂದೆ&lt;br /&gt;&lt;br /&gt;ಹೇಳು&lt;br /&gt;ಹೇಗೆ ಸಾಯಲಿ ಮತ್ತೆ?&lt;br /&gt;&lt;br /&gt;ನಿನ್ನದೊಂದು ಕಣ್ಣ ಕುಡಿ&lt;br /&gt;ನನ್ನ ಎದೆಯ ಕಡಲಲಿ ಜೀಕುವ ತನಕ&lt;br /&gt;ನಾನು ಸತ್ತವನಲ್ಲ&lt;br /&gt;&lt;br /&gt;ಪ್ರೀತಿಸುವುದೆಂದ್ರೆ&lt;br /&gt;ಸಾಯುವುದಾ?&lt;br /&gt;ಸಾಯಿಸುವುದಾ?&lt;br /&gt; &lt;/span&gt;&lt;br /&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6784968909963868342-4811112517249692089?l=nadipreeti.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6784968909963868342/posts/default/48
