Tuesday, March 4, 2008

ಕವರ್ ಪೇಜಸ್ಸೂ...........................................




ಹಾಯ್ ಫ್ರೆಂಡ್ಸ್

ಇವು ಇತ್ತೀಚೆಗೆ ನಾನು ಮಾಡಿದ ಕವರ್ ಪೇಜೆಸ್ಸೂ. ಖಾಸ್ಬಾತ್ ಮತ್ತು ಚಲಂ ರವಿ ಬೆಳಗೆರೆಯವರಿಗೆ ಮಾಡಿಕೊಟ್ಟದ್ದು.

ಸಂಕುಲ ಮೂವರು ಪರಸರ ತಜ್ಞರ ಅಭಿನಂದನಾ ಗ್ರಂಥ.

ನನಗೇನೋ ಮೂರು ಇಷ್ಟ. ನಿಮಗೇ?

6 comments:

ಶ್ರೀನಿಧಿ.ಡಿ.ಎಸ್ said...

ನಮಸ್ತೇ ರವಿ ಸರ್,

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಶ್ರೀನಿಧಿ.ಡಿ.ಎಸ್.

Anonymous said...

namaste sir,

neevu kshemana...

nanna hesaru Lohith...Im doing PG...

Im regular reader of oh manase.....
Its coming very nicely...the topics/subjects u present s cool...the way of presentaion s awesome...

pl dont min coz im typing in english....

always b happy...
tak care...

Anonymous said...

ರವಿಯವರೆ,

ಚಲಂ ಕವರ್ ಪೇಜ್ ಚೆನ್ನಾಗಿದೆ. ಯು ಆರ್ ಎ ಗುಡ್ ಡಿಸೈನರ್.

ಮದ್ದೂರು ಸುಧೀಂದ್ರ ಬುದ್ಯ

Niranjan said...

Ravi sir namaskara.

Nan hesru niranjan anta. nim jote ee hindina VPL nalli kelsa madtidde. nimdondu blog ide anta gottadadde eega.Chalam mukhaputa bala dinadinda kadta ide. bari designgardu adanna tagobeku anista ide but time agta illa.Inmele regular agi blog visit madtini

Anonymous said...

ರವಿ,
ಸಂಕುಲದ ಕವರ್ ಡಿಸೈನ್ ನಂಗೆ ಬಹಳ ಹಿಡಿಸಿತು. ಕಲರ್ ಪ್ಲೇ ಚನ್ನಾಗಿದೆ.

ವಿನಾಯಕ ಕೆ.ಎಸ್ said...

ರವಿ ಸಾರ್ ಏನು ಮೌನಿಯಾಗಿಬಿಟ್ಟಿದಿರಾ?! ಏನಾದ್ರೂ ಬರೀರಿ ಸಾರ್ ನಿಮ್ಮ ಬ್ಲಾಗ್‌ಗೆ.